July 2021

  • July 25, 2021
    ಬರಹ: Shreerama Diwana
    ಪ್ರಾಣಿಗಳಿಗೂ ದಯಾ ಸಂಘಗಳು ಪ್ರಬಲವಾಗಿರುವ ಈ ಸಂದರ್ಭದಲ್ಲಿ ಮನುಷ್ಯನೂ ಮಾರಾಟವಾಗುತ್ತಿದ್ದ ದಿನಗಳನ್ನು ನೆನಪಿಸಿಕೊಂಡಾಗ... ಬಹಳ ಹಿಂದೆ ಏನೂ ಅಲ್ಲ. ಕೇಲವೇ ಶತಮಾನಗಳ ಹಿಂದೆ ಕುರಿ ಕೋಳಿ ಹಸು ನಾಯಿ ಕತ್ತೆ ಕುದುರೆಗಳ ರೀತಿಯಲ್ಲಿ ಮನುಷ್ಯನನ್ನು…
  • July 25, 2021
    ಬರಹ: ಬರಹಗಾರರ ಬಳಗ
    ಹನ್ನೆರಡು ವರ್ಷದ ಬಾಲೆ ಕೀರ್ತಿ. ಒಂದು ದಿನ ಮುಂಜಾನೆ ಫೋನಾಯಿಸಿದವಳು, ಗೋಳೋ ಎಂದು ಅಳುತ್ತಿದ್ದಳು. "ಏನು ಹೇಳು? ಯಾಕೆ ಅಳುತ್ತಿರುವೆ ಮಗಳೇ?"ಎಂದು ಕೇಳಿದೆ. ಮೇಡಂ,"ನೀವು 'ಕುಡಿಯುವುದು ಕೆಟ್ಟ ಅಭ್ಯಾಸ ಎಂದು ಪಾಠ ಮಾಡುವಾಗ ಹೇಳ್ತಾ ಇದ್ರಲ್ಲ "…
  • July 25, 2021
    ಬರಹ: ಬರಹಗಾರರ ಬಳಗ
    ಮನೆಗೊಂದು ಮರಬೇಕು ಊರಿಗೊಂದು ವನಬೇಕು   ಮಂಚಕ್ಕೊ ಮರಬೇಕು ಚಟ್ಟಕ್ಕೊ ಮರಬೇಕು ಮಂಚದಲ್ಲಿ ಮಲಗಿದರೆ ಚಿಂತೆ ಚಟ್ಪದಲ್ಲಿ ಮಲಗಿದರೆ ಚಿತೆ !!ಮನೆಗೊಂದು ಮರಬೇಕು!!   ಅಕ್ಕಿ ಕೆರಲು ಮರಬೇಕು ಉಸಿರಾಡಲು ಮರಬೇಕು ಅಕ್ಕಿ ಕೆರಿದರೆ ಆಗುವುದು ಅನ್ನ…
  • July 24, 2021
    ಬರಹ: addoor
    ನೂರಾರು ವರುಷಗಳ ಹಿಂದೆ ಒಬ್ಬ ಹಿಟ್ಟಿನ ಗಿರಣಿ ಮಾಲೀಕನಿದ್ದ. ಅವನಿಗೆ ಮಕ್ಕಳಿರಲಿಲ್ಲ. ಆದ್ದರಿಂದ ತನ್ನ ಸಹಾಯಕ್ಕಾಗಿ  ಅವನು ಮೂವರು ಯುವಕರನ್ನು ಇಟ್ಟುಕೊಂಡಿದ್ದ. ಅದೊಂದು ದಿನ ಅವನು ಮೂವರನ್ನೂ ಕರೆದು ಹೇಳಿದ, “ನನಗೆ ವಯಸ್ಸಾಗುತ್ತಿದೆ. ನೀವು…
  • July 24, 2021
    ಬರಹ: Kavitha Mahesh
    ವ್ಯಾಸ ಮಹರ್ಷಿಗಳನ್ನು ಸ್ಮರಿಸುವ ಈ ದಿನವನ್ನು ಗುರು ಪೂರ್ಣಿಮೆಯಾಗಿ ಆಚರಿಸಲಾಗುತ್ತಿದೆ. ವೇದಗಳ ಸಾರವನ್ನು ಜನ ಸಾಮಾನ್ಯರಿಗೆ ತಲುಪಿಸುವ ದೃಷ್ಟಿಯಿಂದ ನಾಲ್ಕು ಭಾಗಗಳಾಗಿ ವಿಂಗಡಿಸಿದ ವ್ಯಾಸ ಮಹರ್ಷಿಗಳನ್ನು ಸ್ಮರಿಸುವ ಈ ದಿನವನ್ನು ಗುರು…
  • July 24, 2021
    ಬರಹ: Ashwin Rao K P
    ಮುಖ ತಲೆ ತೆಗೆದ … ಗೆಳೆಯ ರಾಜೀವ್ ತನ್ನ ಮನೆಯ ಸಮಾರಂಭ ಒಂದರಲ್ಲಿ ತನ್ನ ಹತ್ತು ವರ್ಷದ ಮಗನ ಕೈಗೆ ಕ್ಯಾಮರಾ ಕೊಟ್ಟು ‘ಚೆನ್ನಾಗಿ ಫೋಟೋ ತೆಗೀ ಬೇಕು. ಮುಖ, ತಲೆ ತೆಗಿಬೇಕು ಆಯ್ತಾ?’ ಎಂದು ಆದೇಶ ನೀಡಿದ. ಸಮಾರಂಭವೆಲ್ಲಾ ಮುಗಿದ ಬಳಿಕ ಮಗ…
  • July 24, 2021
    ಬರಹ: Ashwin Rao K P
    “೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
  • July 24, 2021
    ಬರಹ: Shreerama Diwana
    ಸ್ವಾಮೀಜಿಗಳೇ ಒಂದಾಗಿ, ಜಾತಿ ರಕ್ಷಣೆಗೆ ಮುಂದಾಗಿ, ಕುರ್ಚಿ ಉಳಿಸಲು ಹೋರಾಡಿ, ಮೌಲ್ಯಗಳ ಅಳಿಸಲು ಕಿರುಚಾಡಿ....   ಸಾರ್ಥವಾಯಿತು ನಿಮ್ಮ ಬದುಕು, ಅರ್ಥವಾಯಿತು ನಿಮ್ಮ ಹುಳುಕು, ಪಾದ ಪೂಜೆಗೆ ಅರ್ಹರು ನೀವು, ಅಡ್ಡ ಪಲ್ಲಕ್ಕಿಗೆ ಯೋಗ್ಯರು ನೀವು…
  • July 24, 2021
    ಬರಹ: ಬರಹಗಾರರ ಬಳಗ
    ನಮ್ಮ ಜೀವನ ಎನ್ನುವುದು ಒಂದು ದೊಡ್ಡ ಪ್ರಯಾಣದಂತೆ. ಎಲ್ಲಿಂದ ಎಲ್ಲಿಗೋ ಸಾಗಬಹುದು. ಯಾರ್ಯರೋ ಬಂದು ಹೋಗಬಹುದು. ಏನೆಲ್ಲಾ ಸಾಧಿಸಬಹುದು. ಸಾಧಿಸದೆಯೂ ಇರಬಹುದು. ಎಲ್ಲ ನಮ್ಮ ಇಚ್ಛೆ, ಸಾಮರ್ಥ್ಯ, ಆರ್ಥಿಕ ಸ್ಥಿತಿಗತಿ, ಪ್ರೋತ್ಸಾಹ ,ಆರೋಗ್ಯ,…
  • July 24, 2021
    ಬರಹ: ಬರಹಗಾರರ ಬಳಗ
    ಇದು ಇತ್ತೀಚೆಗೆ ನಡೆದ ಒಂದು ಘಟನೆ... ಒಬ್ಬರು, ನನಗೆ ತುಂಬಾ ಪರಿಚಿತರು. ಗಂಡ ಹೆಂಡತಿ ಇಬ್ಬರೂ ಸರಕಾರಿ ನೌಕರಿಯಲ್ಲಿದ್ದರು. ಜೀವನ ಪೂರ್ತಿ ದುಡಿದು ದುಡಿದು ಮಕ್ಕಳನ್ನು ಬೆಳೆಸಿ, ಅವರ ಮದುವೆ ಕೂಡ ಮಾಡಿ ಗೆದ್ದರು.. ನಿವೃತ್ತಿಯ ಬಳಿಕ ಒಂದು…
  • July 24, 2021
    ಬರಹ: ಬರಹಗಾರರ ಬಳಗ
    ಆಷಾಢ ಮಾಸದ ಪೂರ್ಣಿಮೆ ಯಂದು ಜನಮಾನಸಕೆ ಪವಿತ್ರ ದಿನವಿಂದು| ವಿದ್ಯೆ ಬುದ್ಧಿಯ ತಿದ್ದಿ ತೀಡಿದ ಗುರುವರ್ಯರಿಗೆ ನಮಸ್ಕರಿಸುವೆವಿದು||   ಗುರುಪೀಠವು ಪರಮ ಪವಿತ್ರವು ಅನುದಿನವು ನೆನೆದು ಶಿರಬಾಗುವೆವು ಅಜ್ಞಾನವೆಂಬ ಕತ್ತಲೆಯ ಕಳೆದು ಸುಜ್ಞಾನದ …
  • July 23, 2021
    ಬರಹ: Ashwin Rao K P
    ನಿಮಗೆಲ್ಲಾ ತಿಳಿದಿರುವ ಸಂಗತಿಯೆಂದರೆ ಪಾಂಡವರು ಐದು ಮಂದಿ ಹಾಗೂ ಕೌರವರು ೧೦೧ (೧೦೦ ಮಂದಿ ಗಂಡು ಮಕ್ಕಳು ಮತ್ತು ಒಂದು ಹೆಣ್ಣು). ಆದರೆ ಈ ನೂರು ಮಂದಿ ಮಕ್ಕಳು ಹುಟ್ಟಲು ಕಾರಣಗಳೇನು? ನಿಮಗೆ ಗೊತ್ತೇ? ಇಷ್ಟು ಮಕ್ಕಳಿದ್ದೂ ಕುರುಕ್ಷೇತ್ರ ಯುದ್ಧ…
  • July 23, 2021
    ಬರಹ: Shreerama Diwana
    ಬನ್ನಿ ನನ್ನ ಸಹಧರ್ಮೀಯ ಭಾಂಧವರೇ, ಒಗ್ಗಟ್ಟಾಗೋಣ ನಾವು ನೀವು, ಬನ್ನಿ ನನ್ನ ಮುಸ್ಲಿಂ ಸಹೋದರ ಸಹೋದರಿಯರೆ, ಬದಲಾಗೋಣ, ಅಭಿವೃದ್ಧಿಯತ್ತ ಮುನ್ನಡೆಯೋಣ, ಬನ್ನಿ ನನ್ನ ಇಸ್ಲಾಂ ಗೆಳೆಯ ಗೆಳತಿಯರೆ, ಕಟ್ಟೋಣ ಬಲಿಷ್ಠ ಭಾರತವನ್ನು, ನೀವೂ ನಮ್ಮಂತೆ,…
  • July 23, 2021
    ಬರಹ: Kavitha Mahesh
    ಪತ್ರೊಡೆ, ಕೆಸುವಿನ ಸಾರು, ಕೆಸುವಿನ ಗೊಜ್ಜು ಇವೆಲ್ಲಾ ಮಳೆಗಾಲದ ವಿಶೇಷ ಅಡುಗೆಗಳಾಗಿವೆ. ಮಲೆಗಾಲದಲ್ಲಿ ಬೆಚ್ಚಗಿನ ಆಹಾರಗಳನ್ನು, ಮೈ ಬೆಚ್ಚಗಿಡುವ ಆಹಾರಗಳನ್ನು ಸೇವಿಸಬೇಕು, ಕೆಸುವಿನ ಎಲೆಯಿಂದ ಮಾಡಿದ ಆಹಾರ ಮೈ ಉಷ್ಣಾಂಶ ಹೆಚ್ಚಿಸುವುದು,…
  • July 23, 2021
    ಬರಹ: ಬರಹಗಾರರ ಬಳಗ
    ನಮ್ಮ ಹಿಂದಿನ ಚರಿತ್ರೆಯೋ, ಇತಿಹಾಸವೋ, ಓದಿದಾಗ, ರಾಜಾಶ್ರಯ ಇದ್ದವರು ಬೆಳಕಿಗೆ ಬೇಗನೆ ಬಂದರೆಂಬುದನ್ನು  ಅರಿತೆವು. ಕಾಳಿದಾಸ, ಪಂಪ, ರನ್ನ, ಭಾಸ, ರಾಘವಾಂಕ, ಭವಭೂತಿ ಮುಂತಾದವರು ಪ್ರಖ್ಯಾತಿ ಹೊಂದಿದವರಾಗಿದ್ದಾರೆ. ಗುರುತಿಸುವವರು ಇಲ್ಲವೆಂದಾಗ…
  • July 23, 2021
    ಬರಹ: ಬರಹಗಾರರ ಬಳಗ
    ಕೇಳು ಮನವೇ ಮುಖವಾಡ ತೊಟ್ಟ ಮನವಿದು ಯಾರಿಗಾಗಿ ಯಾತಕ್ಕಾಗಿ ಬದುಕಿರುವೆಂಬುದು ತಿಳಿಯಲಾಗದು ಹಿಂಸಿಸುವವರ ಮದ್ಯದಲ್ಲಿ  ಅರಿಯದೆ ಸಾಗಿದೆ ಬಾಳು ಅರಿತು ಜೊತೆಯಲ್ಲಿ  //   ಜಗದಲ್ಲಿ ಸಿಗುವುದು ಬಗೆ ಬಗೆಯ ಮುಖವಾಡ ತಾನು ತನ್ನತ್ವ ಎಂಬುದ ಮರೆಯುವ…
  • July 22, 2021
    ಬರಹ: addoor
    ೯೩.ಕಲಾಕೃತಿಗಳ ಮಾಯಾಲೋಕ: ಉತ್ಸವ್ ರಾಕ್ ಗಾರ್ಡನ್ ಉತ್ಸವ್ ರಾಕ್ ಗಾರ್ಡನ್ - ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಗೊಟಗೋಡಿ ಗ್ರಾಮದಲ್ಲಿ ಪುಣೆ - ಬೆಂಗಳೂರು ಹೆದ್ದಾರಿಯ ಪಕ್ಕದಲ್ಲಿರುವ ಶೈಕ್ಷಣಿಕ ಸಾಂಸ್ಕೃತಿಕ ಪ್ರವಾಸಿ ಕೇಂದ್ರ. ಅಲ್ಲಿ…
  • July 22, 2021
    ಬರಹ: Ashwin Rao K P
    ಈ ಇಬ್ಬರು ಮಹನೀಯರು ಯಾರು ಎಂಬುವುದನ್ನು ಮೊದಲೇ ಹೇಳಿ ಬಿಡುತ್ತೇನೆ. ಒಬ್ಬರು ನಮ್ಮ ಸೇನೆಯ ಅತ್ಯುನ್ನತ ಸ್ಥಾನವಾದ ಫೀಲ್ಡ್ ಮಾರ್ಶಲ್ ಗೌರವಕ್ಕೆ ಪಾತ್ರರಾದ ಸ್ಯಾಂ ಮಾಣಿಕ್ ಷಾ ಅಥವಾ ಮಾಣಿಕ್ ಶಾ. ಮತ್ತೊಬ್ಬರು ‘ಜನರ ರಾಷ್ಟ್ರಪತಿ' ಎಂದೇ…
  • July 22, 2021
    ಬರಹ: Ashwin Rao K P
    “೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
  • July 22, 2021
    ಬರಹ: Shreerama Diwana
    ಹಿಂದೆ, ಮೊದಲು ಕಥೆ - ಚಿತ್ರಕಥೆ - ಸಂಭಾಷಣೆ - ಗೀತ ಸಾಹಿತ್ಯ - ಹೆಸರು ಎಲ್ಲವೂ ಸಿದ್ಧವಾದ ನಂತರ ಪಾತ್ರವರ್ಗ, ತಂತ್ರಜ್ಞರು ಮುಂತಾದ ಆಯ್ಕೆಗಳು ನಡೆಯುತ್ತಿದ್ದವು. ಈಗ, ಮೊದಲು ನಾಯಕನ ಅನುಮತಿ, ಕೆಲವೊಮ್ಮೆ ಅದಕ್ಕೂ ಮೊದಲು ಚಿತ್ರದ ಶೀರ್ಷಿಕೆ,…