December 2021

  • December 27, 2021
    ಬರಹ: ಬರಹಗಾರರ ಬಳಗ
    ಕಲ್ಲಿನೊಳಗಿನ ಮೂರ್ತಿ ನಿಧಾನವಾಗಿ ಕಾಣಲಾರಂಭಿಸಿದೆ. ಸತೀಶನ ಕೈಚಳಕವೇ ಅಂತಹುದು. ಮನಸ್ಸಿನಲ್ಲಿ ಧ್ಯಾನಿಸಿ ಉಳಿ ಸುತ್ತಿಗೆ ಹಿಡಿದು ಕೆತ್ತನೆ ಆರಂಭಿಸಿದರೆ ಮೂರ್ತಿಯಾಗದೆ ನಿಲ್ಲುವವನಲ್ಲ. ಶುದ್ಧ ಆಚಾರ-ವಿಚಾರಗಳೊಂದಿಗೆ  ತನ್ಮಯತೆಯ ಚಿನ್ಮಯ…
  • December 26, 2021
    ಬರಹ: Shreerama Diwana
    ಭಾರತಿ ಎಂಬ ನನ್ನ ತಾಯಿಯ ಮೂಕ ರೋದನೆ. ಎಡಪಂಥೀಯನೆಂಬ ಮಗನೆಂದ, ಬಲಪಂಥೀಯನು ನಕಲಿ ದೇಶಭಕ್ತನೆಂದು. ಬಲಪಂಥೀಯನೆಂಬ ಮಗನೆಂದ, ಎಡಪಂಥೀಯನು ದೇಶದ್ರೋಹಿಯೆಂದು. ಕಮ್ಯುನಿಸಂನಿಂದ ಮಾತ್ರ ಶೋಷಣಾಮುಕ್ತ ಸಮಾಜ ಸಾಧ್ಯ ಎಂದು ಅಲ್ಲೊಬ್ಬ ಹೇಳಿದ.…
  • December 26, 2021
    ಬರಹ: ಬರಹಗಾರರ ಬಳಗ
    ನಾನವನ ಜೊತೆ ಮಾತನಾಡದೆ ಹಲವು ವರ್ಷಗಳೇ ದಾಟಿದ್ದವು. ನನ್ನೊಳಗೆ ಆಲೋಚನಾ ಬುದ್ಧಿ ನಡೆದಾಡಿದ ದಿನದಿಂದ ಅವನ ಜೊತೆ ಮಾತಾಡಿಲ್ಲ. ಈ ದಿನ ಎಲ್ಲ ಕೆಲಸ ಬಿಟ್ಟು ಅಲ್ಲೊಂದು ಕುರ್ಚಿ ಮೇಲೆ ಕೂತು ಮಾತುಕತೆ ಆರಂಭ ಮಾಡಿದೆವು. ಅವನು ತುಂಬಾ ಸಲ…
  • December 26, 2021
    ಬರಹ: ಬರಹಗಾರರ ಬಳಗ
    ವಧುವಿನ ಸಂಗಡ ಮದುಮಗ ನಡೆದನು ಮಧುವಿನ ಚೆಲುವಿನ ಸಡಗರ ರೀತಿಲಿ ಚದುರೆಯು ನಡೆಯುವ ಮೋಹಕ ನಡಿಗೆಗೆ ಸೋಲುತ ಶಶಿಕುವರ ಕದಿರೆಯ ತರದಲೆ ನೀರೆಯು ನಲಿದಿರೆ ಬದುವಿನ ತುಂಬಾ ಪುಷ್ಪಗಳರಳಿತು ಮಧುರದ ಭಾವನೆ ಸೇರುತ ಬರಲದು ನಾಚುತ ವಧುವರರು   ಮಾಯದ…
  • December 26, 2021
    ಬರಹ: addoor
    ಒಂದಾನೊಂದು ಕಾಲದಲ್ಲಿ ರಷ್ಯಾದಲ್ಲಿ ಸೈಮನ್ ಎಂಬ ಮುದುಕ ರೈತನಿದ್ದ. ಅವನಿಗೆ ಐವರು ಮಗಂದಿರು. ಅವನು ಅವರೆಲ್ಲರಿಗೂ ಸೈಮನ್ ಎಂದೇ ಹೆಸರಿಟ್ಟ! ಅವರೆಲ್ಲರೂ ಯುವಕರಾದಾಗ ತಂದೆ ಸೈಮನ್ ಮತ್ತು ಅವನ ಪತ್ನಿ ತೀರಿಕೊಂಡರು. ಐವರು ಸೋದರರು ತಮ್ಮ ಸಣ್ಣ…
  • December 25, 2021
    ಬರಹ: Ashwin Rao K P
    ಬೇರೆ ಹೇಳ್ಕೊಡೋದಿಕ್ಕೆ ಹೇಳಮ್ಮ ಪ್ರಿ ನರ್ಸರಿ ತರಗತಿಯಲ್ಲಿ ಓದುತ್ತಿರುವ ನನ್ನ ಮೂರು ವರ್ಷದ ಮೊಮ್ಮಗ ಚೈತನ್ಯ ತರಗತಿಯಲ್ಲಿ ಹೇಳಿಕೊಟ್ಟ ಶಿಶುಗೀತೆಗಳನ್ನು ಚಾಚೂ ತಪ್ಪದೆ ಹೇಳುತ್ತಾನೆ. ಮೊನ್ನೆ ಭಾನುವಾರ, ಅವನ ಅಣ್ಣ ಭಾರ್ಗವನನ್ನು ಈಜು ಕೊಳದಿಂದ…
  • December 25, 2021
    ಬರಹ: Shreerama Diwana
    ಯೇಸುಕ್ರಿಸ್ತ - ಕ್ರೈಸ್ತ ಧರ್ಮ - ಪ್ರೀತಿ - ಸೇವೆ - ಮತಾಂತರ - ಕೆಲವು ಹಿಂದೂಗಳ ವಿರೋಧ - ಹೊಸ ಕಾನೂನು. ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯಗಳನ್ನು ಹೇಳುತ್ತಾ... ಒಂದು ವಿಚಿತ್ರ ಸನ್ನಿವೇಶದಲ್ಲಿ ನಾವಿದ್ದೇವೆ. ಜಗತ್ತಿಗೆ ಶಾಂತಿ ಪ್ರೀತಿ…
  • December 25, 2021
    ಬರಹ: ಬರಹಗಾರರ ಬಳಗ
    ಬನ್ನಿ, ಬನ್ನಿ ಮಕ್ಕಳೇ ಸಾಂತ ಬರುವನು ಕ್ರಿಸ್ಮಸ್ ಹಬ್ಬದಲ್ಲಿ ಬಂದೇ ಬರುವನು ಪುಟ್ಟ, ಪುಟ್ಟ ಮಕ್ಕಳಿಗೆ ಪ್ರೀತಿಯಲ್ಲಿ ಉಡುಗೊರೆಯ ರಾಶಿ ಹೊತ್ತು ತರುವನು.   ದೇವದೂತ ಯೇಸುಕ್ರಿಸ್ತನ ಹುಟ್ಟು ಹಬ್ಬವು ಮನೆಯ ಅಂಗಳದಲ್ಲಿ ನಕ್ಷತ್ರ ದೀಪವು…
  • December 25, 2021
    ಬರಹ: ಬರಹಗಾರರ ಬಳಗ
    ನಮ್ಮ ಬದುಕಿನಲ್ಲಿ ಪರಿಶುದ್ಧತೆ ಮತ್ತು ಚೊಕ್ಕಟತನಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಯಾರು ಶುಚಿಯಾಗಿರುವರೋ ಅವರನ್ನು ಎಲ್ಲರೂ ಪ್ರೀತಿ ಗೌರವದಿಂದ ನೋಡಿಕೊಳ್ಳುವರು. ಜಾಣನಾದವ ಶುದ್ಧನಾಗಿಯೇ ಇರಬಹುದೆಂಬ ಭ್ರಮೆ ಬೇಡ. ಅಶುದ್ಧತೆ, ಹೊಲಸುತನ…
  • December 25, 2021
    ಬರಹ: ಬರಹಗಾರರ ಬಳಗ
    ಒಡೆದ ಕನ್ನಡಿಯಲ್ಲಿ ಅವಳ ಪ್ರತಿಬಿಂಬ ಕಾಣುತ್ತಿದೆ. ಪ್ರತಿಯೊಂದು ತುಂಡಿನಲ್ಲೂ ಅವಳ ಕಣ್ಣೀರು ಇಳಿಯುತ್ತಿದೆ. ಗಾರೆ ಕೆಲಸದ ದುಡಿಮೆ ಅನಿವಾರ್ಯ. ಊರುಬಿಟ್ಟು ಊರಿಗೆ ಬಂದು, ನೆಲದ ಮೇಲೆ ಬೀಳುವ ಪರಿಸ್ಥಿತಿಯಲ್ಲಿರುವ ಗೋಡೆಯ ಒಳಗೆ ಜೀವಿಸಿದ್ದಾಳೆ.…
  • December 24, 2021
    ಬರಹ: Ashwin Rao K P
    ವಿದ್ಯೆಯಿಂದ ಯೋಗ್ಯತೆ ಕೋಟೆಕಾರಿನಲ್ಲಿ ಸಾಹೇಬರ ಬಿಡಾರದ ನಮ್ಮ ವಾಸ್ತವ್ಯ ನಮ್ಮ ಮನೆಮಂದಿಗೆಲ್ಲಾ ತುಂಬಾ ಸಂತಸವನ್ನೇ ನೀಡಿತ್ತು. ಈ ಮನೆಯ ಹಿಂಬದಿಯ ಅರ್ಧಭಾಗದಲ್ಲಿ ಹೊಸ ಸಂಸಾರ ನಮ್ಮಂತೆಯೇ ಬಾಡಿಗೆಗೆ ಬಂದರು. ಸಣ್ಣ ವಯಸ್ಸಿನ ದಂಪತಿಗೆ ಚಿಕ್ಕ…
  • December 24, 2021
    ಬರಹ: Ashwin Rao K P
    ಪತ್ರಕರ್ತರಾದ ರವಿ ಬೆಳಗೆರೆ ಮತ್ತು ಜೋಗಿಯವರು ‘ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಬರೆದ ಲೇಖನಗಳ ಸಂಗ್ರಹವೇ ‘ರವಿ ಕಂಡದ್ದು-ರವಿ ಕಾಣದ್ದು’. ರವಿ ಕಂಡದ್ದು ವಿಭಾಗದಲ್ಲಿ ರವಿ ಬೆಳಗೆರೆಯವರ ಲೇಖನಗಳಿವೆ. ಇವುಗಳ ವೈಶಿಷ್ಟ್ಯವೆಂದರೆ ಬದುಕನ್ನು…
  • December 24, 2021
    ಬರಹ: Shreerama Diwana
    ಮನ ಗೆದ್ದು ಮಾರು ಗೆಲ್ಲು… ಹೀಗೆ ಒಂದು ಜನಪದೀಯ ಮಾತು ಚಾಲ್ತಿಯಲ್ಲಿದೆ. ಇದರ ವಾಸ್ತವತೆಯ ಬಗ್ಗೆ ಯೋಚಿಸತೊಡಗಿದಾಗ.. ಮನೆ ಎಂದರೆ ಕುಟುಂಬ. ಕುಟುಂಬವನ್ನು ಸರಿಯಾಗಿ ಮತ್ತು ತೃಪ್ತಿಕರವಾಗಿ ನಿರ್ವಹಿಸಿದ ನಂತರ ಇತರ ಮುಖ್ಯವಾಗಿ ಸಾಮಾಜಿಕ…
  • December 24, 2021
    ಬರಹ: ಬರಹಗಾರರ ಬಳಗ
    ಸಂಸಾರದಲ್ಲಿ ಜೀವನ ಎಂಬುದು ಸಾಗರವನ್ನು ದಾಟಿದಂತೆಯೇ ಸರಿ. ಸಾಗರವನ್ನು ದಾಟಲು ಸಾಧ್ಯವಿದೆಯೇ? ಮಹಾಮಹಿಮ, ಅಪ್ರತಿಮ ಬಲಶಾಲಿ ಹನುಮಂತ ಸಮುದ್ರೋಲ್ಲಂಘನ ಮಾಡಿದಷ್ಟು ಸುಲಭವಲ್ಲ. ಆತನಿಗೆ ಶ್ರೀರಾಮನ ಕಾರುಣ್ಯವಿತ್ತು, ಸ್ವತ: ಭಗವಂತನ ಪರಮಭಕ್ತ ಓದಿದ…
  • December 24, 2021
    ಬರಹ: ಬರಹಗಾರರ ಬಳಗ
    ಮುದ್ದು ತಮ್ಮ-ಇರುವನು ಡುಮ್ಮ ತಿಂಡಿ ಪೋತ - ಮುಕ್ಕುವನೀತ.. ದೋಸೆಯೆಂದರೆ ಬಹಳವೆ ಆಸೆ ಬಕಬಕ ತಿನ್ನುವ ಅಮ್ಮನ ಕೂಸೆ :   ಓದು- ಬರಹ ಇವನಿಗೆ ಬಲು ಇಷ್ಟ ಆದರೆ ಓಡಲು ಇವನಿಗೆ ಅಷ್ಟೇ ಕಷ್ಟ ಎಲ್ಲರ ಪ್ರೀತಿಯ ನನ್ನಯ ತಮ್ಮ.... ಮುದ್ದಿನ ಅರಗಿಣಿ-…
  • December 24, 2021
    ಬರಹ: ಬರಹಗಾರರ ಬಳಗ
    ಕಾಸ್ಮಿಕ್ ಸೆನ್ಸಾರ್ಶಿಪ್ ಊಹೆಯ ಪ್ರಬಲ ಆವೃತ್ತಿಯು ವಾಸ್ತವಿಕ ಪರಿಹಾರದಲ್ಲಿ, ಏಕವಚನಗಳು ಯಾವಾಗಲೂ ಸಂಪೂರ್ಣವಾಗಿ ಭವಿಷ್ಯದಲ್ಲಿ ಇರುತ್ತದೆ ಎಂದು ಹೇಳುತ್ತದೆ. ಗುರುತ್ವಾಕರ್ಷಣೆಯ ಕುಸಿತದ ಏಕತ್ರರಾಶಿಗಳು - ಅಥವಾ ಸಂಪೂರ್ಣವಾಗಿ ಹಿಂದೆ - ಬಿಗ್…
  • December 24, 2021
    ಬರಹ: ಬರಹಗಾರರ ಬಳಗ
    ಅನಾಥಳೋ, ದಿಕ್ಕುತಪ್ಪಿದವಳೋ, ಎಲ್ಲಿಂದ ತಪ್ಪಿಸಿಕೊಂಡಳೋ ಗೊತ್ತಿಲ್ಲ .ಮುಖದಲ್ಲಿ ಗಾಬರಿ, ಕಣ್ಣಲ್ಲಿ ಹಸಿವು, ಮಣ್ಣಾದ ಬಟ್ಟೆ. ಆಗಾಗ ಹಿಂತಿರುಗಿ ನೋಡುತ್ತಾ ಏದುಸಿರು ಬಿಡುತ್ತಾ ಓಡುತ್ತಾ ನಡೆಯುತ್ತಿದ್ದಾಳೆ. ವೇಗವಾಗಿದ್ದ ಪಾದಗಳು ತಡೆದು…
  • December 23, 2021
    ಬರಹ: Ashwin Rao K P
    ಕಳೆದ ವಾರ ಪ್ರಕಟಿಸಿದ ಈಸೋಪನ ಕತೆಗಳನ್ನು ಓದಿ ಹಲವಾರು ಮಂದಿ ವೈಯಕ್ತಿಕವಾಗಿ ಪ್ರತಿಕ್ರಿಯಿಸಿ, ಈ ಕಥೆಗಳನ್ನು ಓದಿ ನಮಗೆ ನಾವು ಸಣ್ಣವರಿದ್ದಾಗಿನ ಕತೆಗಳ ನೆನಪಾಯಿತು ಎಂದಿದ್ದಾರೆ. ಈಸೋಪನ ಕಥೆಗಳನ್ನು ಓದಿ ಸಣ್ಣವರಿದ್ದಾಗ ಓದಿದ  ಪಂಚತಂತ್ರ…
  • December 23, 2021
    ಬರಹ: addoor
    ಜಯಶ್ರೀ ಕಾಸರವಳ್ಳಿ ಅವರ ಎರಡನೆಯ ಕಥಾ ಸಂಕಲನ ಇದು. ಶಿವಮೊಗ್ಗದಲ್ಲಿ ಬಾಲ್ಯದ ಶಿಕ್ಷಣ ಪಡೆದ ಅವರು, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಗಳಿಸಿದವರು. ಹಲವು ವರುಷ ಚೆನ್ನೈಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ, ಅನಂತರ ಬೆಂಗಳೂರಿನಲ್ಲಿ…
  • December 23, 2021
    ಬರಹ: Shreerama Diwana
    ಉಡುಪಿಯಿಂದ ಪ್ರಕಟವಾಗುತ್ತಿದ್ದ ಮಾಸಿಕ "ಚಂದ್ರಕಾಂತಿ"  "ಚಂದ್ರಕಾಂತಿ", ಉಡುಪಿಯಿಂದ ಪ್ರಕಟವಾಗುತ್ತಿದ್ದ ಸಾಹಿತ್ಯ, ಕಲೆ, ಸಂಸ್ಕೃತಿಗೆ ಮೀಸಲಾಗಿದ್ದ ಮಾಸಿಕ. ೧೯೮೬-೮೭ರಲ್ಲಿ ಪ್ರಕಟವಾಗುತ್ತಿದ್ದ "ಚಂದ್ರಕಾಂತಿ"ಯಲ್ಲಿ ಸಾಹಿತ್ಯ, ಕಲೆ,…