December 2021

  • December 23, 2021
    ಬರಹ: Shreerama Diwana
    ರಾಷ್ಟ್ರೀಯ ರೈತ ದಿನ (ಕಿಸಾನ್ ದಿವಸ್) ಡಿಸೆಂಬರ್ 23, ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದ ಅಂಗವಾಗಿ ಮತ್ತು ರೈತ ಹುತಾತ್ಮ ದಿನ ಜೂನ್ 21 (ಕರ್ನಾಟಕದಲ್ಲಿ ಮಾತ್ರ) ನರಗುಂದ - ನವಲಗುಂದ ಹೋರಾಟದಲ್ಲಿ ಹುತಾತ್ಮರಾದ ರೈತರ…
  • December 23, 2021
    ಬರಹ: ಬರಹಗಾರರ ಬಳಗ
    ಜೀವನದಲ್ಲಿ ಕಷ್ಟ -ಸುಖ ಸಾಮಾನ್ಯ. ಸುಖವೇ ಬೇಕೆಂದರೆ ಹೇಗೆ? ಕಷ್ಟ ಪಟ್ಟು ಆಮೇಲೆ ಸುಖ ಬರಬೇಕು. ಆ ಸುಖದಲ್ಲಿ ನೆಮ್ಮದಿ, ಆತ್ಮತೃಪ್ತಿ, ಸಂತೋಷ ಎಲ್ಲವೂ ಇದೆ. ಸುಲಭದಲ್ಲಿ ಎಲ್ಲಾ ಸಿಗುವ ಹಾಗಿದ್ದರೆ, ಇಂದು ಪ್ರಪಂಚ ಹೀಗಿರುತ್ತಿತ್ತೇ? ಕೆಟ್ಟ…
  • December 23, 2021
    ಬರಹ: ಬರಹಗಾರರ ಬಳಗ
    ಕಾಲನ ಹೊಸ್ತಿಲಲ್ಲಿ ಇದ್ದರೂ ಅಳುವವರು ಯಾರಿಲ್ಲ ವಿಧಿಯೆ  ಜೀವನದ ಪಾಠವನ್ನು ಕಲಿತ ಬೇರೆಯವರು ಸೇರಿಲ್ಲ ವಿಧಿಯೆ   ಉಂಡಮನೆಗೆ ನನ್ನದೆಲ್ಲವನ್ನು ಸುರಿದರು ಯಾರೂ ನೋಡುವವರೇ ಇಲ್ಲವಿಲ್ಲಿ ಹೃದಯ ಹಿಂಡಿದ ನೋವಿನಲ್ಲಿ ಚೀರಾಡಿದರೂ ಕೇಳಿಲ್ಲ ವಿಧಿಯೆ…
  • December 23, 2021
    ಬರಹ: ಬರಹಗಾರರ ಬಳಗ
    ಅವಶ್ಯಕತೆಗಿಂತ ಹೆಚ್ಚಿಗೆ ಮಾತನಾಡುವದು ಮನುಷ್ಯನನ್ನು ಮೂರ್ಖನನ್ನಾಗಿಸುತ್ತೆ. ಕನಸು ಕಾಣಲು ಕಷ್ಟ ಪಡಬೇಕಾಗಿಲ್ಲ ನಿದ್ರಿಸಿದರೆ ಸಾಕು, ಆದರೆ ಗುರಿ ಸಾಧಿಸಲು ನಿದ್ದೆಯಿಲ್ಲದೆ ಕಷ್ಟ ಪಡಬೇಕು. ಸೌಂದರ್ಯ ಹೃದಯವನ್ನು ಆಕರ್ಶಿತಗೊಳಿಸುತ್ತೆ, ಆದರೆ…
  • December 23, 2021
    ಬರಹ: ಬರಹಗಾರರ ಬಳಗ
    ಕೇರಳ ರಾಜ್ಯ ಕಾಸರಗೋಡು ಜಿಲ್ಲೆಯ ಪೈವಳಿಕೆ ಪಂಚಾಯತ್ ವ್ಯಾಪ್ತಿಗೊಳಪಡುವ ಪೊಸಡಿ ಗುಂಪೆಯು ಒಂದು ಪ್ರವಾಸಿ ಕೇಂದ್ರವಾಗಿ ಗುರುತಿಸಲ್ಪಟ್ಟರೂ ಇಲ್ಲಿ ಯಾವುದೇ  ಮೂಲಭೂತ ಸೌಕರ್ಯವಾಗಲೀ, ನಾಮ ಫಲಕವಾಗಲೀ ಇರಲಿಲ್ಲ. ಆದರೂ ಬೆಳಿಗ್ಗೆ ಮತ್ತು ಸಂಜೆ…
  • December 23, 2021
    ಬರಹ: ಬರಹಗಾರರ ಬಳಗ
    ಸುತ್ತ ಒಂದು ಕಿಲೋಮೀಟರ್ ಯಾವುದೇ ಮನೆ ಇಲ್ಲ. ಕಾಡಿನ ನಡುವೆ ಅದೊಂದೇ ಬಂಗಲೆ. ಅರಚಿ ಕಿರುಚಿದರು ಪಕ್ಕ ಯಾರೂ ಸುಳಿಯೋದಿಲ್ಲ. ಆಗಲೇ ಮೂರು ಜನ ಮುಸುಕುಧಾರಿಗಳು ಒಬ್ಬನನ್ನು ಎಳೆದುತಂದು ಮನೆಯೊಳಕ್ಕೆ ನಡೆದರು. ಆತನ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು…
  • December 22, 2021
    ಬರಹ: Ashwin Rao K P
    ಸಂಗಮೇಶ ಹೊಸಮನಿಯವರು ‘ಶಿವ ಕವಿ ‘ಎಂದೇ ಹೆಸರಾದವರು. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರಾಮವಾಡಗಿ ಗ್ರಾಮದವರು. ಇವರು ಗಾಂಧೀಜಿಯ ತತ್ವಗಳ ಅನುಯಾಯಿ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಕವಿ, ವಚನಕಾರ, ನಾಟಕ, ಸಂಪಾದಕ, ಸಂಘಟಕ, ಜಾನಪದ…
  • December 22, 2021
    ಬರಹ: Shreerama Diwana
    ಈ ವೇದ - ಉಪನಿಷತ್ತುಗಳು, ಸ್ಮೃತಿಗಳು, ಭಗವದ್ಗೀತೆಯ ಶ್ಲೋಕಗಳನ್ನು ಸಂಪೂರ್ಣ ಅರೆದು ಕುಡಿದು ಅದರ ಎಲ್ಲಾ ಸಾರವನ್ನು ತಿಳಿದಿರುವ ವ್ಯಕ್ತಿಗಳೊಂದಿಗೆ ಮಾತನಾಡುತ್ತಿದ್ದರೆ ಯಾಕೋ ಅಸಹಜ - ವಿಚಿತ್ರ - ಸಂಕುಚಿತ ಮನೋಭಾವದವರು ಎನಿಸುತ್ತದೆ. ಮಹಾತ್ಮ…
  • December 22, 2021
    ಬರಹ: ಬರಹಗಾರರ ಬಳಗ
    ನಾವು ಜನ್ಮವೆತ್ತಿ ಬಂದ ಮೇಲೆ ಏನಾದರೂ ಮಾಡಲೇಬೇಕು. ಬದುಕಬೇಕು, ಅದಕ್ಕೊಂದು ದಾರಿ ಬೇಕು. ಹಿರಿಯರು ಮುಂದಿನ ದಾರಿ ತೋರಿಸಿಕೊಡುವ ಕೆಲಸ ಮಾಡಿಯಾರು ಮತ್ತೆಲ್ಲ ನಮ್ಮ ಕೈಯಲ್ಲೇ ಇದೆಯಲ್ಲ. ಕಪ್ಪು-ಬಿಳಿ, ಸತ್ಯ-ಅಸತ್ಯ, ಪಾಪ-ಪುಣ್ಯ, ಒಳ್ಳೆಯ-ಕೆಟ್ಟ…
  • December 22, 2021
    ಬರಹ: ಬರಹಗಾರರ ಬಳಗ
    ಯಾರದೊ ಹಾಡಿಗೆ ಯಾರದೊ ತಾಳಕೆ ಇನ್ಯಾರದೊ ಮೇಳದ ಹಿಮ್ಮೇಳಕೆ  ಕಾರಣವ ತಿಳಿಯದೆ ಹೊರಟಿದ್ದೆ ಹೊರಗಡೆಗೆ ಮತ್ತೊಂದು ದಿಕ್ಕಿನ ಊರೊಳಗೆ   ಊರ ಬಾನಿನ ತುಂಬಾ ಕಪ್ಪು ಮೋಡಗಳೆ ತುಂಬಿ ಅಣಕಿಸುತ ನಕ್ಕವು ನನ್ನನ್ನೆ ನೋಡಿ ಹಾಸ್ಯವನು ಪಣವಾಗಿ
  • December 22, 2021
    ಬರಹ: ಬರಹಗಾರರ ಬಳಗ
    ಅವರವರು ಅವರ ಧರ್ಮ ಕರ್ಮಗಳನ್ನು ನಿಯಮದಿಂದ ಮಾಡಿದರೆ ಯಾರಿಗೂ ನೋವಿಲ್ಲ. ಆದರೆ ನನಗೇಕೋ ನನ್ನ ಕಾರ್ಯದ ಮೇಲೆ ಇವತ್ತು ಅಸಹ್ಯ ಹುಟ್ಟಿದೆ. ನಾ ಆ ಕಾರ್ಯ ಕೈಗೊಳ್ಳಬಾರದಿತ್ತು. ನಿಮಗೆ ಅರ್ಥವಾಗುತ್ತಿಲ್ಲ? ಅಲ್ವಾ. ಸರಿ ವಿವರಿಸುತ್ತೇನೆ. ನಾನು…
  • December 22, 2021
    ಬರಹ: ಬರಹಗಾರರ ಬಳಗ
    ಸಂಧ್ಯಾಕಾಲ. ಆ ಮನೆಯ ಆನಂದರಾಯರ ಬದುಕಿಗೂ ಸಂಜೆ ಆವರಿಸಿತ್ತು. ಎರಡು ತಿಂಗಳಿನಿಂದ ಹಾಸಿಗೆ ಹಿಡಿದಿದ್ದ ಮಡದಿ ಮಹಾಲಕ್ಷ್ಮಿ ತೀರಿಹೋಗಿದ್ದು ಅಂತ್ಯಕ್ರಿಯೆ ಮುಗಿದಿತ್ತು. ನಾನಿನ್ನು ಒಂಟಿಗಾಲಿಯ ಗಾಡಿ. ಅನ್ಯರ ಆಸರೆಯಿಲ್ಲದೆ ಬದುಕು ಬಂಡಿ ಓಡದು.…
  • December 21, 2021
    ಬರಹ: Ashwin Rao K P
    ಹೆಸರೇ ಹೇಳುವಂತೆ ಇದೊಂದು ಅಡುಗೆ ಪುಸ್ತಕ. ಚಪಾತಿಗೆ ಸೂಕ್ತವೆನಿಸುವ ೧೦೦ ಕರಿಗಳನ್ನು ಅಥವಾ ಮೇಲೋಗರಗಳನ್ನು ಲೇಖಕಿಯವರು ಈ ಪುಸ್ತಕದಲ್ಲಿ ನೀಡಿದ್ದಾರೆ. ದಿನಕ್ಕೊಂದು ಕರಿಯನ್ನು ಮಾಡಿದರೂ ನೂರು ದಿನಕ್ಕೆ ತೊಂದರೆಯಿಲ್ಲ.   ಕರ್ನಾಟಕ ಸರಕಾರದಲ್ಲಿ…
  • December 21, 2021
    ಬರಹ: Ashwin Rao K P
    ಚಾರಣ ಅಥವಾ ಟ್ರೆಕ್ಕಿಂಗ್ ಮಾಡುವುದು ಒಂದು ಆಹ್ಲಾದಕರ ಅನುಭವ. ಯಾರು ಪರಿಸರವನ್ನು ಪ್ರೀತಿಸುತ್ತಾರೋ, ಅನಿರೀಕ್ಷಿತ ತಿರುವುಗಳ ಅಪಾಯಗಳನ್ನು ಅನುಭವಿಸ ಬಯಸುತ್ತಾರೋ, ಪ್ರಾಣಿ ಪಕ್ಷಿಗಳನ್ನಿ ಯಾರು ಪ್ರೀತಿಸುತ್ತಾರೋ ಅವರಿಗೆ ನಿಜಕ್ಕೂ ಚಾರಣ ಹೇಳಿ…
  • December 21, 2021
    ಬರಹ: Shreerama Diwana
    ವೈವಿಧ್ಯಮಯ ಭಾರತದಲ್ಲಿ ಭಾಷಾವಾರು ಪ್ರಾಂತಗಳ ರಚನೆಯಾಗಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸರಿದ ನಂತರವೂ ಈಗಲೂ ಆ ವಿಷಯದಲ್ಲಿ ಗಲಭೆಗಳು ಸಂಭವಿಸುತ್ತದೆ ಎಂದರೆ ನಮ್ಮ ಸಮಾಜ ಇನ್ನೂ ಅನಾಗರಿಕ ಸ್ಥಿತಿಯಲ್ಲಿಯೇ ಇದೆ ಎಂಬುದರಲ್ಲಿ ಸಂಶಯವಿಲ್ಲ. ಸರಿ…
  • December 21, 2021
    ಬರಹ: addoor
    ಬಾಬು ಬೆಳಗ್ಗೆ ಎದ್ದು ಮನೆಯ ಹಿಂಬದಿಯ ದನದ ಕೊಟ್ಟಿಗೆಗೆ ಹೋದ. ಅಲ್ಲಿ ಅವನ ತಂದೆ ಕುಸರ ಮಲ್ಲಗೌಡ ಶವವಾಗಿ ಬಿದ್ದಿದ್ದ. ಹಿಂದಿನ ದಿನ ರಾತ್ರಿ ಆತ ಮಾರಕ ಕೀಟನಾಶಕ ಕುಡಿದು, ದನದ ಕೊಟ್ಟಿಗೆಯಲ್ಲಿ ಮಲಗಿದ್ದ. ತನ್ನ ಬದುಕಿನ ಕೊನೆಯ ಒಂದೆರಡು…
  • December 21, 2021
    ಬರಹ: ಬರಹಗಾರರ ಬಳಗ
    ನಮ್ಮ ದೇಶದಲ್ಲಿ ಅರಾಜಕತೆಯಿದ್ದ ಸಮಯದಲ್ಲಿ ಎಲ್ಲರನ್ನೂ ಒಗ್ಗೂಡಿಸಿ (ವಿಶೇಷವಾಗಿ ಹಿಂದೂ ಧರ್ಮ, ಮತ ತತ್ವಗಳನ್ನು) ಮೈದಳೆಯುವಂತೆ ಮಾಡಿದವರು ಭಗವತ್ಪಾದರೆಂದು ಹಲವು ಪುಸ್ತಕಗಳಿಂದ ತಿಳಿದು ಬರುವ ವಿಷಯ. ಉಪನಿಷತ್ತಿನ ತಾತ್ವಿಕ ಮೌಲ್ಯಗಳನ್ನು,…
  • December 21, 2021
    ಬರಹ: ಬರಹಗಾರರ ಬಳಗ
    ಇಬ್ಬನಿ ಕರಗಿದೆ ಸೂರ್ಯನ ಬೆಳಕಿಗೆ ಹಬ್ಬದ ರೀತಿಯೆ ಕಾಣುವ ಸಿರಿ ತಬ್ಬಿದ ಎಲೆಗಳ ಮೇಲ್ಗಡೆ ಹನಿಯದು ಕಬ್ಬದ ಸಾಲಲಿ ನಡೆಯುವ ಪರಿ   ಚೆಲುವಿನ ಬನದಲಿ ಸುಂದರ ಪುಷ್ಪವು ಒಲವಿನ ಚೆಲುವನು ನೋಡುತ ನಡೆ ಕಲೆಯುತ ಸೇರುತ ಸಂತಸ ಪಡುತಲಿ ಹಲುಬದೆ ಜೊತೆಯಲಿ…
  • December 21, 2021
    ಬರಹ: ಬರಹಗಾರರ ಬಳಗ
    ಕೋಲಿಡಿದು ಕೆಸರಿನ ನೆಲವ ಹುಡುಕುತ್ತಾ ಸಾಗಿದೆ. ನನಗೆ ಎರೆಹುಳು ಬೇಕಿತ್ತು. ಅದನ್ನ ತೋರಿಸಿ ಮೀನು ಹಿಡಿಯುವ ಬಯಕೆ. ಈಗ ಕೇಳಿದ್ದರೆ ಪ್ರಾಣಿಹಿಂಸೆ ಬಗ್ಗೆ ಒಂದಷ್ಟು ಭಾಷಣಗಳನ್ನು ಹೊರಡಿಸುತಿದ್ದೆ. ಆಗ ಎಲ್ಲ ತಲೆ ಮೇಲೆ ಹಾದುಹೋಗುತ್ತಿದೆ…
  • December 20, 2021
    ಬರಹ: Ashwin Rao K P
    ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸುತ್ತಾ, ಶ್ರೀಸಾಮಾನ್ಯರಲ್ಲಿ ಉತ್ತಮ ವಾಚನಾಭಿರುಚಿಯನ್ನು ಹಾಗೂ ಪುಸ್ತಕ ಪ್ರೀತಿಯನ್ನು ಮೂಡಿಸುತ್ತಾ ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭ ಬೆಲೆಯಲ್ಲಿ…