December 2021

  • December 29, 2021
    ಬರಹ: venkatesh
      ಹೊಸ ವರ್ಷ ಬಂತಂದ್ರೆ  ಅನೇಕರು ಹೊಸ ಹೊಸ ನಿರ್ಣಯಗಳ  ದೊಡ್ಡ  ಪಟ್ಟಿಯನ್ನೇ ಮಾಡುತ್ತಾರೆ. ಅವುಗಳಲ್ಲಿ ‘ದೇಹಧಾರಢ್ಯದ  ಗೋಲ್’ ನಿರ್ಧರಿಸುವಿಕೆಗೆ ಪರಮಾದ್ಯತೆ.  ಇನ್ಕಮ್ ಟ್ಯಾಕ್ಸ್ ಉಳಿಸಲು ಮಾಡುವ ಹಲವಾರು ಹೊಸ ಬಂಡವಾಳ ಹೂಡಿಕೆಗಳು ಗುರಿಗಳು…
  • December 29, 2021
    ಬರಹ: Ashwin Rao K P
    ಬಸವರಾಜ ಗಿರಿಮಲ್ಲಪ್ಪ ಯಲ್ಲಟ್ಟಿಯವರು ಬ.ಗಿ.ಯಲ್ಲಟ್ಟಿ ಎಂದೇ ಖ್ಯಾತನಾಮರು. ಬನಹಟ್ಟಿ ಇವರ ಹುಟ್ಟೂರು. ಗಿರಿಮಲ್ಲಪ್ಪ ಇವರ ತಂದೆ. ಬಾಲ್ಯದಲ್ಲೇ ತಮ್ಮ ತಂದೆ ತಾಯಿಯರನ್ನು ಕಳೆದುಕೊಂಡ ಗಿರಿಮಲ್ಲಪ್ಪನವರು ಚಿಕ್ಕಮ್ಮನ ಕೈಗೂಸಾಗಿಯೇ ಬೆಳೆದು…
  • December 29, 2021
    ಬರಹ: Shreerama Diwana
    ಕನ್ನಡ ಸಾಹಿತ್ಯ ಲೋಕದ ಸಾಮ್ರಾಟ ಕುವೆಂಪು ಅವರ ಜನ್ಮದಿನದ ಸಂದರ್ಭದಲ್ಲಿ ಬರವಣಿಗೆ - ಸಾಹಿತ್ಯ - ಕನ್ನಡ ಭಾಷೆ ಕುರಿತ ಒಂದಷ್ಟು ಮಾತುಕತೆ. ಬರವಣಿಗೆ ಸಾಹಿತ್ಯವಾಗಿ ಬೆಳವಣಿಗೆ ಹೊಂದುವ ಪ್ರಕ್ರಿಯೆ. ಸಾಹಿತ್ಯ ಎಂದರೇನು ?:  ಅಕ್ಷರಗಳೇ ? ಪದಗಳೇ…
  • December 29, 2021
    ಬರಹ: ಬರಹಗಾರರ ಬಳಗ
    ಒಂದು ಸುಭಾಷಿತದಲ್ಲಿ ಓದಿದ ನೆನಪು. ಈ ಲೋಕದಲ್ಲಿ ಎರಡು ರೀತಿಯ ಮಹಾಪುರುಷರು ಇನ್ನೂ ಹುಟ್ಟಿಲ್ಲವೆಂದು. *ದ್ವಾವಿಮೌ ಪುರುಷೌ ಲೋಕೇ ನ ಭೂತೌ ನ ಭವಿಷತ:/* *ಪ್ರಾರ್ಥಿತಂ ಕುರುತೇ ಯಶ್ಚ ಯಶ್ಚ ನಾರ್ಥಯತೇ ಪರಂ//* ಓರ್ವ ಮಹಾಪುರುಷ ಬೇಡಿದ್ದನ್ನು…
  • December 29, 2021
    ಬರಹ: ಬರಹಗಾರರ ಬಳಗ
    ಪತಿಯ ಆಯಸ್ಸು ಹೆಚ್ಚಾಗಿ ಅವರು ಜೀವನದಲ್ಲಿ ಯಶಸ್ಸನ್ನು ಹೊಂದಬೇಕೆಂದರೆ ಹೆಣ್ಣುಮಕ್ಕಳು ಮಂಗಳ ಸೂತ್ರದಲ್ಲಿ ಯಾವಾಗಲೂ ಇದನ್ನು ಇಟ್ಟುಕೊಳ್ಳಲೇ ಬೇಕು. ಮಂಗಳ ಸೂತ್ರಕ್ಕೆ ನಮ್ಮ ಸಂಪ್ರದಾಯದಲ್ಲಿ ಒಂದು ಗೌರವವಿದೆ ಅಗಾಧವಾದ ಸ್ಥಾನಮಾನ ಗೌರವವನ್ನು…
  • December 29, 2021
    ಬರಹ: ಬರಹಗಾರರ ಬಳಗ
    ಜಾತುರೆಗೆ ಹೋಗೋಣ ಬಾ ಪುಟ್ಟ ಕಳ್ಳೆಪುರಿ ತಿನ್ನೋಣ ಬಾ ಪುಟ್ಟಿ...   ಬೆಂಡು ಬತ್ತಾಸಿನ ರಾಶಿ ರಾಶಿಯಲಿ ಗಿಲಿಗಿಲಿ ಗಿಲಕಿ ಬಣ್ಣ ಬಣ್ಣದಲಿ...   ರಂಗು ರಂಗಿನ ಬಳೆಯು ಗಾಜಿನಲಿ ಮನವು ಸೆಳೆಯುತಿದೆ ಬಯಕೆಯಲಿ   ಪೀ,ಪೀ, ಬಲೂನು ಆಟಿಕೆ ಅಗ್ಗದಲಿ…
  • December 29, 2021
    ಬರಹ: ಬರಹಗಾರರ ಬಳಗ
    ರೈಲು ನಿಧಾನವಾಗಿ ಚಲಿಸಲು ಆರಂಭಿಸಿದೆ. ಇಲ್ಲಿಂದ ಹೊರಡುವಾಗ ಗಮ್ಯದ ಆಲೋಚನೆ ಇಲ್ಲ. ಆದರೆ ಸಾಗುತ್ತಾ ಸಾಗುತ್ತಾ ಹೋದ ಹಾಗೆ ಗುರಿಯ ಕಡೆಗೆ ಬೆಳಕು ಮಿನುಗುತ್ತದೆ. ರೈಲು ತುಂಬಾ ಶ್ರಮಪಟ್ಟು ತನ್ನ ಆರಂಭವನ್ನು ಕಂಡಿದೆ. ಒಂದಷ್ಟು ಸಮಯ ನುರಿತ ಚಾಲಕ…
  • December 29, 2021
    ಬರಹ: ಬರಹಗಾರರ ಬಳಗ
    ಅರಿಯಲೇಬೇಕು ಯುಗದ ಕವಿ ಕುವೆಂಪುರವರನ್ನು, ಓದಲೇಬೇಕು ಜಗದ ಕವಿ ಕುವೆಂಪುರವರ ಸಾಹಿತ್ಯವನು/ಬರಹವನು, ಅರಿತು-ಓದಿದಾಗ ಪ್ರತಿಯೋರ್ವನು ಬಯಸುವನು ಮನುಜನಾಗಬೇಕೆಂಬುದನು...   ಸೃಷ್ಟಿಸಿಹರು ಅಕ್ಷರ ಲೋಕದಲಿ  ಹೊಸದೊಂದು ಸಂಚಲನವನು, ಜಗದಗಲ…
  • December 29, 2021
    ಬರಹ: Shreerama Diwana
    ಕುವೆಂಪುರವರ ಜನ್ಮ ದಿನಾಚರಣೆ ದಿನದಂದು ಅವರ ಕೆಲವು ವಿಚಾರಗಳು ನಮ್ಮ ಗಮನಕ್ಕೆ ಬಾರದಿದ್ದರೆ ಅರಿತುಕೊಳ್ಳೋಣ ಆಗಷ್ಟೆ ‘ವಿಶ್ವಮಾನವ ದಿನಾಚರಣೆ’ ಸಾರ್ಥಕವಾಗುವುದು. 1904ರ ಡಿಸೆಂಬರ್ 29 ರಂದು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ…
  • December 28, 2021
    ಬರಹ: Ashwin Rao K P
    ಈಗಾಗಲೇ ನೀವು ಮಹಾಭಾರತದಲ್ಲಿ ಅಪರೂಪವಾಗಿ ಕಂಡು ಬರುವ ಪಾತ್ರವಾದ ದುರ್ಯೋಧನನ ಪತ್ನಿ ಭಾನುಮತಿ ಬಗ್ಗೆ 'ಸಂಪದ' ದಲಿ ಓದಿ ತಿಳಿದಿರುವಿರಿ. ಭಾನುಮತಿ ದುರ್ಯೋಧನನ ಏಕಮಾತ್ರ ಪತ್ನಿಯಾಗಿದ್ದಳು. ನಮಗೆ ಮಹಾಭಾರತದಲ್ಲಿ ಕಂಡಬರುವ ಬಹುತೇಕ ಪುರುಷ…
  • December 28, 2021
    ಬರಹ: Ashwin Rao K P
    ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು ಪುಸ್ತಕ ಬರೆದವರು ಪತ್ರಕರ್ತರಾದ ರವಿ ಬೆಳಗೆರೆ ಇವರು. ಇವರು ತಮ್ಮ ಪುಸ್ತಕದ ಬೆನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ “ಇಲ್ಲಿ ಆರು ದಶಕ ಅವಿಚ್ಛಿನ್ನವಾಗಿ ಹಾರಿದ್ದು ಕಾಂಗ್ರೆಸ್ ಪತಾಕೆ. ನನ್ನ ಜಿಲ್ಲೆಯ…
  • December 28, 2021
    ಬರಹ: Shreerama Diwana
    ಕನ್ನಡ ಸಾಹಿತ್ಯ ಲೋಕದ ಸಾಮ್ರಾಟ ಕುವೆಂಪು ಅವರ ಜನ್ಮದಿನದ (ಡಿಸೆಂಬರ್ 29) ಸಂದರ್ಭದಲ್ಲಿ ಬರವಣಿಗೆ -  ಸಾಹಿತ್ಯ - ಕನ್ನಡ ಭಾಷೆ ಕುರಿತ ಒಂದಷ್ಟು ಮಾತುಕತೆ... ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಎಂಬ ಮಲೆನಾಡಿನ ವ್ಯಕ್ತಿಯೊಬ್ಬರು ಸಾವಿರಾರು…
  • December 28, 2021
    ಬರಹ: addoor
    ಲಕ್ಷ್ಮಣ ಜಾರ್ಪುಲ ಒಬ್ಬ ರೈತ. ಆಂಧ್ರಪ್ರದೇಶದ ಕಮ್ಮಮ್ ಜಿಲ್ಲೆಯ ಕೋತಗುಡೆಮ್ ಮಂಡಲದ ಸೀತಾರಾಂಪುರ ಗ್ರಾಮದ ರೈತ. ಮೂರು ವರುಷಗಳ ಮುನ್ನ ಅವರೊಂದು ನಿರ್ಧಾರ ಮಾಡಿದರು: “ಇನ್ನು ನಾನು ಹತ್ತಿ ಬೆಳೆಗೆ ಕೀಟನಾಶಕಗಳನ್ನು ಸುರಿಯುವುದಿಲ್ಲ.” ಇದಕ್ಕೆ…
  • December 28, 2021
    ಬರಹ: ಬರಹಗಾರರ ಬಳಗ
    ೧. ನಾನು ನಾಳೆಯ ದಿನ ಎಲೆಯೊಣಗಿದ ಮೇಲೆ ಅದರೊಳಗಿಂದ ಕಾದಿರುವೆ  ಗೆಳತಿ ನೀನು ಯಾವತ್ತಿಗೂ ಸಿಂಗಾರದ ಸಿಂಗರದಂತೆ ಮನೆಯೊಳಗಿಂದ ನೋಡಿರುವೆ ಗೆಳತಿ   ನನ್ನೊಳಗಿನ ನನ್ನಂತೆ ಬದುಕುವ ನನ್ನಲ್ಲಿ ಏನಿದೆಯೆಂದು ಕೈಹಿಡಿದು ಬಂದೆಯೋ ನಾನರಿಯೆ ನಿನ್ನೊಳಗಿನ…
  • December 28, 2021
    ಬರಹ: ಬರಹಗಾರರ ಬಳಗ
    ಕಣ್ಣಿಗೆ ಕಾಣಿಸದ ನಿರಾಕಾರ ಮಹಾಶಕ್ತಿ ಆ ಭಗವಂತನಿಗೆ, ನಮಗೆ ವಿದ್ಯೆ ಕಲಿಸಿದ ಗುರುವಿಗೆ, ಹೊತ್ತು ಹೆತ್ತು ತುತ್ತ ನೀಡಿ ಸಲಹಿದ ತಾಯಿಗೆ, ಯಾವುದೇ ಬೇನೆ ಬೇಸರಿಕೆ ತೋರ್ಪಡಿಸದೆ ಮೌನಿಯಾಗಿ ನಮ್ಮನ್ನು ಪೊರೆದು ಬದುಕಿನ ತಿರುಳನ್ನು ಬೋಧಿಸಿದ…
  • December 28, 2021
    ಬರಹ: ಬರಹಗಾರರ ಬಳಗ
    ಕಳೆದುಕೊಂಡಲ್ಲಿ ಹುಡುಕಬೇಕು ದೊಡ್ಡೋರು ಈ ಮಾತನ್ನು ಹೇಳಿದ್ದಾರೆ. ಆದರೆ ನನಗೆ ಎಲ್ಲಿ ಕಳೆದುಕೊಂಡೆ ಅನ್ನೋದೇ ಗೊತ್ತಾಗುತ್ತಿಲ್ಲ. ಅಲ್ಲೊಂದು ನಮ್ಮೂರಿನ ಹಳೆ ದೇವಾಲಯದ ಗೋಪುರದ ಮೇಲೆ ದೊಡ್ಡ ದೊಡ್ಡ ಕಲ್ಲು ಇಟ್ಟು ಕೆತ್ತನೆ ಮಾಡಿದ್ದಾರೆ, ಆಗ…
  • December 27, 2021
    ಬರಹ: Ashwin Rao K P
    “ವಿದೇಶೀ ಸಂಸ್ಕೃತಿಯ ದ್ಯೋತಕವಾದ ಈ ಟೊಪ್ಪಿಗೆಯನ್ನು ನಾನು ಇಂದೇ ತ್ಯಜಿಸಿ ಬಿಡುವೆ" ಎಂದು ತನ್ನ ತಲೆಯ ಮೇಲಿದ್ದ ವಿದೇಶೀ ಟೊಪ್ಪಿಗೆಯನ್ನು ತೆಗೆದು ಬಿಸಾಕಿದ ಪುಟ್ಟ ಶಾಲಾ ಬಾಲಕನೇ ದೊಡ್ಡವನಾಗಿ ಮೈಲಾರ ಮಹಾದೇವ ಎಂಬ ಹೆಸರು ಪಡೆದುಕೊಂಡ. ಆ ದಿನ…
  • December 27, 2021
    ಬರಹ: Shreerama Diwana
    ಬದುಕಿರುವುದೇ ಒಂದು ಸಾಧನೆಯಾದ 2020-21, ಸುಮಾರು 22 ತಿಂಗಳು ಬದುಕಿನ ದಿನಗಳು ಸರಿದು ಹೋದವು. ವೈರಸ್‌ಗಳೆಂಬ ಜೀವಿಗಳು ರೂಪಾಂತರ ಹೊಂದುತ್ತಾ ಮನುಷ್ಯನ ಜೀವನೋತ್ಸಾಹವನ್ನೇ ಕುಗ್ಗಿಸುತ್ತಿದೆ. ಎರಡು ವರ್ಷದ ಎಳೆಯ ಮಕ್ಕಳು ಹೊರತುಪಡಿಸಿ ಬಹುತೇಕ…
  • December 27, 2021
    ಬರಹ: ಬರಹಗಾರರ ಬಳಗ
    ನಾವು ಎಷ್ಟೋ ಸಲ ಹೇಳುವುದಿದೆ "ಆತನ ಸಜ್ಜನಿಕೆ ನೋಡು" ಎಂಬುದಾಗಿ. ಯಾರು ಏನೇ ಅಂದರೂ ಅವರು ತಮ್ಮ ಸ್ವಭಾವವನ್ನು ಬದಲಾವಣೆ ಮಾಡುವುದಿಲ್ಲ. ಉತ್ತಮರ ಸಹವಾಸ ಮನುಷ್ಯನನ್ನು ಸ್ವಲ್ಪವಾದರೂ ಬದಲಾಯಿಸಿದರೆ  ಆತನ ಬಾಳಿಗೊಂದು ಅರ್ಥ, ಅವನಿಗೂ ಕ್ಷೇಮ.…
  • December 27, 2021
    ಬರಹ: ಬರಹಗಾರರ ಬಳಗ
    ಬಿಸಿಲಿನ ಟಿಸಿಲಿಗೆ ಬೆವರಿನ ಎರಕ ದಣಿವಲಿ ಮುಗಿಲಿಗೆ ದೃಷ್ಟಿಯ ಶಾಪ ತುಂಡು ರುಮಾಲಿನ ನಾರು ಸತ್ತಿದೆ ಬೆವರ ಒರೆಸುತ ಜೀವ ಬಾಡಿದೆ..   ಹಾರೆ ಗುದ್ದಲಿ ನಡುವೆಯೆ ಬದುಕು ದಶಕದ ಕತೆಯಿದು ಕವಿಗೆ ದಕ್ಕದು  ಲೇಖನಿ ಬಾರದು ಬರೆಯಲು ಮುಂದು ಬೆಳಕನು…