February 2022

  • February 17, 2022
    ಬರಹ: Ashwin Rao K P
    ೧೯೯೫ರ ಸಮಯ, ನಾನು ನನ್ನ ಚಿಕ್ಕಪ್ಪನ ಜೊತೆ ಇದ್ದೆ. ಅವರು ಇದ್ದದ್ದು ಗುಜರಾತ್ ರಾಜ್ಯದ ವೆರಾವಲ್ ಎಂಬ ಊರಿನಲ್ಲಿ. ಪುಟ್ಟ ಬಂದರು ಪ್ರದೇಶವಾದ ಈ ಊರಿನಲ್ಲಿ ನಮ್ಮದೇ ಊರಿನಲ್ಲಿ ಹುಟ್ಟಿದ ವಿಜಯಾ ಬ್ಯಾಂಕ್ ನ ಶಾಖೆಯಲ್ಲಿ ಅವರು ಕೆಲಸ…
  • February 17, 2022
    ಬರಹ: Shreerama Diwana
    ಸಾಮಾನ್ಯಕ್ಕಿಂತ ಕೆಳಮಟ್ಟ ತಲುಪುತ್ತಿದೆ ನಿಮ್ಮ ಸುದ್ದಿಗಳ ಆಯ್ಕೆ ಮತ್ತು ನಿರೂಪಣೆ. 15-18 ವಯೋಮಾನದ ಮಕ್ಕಳನ್ನು ಹಿಜಾಬ್ ಅಥವಾ ಕೇಸರಿ ಶಾಲಿನ ಬಗ್ಗೆ ಪ್ರಶ್ನೆ ಮಾಡುತ್ತೀರಿ. ಅವರ ಮುಗ್ಧ ಮಾತುಗಳನ್ನೇ ಬಹುದೊಡ್ಡ ಸುದ್ದಿಯಾಗಿ ಬಿಂಬಿಸುತ್ತೀರಿ…
  • February 17, 2022
    ಬರಹ: Shreerama Diwana
    ಪ್ರಕಾಶ್ ಕಾಬೆಟ್ಟುರವರ "ಪಿಸುಮಾತು" " ಪಿಸುಮಾತು" , ಪ್ರಕಾಶ್ ಕಾಬೆಟ್ಟು ಅವರು ಕಾರ್ಕಳದಿಂದ ಹೊರತರುತ್ತಿದ್ದ ಮಾಸಪತ್ರಿಕೆ. ಪತ್ರಕರ್ತ, ಲೇಖಕ, ಕವಿ, ಕಾರ್ಟೂನಿಸ್ಟ್, ಸಿನಿಮಾ ನಿರ್ದೇಶಕ ಹೀಗೆ ಬಹುಮುಖ ಪ್ರತಿಭೆಯ ಪ್ರಕಾಶ್ ಅವರು ೨೦೧೦ರ…
  • February 17, 2022
    ಬರಹ: ಬರಹಗಾರರ ಬಳಗ
    ಗಾಲಿಗಳು ತಿರುಗಿದಂತೆ ಕಿಟಕಿಗಳು ಗಾಳಿಯನ್ನು ಒಳಕ್ಕೆ ಕಳಿಸುತ್ತಿತ್ತು. ಮುಖಕ್ಕೆ ರಾಚುವ ಗಾಳಿ ಮುದ ನೀಡಿದರೂ ಹೊಟ್ಟೆಯೊಳಗಿನ ಉರಿ ನಿಲ್ಲುತ್ತಿಲ್ಲವಲ್ಲ. ನನ್ನ ಮುಂದಿನ ಸೀಟಿನ ಸಂಭಾಷಣೆಯನ್ನು ನಿಮಗೆ ತಲುಪಿಸುತ್ತೇನೆ. ಬೇರೆಯವರು ಮಾತಾಡೋದನ್ನ…
  • February 17, 2022
    ಬರಹ: ಬರಹಗಾರರ ಬಳಗ
    ಜೀವನದ ಹಾದಿ ಬಹಳ  ದೂರವಿದೆ. ನಮ್ಮ ಹಣೆಯಲ್ಲಿ ಏನು ಬರೆದಿದೋ ನಮಗೆ ಗೊತ್ತಿಲ್ಲ. ಬಂದ ಹಾಗೆ ಬಂದದ್ದನ್ನು ಸ್ವೀಕರಿಸಿಯೋ ಅನುಭವಿಸಿಯೋ ಮುಂದೆ ಮುಂದೆ ಸಾಗುತ್ತೇವೆ. ಸಾಗುವ ದಾರಿಯಲ್ಲಿ ಕೆಲವರ ನಿಲ್ದಾಣಗಳು ಬೇಗ ಬರುತ್ತದೆ, ಅಲ್ಲಿ ಇಳಿಯಲೇ ಬೇಕು…
  • February 17, 2022
    ಬರಹ: ಬರಹಗಾರರ ಬಳಗ
    ಮನೆಯ ಕುಡಿ ಅಂಗಳದ ತಂಪಲ್ಲಿ ಜಾಜಿ, ಮಲ್ಲೆ, ಸಂಪಿಗೆಯು ಘಮದಲ್ಲಿ ಬೆಳದು ನಿಂತಿಹ ಕುಡಿಯು ಕಣ್ಣೆದುರಿನಲ್ಲಿ ಆಡುತಾಡುತ ಹಾಡಿ ಹಾಡಿ ನಲಿಯುತಲಿ.   ಪುಟ್ಟ, ಪುಟ್ಟ ಚಿಗುರು ಹಸಿರಿನೆಡೆಯಲಿ ಜಾಜಿ ಮಲ್ಲೆ ಮೊಗ್ಗು ಇಣುಕಿ ಅರಳುವಲ್ಲಿ ಪುಟ್ಟ ಬಾಲೆಯ…
  • February 16, 2022
    ಬರಹ: Ashwin Rao K P
    ಜಾನಪದ ಭೀಷ್ಮ, ನಡೆದಾಡುವ ಜಾನಪದ ವಿಶ್ವಕೋಶ ಎಂದು ಖ್ಯಾತಿ ಪಡೆದವರು ಎಲ್ ಆರ್ ಹೆಗಡೆ ಇವರು. ಇವರ ಪೂರ್ತಿ ಹೆಸರು ಡಾ. ಲಕ್ಷ್ಮೀನಾರಾಯಣ ರಾಮಕೃಷ್ಣ ಹೆಗಡೆ. ಇವರು ಜನಿಸಿದ್ದು ಜನವರಿ ೨, ೧೯೨೩ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ…
  • February 16, 2022
    ಬರಹ: Ashwin Rao K P
    ಗ್ರಾಮೀಣ ಭಾರತದಲ್ಲಿ ಆರ್ಥಿಕತೆಯ ಜೀವನಾಡಿಯಾಗಿರುವ ಸಹಕಾರ ಸಂಘ, ಸಂಸ್ಥೆಗಳು ಮತ್ತು ಸಹಕಾರ ಬ್ಯಾಂಕುಗಳು ಕೂಡ ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ, ಅವ್ಯವಹಾರ, ಮೋಸದಂಥ ನಕಾರಾತ್ಮಕ ಕಾರಣಗಳಿಗೆ ಸುದ್ದಿಯಾಗುತ್ತಿರುವುದು ವಿಪರ್ಯಾಸದ ಬೆಳವಣಿಗೆ…
  • February 16, 2022
    ಬರಹ: Ashwin Rao K P
    ‘ಎಂಟರ್ ದಿ ಡ್ರಾಗನ್’ ಇದು ಕುಂ.ವೀ. ಎಂದೇ ಖ್ಯಾತರಾದ ಕುಂ.ವೀರಭದ್ರಪ್ಪ ಅವರ ಕಥಾ ಸಂಕಲನ. ಈ ಕಥಾ ಸಂಕಲನದಲ್ಲಿ ಎಂಟರ್ ದಿ ಡ್ರಾಗನ್, ಪಂಪಣ್ಣನ ಗರ್ವಭಂಗ, ಬಟ್ಟೆಹೀನನ ಮನೆಯ..., ಮಸ್ತಾನ್ ಎಂಬ ‘ಆಂಧ್ರ ಫುಲ್ ಮೀಲ್ಸ್', ರತ್ನಳೆಂಬೋ ಬಾಲಕಿಯೂ…
  • February 16, 2022
    ಬರಹ: Shreerama Diwana
    ಉಕ್ರೇನ್ ವಿವಾದ ಮತ್ತೊಂದು ಯುದ್ದಕ್ಕೆ ಕಾರಣವಾಗಬಹುದೇ? ಯುದ್ಧ ಬೇಡ ಶಾಂತಿ ಬೇಕು ಅಭಿಯಾನ. ಜಾಗತಿಕವಾಗಿ ರಷ್ಯಾ ಮತ್ತು ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳ ಚಟುವಟಿಕೆಗಳನ್ನು ಗಮನಿಸಿದರೆ ಯಾವುದೇ ಕ್ಷಣದಲ್ಲಿ ಆಕ್ರಮಣ - ಪ್ರತಿಯಾಕ್ರಮಣ ನಡೆಯುವ…
  • February 16, 2022
    ಬರಹ: ಬರಹಗಾರರ ಬಳಗ
    ವಿವೇಕಿಗಳಾದವರು ಕಳೆದುಕೊಂಡುದರ ಬಗ್ಗೆ ಚಿಂತಿಸುವುದಿಲ್ಲ. ಎಷ್ಟೇ ಕಷ್ಟ ಬಂದರೂ ಹೆದರುವುದಿಲ್ಲ, ಯಾರ ಹತ್ತಿರವೂ ಹೇಳಿಕೊಳ್ಳುವುದಿಲ್ಲ. ಒಂದು ವೇಳೆ ತಮಗೇನಾದರೂ ಸಿಗದಿದ್ದರೂ ಬೇಸರಪಡುವುದಿಲ್ಲ. ಸ್ಥಿತಪ್ರಜ್ಞರು ತಮಗೆ ಎಷ್ಟು ದಕ್ಕುವುದೋ…
  • February 16, 2022
    ಬರಹ: ಬರಹಗಾರರ ಬಳಗ
    ದೈನಂದಿನ ಬದುಕಿನ ಅಗತ್ಯಗಳಲ್ಲಿ ನಮ್ಮ ನಡುವೆ ನಮ್ಮಗಳ ಹಾಗೆ ಬದುಕಿದ್ದ ದೈವ-ದೇವರುಗಳು ತಮ್ಮ ರೂಪವನ್ನು ಬದಲಿಸಿಕೊಂಡಿದ್ದಾರೆ. ಇದು ರಮೇಶನ ನೋವಿನ ಕತೆ. ರಮೇಶ ಬ್ಯಾಂಕ್ ಉದ್ಯೋಗಿ, ಬೆಳಗಿನಿಂದ ಸಂಜೆಯವರೆಗೆ ಬರಿಯ ದುಡ್ಡು ಎಣಿಸುವಿಕೆಯ ನಡುವೆ…
  • February 16, 2022
    ಬರಹ: ಬರಹಗಾರರ ಬಳಗ
    ಕೋಗಿಲೆ ಹಾಡಿಗೆ ದನಿಯಾಗುತಿರೆ ಬಾಗಿದೆ ಮಾಮರವಿಂದು| ಮೇಘವು ಪಸರಿದೆ ಬೆಳ್ಳನೆ ಮುಗಿಲು ರಾಗದಿ ತುಂಬಿದೆ ರಂಗು||   ಕತ್ತಲ ದೂಡುತ ಬಾನನು ಬೆಳಗಿದ ಮೆತ್ತಗೆ ಭಾಸ್ಕರ ಬಂದು| ಬೆತ್ತಲೆಯಾಯಿತು ಬುವಿ ಶೃಂಗಾರಕೆ ಮೆತ್ತಿಹ ಮಂಜಿನ ಬಿಂದು||   ಕಾಣುವ…
  • February 16, 2022
    ಬರಹ: ಬರಹಗಾರರ ಬಳಗ
    ಎರಡು ಹಸುಗಳನ್ನು ಸಾಕುತ್ತಾ, ಹಾಲಿಗೆ ಸ್ವಲ್ಪ ಸಹ ನೀರು ಹಾಕದೆ, ಅತ್ಯಂತ ಶೃದ್ಧೆಯಿಂದ, ಪರಿಸರದ ಮನೆಗಳಿಗೆ ಹಾಲು ಕೊಟ್ಟು, ಜೀವನ ಮಾಡುತ್ತಿದ್ದಳು ರಾಜಮ್ಮ. ರಾತ್ರಿ ಬೀಸಿದ ಗಾಳಿಮಳೆಗೆ ದನದ ಹಟ್ಟಿ ಮುರಿದು ಬಿತ್ತು. ರಾಜಮ್ಮನ…
  • February 15, 2022
    ಬರಹ: addoor
    “ಒಂದೇ ತಿಂಗಳಿನಲ್ಲಿ ಒಂದು ಕ್ವಿಂಟಾಲ್ ಎರೆಹುಳ ಮಾರಿದೆ. ಅದ್ರಿಂದಲೇ ಇಪ್ಪತ್ತು ಸಾವಿರ ರೂಪಾಯಿ ಸಿಕ್ತು” ಎಂದು ಗರ್ಜೆ ಹಳ್ಳಿಯ ಜಿ.ಎಂ. ಈಶ್ವರಪ್ಪ ಹೇಳಿದಾಗ ನಂಬಲು ಕಷ್ಟವಾಯಿತು. ಆದರೆ ಜನವರಿ ೨೦೦೭ರಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಕಿಲೋ…
  • February 15, 2022
    ಬರಹ: Ashwin Rao K P
    ಸರಯೂ ನದಿ ತೀರದಲ್ಲಿದ್ದ ಒಬ್ಬ ಪಂಡಿತರು ಸಾಕಷ್ಟು ಶಾಸ್ತ್ರ ಗ್ರಂಥಗಳ ಸಾರವನ್ನು ಆಕರ್ಷಕವಾಗಿ ಜನರಿಗೆ ಪ್ರವಚದ ಮೂಲಕ ತಿಳಿಹೇಳುತ್ತಿದ್ದರು. ನದಿಯ ಇನ್ನೊಂದು ದಡದಲ್ಲಿ ವಾಸಿಸುತ್ತಿದ್ದ ಒಬ್ಬ ಕೃಷಿಕನು ಪಂಡಿತರ ಮಾತುಗಳನ್ನು ಕೇಳಿ, ಅವರ ಮೇಲೆ…
  • February 15, 2022
    ಬರಹ: Shreerama Diwana
    ಮುದ್ದೆ, ಸೊಪ್ಪಿನ ಸಾರು, ಹುರಿದ ಕೋಳಿ ಮಾಂಸದ ತುಂಡುಗಳು, ಅನ್ನ, ಒಂದು ಲೋಟದಲ್ಲಿ ಜೀರಿಗೆ ಮೆಣಸಿನ ರಸಂ ಇಷ್ಟನ್ನು  ಬಾಳೆ ಎಲೆಯಲ್ಲಿ ಬಡಿಸಿಕೊಂಡು ತೋಟದ ಮನೆಯ ಮಹಡಿಯಲ್ಲಿ ಹುಣ್ಣಿಮೆಯ  ರಾತ್ರಿ ಊಟ ಮಾಡುತ್ತಿರುವಾಗ ಹಲವಾರು ಯೋಚನೆಗಳು…
  • February 15, 2022
    ಬರಹ: ಬರಹಗಾರರ ಬಳಗ
    ಇಲ್ಲದವನಿಗೆ ಕರೆದು ದಾನವ ನೀಡಬೇಕಂತೆ, ಹಿರಿಯರ ನುಡಿ. ಹೊಟ್ಟೆ ಹಸಿದವಗೆ ಒಂದು ತುತ್ತು ಅನ್ನ ಬಡಿಸಿದರೆ, ಉಂಡು ತೃಪ್ತಿಗೊಳ್ಳುವನು. ಅದನು ಕಂಡಾಗ ಬಡಿಸಿದವನಿಗೂ ತೃಪ್ತಿಯ ಭಾವ. ಹಿಡಿ ಅನ್ನಕ್ಕೆ ಬದಲಾಗಿ ಹೊನ್ನು ಆ ಕ್ಷಣಕ್ಕೆ ಪ್ರಯೋಜನವಾಗದು.…
  • February 15, 2022
    ಬರಹ: ಬರಹಗಾರರ ಬಳಗ
    ೧. ಇನ್ನೊಬ್ಬರ ಬರಹಗಳನು ಕೆಣಕದಿರು ನೀನು ಪ್ರತಿಯೊಬ್ಬರ ಜೀವನದಲಿ ಬಾಗದಿರು ನೀನು   ಹಸಿವಾಯಿತೆಂದು ಮಣ್ಣು ತಿನ್ನುವರೆ ಹೇಳು  ಕಟ್ಟಿರುವೆಗಳ ಜೊತೆಗೆ ಮಲಗದಿರು ನೀನು   ನಡೆವ ದಾರಿಯನು ಗಮನಿಸದೆ ಹೋಗುವರೆ ಕಲ್ಲುಮುಳ್ಳುಗಳ ನಡುವಲ್ಲಿ…
  • February 15, 2022
    ಬರಹ: ಬರಹಗಾರರ ಬಳಗ
    ಕಾರ್ಯಕ್ರಮ ಆಯೋಜನೆಯಾಗಿತ್ತು. ದುಡ್ಡು ಹರಿದುಬಂದಿತ್ತು. ಸಮೂಹ ಮಾಧ್ಯಮಗಳು ಹೊಸ ವೇದಿಕೆಯನ್ನು ಕಲ್ಪಿಸಿದ್ದವು. ರಾಜ್ಯದ ಮೂಲೆಮೂಲೆಗೂ ಸುದ್ದಿ ತಲುಪಿತು. ಸ್ಪರ್ಧಿಗಳು ಸಾವಿರ ಸಂಖ್ಯೆಯಲ್ಲಿ ನೋಂದಾಯಿಸಿದರು, ಕಾರ್ಯಕ್ರಮದ ಹಿಂದಿನ ದಿನದವರೆಗೆ…