March 2022

  • March 17, 2022
    ಬರಹ: ಬರಹಗಾರರ ಬಳಗ
    ‘ಮಾತು ದೇವನಿತ್ತ ಅಮೂಲ್ಯ ಕೊಡುಗೆ’. ಹುಟ್ಟಿದ ಮಗುವಿನ ತೊದಲು ನುಡಿ ಹೆತ್ತವರಿಗೆ ಕರ್ಣಾನಂದ. ಮೊದಲ ನುಡಿ ‘ಅಮ್ಮ' ಕೋಟಿ ರೂಪಾಯಿಗಿಂತಲೂ ಮಿಗಿಲು. ಮಾತಿನಲ್ಲೂ ರೀತಿ-ನೀತಿಯಿದೆ. ನಮ್ಮೆದುರು ನಿಂತವನು ನಮ್ಮ ಮಾತಿಗೆ ಕಿವಿಕೊಡುತ್ತಾನೆಯೇ ಎಂದು…
  • March 17, 2022
    ಬರಹ: ಬರಹಗಾರರ ಬಳಗ
    ಮಾನವಿಯತೆ ಇಲ್ಲದ ಮಾನಗೇಡಿ ಬುದ್ಧಿ ಇಲ್ಲದ ಬುದ್ಧಿಗೇಡಿ ತಿಳಿದುಕೊ ಒಂದು ಸಾರಿ ತಿದ್ದಿಕೊ ನೀ ಮತ್ತೊಂದು ಸಾರಿ   ಸಣ್ಣದೊಂದು ಯೋಚಿಸದಿರು ಸಣ್ಣ ಬುದ್ಧಿ ತೊರದಿರು ಇರಲಿ ನಿನ್ನಲ್ಲಿ ಅನುಕಂಪ ಮಾಡಿಕೊಳ್ಳದಿರು ಪರಿತಾಪ   ನಾನು ಎಂದು ಮೆರೆಯದಿರು
  • March 17, 2022
    ಬರಹ: ಬರಹಗಾರರ ಬಳಗ
    ಸರತಿ ಸಾಲಿನ ಕೊನೆಯೇ ಕಾಣುತ್ತಿಲ್ಲ. ಆರಂಭದ ಮುಂದಿರುವ ಬಾಗಿಲಿನಲ್ಲಿ ತೂಗುಹಾಕಿದ ಪಲಕ ಹೇಳುತ್ತಿದೆ, ಡಾ.ನಂದೀಶ್, ಬೆಳಗ್ಗೆ 8ರಿಂದ ರಾತ್ರಿ 8. ಪ್ರಸಿಧ್ದಿ ಊರಿನ ಪರಿಧಿ ದಾಟಿ ಜಿಲ್ಲೆಗಳ ಗಡಿಯನ್ನು ಮೀರಿದೆ. ನಾಡಿಮಿಡಿತದಿಂದ ದೇಹದೊಳಗಿನ ಸಣ್ಣ…
  • March 17, 2022
    ಬರಹ: Ashwin Rao K P
    ಇನ್ನೇನು ಬೇಸಿಗೆ ಕಾಲ ಬಂದೇ ಬಿಟ್ಟಿದೆ. ಬಾಯಾರಿಕೆಯೂ ಅಧಿಕ, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದೂ ಅವಶ್ಯಕ. ದೇಹದಲ್ಲಿ ನೀರಿನ ಕೊರತೆಯುಂಟಾದರೆ ನಮಗೆ ಅನಾರೋಗ್ಯ ಕಾಡುವ ಸಾಧ್ಯತೆ ಇದೆ. ಮೂತ್ರಜನಕಾಂಗದ ಸಮಸ್ಯೆಯೂ ಕಾಡಬಹುದು. ನಾವು…
  • March 17, 2022
    ಬರಹ: ಬರಹಗಾರರ ಬಳಗ
    ನೀವು ಗಂಡ ಹೆಂಡತಿ ಹಿರಿಯ ನಾಗರಿಕರಿದ್ದೀರಿ! ನಿಮ್ಮ ಮಗನ ಮದುವೆಯ ನೋಂದಣಿ ಆಗಬೇಕು ಅಂತ ಕೇಳಿ ನನ್ನ ಕಚೇರಿಗೆ ಬಂದಿದ್ದೀರಿ! ನಿಮ್ಮ‌ ಮಗ ಸೊಸೆ ನಿಮ್ಮೊಂದಿಗೆ ಕಾಣ್ತಾ ಇಲ್ಲ! ನಿನ್ನೆ ನೀವೇ ಫೋನ್ ಮಾಡಿ ಮದುವೆ ನೋಂದಣಿಗೆ ಏನೆಲ್ಲಾ ಆಗಬೇಕಿದೆ…
  • March 17, 2022
    ಬರಹ: ಬರಹಗಾರರ ಬಳಗ
    ಬಿಲ್ವಪತ್ರೆ ಕೇವಲ ಪೂಜೆಗೆ ಮಾತ್ರವಲ್ಲ ಚರ್ಮ ರೋಗಗಳಿಗೆ, ತಲೆಕೂದಲು ಸಮಸ್ಯೆಗೆ ಬಾಯಿ ಹುಣ್ಣು ಹೀಗೆ ಇನ್ನು ಈ ಹತ್ತು ರೋಗಗಳಿಗೆ ರಾಮಬಾಣ..! ಹೌದು, ಬಿಲ್ವಪತ್ರೆ ಇರುವುದು ಪೂಜೆಗೆ ಮಾತ್ರ ಅನ್ನೋದು ಎಷ್ಟೋ ಜನರಲ್ಲಿರುವ ನಂಬಿಕೆ. ಈ ಮಾತು ಸಹ…
  • March 16, 2022
    ಬರಹ: Ashwin Rao K P
    ಈ ವಾರ ನಾವು 'ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವಿ ಡಾ.ಎಂ. ಅಕಬರ ಅಲಿ ಇವರು. ಇವರು ನವೋದಯ ಕಾಲದ ಖ್ಯಾತ ಚುಟುಕು ಕವಿ ಎಂದು ಹೆಸರಾದವರು. ಇವರು ಮಾರ್ಚ್ ೩, ೧೯೨೫ರಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಎಂಬ…
  • March 16, 2022
    ಬರಹ: Ashwin Rao K P
    ರಾಜ್ಯದಲ್ಲಿ ತೀವ್ರ ವಿವಾದಕ್ಕೀಡಾದ ಹಿಜಾಬ್ ವಿಚಾರವಾಗಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದಿರುವ ಕೋರ್ಟ್, ಶಾಲೆಗಳಲ್ಲಿ ಸಮವಸ್ತ್ರ ಧರಿಸುವುದನ್ನು ಎತ್ತಿ ಹಿಡಿದಿದೆ. ಆದರೆ ಹೈಕೋರ್ಟ್ ತೀರ್ಪಿನ…
  • March 16, 2022
    ಬರಹ: Shreerama Diwana
    ನ್ಯಾಯಾಲಯದ ತೀರ್ಪುಗಳನ್ನು ನ್ಯಾಯಾಲಯ ಹೊರತುಪಡಿಸಿ ಬೇರೆ ಕಡೆಗಳಲ್ಲಿ ಪ್ರಶ್ನಿಸಬಹುದೇ? ವಿಮರ್ಶಿಸಬಹುದೇ? ಪ್ರತಿಭಟಿಸಬಹುದೇ? ತಿರಸ್ಕರಿಸಬಹುದೇ? ಉಲ್ಲಂಘಿಸಬಹುದೇ? ಎಂಬ ಕೆಲವು ಅನುಮಾನಗಳು ಕಾಡುತ್ತಿರಬಹುದು. ಅದಕ್ಕಾಗಿ ಒಂದು ಸರಳ ರೀತಿಯ…
  • March 16, 2022
    ಬರಹ: ಬರಹಗಾರರ ಬಳಗ
    ದೇವರನ್ನೇ ನಂಬಿ ಕುಳಿತರೆ, ದೈವ ದೇವರುಗಳು ಕೊಡುತ್ತಾರೆ, ಅವರೇ ನೋಡಿಕೊಳ್ಳಲಿ ಎಂದು ಕುಳಿತರೆ ಹೇಗೆ? ದೇವರು ಕೊಡುವುದು ಯಾವಾಗ? ‘ನಮ್ಮಪ್ರಯತ್ನ ಇದ್ದಾಗ ಮಾತ್ರ’. ಸುಮ್ಮನೆ ಯಾವುದು, ಯಾರೂ, ಏನನ್ನೂ ಕೊಡಲಾರರು. ‘ಪುರುಷ ಪ್ರಯತ್ನ’ ಎಂಬುದು ಅತಿ…
  • March 16, 2022
    ಬರಹ: ಬರಹಗಾರರ ಬಳಗ
    ದೇಹದ ಕಳಶವೇ  ಎರಡು ಕಂಗಳು ಅರಿಯಲು ಜಗದಾಳ  ದೇವನಿತ್ತ ವರಗಳು.   ಸುತ್ತಲಿನ ಸೊಬಗ ಮುದವಾಗಿಸುವ ಕಂಗಳು ಗೆಳತಿ ನಗುವ ಸಕ್ಕರೆಯ ಮೆಲ್ಲುವ ರಸಿಕ ಕಂಗಳು.   ಹೊತ್ತಿಗೆಯ ಮಾತುಗಳ
  • March 16, 2022
    ಬರಹ: ಬರಹಗಾರರ ಬಳಗ
    ಕತ್ತಲೆ ಮಲಗಿತ್ತು. ಗಾಢನಿದ್ರೆಯ ಪರದೆಗಳು ಒಂದೊಂದಾಗಿ ಮುಚ್ಚುತ್ತಿದ್ದವು. ಡಬ್ ಡಬ್  ಶಬ್ದ, ಎದೆಬಡಿತವೇ ಎಂದುಕೊಂಡರೆ ಅಲ್ಲ ಬಾಗಿಲ ಬಡಿತ. ಜನರಿಲ್ಲದ ಊರಿನಲ್ಲಿ ಯಾರದು? ಏಳುವ ಮನಸ್ಸು ಇಲ್ಲದಿದ್ದರೂ ಆ ಬಡಿತದಲ್ಲೊಂದು ಕಾತುರತೆಯ ಯಾತನೆ…
  • March 16, 2022
    ಬರಹ: ಬರಹಗಾರರ ಬಳಗ
    ಕಲ್ಲಂಗಡಿ (ಬಚ್ಚಂಗಾಯಿ) ಹಣ್ಣಿನ ಸಿಪ್ಪೆಯನ್ನು ಸಣ್ಣಗೆ ಕತ್ತರಿಸಬೇಕು. ಒಗ್ಗರಣೆಗೆ ಒಣಮೆಣಸು, ಸಾಸಿವೆ, ಅರಶಿನ ಹುಡಿ, ಕರಿಬೇವು, ತೊಗರಿ, ಉದ್ದು, ಕಡ್ಲೆ ಬೇಳೆ ಸ್ವಲ್ಪ, ಎಣ್ಣೆ ಸೇರಿಸಿಯಾದಾಗ, ಹಸಿ ಮೆಣಸಿನಕಾಯಿ ಖಾರಕ್ಕೆ ತಕ್ಕಷ್ಟು ಹಾಕಿ,…
  • March 15, 2022
    ಬರಹ: Ashwin Rao K P
    ಪಕ್ಕದ ರಾಜ್ಯದ ಸನ್ಯಾಸಿಯೊಬ್ಬರು ಹಂಪೆಯನ್ನು ನೋಡಲು ಬಂದರು. ಆಗಿನ ದಿನಗಳಲ್ಲಿ ವಿಜಯನಗರ ಸಾಮ್ರಾಜ್ಯವು ದಕ್ಷಿಣ ಭಾರತದಲ್ಲೇ ಹೆಸರುವಾಸಿಯಾಗಿತ್ತು. ಬೀದಿಗಳಲ್ಲಿ ಮುತ್ತು, ರತ್ನಗಳನ್ನು ಮಾರುತ್ತಿದ್ದರು. ಹಲವು ಮಹಡಿಯ ಮಹಲುಗಳು ಅಲ್ಲಿದ್ದವು.…
  • March 15, 2022
    ಬರಹ: Ashwin Rao K P
    ಪತ್ರಕರ್ತರಾದ ಪಿ.ಶ್ರೀಧರ್ ನಾಯಕ್ ಅವರ ಪ್ರಬಂಧ ಮತ್ತು ಲೇಖನಗಳ ಸಂಕಲನವೇ ‘ಭಾವಲೋಕ'. ಈ ಪುಸ್ತಕಕ್ಕೆ ಸೊಗಸಾದ ಮುನ್ನುಡಿ ಬರೆದಿದ್ದಾರೆ ಲೇಖಕ, ಶಿಕ್ಷಣ ತಜ್ಞರಾದ ಡಾ. ಮಹಾಬಲೇಶ್ವರ ರಾವ್. ಅವರು ಹೀಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತ…
  • March 15, 2022
    ಬರಹ: Shreerama Diwana
    ಈ ಕ್ಷಣದಲ್ಲಿ ರಷ್ಯಾ ಮತ್ತು ಉಕ್ರೇನ್ ಯುದ್ಧ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ರಾಸಾಯನಿಕ ಅಸ್ತ್ರಗಳ ಪ್ರಯೋಗದ ಮಾತುಗಳು ಕೇಳಿಬರುತ್ತಿದೆ. ರಷ್ಯಾದ ಹತಾಶೆ ಉಕ್ರೇನ್ ನ ಪ್ರತಿರೋಧ ನ್ಯಾಟೋದ ಅಸಹನೆ ಹೆಚ್ಚಾಗುತ್ತಿದೆ. ಈ ಭಾವನೆಗಳು…
  • March 15, 2022
    ಬರಹ: ಬರಹಗಾರರ ಬಳಗ
    ‘ಸಾಹಿತ್ಯ’ ಎಂದರೆ ‘ಸಹಿತ’ ಎಂಬುದರ  ಭಾವನಾಮ ಅಥವಾ ಆಗಿರುವಿಕೆ ಎಂಬ ರೂಪಾಂತರವೇ ಆಗಿದೆ. ಒಂದಕ್ಕೊಂದು ಸೇರಿ ಅಥವಾ ಒಳಗೊಂಡಿರುವುದು. ಬರೆದ ಕಥೆಯೋ, ಕವನವೋ ಅದರಲ್ಲಿ ತಿರುಳು, ನಿರೂಪಣ ಪ್ರಕಾರ ಮತ್ತು ಆಶಯವಿರಬೇಕು. ಸೊಗಸಾದ ಪದಪುಂಜಗಳು,…
  • March 15, 2022
    ಬರಹ: ಬರಹಗಾರರ ಬಳಗ
    ಯಾಕೋ ಎಲ್ಲರ ಮೊಬೈಲ್ ನಲ್ಲಿ ಅವರವರ ಚಂದದ ಫೋಟೋಗಳ ಸಾಲು ಚಿತ್ರಗಳು. ಅದಕ್ಕೊಂದಿಷ್ಟು ವರ್ಣಾಲಂಕಾರ, ಹಾಡುಗಳು ಹಿನ್ನೆಲೆಗೆ. ನನ್ನ ಪೋಟೋ ತೆಗೆಯೋರು ಇಲ್ಲ. ತೆಗೆದರೆ ನಾನಷ್ಟು ಅಂದವಾಗಿಯೂ ಕಾಣುವುದಿಲ್ಲ. ಇದೇ ಬೇಸರದಲ್ಲಿ ಜಗಲಿಯಲ್ಲಿ…
  • March 15, 2022
    ಬರಹ: ಬರಹಗಾರರ ಬಳಗ
    ಹೆರುವ ಮೊದಲೇ ಶಾಪವನಿತ್ತಿರಿ ಹುಟ್ಟುವಾಗ ಮೊಗವ ತಿರುವಿದಿರಿ 'ಅದು' ಎನಗೆ ಬೇಡ ಎಂದಿರಲ್ಲಾ..?  ಹೆತ್ತವಳೂ ಹೆಣ್ಣು ಎಂಬುದ ಮರೆತಿರಾ... ಬದುಕಲು ಬಿಡಿ 'ಹೆಣ್ಣವಳು'.   ಬೆಳೆದು ಅರಳಬೇಕಾದ ಹೂವವಳು ಮೊದಲೇ ಕಿವುಚಿ ಬಿಟ್ಟಿರಲ್ಲಾ..? ಬೆಳೆದು…
  • March 14, 2022
    ಬರಹ: addoor
    ಕೃಷಿಗೆ ನೀರಿಗಾಗಿ ಮತ್ತೆಮತ್ತೆ ಸುರಂಗ ತೋಡಿದಾಗಲೂ ನೀರು ಸಿಗಲಿಲ್ಲ. ಸುತ್ತಮುತ್ತಲಿನವರೆಲ್ಲ ಗುಡ್ಡದೊಳಗೆ ಅಡ್ಡಸುರಂಗ ಕೊರೆದು ನೀರು ದಕ್ಕಿಸಿಕೊಳ್ಳುವ ಅವರ ಪ್ರಯತ್ನ ಕಂಡು ನಗುತ್ತಿದ್ದರು. ಆದರೆ ಅಮೈ ಮಹಾಲಿಂಗ ನಾಯ್ಕರು ಇದರಿಂದೆಲ್ಲ…