March 2022

  • March 14, 2022
    ಬರಹ: Ashwin Rao K P
    ನಾವು ಶಾಲಾ ದಿನಗಳಲ್ಲಿ ಹಮ್ಮುರಾಬಿ ಶಾಸನದ ಬಗ್ಗೆ ಓದಿಯೇ ಇರುತ್ತೇವೆ. ಹಮ್ಮುರಾಬಿ ಎಂಬ ರಾಜ ತನ್ನ ಚಾಣಾಕ್ಷತನದ ಆಡಳಿತದ ಬುನಾದಿಯೊಂದಿಗೆ ಭವಿಷ್ಯದಲ್ಲಿ ಸಾಮ್ರಾಜ್ಯವನ್ನು ಮುನ್ನಡೆಸುವವರಿಗೆ ಮಾರ್ಗದರ್ಶಕನಾಗಿದ್ದಾನೆ ಎಂದರೆ ತಪ್ಪಾಗಲಾರದು.…
  • March 14, 2022
    ಬರಹ: Ashwin Rao K P
    ಪಂಚರಾಜ್ಯ ಚುನಾವಣೆಯ ಸೋಲಿನ ನಂತರ ಈ ಕುರಿತು ಚರ್ಚಿಸಲು ಕಾಂಗ್ರೆಸ್ ಸಭೆ ನಡೆದಿದೆ. ಪಕ್ಷದಲ್ಲಿ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆ ಅಬಾಧಿತವಾಗಿ ಮುಂದುವರಿದಿದೆ. ನಾಯಕತ್ವದ ಬದಲಾವಣೆ ಬೇಕು ಎಂದು ಅಪೇಕ್ಷಿಸಿರುವ ಗುಲಾಂ ನಬಿ ಆಜಾದ್ ನೇತೃತ್ವದ ‘…
  • March 14, 2022
    ಬರಹ: Shreerama Diwana
    ಎಂಬ ಸಿನಿಮಾ ಸೃಷ್ಟಿಸುತ್ತಿರುವ ಭಾವನಾತ್ಮಕ ಅಲೆಯ ಸುತ್ತ.. ಹಾಗೆಯೇ ಇತ್ತೀಚೆಗೆ ಜೈ ಭೀಮ್ ಸಿನಿಮಾ ಸೃಷ್ಟಿಸಿದ್ದ ವಿಷಾದನೀಯ ಅಲೆಯ ಒಳನೋಟ. " ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ " ಎಂಬ ಬಾಬಾ ಸಾಹೇಬ್ ಅಂಬೇಡ್ಕರ್ ಅವರ…
  • March 14, 2022
    ಬರಹ: ಬರಹಗಾರರ ಬಳಗ
    ಪ್ರತಿಯೊಂದು ಜೀವಿಗೂ ಆಹಾರ ಅವಶ್ಯಕ. ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುವ ಮುಖ್ಯ ಅಂಶಗಳು ನಾವು ಸೇವಿಸುವ ಆಹಾರ, ಸಮಯ ಪರಿಪಾಲನೆ, ಶಿಸ್ತು, ಬೇಕಾಬಿಟ್ಟಿ ತಿನ್ನುವುದು ಅನಾರೋಗ್ಯಕ್ಕೆ ಮುಖ್ಯ ಕಾರಣವಾಗ ಬಲ್ಲುದು. ಸಾಕಷ್ಟು ನೀರು ಸಹ ಕುಡಿಯಬೇಕು…
  • March 14, 2022
    ಬರಹ: Ashwin Rao K P
    ಸಂತೋಷಕುಮಾರ ಮೆಹೆಂದಳೆ ಅವರು ಈ ಬಾರಿ ವಿಭಿನ್ನ ಕಥಾ ವಸ್ತುವಿನ ಜೊತೆಗೆ ಹಾಜರಾಗಿದ್ದಾರೆ. ಎಲ್ಲರೂ ಪ್ರತೀ ದಿನ ಗಮನಿಸಿ ಮುಖ ತಿರುಗಿಸಿಕೊಳ್ಳುವ ಮಂಗಳಮುಖಿಯರ ಒಳ ಜಗತ್ತಿನ ಅನಾವರಣ ಮಾಡಿದ್ದಾರೆ. ಪುಸ್ತಕದ ಮುಖ ಪುಟದಲ್ಲೇ ‘ಹಿಜಡಾ ಜಗತ್ತಿನ…
  • March 14, 2022
    ಬರಹ: ಬರಹಗಾರರ ಬಳಗ
    ಶರದಿಯಲ್ಲಿ ಕ್ಷಣಕ್ಷಣಕ್ಕೂ ಮೊಳಕೆಯೊಡೆದು ಬೃಹದಾಕಾರವಾಗಿ ಬೆಳೆದು ದಡವನ್ನು ತಬ್ಬಿ ಮರಳುವ ಅಲೆ ಕೂಡ ಇಷ್ಟು ಯೋಚನೆ ಮಾಡಿರಲಿಕ್ಕಿಲ್ಲವೇನೋ? ನನ್ನಮ್ಮ ಪರಿಶ್ರಮ, ದುಡಿಮೆಗಾಗಿ, ಹುಟ್ಟಿದವಳು ಅಂತನಿಸುತ್ತದೆ. ಇವಳ ಹುಟ್ಟಿನಿಂದ ಮನೆಯಲ್ಲಿ…
  • March 14, 2022
    ಬರಹ: ಬರಹಗಾರರ ಬಳಗ
    ಒಂದು ದಿನ ನಾಡು ಮಲಗಿದ ರಾತ್ರಿಯಲಿ ಮಧ್ಯರಾತ್ರಿದಟ್ಟ ಕಾರಿರುಳಲಿ ನಿರೀಕ್ಷೆಯಲಿ ಕಟ್ಟುತಿಹ ಹೊಸ ಮನೆಯ ಮುಂಭಾಗದಲಿ ಅದೇನೋ ಹೊಡೆದಾಟ ಕೂಗಾಟದ ಸದ್ದು....   ಮತ್ತಿನಲಿದ್ದ ಇಬ್ಬರು ಅವಾಚ್ಯ ಯುದ್ಧದಲಿ ಕೈ-ಕೈಯ ಮಿಗಿಲಾಯಿಸಿ ಘೋರ ಜಗಳದಲಿ…
  • March 13, 2022
    ಬರಹ: Shreerama Diwana
    ಉಕ್ರೇನಿನ ಸೈನಿಕರೊಬ್ಬರ ‌5 ವರ್ಷದ ಮಗು ತನ್ನ ತಂದೆ ರಷ್ಯಾದ ಆಕ್ರಮಣದ ವಿರುದ್ಧ ಯುದ್ಧ ಭೂಮಿಯಲ್ಲಿ ಹೋರಾಡಿ ಹತ್ಯೆಯಾದಾಗ ತನ್ನ ತಾಯಿಯನ್ನು ಕೇಳುತ್ತದೆ " ಅಮ್ಮಾ ಪ್ರತಿನಿತ್ಯ ನೀನು ಅಪ್ಪನಿಗಾಗಿ ದೇವರನ್ನು ಪ್ರಾರ್ಥಿಸು ಎಂದು ಹೇಳುತ್ತಿದ್ದೆ…
  • March 13, 2022
    ಬರಹ: ಬರಹಗಾರರ ಬಳಗ
    ಸಂಬಂಧದಲ್ಲಿ ಸಂದೇಹ ಇಣುಕಿ ಸಹ ನೋಡಬಾರದು. ಎಲ್ಲಿ ಸಂದೇಹ ತಲೆ ಹಾಕ್ತದೋ ಅಲ್ಲಿ ಸಂಬಂಧ ಕೆಡುತ್ತಾ ಬರುವುದು ಸಾಮಾನ್ಯ. ಒಮ್ಮೆ ಸಂದೇಹ ತಲೆಗೆ ಹೊಕ್ಕರೆ, ಅದು ಮರದ ಹುಳ(ಗೆದ್ದಲು)ದ ಹಾಗೆ. ನಿಧಾನವಾಗಿ ಕೊರೆಯುತ್ತಾ ಬದುಕನ್ನು ಮೂರಾಬಟ್ಟೆ…
  • March 13, 2022
    ಬರಹ: ಬರಹಗಾರರ ಬಳಗ
    ನೆರಳ ನೀಡಿದ ಆಲವೇ ಅಳಿದರೆಂತು? ನೆರಳ ಅಪ್ಪುಗೆ ಮರೆಯಾಗಿ ಬದುಕುವುದೆಂತು? ಬೆಟ್ಟದ ಹೂವು ಕಳಚಿ ಮರೆಯಾದರೆಂತು? ರಾಜ ರತ್ನವೇ ಸೊಬಗ ಕಳಚಿದರೆಂತು?   ಆಡುತಾ ನಲಿಯುತಾ ಸಾಗಿದ ಗೊಂಬೆ ವಿಧಿಯ ಯಾವ ದಾಳಕೆ ನಿಂತು ಉರುಳಿತು? ಯಾವ ರಾಗದ ಯಾವ ದನಿಯ…
  • March 13, 2022
    ಬರಹ: ಬರಹಗಾರರ ಬಳಗ
    ನಿಮಗೇನಾದರೂ ಗೊತ್ತಿದೆಯಾ? ಎಲ್ಲಿ ಸಿಗುತ್ತೆ ಅಂತ. ದಯವಿಟ್ಟು ಹುಡುಕಿಕೊಡಿ. ಪುಣ್ಯ ಕಟ್ಟಿಕೊಳ್ಳಿ. ನನಗಾಗುತ್ತಿಲ್ಲ. ಈ ಸಮಸ್ಯೆ ಪರಿಹಾರ ಆಗೋಕೆ ಅದು ಬೇಕೇ ಬೇಕು. ಇನ್ನೂ ಗೊತ್ತಾಗ್ಲಿಲ್ವಾ? ಹೋ! ನಾನು ಹೇಳಿದ್ರೆ ತಾನೇ ಗೊತ್ತಾಗೋದು. ನನಗೊಂದು…
  • March 12, 2022
    ಬರಹ: Ashwin Rao K P
    ಕನಸು “ಇನ್ನು ನನ್ನಿಂದ ಸಹಿಸಲು ಸಾಧ್ಯವಿಲ್ಲ. ನನ್ನ ಪತಿಗೆ ಡೈವೋರ್ಸ್ ಕೊಡ್ಲೇ ಬೇಕು.” “ಯಾಕೆ ಏನಾಯ್ತು?” “ನಿನ್ನೆ ಅವರು ನನ್ನ ಕನಸಿನಲ್ಲಿ ಸುಂದರಿಯೊಬ್ಬಳ ಕಾಲಿಗೆ ಮುತ್ತಿಡುವುದನ್ನು ಕಂಡೆ.” “ಆದ್ರೆ ಅದು ಕನಸು" “ನನ್ನ ಕನಸಿನಲ್ಲೇ ಅವರು…
  • March 12, 2022
    ಬರಹ: Shreerama Diwana
    ನಾನೊಬ್ಬ ಮನುಷ್ಯ ಪ್ರೇಮಿಯಾಗಿ ಭಾರತದ ಪ್ರಜೆಯಾಗಿ ಕನ್ನಡ ತಾಯಿ ಭಾಷೆಯಲ್ಲಿ ಮಾತನಾಡುವ ಸಾಮಾನ್ಯ ವ್ಯಕ್ತಿ. A human being with the citizen of India speaking in Kannada language. ವಿವಿಧ ಭಾಷೆ ಹೊರತುಪಡಿಸಿ ಈ ಪ್ರಜ್ಞೆ ಸಾಮಾನ್ಯ…
  • March 12, 2022
    ಬರಹ: ಬರಹಗಾರರ ಬಳಗ
    ಬಹಳ ತಿಳಿದ ಮೇಧಾವಿಗಳು, ಜ್ಞಾನಿಗಳು, ಪಂಡಿತೋತ್ತಮರ ಹತ್ತಿರ ನಾವು ಮಾತನಾಡುವಾಗ ಜಾಗ್ರತೆ ವಹಿಸಬೇಕು. ಒಳ್ಳೆಯ ಅಂಶಗಳನ್ನು ತಿಳಿಯುವ ಸಾಮರ್ಥ್ಯ, ಜ್ಞಾನ ಅವರಿಗಿದೆ. ಗೊತ್ತಿಲ್ಲದವರು, ಸ್ವಲ್ಪ ಜ್ಞಾನಿಗಳು, ವಿಷಯವನ್ನೇ ಅರ್ಥಮಾಡಿಕೊಳ್ಳದವರ…
  • March 12, 2022
    ಬರಹ: ಬರಹಗಾರರ ಬಳಗ
    ಅವಳು ಉಸಿರೆಳೆದುಕೊಂಡಳು "ಏನೋ ಸಮಸ್ಯೆ ನಿಂದು ,ಛೀ ಅಸಹ್ಯ ಅನ್ಸೋದಿಲ್ಲ ನಿಂಗೆ? ಎಲ್ಲಿಯೋ ಸಂಸಾರ ನಡೆಸುತ್ತಿರುವವಳ ಹತ್ತಿರ ಮೊಬೈಲ್ ನಲ್ಲಿ ಕಾಮದ ಮಾತುಗಳನ್ನು ಆಡ್ತಿಯಲ್ಲ ನಾಚಿಕೆ ಆಗಲ್ವಾ ನಿನಗೆ, ನಿನಗೇನು? ನನ್ನ ಮೊದಲ ರಾತ್ರಿಯಲ್ಲಿ ನಾನು…
  • March 12, 2022
    ಬರಹ: ಬರಹಗಾರರ ಬಳಗ
    ಕರುಳಿನ ಕುಡಿಯನು ಸೊಂಟದಲೇರಿಸಿ ದುಡಿಮೆಯ ಗೈಯಲು ಹೊರಟಿಹಳು/ ಕಾಯಕ ನಿಷ್ಠೆಯ ತೋರಿಸುತವಳು ಹೊಟ್ಟೆಗೆ ಅನ್ನವ ಹುಡುಕುವಳು//   ಬಿದಿರಿನ ಬುಟ್ಟಿಲಿ ಗೊಂಬೆಯ ಪೇರಿಸಿ ಪುರಾಣ ಲೋಕವ ತಂದಿಹಳು/ ರಂಗಿನ ಬಣ್ಣದಿ ಹೊಳೆಯುವ ದೇವರ ನೋಡುತ ಕೈಯನು…
  • March 12, 2022
    ಬರಹ: addoor
    ಕಾಡಿನಲ್ಲಿದ್ದ ಆ ದೈತ್ಯ ಮರದ ನೆರಳು ವಿಶಾಲ ಪ್ರದೇಶದಲ್ಲಿ ಹರಡಿತ್ತು. ಆದರೆ ಆ ಮರಕ್ಕೆ ತನ್ನ ಗಾತ್ರದ ಬಾಗ್ಗೆ ಭಾರೀ ಅಹಂಕಾರ. ಅದು ತನ್ನ ಕೊಂಬೆಗಳಲ್ಲಿ ಗೂಡು ಕಟ್ಟಲು ಯಾವ ಹಕ್ಕಿಗೂ ಬಿಡುತ್ತಿರಲಿಲ್ಲ; ತನ್ನ ನೆರಳಿನಲ್ಲಿ ವಿಶ್ರಮಿಸಲು ಯಾವುದೇ…
  • March 12, 2022
    ಬರಹ: Ashwin Rao K P
    ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ ಹೆಚ್ಚು ಕಮ್ಮಿ ನಿರೀಕ್ಷಿತವಾಗಿಯೇ ಬಂದಿದೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪ್ರಚಂಡ ಬಹುಮತ ಗಳಿಸುವ ಮೂಲಕ ಹಾಗೂ ಗೋವಾ ಮತ್ತು ಮಣಿಪುರದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ಸರ್ಕಾರ…
  • March 11, 2022
    ಬರಹ: Shreerama Diwana
    ಮಂಗಳೂರಿನ ಪಾಕ್ಷಿಕ ಪತ್ರಿಕೆ "ಪಟ್ಟಾಂಗ ಪತ್ರಿಕೆ" ೧೯೯೮ - ೯೯ರ ಅವಧಿಯಲ್ಲಿ ಮಂಗಳೂರಿನಿಂದ ಆರಂಭವಾದ ಪಾಕ್ಷಿಕ, ಪಟ್ಟಾಂಗ ಪತ್ರಿಕೆ. ಸುಮಾರು ಇಪ್ಪತ್ತು ವರ್ಷಗಳ ಕಾಲ ಪ್ರಕಟಗೊಂಡ ಈ ಪತ್ರಿಕೆ ಅಂದಾಜು ೨೦೧೭ರ ಅವಧಿಯಲ್ಲಿ ಪ್ರಕಟಣೆಯನ್ನು…
  • March 11, 2022
    ಬರಹ: Ashwin Rao K P
    ವಿನಾಶಕಾಲೇ ವಿಪರೀತ ಬುದ್ಧಿಃ ಕೃಷ್ಣಾಪುರದಿಂದ ಮಂಗಳೂರಿನ ಕಾಲೇಜಿಗೆ ಬರುತ್ತಿದ್ದ ಪ್ರಾರಂಭದ ದಿನಗಳಲ್ಲಿ ಪ್ರಯಾಣಿಸುವುದಕ್ಕೆ ಸೀಟುಗಳು ಸಿಕ್ಕಾಗ ದಾರಿಯುದ್ದಕ್ಕೂ, ಬೆಳಗಿನ ಮನೆಕೆಲಸದ ದಣಿವು ಮಾಯುವಂತೆ ತಂಪಾದ ಗಾಳಿ ಬೀಸುತ್ತಿತ್ತು. ಇನ್ನೂ…