July 2023

  • July 19, 2023
    ಬರಹ: Ashwin Rao K P
    ರಾಜ್ಯದ ಎಲ್ಲ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಗಳಲ್ಲಿರುವ ಬೆರಳಚ್ಚುಗಾರರ (ಡಾಟಾ ಎಂಟ್ರಿ ಅಸಿಸ್ಟೆಂಟ್) ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆ ಇಲ್ಲದ ಹೊರಗುತ್ತಿಗೆ ನೌಕರರ ನೇಮಕಾತಿ ಕುರಿತಂತೆ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ…
  • July 19, 2023
    ಬರಹ: Shreerama Diwana
    ಬುದ್ದ ಪ್ರಜ್ಞೆ, ಬಸವ ಆಶಯ, ಗಾಂಧಿ ಮಾರ್ಗ.. ಅಂಗುಲಿಮಾಲ, ಸಿದ್ದರಾಮಯ್ಯ, ವಿಶ್ವೇಶ್ವರ ಭಟ್.. " ದ್ವೇಷದ ಮಾರುಕಟ್ಟೆಯಲ್ಲಿ ನನ್ನದೂ ಒಂದು ಪ್ರೀತಿಯ ಚಿಕ್ಕ ಗೂಡಂಗಡಿ " ಎಡ ಬಲ ಪಂಥದ ಕಟ್ಟಾ ಅನುಯಾಯಿಗಳಲ್ಲಿ ಕಳೆದ ಕೆಲವು ದಿನಗಳಿಂದ ಮಾನ್ಯ…
  • July 19, 2023
    ಬರಹ: ಬರಹಗಾರರ ಬಳಗ
    ಸರ್, ನಂದು ಒಂದು ಪ್ರಶ್ನೆ. ಈ ಮನುಷ್ಯರಿಗೆ ಮತ್ತು ಗಿಡ ಮರಗಳಿಗೆ ಎರಡಕ್ಕೂ ಜೀವ ಇದೆ. ಗಿಡ ಮರಕ್ಕೆ ಓಡಾಡೋಕೆ ಆಗೋದಿಲ್ಲ. ನಿಂತಲ್ಲೇ ನಿಂತಿರುತ್ತವೆ. ಮನುಷ್ಯನ ತರ ಸಾಧನೆಗಳನ್ನ ಮಾಡ್ತಾ ಇಲ್ಲ. ಗಾಳಿ ಒಂದನ್ನ ನೀಡ್ತಾ ಇದ್ದಾವೆ ಮತ್ತೇನು…
  • July 19, 2023
    ಬರಹ: ಬರಹಗಾರರ ಬಳಗ
    ಪ್ರೀತಿಯ ವಿದ್ಯಾರ್ಥಿಗಳೇ, ಇಂದು ನೀವು ಶಾಲೆಯಲ್ಲಿ ಕಲಿಯುತ್ತಿದ್ದೀರಿ. ಅಂದರೆ ವಿದ್ಯಾಭ್ಯಾಸ ಮಾಡುತ್ತಿದ್ದೀರಿ. ಬುದ್ಧಿವಂತಿಕೆಯನ್ನು ಇಂದು ನಾವು ಅಂಕಗಳಲ್ಲಿ ಅಳೆಯುತ್ತಿದ್ದೇವೆ. ಹೆಚ್ಚು ಅಂಕ ಪಡೆದವನು ಬುದ್ಧಿವಂತ. ಕಡಿಮೆ ಅಂಕ ಪಡೆದವನು…
  • July 19, 2023
    ಬರಹ: ಬರಹಗಾರರ ಬಳಗ
    ಗಝಲ್- ೧ ಹೊಸನಾಡ ಕಟ್ಟಲು ಹೊರಡುವೆವು ನಾವಿಂದು  ಸ್ವಾರ್ಥತೆಯ ಕೆಡವುತಲಿ ಬಾಳುವೆವು ನಾವಿಂದು    ಜೀವಿಗಳ ಹಿತದೊಳಗೆಯೇ ಒಂದೆನುತ ಹೋಗೋಣ ಒಲುಮೆಯಾ ಉಳುಮೆಗೆ ನಡೆಯುವೆವು ನಾವಿಂದು   ಜಗದೊಳಗಿನ ಜನರೊಳು ಸಮತೆಯನು ಸಾರೋಣ ಪ್ರಗತಿಯಾಳದ ಜೊತೆಯೇ…
  • July 18, 2023
    ಬರಹ: Ashwin Rao K P
    ವೈದ್ಯರು ಕೆಲವು ಅಸ್ವಾಸ್ಥ್ಯಗಳಿಗೆ ಕೆಲವು ತರಕಾರಿ, ಹಣ್ಣು ಹಂಪಲುಗಳನ್ನು ತಿನ್ನಬೇಡಿ ಎನ್ನುತ್ತಾರೆ. ವಾಸ್ತವವಾಗಿ ಅವುಗಳಲ್ಲಿ ಆ ಅಸ್ವಾಸ್ತ್ಯಕ್ಕೆ ತೊಂದರೆ ಮಾಡುವ ಅಂಶ ಹೆಚ್ಚು ಇರಲಿಕ್ಕಿಲ್ಲ. ಆದರೆ ಅದನ್ನು ಬೆಳೆಯುವಾಗ ಬಳಸುವ ಬೆಳೆ…
  • July 18, 2023
    ಬರಹ: Ashwin Rao K P
    ಸ್ಟ್ಯಾನಿ ಲೋಪಿಸ್ ಅವರು ತಮ್ಮ ನೂತನ ಕಾದಂಬರಿ “ಬರುವಳು...ಬರುವಳು...ಬರುವಳು..." ಇದರಲ್ಲಿ ದುಬೈನ ಶಿಕ್ಷಣ ವ್ಯವಸ್ಥೆ, ಜೀವನ ವಿಧಾನ ಇತ್ಯಾದಿಗಳ ವಿವರ ನೀಡುತ್ತಾರೆ. ನಾಳೆ ಹುಟ್ಟಲಿರುವುದು ಹೆಣ್ಣು ಎಂಬುದನ್ನ ತಿಳಿದೂ ಆ ಕುಟುಂಬದವರು…
  • July 18, 2023
    ಬರಹ: Shreerama Diwana
    ಬಾವಾ ಪದರಂಗಿ ಅವರ ಸಾರಥ್ಯದಲ್ಲಿ ಕಳೆದ ೨೩ ವರ್ಷಗಳಿಂದ ಹೊರಬರುತ್ತಿರುವ ಮಾಸ ಪತ್ರಿಕೆ “ಸ್ಪೆಷಲ್ ನ್ಯೂಸ್”. ಟ್ಯಾಬಲಾಯ್ಡ್ ಆಕೃತಿಯ ೮ ಪುಟಗಳು ಮತ್ತು ಎಲ್ಲಾ ಪುಟಗಳು ಕಪ್ಪು ಬಿಳುಪು ಮುದ್ರಣದಲ್ಲಿವೆ. ಪತ್ರಿಕೆಯಲ್ಲಿ ಅಪರಾಧಿ ಸುದ್ದಿಗಳು…
  • July 18, 2023
    ಬರಹ: shreekant.mishrikoti
    'ಓ ಮನಸೇ' ಹೆಸರಿನ ಚಿತ್ರವು 2023 ರ ಜುಲೈ 14ರಂದು ಬಿಡುಗಡೆಯಾಗಿದೆ. ಅದರ ಒಂದು ಹಾಡು 'ನೀಲಿ ಬಾನಲ್ಲೂ ನೀನೇ ನೀನೆ , ಖಾಲೀ ಹಾಳೇಲೂ ನೀನೇ ನೀನೇ ' ನಾಯಕ ನಾಯಕಿಯರ ಯುಗಳ ಗೀತೆ. ಸಾಹಿತ್ಯ ಮತ್ತು ಸಂಗೀತ ಪರವಾಗಿಲ್ಲ. ಸುಂದರವಾದ ಕಡಲಿನ…
  • July 18, 2023
    ಬರಹ: Shreerama Diwana
    ಎನ್‌ಡಿಎ ಮತ್ತು ಯುಪಿಎ, ಜೊಕೊವಿಕ್‌ ಮತ್ತು ಆಲ್ಕರಾಜ್. ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ. ಕ್ರೀಡೆ ಮತ್ತು ರಾಜಕೀಯ. ದ್ವೇಷ ಮತ್ತು ಪ್ರೀತಿ.. ಈ ವಿಂಬಲ್ಡನ್  ಫೈನಲ್ ನಲ್ಲಿ ಸೋತ ನೋವಾಕ್ ಜೋಕೋವಿಕ್ ಮಾತುಗಳು." WE LOVE EACH OTHER…
  • July 18, 2023
    ಬರಹ: ಬರಹಗಾರರ ಬಳಗ
    ಅನಿರೀಕ್ಷಿತವಾಗಿ ಆಸ್ಪತ್ರೆಯಲ್ಲಿ ಮಲಗುವ ಸ್ಥಿತಿ ಅವನಿಗೆ ಒದಗಿತು. ಆ ಆಸ್ಪತ್ರೆಯ ಒಳಗೆ ಜನರ ಓಡಾಟ ಮದ್ದಿನ ವಾಸನೆ ನೋವುಗಳ ಬದಲಾವಣೆ ಎಲ್ಲವನ್ನು ಕಂಡಾಗ ಬದುಕಿನ ಬಗ್ಗೆ ಭಯ ಹೆಚ್ಚಾಯಿತು. ನಿನ್ನೆ ಪಕ್ಕದಲ್ಲಿ ಮಲಗಿದ್ದವರು ಮರಣ ಹೊಂದಿದರಂತೆ…
  • July 18, 2023
    ಬರಹ: ಬರಹಗಾರರ ಬಳಗ
    ಜಯಕೀರ್ತಿ ಎಂಬ ಕನ್ನಡ ಭಾಷಾ ಅಧ್ಯಾಪಕರು ತರಗತಿಯ ವಿದ್ಯಾರ್ಥಿಗಳಿಗೆ ರಸವತ್ತಾದ ಕಥೆಯನ್ನು ಹೇಳಲು ಇಚ್ಛಿಸಿದರು. ಅವರಿಗೆ ಮೇಜಿನ ಮೇಲೆ ಕುಳಿತು ಕಥೆ ಹೇಳುವುದೆಂದರೆ ಬಹಳ ಖುಷಿ. ಮೇಜಿನ ಮೇಲೆ ಕುಳಿತು ಕಥೆ ಹೇಳಿದರೆ ಅದು ಮಕ್ಕಳಿಗೂ…
  • July 18, 2023
    ಬರಹ: ಬರಹಗಾರರ ಬಳಗ
    ಮೋಹ ರೂಪದಲ್ಲಿಯೆನ್ನ ಕಾಡಬೇಡ ಚಿನ್ನ ಚಿನ್ನ ರನ್ನವೆಂದು ಹೇಳೆ ಹಿಂದೆ ಹಿಂದೆ ಬರದಿರು ಬರದೆ ಇರುವಂತ ಕೋಪ ಕೇಳದಿರು ಎನ್ನನು ಎನ್ನ ಹೃದಯ ಮೌನದೊಳಗೆ ಶಾಂತನಾಗಿಹೆ ಶಾಂತನಾಗಿ ಇರಲು ಸಾಕು ನನ್ನ ನಡೆಯೊಳು ನಡೆಯೊಳಾಟ ಬೇಡವೆಂದು ಹೇಳುತಿರುವೆನು…
  • July 17, 2023
    ಬರಹ: Ashwin Rao K P
    ಕರಿಬೇವು: ಕರಿಬೇವು ಮತ್ತು ಕಹಿಬೇವು ಎರಡೂ ಬಹು ಉಪಯೋಗಿ ಸಸ್ಯಗಳು. ಇವೆರಡೂ ನಮ್ಮ ಆಹಾರ ಪದ್ಧತಿಯಲ್ಲಿ ಬಹುಮುಖ್ಯವಾದ ವಸ್ತುವಾಗಿವೆ. ಇಂದು ನಾವು ಅಡಿಗೆ ಮಾಡುವಾಗ ಒಗ್ಗರಣೆಗೆ ಬಳಸುವ ಅತ್ಯಂತ ಅವಶ್ಯಕ ವಸ್ತು ಕರಿಬೇವು. ಈ ಸುವಾಸನಾ ಭರಿತ…
  • July 17, 2023
    ಬರಹ: Ashwin Rao K P
    ರಾಜ್ಯ ಸರಕಾರವು ತನ್ನ ಐದು ಗ್ಯಾರಂಟಿಗಳಲ್ಲಿ ಪ್ರಮುಖವಾಗಿದ್ದ ‘ಗೃಹಲಕ್ಷ್ಮಿ' ಯೋಜನೆಗೆ ಜುಲೈ ೧೯ರಂದು ಚಾಲನೆ ನೀಡುವುದಾಗಿ ಘೋಷಿಸಿದೆ. ಅದೇ ದಿನ ಫಲಾನುಭವಿಗಳ ನೋಂದಣಿ ಪ್ರಕ್ರಿಯೆಯೂ ಆರಂಭವಾಗಲಿದೆ. ಪ್ರತೀ ಕುಟುಂಬದ ಯಜಮಾನಿಗೆ ಮಾಸಿಕ ೨೦೦೦ ರೂ…
  • July 17, 2023
    ಬರಹ: ಬರಹಗಾರರ ಬಳಗ
    ‘ಅಂತರರಾಷ್ಟ್ರೀಯ ನ್ಯಾಯಕ್ಕಾಗಿ ವಿಶ್ವ ದಿನ’ವನ್ನು ಪ್ರತಿವರ್ಷ ಜುಲೈ 17 ರಂದು ಆಚರಿಸಲಾಗುತ್ತದೆ. ಈ ದಿನಕ್ಕೆ ಅಂತರರಾಷ್ಟ್ರೀಯ ಅಪರಾಧ ನ್ಯಾಯದ ದಿನ ಅಥವಾ ಅಂತರರಾಷ್ಟ್ರೀಯ ನ್ಯಾಯ ದಿನ ಎಂದು ಸಹ ಹೆಸರಿನಿಂದ ಕರೆಯುತ್ತಾರೆ. ಈ ದಿನ…
  • July 17, 2023
    ಬರಹ: Shreerama Diwana
    ಬಹುತೇಕ ನಗರದ ವಠಾರಗಳಲ್ಲಿ ಬೆಳಗಿನ ಸುಪ್ರಭಾತ ಸುಮಾರು 5 ಗಂಟೆಗೆ ಪ್ರಾರಂಭವಾಗುತ್ತದೆ. ಅಲೆಅಲೆಯಾಗಿ, ವಿವಿಧ ಶಭ್ದ ತರಂಗಗಳು ಕಿವಿಗಪ್ಪಳಿಸುವುದು ಒಂದು ರೋಚಕ ಅನುಭವ. ಒಂದು ಮನೆಯಿಂದ ಹೆಣ್ಣಿನ ಧ್ವನಿ ತನ್ನ ಗಂಡನಿಗೆ...‌‌ " ನೋಡಿ ಸ್ಕೂಲ್ ಗೆ…
  • July 17, 2023
    ಬರಹ: ಬರಹಗಾರರ ಬಳಗ
    ಸತ್ಯ ಇರುವ ಸತ್ಯವಾದ  ಮಿಥ್ಯೆಗಳ  ಹೇಳಲು ಹೋದರೆ  ಹಿಂದೆ “ ಏನ್ ಸಾರ್ ನೀವೊಂದು ಅದ್ಭುತ “ ಎಂದೆನ್ನುತ್ತಿದ್ದ  ಮಹನೀಯರೆಲ್ಲ  ಸದ್ದಿಲ್ಲದೆ   ನನ್ನ ವಾಲಿನಿಂದ
  • July 17, 2023
    ಬರಹ: ಬರಹಗಾರರ ಬಳಗ
    ಆ ಊರಿನಲ್ಲಿ ಒಂದು ಸಾವಾಯಿತು. ಸಾವು ಎಲ್ಲರಿಗೂ ಸಂಶಯವೇ ಹಾಗಾಗಿ ಅದು ಕೊಲೆ ಎಂದು ತೀರ್ಮಾನ ಆಯ್ತು. ಕೊಲೆ ಮಾಡಿದವರಾರು ಎಂದು ಎಲ್ಲರೂ ಹುಡುಕುವಾಗ ಯಾರು ಅನುಮಾನ ಪಡದೇ ಇರುವ ಅನಾಮಿಕನೊಬ್ಬನನ್ನ ಬಂಧಿಸಿಬಿಟ್ರು. ಯಾರ ಮಾತಿಗೂ ಬೆಲೆ ಇಲ್ಲ. ಹಲವು…
  • July 17, 2023
    ಬರಹ: ಬರಹಗಾರರ ಬಳಗ
    ಭಾರತೀಯ ಸಂಸ್ಕೃತಿಯಲ್ಲಿ ಹಾವುಗಳಿಗೆ ವಿಶಿಷ್ಟ ಸ್ಥಾನವಿದೆ. ನಾಗರಾಜನೆಂದು ಪೂಜಿಸುತ್ತಾ ಬಂದವರು ನಾವು. ಹಾವುಗಳ ಕುರಿತು ಜನರಲ್ಲಿರುವ ಅನಗತ್ಯ ಭಯವನ್ನು ದೂರ ಮಾಡಿ, ಅವುಗಳ ರಕ್ಷಣೆಗೆ ಜಾಗೃತಿ ಮೂಡಿಸಲು ವಿಶ್ವ ಹಾವು ದಿನ (ಉರಗ ದಿನ)…