July 2024

  • July 13, 2024
    ಬರಹ: Ashwin Rao K P
    ಕಳೆದ ವರ್ಷವಿಡೀ ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕ ರಾಜ್ಯವನ್ನು ಕಟಕಟೆಯಲ್ಲಿ ನಿಲ್ಲಿಸಿದ ತಮಿಳುನಾಡು ಈ ಬಾರಿ ಮುಂಗಾರು ಆರಂಭದಲ್ಲಿಯೇ ತನ್ನ ಪಾಲಿನ ನೀರಿಗಾಗಿ ಕ್ಯಾತೆ ತೆಗೆದಿದೆ. ತಮಿಳುನಾಡು ಒತ್ತಡ ತಂತ್ರದ ಫಲವಾಗಿ ಕಳೆದ ವರ್ಷ…
  • July 13, 2024
    ಬರಹ: Shreerama Diwana
    ಶಿವಮೊಗ್ಗದಿಂದ ಪ್ರಕಟವಾದ "ಸೌಹಾರ್ದ" "ಸೌಹಾರ್ದ", ಶಿವಮೊಗ್ಗದಿಂದ ಪ್ರಕಟಗೊಂಡು ರಾಜ್ಯಾದ್ಯಂತ  ಹಂಚಿಕೆಯಾದ ಪತ್ರಿಕೆ. ಮೊದಲ ಸಂಚಿಕೆ ಪ್ರಕಟವಾಗಿದ್ದು 2000ದ ಫೆಬ್ರವರಿಯಲ್ಲಿ. ನೋಂದಣಿಯಾಗದೆ, ಅನಿಯತಕಾಲಿಕ ಪತ್ರಿಕೆ ಎಂದು ಪ್ರಕಟಣೆ…
  • July 13, 2024
    ಬರಹ: Shreerama Diwana
    ಸ್ತನ ಪ್ರದರ್ಶನ ಅಶ್ಲೀಲವೇ ಅಥವಾ ಲಿಂಗ ಸಮಾನತೆಯ ಸಂಕೇತವೇ? ಜಗತ್ತಿನ ಅತ್ಯಂತ ಶುದ್ಧ, ಸುಂದರ, ಮಾಲಿನ್ಯ ಮುಕ್ತ, ಭ್ರಷ್ಟಾಚಾರ ಮುಕ್ತ, ಶಾಂತಿಯುತ ನಾಗರಿಕ ದೇಶಗಳಲ್ಲಿ ಪ್ರಮುಖ ಸ್ಥಾನದಲ್ಲಿ ನಿಲ್ಲುವುದು ನಾರ್ವೆ‌. ತೀರ ಆಳಕ್ಕಿಳಿದು ಆ…
  • July 13, 2024
    ಬರಹ: ಬರಹಗಾರರ ಬಳಗ
    ನೀನು ಅದ್ಭುತವಾಗಿ ನಿರ್ದೇಶನ ಮಾಡ್ತೀಯಾ, ಉತ್ತಮ ಚಿತ್ರಕಥೆ ಬರಿತಿಯ, ಸಂಭಾಷಣೆ ಬರಿತಿಯಾ, ನಟನೆಯನ್ನು ಮಾಡುತ್ತೀಯಾ. ಇವುಗಳೆಲ್ಲವನ್ನ ಸೇರಿಸಿಕೊಂಡು ಕಿರು ಚಿತ್ರಗಳನ್ನು ದೊಡ್ಡ ಚಿತ್ರಗಳನ್ನು ನಿರ್ದೇಶಿಸಿದರೆ  ಹೆಸರು ಸಂಪಾದಿಸಬಹುದು.…
  • July 13, 2024
    ಬರಹ: ಬರಹಗಾರರ ಬಳಗ
    ಇದು ದಕ್ಷಿಣ ಭಾರತದ ಎಲ್ಲಾ ಕಡೆ ಸಾಮಾನ್ಯವಾಗಿ ಕಾಣಲು ಸಿಗುವ ಹಕ್ಕಿ. ನೀವೂ ಖಂಡಿತ ಈ ಹಕ್ಕಿಯನ್ನು ನೋಡಿಯೇ ಇರ್ತೀರ. ಇದರ ಕೆಂಪಾದ ದೊಡ್ಡ ಕಣ್ಣುಗಳ ಕಾರಣದಿಂದ ಇವಕ್ಕೆ ಕೆಂಬೂತ ಅಂತ ಹೆಸರು ಬಂದಿರಬೇಕು. ಕಾಗೆ ಗಾತ್ರದ ಈ ಹಕ್ಕಿಯ ಕೆಂಪು ಕಣ್ಣು…
  • July 13, 2024
    ಬರಹ: ಬರಹಗಾರರ ಬಳಗ
    ಗೆದ್ದಾಗ-ಸೋತಾಗ  ಗೆದ್ದಾಗ ಎಲ್ಲರೂ ನಮ್ಮ ಸುತ್ತ ಸೇರಿ ಜೈಕಾರ ಹಾಕಿ ಮಾಡುವರು ದುಂದು...   ಸೋತಾಗ ಬಂದು ನಮ್ಮ ಕಣ್ಣೊರೆಸುವವರೇ
  • July 13, 2024
    ಬರಹ: ಬರಹಗಾರರ ಬಳಗ
    ಕೆಲವರಲ್ಲಿ ನಾನು ನನ್ನ ಸಂತೋಷದ ವಿಷಯ ಹಂಚಿಕೊಳ್ಳಲು ಆರಂಭಿಸಿದಾಗ ತಕ್ಷಣ ಅವರೂ ಅದೇ ಬಗೆಯ ಅವರ ಸಂತೋಷದ ವಿಷಯ ನನ್ನಲ್ಲಿ ಹೇಳುವುದಕ್ಕೆ ಶುರುವಿಡುತ್ತಾರೆ! ನನ್ನ‌ ಕಥೆ ಪೂರ್ಣ ಹೇಳಿ ಮುಗಿಸುವುದಕ್ಕೂ ಬಿಡದೆ ಅವಸರವಸರವಾಗಿ ಆತುರದಿಂದ ಕುದಿಯುವ…
  • July 12, 2024
    ಬರಹ: Ashwin Rao K P
    ‘ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ' ಎನ್ನುವುದು ಪ್ರಮೋದ ಕರಣಂ ಅವರ ಎರಡನೇ ಕೃತಿ. ೮೫ ಪುಟಗಳ ಪುಟ್ಟ ಕಾದಂಬರಿಯೇ ಆದರೂ ಇದು ಹೇಳುವ ಭಾವನೆಗಳು ಹಲವಾರು. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಎ.ಕೆ.ರಾಮೇಶ್ವರ. ಇವರು ತಮ್ಮ ಪುಟ್ಟ…
  • July 12, 2024
    ಬರಹ: Shreerama Diwana
    ಆಗ  ನಾನು ತುಂಬಾ ಬಸವಳಿದಿದ್ದೆ. ಹಣಕಾಸಿನ ವ್ಯವಹಾರ ನೆಲಕಚ್ಚಿತ್ತು. ನಗರದಲ್ಲಿ ಇರಲು ಸಾಧ್ಯವೇ ಇಲ್ಲದಂತ ಪರಿಸ್ಥಿತಿ ಉಂಟಾಗಿತ್ತು. ಪೋಲೀಸರ ಕಾಟ, ಸಾಲಗಾರರ ಕಿರುಕುಳ, ಸ್ನೇಹಿತರ ಕೊಂಕು ನುಡಿಗಳು ನನ್ನನ್ನು ಹೈರಾಣ ಮಾಡಿದ್ದವು. ಮೊದಲಿಗೆ…
  • July 12, 2024
    ಬರಹ: ಬರಹಗಾರರ ಬಳಗ
    ಬೆಳಗ್ಗೆ ಮುಂಜಾನೆ 3:00ಗೆ ಎದ್ದು ಧ್ಯಾನ ಮಾಡಿ ದೇವರಿಗೊಂದು ದೀಪ ಹಚ್ಚಿ ಯೋಗಾಸನ ಮಾಡ್ತಾನಲ್ಲ ಆ ಯೂಟ್ಯೂಬ್ ವಿಡಿಯೋ ನೋಡಬೇಕು ಇಷ್ಟು ಅದ್ಭುತವಾಗಿ ಮಾಡುತ್ತಾನೆ. ತುಂಬಾ ಸಪೂರ ಇದ್ದ ವ್ಯಕ್ತಿ ಪ್ರತಿದಿನ ಕಷ್ಟಪಟ್ಟು ದೇಹ ದಂಡಿಸಿ ಬೆವರು…
  • July 12, 2024
    ಬರಹ: ಬರಹಗಾರರ ಬಳಗ
    "Let us get on with work - hard work. In India, there is no lack of human beings, capable, intelligent, and hard-working. We have to use these resources, this man power in India.” ಎಂದು 1948ರಲ್ಲಿ…
  • July 12, 2024
    ಬರಹ: ಬರಹಗಾರರ ಬಳಗ
    ಸುತ್ತ ದನುಜೆಯರಿರಲು ಕಾವಲು ಚಿತ್ತ ಸೀತೆಯ ನೋವ ಬಲೆಯೊಳು ಚಿತ್ತದೊಲ್ಲಭನೆಂದು ಬರುವನು ತನ್ನ ಪತಿರಾಯ ಇತ್ತ ಬಂದಿಹ ಸದ್ದನಾಲಿಸಿ ಕತ್ತು ಹೊರಳಿಸಿ ನೋಡೆ ಜಾನಕಿ ಬಿತ್ತು ಕಣ್ಣಿಗೆ ಸನಿಹ ವಂದಿಸಿ ನಿಂತ ಕಪಿವರ್ಯ   ದನುಜರಾಡುವ ಕಪಟ ನಾಟಕ- -ವೆನುತ…
  • July 12, 2024
    ಬರಹ: ಬರಹಗಾರರ ಬಳಗ
    ಅಂದು ಬ್ಯಾಂಕ್ ಕ್ಯಾಶ್ ಕೌಂಟರ್ ರಶ್ ಇತ್ತು. ಅಲ್ಲಿ ಒಬ್ಬರು ಸುಮಾರು 75 ವರ್ಷದ ಅಜ್ಜ ಕೈಯ್ಯಲ್ಲಿ ಚೀಟಿಯೊಂದನ್ನು ಹಿಡಿದು ಬಂದಿದ್ದರು. ಕ್ಯಾಶಿಯರ್ ಅವರ ಅಕೌಂಟ್ ಚೆಕ್ ಮಾಡಿದ 660 ರೂ. ಮಾತ್ರ ಇತ್ತು. ಕಳೆದ 2 ತಿಂಗಳಿಂದ 15 ಲಕ್ಷದ ಹೋಂ ಲೋನ್…
  • July 11, 2024
    ಬರಹ: Ashwin Rao K P
    ಯಾವುದೇ ಹಾಡುಗಾರನಿಗೆ ತನ್ನ ಕಂಠವೇ ಅಮೂಲ್ಯ ಸಾಧನ. ಆ ಕಂಠದಿಂದ ಸುಮಧುರ ಸಂಗೀತ ಗಾನ ಹೊರಬರದೇ ಇದ್ದರೆ ಆತನ ಅಥವಾ ಆಕೆಯ ಜೀವನವೇ ಬರಡು. ಅವರ ನಂತರದ ಜೀವನ ಬದುಕಿದ್ದೂ ಸತ್ತಂತೆಯೇ. ಈ ಕಾರಣದಿಂದಲೇ ಎಲ್ಲಾ ಗಾಯಕರು ತಮ್ಮ ಕಂಠವನ್ನು ಬಹಳ ಜೋಪಾನ…
  • July 11, 2024
    ಬರಹ: Ashwin Rao K P
    ಭಾರತದ ರಾಜತಾಂತ್ರಿಕತೆಯು ಶಾಂತಿ, ಸಹಬಾಳ್ವೆಯ ಬುನಾದಿ ಮೇಲೆ ಕಟ್ಟಿದ ಅಲಿಪ್ತ ನೀತಿಯ ಮೇಲೆ ನಿಂತಿದೆ ಎನ್ನುವುದನ್ನು ಹೊಸದಿಲ್ಲಿ ಪುನಃ ಜಗತ್ತಿಗೆ ಸಮರ್ಥವಾಗಿ ಸಾರಿ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರ ೨ ದಿನಗಳ ರಷ್ಯಾ ಭೇಟಿಯು…
  • July 11, 2024
    ಬರಹ: Shreerama Diwana
    ಭೂಕಂಪಕ್ಕೂ ಕುಗ್ಗಲ್ಲ, ಚಂಡಮಾರುತಕ್ಕೂ ಜಗ್ಗಲ್ಲ, ನಮ್ಮ ಕಂಪನಿಯ ಕಬ್ಬಿಣ ಮತ್ತು ಉಕ್ಕು. ಹಾಗೆಯೇ ನೂರು ವರ್ಷಕ್ಕೂ ಹೆಚ್ಚು ಶಾಶ್ವತವಾಗಿ ಸ್ಥಿರವಾಗಿ ಗಟ್ಟಿಯಾಗಿ ನಿಲ್ಲಲು  ಉಪಯೋಗಿಸಿ ನಮ್ಮ ಕಂಪನಿಯ ಸಿಮೆಂಟ್, ಬಲಿಷ್ಠ - ಸಧೃಡ - ಅಜರಾಮರ.…
  • July 11, 2024
    ಬರಹ: ಬರಹಗಾರರ ಬಳಗ
    ರಾಜಶೇಖರ ಊರಿನಲ್ಲಿ ವೈದ್ಯ ವೃತ್ತಿ ಮಾಡಿಕೊಂಡಿರುವವ. ಹಲವಾರು ಸಮಯದಿಂದ ಊರಿಗೆ ದೇವರ ತರಹ ಇರುವವ. ಇವತ್ತು ಬೆಳಗ್ಗೆ ಅವನ ಮೊಬೈಲ್ ಮತ್ತೆ ಮತ್ತೆ ರಿಂಗಣಿಸುತ್ತಿದೆ. ತನ್ನ ಆಸ್ಪತ್ರೆಯಲ್ಲಿ ತುರ್ತು ಆರೋಗ್ಯಕ್ಕಾಗಿ ಕರೆ ಬಂದಿದೆ. ಆತ ಅವರ…
  • July 11, 2024
    ಬರಹ: ಬರಹಗಾರರ ಬಳಗ
    ಆಗೊಮ್ಮೆ ಈಗೊಮ್ಮೆ ಬಿರುಸಿನ ಮಳೆ ಸುರಿಯಲಾರಂಭಿಸಿದೆ. ನಿಸರ್ಗದ ರಸದೌತಣ! ಮಳೆಯನ್ನು ನೋಡುವುದೇ ಒಂದು ಸೊಗಸು ! ಮಳೆಗಾಲ ಕಾಲಿಟ್ಟರೆ ಸಾಕು, ಹೊಸ ಹೊಸ ಗಿಡಗಳು ಭೂಮಾತೆಯ ಮಡಿಲಲ್ಲಿ ಜನ್ಮ ತಳೆಯಲಾರಂಭಿಸುತ್ತವೆ. ಕೆಲವು ಸಸ್ಯಗಳಿಗೆ ಅಂಗನವಾಡಿ…
  • July 11, 2024
    ಬರಹ: ಬರಹಗಾರರ ಬಳಗ
    ಕಣಿಪುರೇಶನ ಪರಮಪಾವನ ಪುಣ್ಯ ನಾಡಿದು ಕಣಿಪುರ ಭೂಮಿತಾಯಿಗೆ ಹಸಿರಿನುಡುಗೆಯ ತೊಡಿಸಿದಂತಹ ಪರಿಸರ   ಯಕ್ಷಗಾನಕೆ ಮುತ್ತು ರತ್ನದ ಗಢಣ ನೀಡಿದ ನಾಡಿದು ಜನರ ಮನದಲಿ ಅಚ್ಚು ಒತ್ತಿದ ಯಕ್ಷಪ್ರೇಮದ ಊರಿದು   ಹಾವಭಾವದ ನಟನೆ,ಮಾತಿನ ಪ್ರತಿಭೆ ತುಂಬಿದ…
  • July 11, 2024
    ಬರಹ: Shreerama Diwana
    ನ್ಯಾಯ, ಸಾಕ್ಷಿ, ತಂತ್ರಜ್ಞಾನ, ಶಿಕ್ಷೆ, ಆಧಾರಿತ ಹೊಸ ಅಪರಾಧ ಕಾನೂನು ಜಾರಿಗೆ ಬಂದಿದೆ. ಹಿಂದಿನ ಐಪಿಸಿ ಎಂಬ ಕ್ರಿಮಿನಲ್ ಕಾನೂನುಗಳನ್ನು ರದ್ದು ಮಾಡಲಾಗಿದೆ. ಕರ್ನಾಟಕದಲ್ಲಿ ಈ ಕಾನೂನಿಗೆ ರಾಜ್ಯ ಸರ್ಕಾರ ತನ್ನ ಸಾಂವಿಧಾನಿಕ ಅಧಿಕಾರ…