ಕಳೆದ ವರ್ಷವಿಡೀ ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕ ರಾಜ್ಯವನ್ನು ಕಟಕಟೆಯಲ್ಲಿ ನಿಲ್ಲಿಸಿದ ತಮಿಳುನಾಡು ಈ ಬಾರಿ ಮುಂಗಾರು ಆರಂಭದಲ್ಲಿಯೇ ತನ್ನ ಪಾಲಿನ ನೀರಿಗಾಗಿ ಕ್ಯಾತೆ ತೆಗೆದಿದೆ. ತಮಿಳುನಾಡು ಒತ್ತಡ ತಂತ್ರದ ಫಲವಾಗಿ ಕಳೆದ ವರ್ಷ…
ಶಿವಮೊಗ್ಗದಿಂದ ಪ್ರಕಟವಾದ "ಸೌಹಾರ್ದ"
"ಸೌಹಾರ್ದ", ಶಿವಮೊಗ್ಗದಿಂದ ಪ್ರಕಟಗೊಂಡು ರಾಜ್ಯಾದ್ಯಂತ ಹಂಚಿಕೆಯಾದ ಪತ್ರಿಕೆ. ಮೊದಲ ಸಂಚಿಕೆ ಪ್ರಕಟವಾಗಿದ್ದು 2000ದ ಫೆಬ್ರವರಿಯಲ್ಲಿ. ನೋಂದಣಿಯಾಗದೆ, ಅನಿಯತಕಾಲಿಕ ಪತ್ರಿಕೆ ಎಂದು ಪ್ರಕಟಣೆ…
ಸ್ತನ ಪ್ರದರ್ಶನ ಅಶ್ಲೀಲವೇ ಅಥವಾ ಲಿಂಗ ಸಮಾನತೆಯ ಸಂಕೇತವೇ? ಜಗತ್ತಿನ ಅತ್ಯಂತ ಶುದ್ಧ, ಸುಂದರ, ಮಾಲಿನ್ಯ ಮುಕ್ತ, ಭ್ರಷ್ಟಾಚಾರ ಮುಕ್ತ, ಶಾಂತಿಯುತ ನಾಗರಿಕ ದೇಶಗಳಲ್ಲಿ ಪ್ರಮುಖ ಸ್ಥಾನದಲ್ಲಿ ನಿಲ್ಲುವುದು ನಾರ್ವೆ. ತೀರ ಆಳಕ್ಕಿಳಿದು ಆ…
ನೀನು ಅದ್ಭುತವಾಗಿ ನಿರ್ದೇಶನ ಮಾಡ್ತೀಯಾ, ಉತ್ತಮ ಚಿತ್ರಕಥೆ ಬರಿತಿಯ, ಸಂಭಾಷಣೆ ಬರಿತಿಯಾ, ನಟನೆಯನ್ನು ಮಾಡುತ್ತೀಯಾ. ಇವುಗಳೆಲ್ಲವನ್ನ ಸೇರಿಸಿಕೊಂಡು ಕಿರು ಚಿತ್ರಗಳನ್ನು ದೊಡ್ಡ ಚಿತ್ರಗಳನ್ನು ನಿರ್ದೇಶಿಸಿದರೆ ಹೆಸರು ಸಂಪಾದಿಸಬಹುದು.…
ಇದು ದಕ್ಷಿಣ ಭಾರತದ ಎಲ್ಲಾ ಕಡೆ ಸಾಮಾನ್ಯವಾಗಿ ಕಾಣಲು ಸಿಗುವ ಹಕ್ಕಿ. ನೀವೂ ಖಂಡಿತ ಈ ಹಕ್ಕಿಯನ್ನು ನೋಡಿಯೇ ಇರ್ತೀರ. ಇದರ ಕೆಂಪಾದ ದೊಡ್ಡ ಕಣ್ಣುಗಳ ಕಾರಣದಿಂದ ಇವಕ್ಕೆ ಕೆಂಬೂತ ಅಂತ ಹೆಸರು ಬಂದಿರಬೇಕು. ಕಾಗೆ ಗಾತ್ರದ ಈ ಹಕ್ಕಿಯ ಕೆಂಪು ಕಣ್ಣು…
ಕೆಲವರಲ್ಲಿ ನಾನು ನನ್ನ ಸಂತೋಷದ ವಿಷಯ ಹಂಚಿಕೊಳ್ಳಲು ಆರಂಭಿಸಿದಾಗ ತಕ್ಷಣ ಅವರೂ ಅದೇ ಬಗೆಯ ಅವರ ಸಂತೋಷದ ವಿಷಯ ನನ್ನಲ್ಲಿ ಹೇಳುವುದಕ್ಕೆ ಶುರುವಿಡುತ್ತಾರೆ! ನನ್ನ ಕಥೆ ಪೂರ್ಣ ಹೇಳಿ ಮುಗಿಸುವುದಕ್ಕೂ ಬಿಡದೆ ಅವಸರವಸರವಾಗಿ ಆತುರದಿಂದ ಕುದಿಯುವ…
‘ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ' ಎನ್ನುವುದು ಪ್ರಮೋದ ಕರಣಂ ಅವರ ಎರಡನೇ ಕೃತಿ. ೮೫ ಪುಟಗಳ ಪುಟ್ಟ ಕಾದಂಬರಿಯೇ ಆದರೂ ಇದು ಹೇಳುವ ಭಾವನೆಗಳು ಹಲವಾರು. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಎ.ಕೆ.ರಾಮೇಶ್ವರ. ಇವರು ತಮ್ಮ ಪುಟ್ಟ…
ಆಗ ನಾನು ತುಂಬಾ ಬಸವಳಿದಿದ್ದೆ. ಹಣಕಾಸಿನ ವ್ಯವಹಾರ ನೆಲಕಚ್ಚಿತ್ತು. ನಗರದಲ್ಲಿ ಇರಲು ಸಾಧ್ಯವೇ ಇಲ್ಲದಂತ ಪರಿಸ್ಥಿತಿ ಉಂಟಾಗಿತ್ತು. ಪೋಲೀಸರ ಕಾಟ, ಸಾಲಗಾರರ ಕಿರುಕುಳ, ಸ್ನೇಹಿತರ ಕೊಂಕು ನುಡಿಗಳು ನನ್ನನ್ನು ಹೈರಾಣ ಮಾಡಿದ್ದವು. ಮೊದಲಿಗೆ…
ಬೆಳಗ್ಗೆ ಮುಂಜಾನೆ 3:00ಗೆ ಎದ್ದು ಧ್ಯಾನ ಮಾಡಿ ದೇವರಿಗೊಂದು ದೀಪ ಹಚ್ಚಿ ಯೋಗಾಸನ ಮಾಡ್ತಾನಲ್ಲ ಆ ಯೂಟ್ಯೂಬ್ ವಿಡಿಯೋ ನೋಡಬೇಕು ಇಷ್ಟು ಅದ್ಭುತವಾಗಿ ಮಾಡುತ್ತಾನೆ. ತುಂಬಾ ಸಪೂರ ಇದ್ದ ವ್ಯಕ್ತಿ ಪ್ರತಿದಿನ ಕಷ್ಟಪಟ್ಟು ದೇಹ ದಂಡಿಸಿ ಬೆವರು…
"Let us get on with work - hard work. In India, there is no lack of human beings, capable, intelligent, and hard-working. We have to use these resources, this man power in India.” ಎಂದು 1948ರಲ್ಲಿ…
ಅಂದು ಬ್ಯಾಂಕ್ ಕ್ಯಾಶ್ ಕೌಂಟರ್ ರಶ್ ಇತ್ತು. ಅಲ್ಲಿ ಒಬ್ಬರು ಸುಮಾರು 75 ವರ್ಷದ ಅಜ್ಜ ಕೈಯ್ಯಲ್ಲಿ ಚೀಟಿಯೊಂದನ್ನು ಹಿಡಿದು ಬಂದಿದ್ದರು. ಕ್ಯಾಶಿಯರ್ ಅವರ ಅಕೌಂಟ್ ಚೆಕ್ ಮಾಡಿದ 660 ರೂ. ಮಾತ್ರ ಇತ್ತು. ಕಳೆದ 2 ತಿಂಗಳಿಂದ 15 ಲಕ್ಷದ ಹೋಂ ಲೋನ್…
ಯಾವುದೇ ಹಾಡುಗಾರನಿಗೆ ತನ್ನ ಕಂಠವೇ ಅಮೂಲ್ಯ ಸಾಧನ. ಆ ಕಂಠದಿಂದ ಸುಮಧುರ ಸಂಗೀತ ಗಾನ ಹೊರಬರದೇ ಇದ್ದರೆ ಆತನ ಅಥವಾ ಆಕೆಯ ಜೀವನವೇ ಬರಡು. ಅವರ ನಂತರದ ಜೀವನ ಬದುಕಿದ್ದೂ ಸತ್ತಂತೆಯೇ. ಈ ಕಾರಣದಿಂದಲೇ ಎಲ್ಲಾ ಗಾಯಕರು ತಮ್ಮ ಕಂಠವನ್ನು ಬಹಳ ಜೋಪಾನ…
ಭಾರತದ ರಾಜತಾಂತ್ರಿಕತೆಯು ಶಾಂತಿ, ಸಹಬಾಳ್ವೆಯ ಬುನಾದಿ ಮೇಲೆ ಕಟ್ಟಿದ ಅಲಿಪ್ತ ನೀತಿಯ ಮೇಲೆ ನಿಂತಿದೆ ಎನ್ನುವುದನ್ನು ಹೊಸದಿಲ್ಲಿ ಪುನಃ ಜಗತ್ತಿಗೆ ಸಮರ್ಥವಾಗಿ ಸಾರಿ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರ ೨ ದಿನಗಳ ರಷ್ಯಾ ಭೇಟಿಯು…
ಭೂಕಂಪಕ್ಕೂ ಕುಗ್ಗಲ್ಲ, ಚಂಡಮಾರುತಕ್ಕೂ ಜಗ್ಗಲ್ಲ, ನಮ್ಮ ಕಂಪನಿಯ ಕಬ್ಬಿಣ ಮತ್ತು ಉಕ್ಕು. ಹಾಗೆಯೇ ನೂರು ವರ್ಷಕ್ಕೂ ಹೆಚ್ಚು ಶಾಶ್ವತವಾಗಿ ಸ್ಥಿರವಾಗಿ ಗಟ್ಟಿಯಾಗಿ ನಿಲ್ಲಲು ಉಪಯೋಗಿಸಿ ನಮ್ಮ ಕಂಪನಿಯ ಸಿಮೆಂಟ್, ಬಲಿಷ್ಠ - ಸಧೃಡ - ಅಜರಾಮರ.…
ರಾಜಶೇಖರ ಊರಿನಲ್ಲಿ ವೈದ್ಯ ವೃತ್ತಿ ಮಾಡಿಕೊಂಡಿರುವವ. ಹಲವಾರು ಸಮಯದಿಂದ ಊರಿಗೆ ದೇವರ ತರಹ ಇರುವವ. ಇವತ್ತು ಬೆಳಗ್ಗೆ ಅವನ ಮೊಬೈಲ್ ಮತ್ತೆ ಮತ್ತೆ ರಿಂಗಣಿಸುತ್ತಿದೆ. ತನ್ನ ಆಸ್ಪತ್ರೆಯಲ್ಲಿ ತುರ್ತು ಆರೋಗ್ಯಕ್ಕಾಗಿ ಕರೆ ಬಂದಿದೆ. ಆತ ಅವರ…
ಆಗೊಮ್ಮೆ ಈಗೊಮ್ಮೆ ಬಿರುಸಿನ ಮಳೆ ಸುರಿಯಲಾರಂಭಿಸಿದೆ. ನಿಸರ್ಗದ ರಸದೌತಣ! ಮಳೆಯನ್ನು ನೋಡುವುದೇ ಒಂದು ಸೊಗಸು ! ಮಳೆಗಾಲ ಕಾಲಿಟ್ಟರೆ ಸಾಕು, ಹೊಸ ಹೊಸ ಗಿಡಗಳು ಭೂಮಾತೆಯ ಮಡಿಲಲ್ಲಿ ಜನ್ಮ ತಳೆಯಲಾರಂಭಿಸುತ್ತವೆ. ಕೆಲವು ಸಸ್ಯಗಳಿಗೆ ಅಂಗನವಾಡಿ…
ನ್ಯಾಯ, ಸಾಕ್ಷಿ, ತಂತ್ರಜ್ಞಾನ, ಶಿಕ್ಷೆ, ಆಧಾರಿತ ಹೊಸ ಅಪರಾಧ ಕಾನೂನು ಜಾರಿಗೆ ಬಂದಿದೆ. ಹಿಂದಿನ ಐಪಿಸಿ ಎಂಬ ಕ್ರಿಮಿನಲ್ ಕಾನೂನುಗಳನ್ನು ರದ್ದು ಮಾಡಲಾಗಿದೆ. ಕರ್ನಾಟಕದಲ್ಲಿ ಈ ಕಾನೂನಿಗೆ ರಾಜ್ಯ ಸರ್ಕಾರ ತನ್ನ ಸಾಂವಿಧಾನಿಕ ಅಧಿಕಾರ…