ಪಂಜೆ ಮಂಗೇಶರಾಯರ ಹಳೆಯದಾದ ಮಕ್ಕಳ ಪದ್ಯಗಳು ಇಂದೂ ಪ್ರಸ್ತುತವೇ. ಈ ಬಾರಿ ನಾವು ‘ಜೇಡನೂ ನೊಳವೂ’ ಎನ್ನುವ ಸೊಗಸಾದ ಮಕ್ಕಳ ಪದ್ಯವನ್ನು ಆರಿಸಿ ಪ್ರಕಟ ಮಾಡಿದ್ದೇವೆ.
ಜೇಡನೂ ನೊಳವೂ
ಬಾ ನೊಳವೆ, ಬಾ ನೊಳವೆ, ಬಾ ನನ್ನ ಮನೆಗೆ,
ಬಾನೊಳಗೆ ಹಾರಿ ಬಲು…
ಜೀವ ಜಾತ್ರೆ’ ಮೌನೇಶ ಬಡಿಗೇರ ಅವರ ನೂತನ ಕಾದಂಬರಿಯಾಗಿದೆ. ಇದಕ್ಕೆ ಎಚ್. ಎಸ್. ರಾಘವೇಂದ್ರ ರಾವ್ ಅವರ ಬೆನ್ನುಡಿ ಬರಹವಿದೆ; ಕಥೆ, ಕವಿತೆ, ಕಾದಂಬರಿ ಮುಂತಾದ ಪ್ರಕಾರಗಳ ಸಾಧ್ಯತೆಗಳನ್ನು ಅರಸುವ ಕೆಲಸವು 'ಸೃಜನಶೀಲ ಕಲ್ಪನೆ' ಮತ್ತು 'ಮಾಧ್ಯಮ…
ಜೀವನ ನಾವು ಯೋಚಿಸಿದ ಹಾಗೆ ನಡೆಯೋಲ್ಲ. ಕ್ಷಣಕ್ಷಣವು ತಿರುವುಗಳನ್ನ ಕೊಡ್ತಾ ಇರುತ್ತೆ. ಅದ್ಭುತಗಳನ್ನು ಸೃಷ್ಟಿಸುತ್ತದೆ. ಆತಂಕಗಳನ್ನು ಹುಟ್ಟಿಸುತ್ತೆ, ನಂಬಿಕೆಯನ್ನು ಬಲಪಡಿಸುತ್ತೆ. ಎಲ್ಲದಕ್ಕೂ ಪ್ರತಿ ಕ್ಷಣವೂ ನೀನು ಹೊರಾಡಬೇಕು. ಇದೇ…
ಅಂದು ಆ ಶಾಲೆಯ ವಾರ್ಷಿಕೋತ್ಸವ. ಮಕ್ಕಳು ನಕ್ಕು ನಲಿದು ಸಂಭ್ರಮಿಸುವ ದಿನ. ಅವರ ಮನೆಯವರೆಲ್ಲರೂ ಬಂದಿದ್ದಾರೆ. ಮೊಮ್ಮಗುವಿನ ನೃತ್ಯ ಮತ್ತು ನಾಟಕ ನೋಡಲು ಅದರ ತಾತ ಮತ್ತು ಅಜ್ಜಿಯೂ ಬಂದಿದ್ದಾರೆ. ನೆರೆಕರೆಯವರನ್ನೂ ಮಕ್ಕಳು ಆಮಂತ್ರಸಿದ್ದಾರೆ.…
ಆಸ್ತಿ -- ಅಸ್ಥಿ
ಎಲ್ಲರೂ ಕನ್ನಡದ ಆಸ್ತಿ
ಅದಕ್ಕೆಂದು ತೋರುತ್ತದೆ
ಬೆಳಗಾಂ ಮಹಾರಾಷ್ಟ್ರಕ್ಕೆ
ಕಾಸರಗೋಡು ಕೇರಳಕ್ಕೆ
ನಡುವೆ ಉಳಿದಿರುವ
ಕನ್ನಡದ ಸ್ಥಿತಿ ಎನ್ನಡಾ
*
ಸ್ವಾ-- ಹಿತ
ಬಹುಜನರ ಸ್ವಾ ಹಿತಕ್ಕೆ
ಬಲಿಯಾಯ್ತೆ ಸ್ವಾತಂತ್ರ್ಯ
ಅಮೀಬಿಕ್ ಮೆನಿಂಗೋ ಎನ್ಸೆಫಲಿಟಿಸ್ ಹೆಸರಿನ ಅಪರೂಪದ, ಆದರೆ ಅಷ್ಟೇ ಅಪಾಯಕಾರಿಯಾದ ಮಾರಣಾಂತಿಕ ಕಾಯಿಲೆ ಕೇರಳ ರಾಜ್ಯವನ್ನು ಬಾಧಿಸತೊಡಗಿದೆ. ನೆಗ್ಲೇರಿಯಾ ಫೌಲೇರಿ ಎಂಬ ಅಮೀಬಾ, ಮನುಷ್ಯನ ಮೂಗಿನ ಮೂಲಕ ಒಳಹೋಗಿ, ಮೆದುಳಿಗೆ ತಲುಪಿ ಕೊನೆಗೆ…
ಮಾನ್ಸೂನ್ (ಮಳೆಗಾಲ) ಎಂಬ ಪದವು ಅರೇಬಿಕ್ ಭಾಷೆಯ ಪದವಾಗಿದೆ ಇದರ ಅರ್ಥ ಮೌಸಮ್ ಎಂಬುದಾಗಿದೆ. ಪ್ರಸಕ್ತ ಋತುಮಾನದ ಗಾಳಿಯು ಹಿಮ್ಮುಖವಾಗಿ ಬೀಸಿದರೆ ಅದನ್ನು ಮಾನ್ಸೂನ್ ಎಂದು ಕರೆಯಲಾಗುತ್ತದೆ. ಹೀಗೆ ಮಾನ್ಸೂನ್ ರೂಪಾಂತರಗೊಳ್ಳುವ ಸಮಯದಲ್ಲಿ ಗಾಳಿಯ…
ಕಳೆದ ಹತ್ತು ವರ್ಷಗಳಿಂದ ಒಂದು ರೀತಿಯ ರಾಜಕೀಯ ಮತ್ತು ಆಡಳಿತಾತ್ಮಕ ವ್ಯವಸ್ಥೆಯನ್ನು ನೋಡಿದ್ದೇವೆ. ಈಗ ಬಿರುಗಾಳಿಯ ನಂತರದ ಸ್ವಲ್ಪ ಆತಂಕ ಮತ್ತು ಕುತೂಹಲದ ವಾತಾವರಣದಂತೆ ಭಾರತದ ರಾಜಕಾರಣ ಕಂಡುಬರುತ್ತಿದೆ. ರಾಹುಲ್ ಗಾಂಧಿ ಮತ್ತು ನರೇಂದ್ರ…
ಕೋಗಿಲೆ ಅನ್ನುವ ಹಕ್ಕಿ ನಮಗೆಲ್ಲಾ ಅತ್ಯಂತ ಚಿರಪರಿಚಿತ. ಬೇಸಗೆಯ ದಿನಗಳಲ್ಲಿ ಕುಹೂ.. ಕುಹೂ... ಎಂಬ ಕೂಗನ್ನು ನೀವೆಲ್ಲಾ ಕೇಳಿದ್ದೀರಲ್ಲಾ. ಹಗಲಲ್ಲೂ ಹಾಡುವ ಅದರ ಜೊತೆ ನೀವೂ ಹಾಡಿ ಸ್ಪರ್ಧೆಗೆ ಇಳಿದಿದ್ದೀರಲ್ವೇ? ಚೆನ್ನಾಗಿ ಹಾಡುವವರಿಗೆ ಆಹಾ…
ಅವರು ಪ್ರತಿ ದಿನ ಸಂಜೆಯಾದರೆ ಸಾಕು ಮನೆಯಲ್ಲಿ ಹೊಸ ಕೆಲಸವನ್ನು ಶುರು ಮಾಡಿಕೊಳ್ಳುತ್ತಾರೆ. ಅವರ ಮನೆಯಲ್ಲಿರೋದು ಇಬ್ಬರೇ ಆದರೂ ಕೂಡ ಎಂಟು ಹತ್ತು ಮಂದಿಗೆ ಸಂಜೆ ಹೊತ್ತಿನ ವಿವಿಧ ಬಗೆಯ ತಿಂಡಿಗಳನ್ನು ತಯಾರು ಮಾಡುತ್ತಾರೆ. ಯಾವುದೋ ಒಂದು ಹೋಟೆಲ್…
ನಾವು ಈ ಹಿಂದೆ ಕ್ಲೇಶಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಈ ಕ್ಲೇಶಗಳನ್ನು ತೊಡೆದು ಹಾಕುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ. ಇದಕ್ಕೆ ಕ್ರಿಯಾ ಯೋಗ ಎನ್ನುವರು. ಯೋಗದಿಂದ ದೇಹ, ಮನಸ್ಸು, ಬುದ್ಧಿ ಮತ್ತು ಭಾವ ಶುದ್ದಿಯಾಗುತ್ತದೆ. ಮನಸ್ಸು…
ನಾವು ಮನೆಯಲ್ಲಿ ಕುರುಕುರು ತಿಂಡಿ ತಯಾರಿಸಲು ಅಥವಾ ಪೋಡಿ, ವಡೆ, ಬೋಂಡಾ ಕರಿಯಲು ಅಡುಗೆ ಎಣ್ಣೆಯನ್ನು ಬಳಸುತ್ತೇವೆ. ನೀವು ಬಳಸುವ ಎಣ್ಣೆಯು ತೆಂಗಿನ ಎಣ್ಣೆ, ತಾಳೆ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಎಳ್ಳೆಣ್ಣೆ ಯಾವುದೇ ಆಗಿರಬಹುದು. ಕರಿಯಲು…
ಶಾಲಾ ಶಿಕ್ಷಕರಾಗಿರುವ ಜನಾರ್ದನ ದುರ್ಗ ಅವರ ಚೊಚ್ಚಲ ಕೃತಿ ‘ಶಾಂತೇಶ್ವರನ ವಚನಗಳು' ಬಿಡುಗಡೆಯಾಗಿದೆ. ಸಂತೋಷದ ಸಂಗತಿ ಎಂದರೆ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಚೊಚ್ಚಲ ಕೃತಿಗೆ ನೀಡಲಾಗುವ ಪ್ರೋತ್ಸಾಹ ಧನವನ್ನು ಈ ಕೃತಿಯು…
ಇನ್ನು ಯಾಕೆ ಶುರುವಾಗಿಲ್ಲ ಅಂತ ಯೋಚನೆ ಮಾಡ್ತಾ ಇದ್ದೆ? ಯಾಕೆಂದರೆ ನಮ್ಮಲ್ಲಿ ಯಾವುದೂ ಕೂಡ ಸಮಸ್ಯೆಯಾಗುವ ಮೊದಲೇ ಅದಕ್ಕೆ ತಕ್ಕ ಪರಿಹಾರವನ್ನು ಸೂಚಿಸುವುದಲ್ಲ, ಸಮಸ್ಯೆ ಆದ ಮೇಲೆ ಯಾವ ತರಹದ ಪರಿಹಾರ ಸೂಕ್ತ ಅಂತ ನಿರ್ಧರಿಸುವುದು. ಮೊನ್ನೆ ತಾನೆ…
ನನಗೆ ಬಿ ಪಿ ಎಲ್ಲಾ ಚೆಕ್ ಮಾಡಿದ ಮೇಲೆ ಒಂದು ಬೆಡ್ ಮೇಲೆ ಕುಳಿತಿದ್ದೆ. ಇಪ್ಪತ್ತಾರು ಇಪ್ಪತ್ತೆಂಟು ವಯಸ್ಸಿನ ಒಬ್ಬ ಡಾಕ್ಟರೋ ಅಥವಾ ನರ್ಸೋ ಗೊತ್ತಾಗಲಿಲ್ಲ. ಕಲರ್ ಡ್ರೆಸ್ ಹಾಕಿದ್ದರು ಕತ್ತಲ್ಲಿ/ ಕೈಯಲ್ಲಿ ಸ್ಟೆತಾಸ್ಕೋಪ್ ಇರಲಿಲ್ಲ. ಅವರ…
ಕಳೆದ ವರ್ಷ, ರಾಜು ಹಿರಾನಿ ಅವರ ನಿರ್ದೇಶನದ ಮತ್ತು ಶಾರುಖ್ ಅಭಿನಯದ 'ಡಂಕಿ' ಚಲನಚಿತ್ರವು ಭಾರಿ ಯಶಸ್ಸನ್ನು ಕಂಡಿತ್ತು. ಚಲನಚಿತ್ರದ ಒಂದು ಸಂಭಾಷಣೆಯಾದ: “Humne majboori mein apna ghar choda tha… warna koi apna desh... apna…