July 2024

  • July 10, 2024
    ಬರಹ: Ashwin Rao K P
    ಪಂಜೆ ಮಂಗೇಶರಾಯರ ಹಳೆಯದಾದ ಮಕ್ಕಳ ಪದ್ಯಗಳು ಇಂದೂ ಪ್ರಸ್ತುತವೇ. ಈ ಬಾರಿ ನಾವು ‘ಜೇಡನೂ ನೊಳವೂ’ ಎನ್ನುವ ಸೊಗಸಾದ ಮಕ್ಕಳ ಪದ್ಯವನ್ನು ಆರಿಸಿ ಪ್ರಕಟ ಮಾಡಿದ್ದೇವೆ. ಜೇಡನೂ ನೊಳವೂ ಬಾ ನೊಳವೆ, ಬಾ ನೊಳವೆ, ಬಾ ನನ್ನ ಮನೆಗೆ, ಬಾನೊಳಗೆ ಹಾರಿ ಬಲು…
  • July 10, 2024
    ಬರಹ: Ashwin Rao K P
    ಜೀವ ಜಾತ್ರೆ’ ಮೌನೇಶ ಬಡಿಗೇರ ಅವರ ನೂತನ ಕಾದಂಬರಿಯಾಗಿದೆ. ಇದಕ್ಕೆ ಎಚ್. ಎಸ್. ರಾಘವೇಂದ್ರ ರಾವ್ ಅವರ ಬೆನ್ನುಡಿ ಬರಹವಿದೆ; ಕಥೆ, ಕವಿತೆ, ಕಾದಂಬರಿ ಮುಂತಾದ ಪ್ರಕಾರಗಳ ಸಾಧ್ಯತೆಗಳನ್ನು ಅರಸುವ ಕೆಲಸವು 'ಸೃಜನಶೀಲ ಕಲ್ಪನೆ' ಮತ್ತು 'ಮಾಧ್ಯಮ…
  • July 10, 2024
    ಬರಹ: Shreerama Diwana
    ಅಧಿಕಾರದಲ್ಲಿ ಇರುವವರ ಆಲೋಚನೆಗಳೇ ಬೇರೆ, ಕೆಲಸವಿಲ್ಲದ ನಮ್ಮಂತವರ ಯೋಚನೆಗಳೇ ಬೇರೆ. ಪ್ರಾಮಾಣಿಕವಾಗಿರಬೇಕು, ಮೌಲ್ಯಯುತವಾಗಿರಬೇಕು, ನಿಸ್ವಾರ್ಥಿಯಾಗಿರಬೇಕು ಎಂದು ಯೋಚಿಸುತ್ತಾ ಸಮಯ ಕಳೆಯುವ ನಾವು... ಅಧಿಕಾರದಲ್ಲಿರಬೇಕು, ಹಣ ಮಾಡಬೇಕು,…
  • July 10, 2024
    ಬರಹ: ಬರಹಗಾರರ ಬಳಗ
    ಜೀವನ ನಾವು ಯೋಚಿಸಿದ ಹಾಗೆ ನಡೆಯೋಲ್ಲ. ಕ್ಷಣಕ್ಷಣವು ತಿರುವುಗಳನ್ನ ಕೊಡ್ತಾ ಇರುತ್ತೆ. ಅದ್ಭುತಗಳನ್ನು ಸೃಷ್ಟಿಸುತ್ತದೆ. ಆತಂಕಗಳನ್ನು ಹುಟ್ಟಿಸುತ್ತೆ, ನಂಬಿಕೆಯನ್ನು ಬಲಪಡಿಸುತ್ತೆ. ಎಲ್ಲದಕ್ಕೂ ಪ್ರತಿ ಕ್ಷಣವೂ ನೀನು ಹೊರಾಡಬೇಕು. ಇದೇ…
  • July 10, 2024
    ಬರಹ: ಬರಹಗಾರರ ಬಳಗ
    ಅಂದು ಆ ಶಾಲೆಯ ವಾರ್ಷಿಕೋತ್ಸವ. ಮಕ್ಕಳು ನಕ್ಕು ನಲಿದು ಸಂಭ್ರಮಿಸುವ ದಿನ. ಅವರ ಮನೆಯವರೆಲ್ಲರೂ ಬಂದಿದ್ದಾರೆ. ಮೊಮ್ಮಗುವಿನ ನೃತ್ಯ ಮತ್ತು ನಾಟಕ ನೋಡಲು ಅದರ ತಾತ ಮತ್ತು ಅಜ್ಜಿಯೂ ಬಂದಿದ್ದಾರೆ. ನೆರೆಕರೆಯವರನ್ನೂ ಮಕ್ಕಳು ಆಮಂತ್ರಸಿದ್ದಾರೆ.…
  • July 10, 2024
    ಬರಹ: ಬರಹಗಾರರ ಬಳಗ
    ಆಸ್ತಿ -- ಅಸ್ಥಿ ಎಲ್ಲರೂ ಕನ್ನಡದ ಆಸ್ತಿ ಅದಕ್ಕೆಂದು ತೋರುತ್ತದೆ ಬೆಳಗಾಂ ಮಹಾರಾಷ್ಟ್ರಕ್ಕೆ ಕಾಸರಗೋಡು ಕೇರಳಕ್ಕೆ ನಡುವೆ ಉಳಿದಿರುವ  ಕನ್ನಡದ ಸ್ಥಿತಿ ಎನ್ನಡಾ * ಸ್ವಾ-- ಹಿತ ಬಹುಜನರ ಸ್ವಾ ಹಿತಕ್ಕೆ ಬಲಿಯಾಯ್ತೆ ಸ್ವಾತಂತ್ರ್ಯ 
  • July 09, 2024
    ಬರಹ: Ashwin Rao K P
    ಅಮೀಬಿಕ್ ಮೆನಿಂಗೋ ಎನ್ಸೆಫಲಿಟಿಸ್ ಹೆಸರಿನ ಅಪರೂಪದ, ಆದರೆ ಅಷ್ಟೇ ಅಪಾಯಕಾರಿಯಾದ ಮಾರಣಾಂತಿಕ ಕಾಯಿಲೆ ಕೇರಳ ರಾಜ್ಯವನ್ನು ಬಾಧಿಸತೊಡಗಿದೆ. ನೆಗ್ಲೇರಿಯಾ ಫೌಲೇರಿ ಎಂಬ ಅಮೀಬಾ, ಮನುಷ್ಯನ ಮೂಗಿನ ಮೂಲಕ ಒಳಹೋಗಿ, ಮೆದುಳಿಗೆ ತಲುಪಿ ಕೊನೆಗೆ…
  • July 09, 2024
    ಬರಹ: Ashwin Rao K P
    ಮಾನ್ಸೂನ್ (ಮಳೆಗಾಲ) ಎಂಬ ಪದವು ಅರೇಬಿಕ್ ಭಾಷೆಯ ಪದವಾಗಿದೆ ಇದರ ಅರ್ಥ ಮೌಸಮ್ ಎಂಬುದಾಗಿದೆ. ಪ್ರಸಕ್ತ ಋತುಮಾನದ ಗಾಳಿಯು ಹಿಮ್ಮುಖವಾಗಿ ಬೀಸಿದರೆ ಅದನ್ನು ಮಾನ್ಸೂನ್ ಎಂದು ಕರೆಯಲಾಗುತ್ತದೆ. ಹೀಗೆ ಮಾನ್ಸೂನ್ ರೂಪಾಂತರಗೊಳ್ಳುವ ಸಮಯದಲ್ಲಿ ಗಾಳಿಯ…
  • July 09, 2024
    ಬರಹ: Shreerama Diwana
    ಕಳೆದ ಹತ್ತು ವರ್ಷಗಳಿಂದ ಒಂದು ರೀತಿಯ ರಾಜಕೀಯ ಮತ್ತು ಆಡಳಿತಾತ್ಮಕ ವ್ಯವಸ್ಥೆಯನ್ನು ನೋಡಿದ್ದೇವೆ. ಈಗ ಬಿರುಗಾಳಿಯ ನಂತರದ ಸ್ವಲ್ಪ ಆತಂಕ ಮತ್ತು ಕುತೂಹಲದ ವಾತಾವರಣದಂತೆ ಭಾರತದ ರಾಜಕಾರಣ ಕಂಡುಬರುತ್ತಿದೆ. ರಾಹುಲ್ ಗಾಂಧಿ ಮತ್ತು ನರೇಂದ್ರ…
  • July 09, 2024
    ಬರಹ: ಬರಹಗಾರರ ಬಳಗ
    ಕೋಗಿಲೆ ಅನ್ನುವ ಹಕ್ಕಿ ನಮಗೆಲ್ಲಾ ಅತ್ಯಂತ ಚಿರಪರಿಚಿತ. ಬೇಸಗೆಯ ದಿನಗಳಲ್ಲಿ ಕುಹೂ.. ಕುಹೂ... ಎಂಬ ಕೂಗನ್ನು ನೀವೆಲ್ಲಾ ಕೇಳಿದ್ದೀರಲ್ಲಾ. ಹಗಲಲ್ಲೂ ಹಾಡುವ ಅದರ ಜೊತೆ ನೀವೂ ಹಾಡಿ ಸ್ಪರ್ಧೆಗೆ ಇಳಿದಿದ್ದೀರಲ್ವೇ? ಚೆನ್ನಾಗಿ ಹಾಡುವವರಿಗೆ ಆಹಾ…
  • July 09, 2024
    ಬರಹ: ಬರಹಗಾರರ ಬಳಗ
    ಅವರು ಪ್ರತಿ ದಿನ ಸಂಜೆಯಾದರೆ ಸಾಕು ಮನೆಯಲ್ಲಿ ಹೊಸ ಕೆಲಸವನ್ನು ಶುರು ಮಾಡಿಕೊಳ್ಳುತ್ತಾರೆ. ಅವರ ಮನೆಯಲ್ಲಿರೋದು ಇಬ್ಬರೇ ಆದರೂ ಕೂಡ ಎಂಟು ಹತ್ತು ಮಂದಿಗೆ ಸಂಜೆ ಹೊತ್ತಿನ ವಿವಿಧ ಬಗೆಯ ತಿಂಡಿಗಳನ್ನು ತಯಾರು ಮಾಡುತ್ತಾರೆ. ಯಾವುದೋ ಒಂದು ಹೋಟೆಲ್…
  • July 09, 2024
    ಬರಹ: ಬರಹಗಾರರ ಬಳಗ
    ನಾವು ಈ ಹಿಂದೆ ಕ್ಲೇಶಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಈ ಕ್ಲೇಶಗಳನ್ನು ತೊಡೆದು ಹಾಕುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ. ಇದಕ್ಕೆ ಕ್ರಿಯಾ ಯೋಗ ಎನ್ನುವರು. ಯೋಗದಿಂದ ದೇಹ, ಮನಸ್ಸು, ಬುದ್ಧಿ ಮತ್ತು ಭಾವ ಶುದ್ದಿಯಾಗುತ್ತದೆ. ಮನಸ್ಸು…
  • July 09, 2024
    ಬರಹ: ಬರಹಗಾರರ ಬಳಗ
    ನಿಜವಾದ ಸುಖ  ಈ ಜಗತ್ತಿನಲ್ಲಿ ಉಂಡು ಉಟ್ಟು ಕೂಡಿ  ನಲಿದದ್ದೇ ನಿಜವಾದ ಸುಖ...   ಉಳಿದೆಲ್ಲಾ ಆಸ್ತಿ-ಅಂತಸ್ತು ಅಧಿಕಾರ ಜನಪ್ರಿಯತೆ-
  • July 08, 2024
    ಬರಹ: Ashwin Rao K P
    ನಾವು ಮನೆಯಲ್ಲಿ ಕುರುಕುರು ತಿಂಡಿ ತಯಾರಿಸಲು ಅಥವಾ ಪೋಡಿ, ವಡೆ, ಬೋಂಡಾ ಕರಿಯಲು ಅಡುಗೆ ಎಣ್ಣೆಯನ್ನು ಬಳಸುತ್ತೇವೆ. ನೀವು ಬಳಸುವ ಎಣ್ಣೆಯು ತೆಂಗಿನ ಎಣ್ಣೆ, ತಾಳೆ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಎಳ್ಳೆಣ್ಣೆ ಯಾವುದೇ ಆಗಿರಬಹುದು. ಕರಿಯಲು…
  • July 08, 2024
    ಬರಹ: Ashwin Rao K P
    ಶಾಲಾ ಶಿಕ್ಷಕರಾಗಿರುವ ಜನಾರ್ದನ ದುರ್ಗ ಅವರ ಚೊಚ್ಚಲ ಕೃತಿ ‘ಶಾಂತೇಶ್ವರನ ವಚನಗಳು' ಬಿಡುಗಡೆಯಾಗಿದೆ. ಸಂತೋಷದ ಸಂಗತಿ ಎಂದರೆ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಚೊಚ್ಚಲ ಕೃತಿಗೆ ನೀಡಲಾಗುವ ಪ್ರೋತ್ಸಾಹ ಧನವನ್ನು ಈ ಕೃತಿಯು…
  • July 08, 2024
    ಬರಹ: Shreerama Diwana
    ನಾವು ವಂಚಕರಲ್ಲ, ಭ್ರಷ್ಟರಲ್ಲ, ಮೋಸಗಾರರಲ್ಲ, ಕಳ್ಳ ಖದೀಮರಲ್ಲ. ದೇವರಿದ್ದರೆ ನಮಗೇ ಒಳ್ಳೆಯದು. ನಾವು ಬೇರೆಯವರ ಆಸ್ತಿಗೆ ಹೊಂಚು ಹಾಕುವವರಲ್ಲ, ಬೇರೆಯವರನ್ನು ಹಿಂಸಿಸುವವರಲ್ಲ, ಭೂಮಿ ಬಗೆಯುವವರಲ್ಲ, ದೇವರು ಸರ್ವ ಶಕ್ತನಾಗಿದ್ದರೆ ತನಿಖೆ…
  • July 08, 2024
    ಬರಹ: ಬರಹಗಾರರ ಬಳಗ
    ಇನ್ನು ಯಾಕೆ ಶುರುವಾಗಿಲ್ಲ ಅಂತ ಯೋಚನೆ ಮಾಡ್ತಾ ಇದ್ದೆ? ಯಾಕೆಂದರೆ ನಮ್ಮಲ್ಲಿ ಯಾವುದೂ ಕೂಡ ಸಮಸ್ಯೆಯಾಗುವ ಮೊದಲೇ ಅದಕ್ಕೆ ತಕ್ಕ ಪರಿಹಾರವನ್ನು ಸೂಚಿಸುವುದಲ್ಲ, ಸಮಸ್ಯೆ ಆದ ಮೇಲೆ ಯಾವ ತರಹದ ಪರಿಹಾರ ಸೂಕ್ತ ಅಂತ ನಿರ್ಧರಿಸುವುದು. ಮೊನ್ನೆ ತಾನೆ…
  • July 08, 2024
    ಬರಹ: ಬರಹಗಾರರ ಬಳಗ
    ನನಗೆ ಬಿ ಪಿ ಎಲ್ಲಾ ಚೆಕ್ ಮಾಡಿದ ಮೇಲೆ ಒಂದು ಬೆಡ್ ಮೇಲೆ ಕುಳಿತಿದ್ದೆ. ಇಪ್ಪತ್ತಾರು ಇಪ್ಪತ್ತೆಂಟು ವಯಸ್ಸಿನ ಒಬ್ಬ ಡಾಕ್ಟರೋ ಅಥವಾ ನರ್ಸೋ ಗೊತ್ತಾಗಲಿಲ್ಲ. ಕಲರ್ ಡ್ರೆಸ್ ಹಾಕಿದ್ದರು ಕತ್ತಲ್ಲಿ/ ಕೈಯಲ್ಲಿ ಸ್ಟೆತಾಸ್ಕೋಪ್ ಇರಲಿಲ್ಲ. ಅವರ…
  • July 08, 2024
    ಬರಹ: ಬರಹಗಾರರ ಬಳಗ
    ಕಳೆದ ವರ್ಷ, ರಾಜು ಹಿರಾನಿ ಅವರ ನಿರ್ದೇಶನದ ಮತ್ತು ಶಾರುಖ್ ಅಭಿನಯದ 'ಡಂಕಿ' ಚಲನಚಿತ್ರವು ಭಾರಿ ಯಶಸ್ಸನ್ನು ಕಂಡಿತ್ತು. ಚಲನಚಿತ್ರದ ಒಂದು ಸಂಭಾಷಣೆಯಾದ: “Humne majboori mein apna ghar choda tha… warna koi apna desh... apna…
  • July 08, 2024
    ಬರಹ: ಬರಹಗಾರರ ಬಳಗ
    ೧. ಒಲವಿರುವ ಮಾತುಗಳ ಗೆಲುವಿಂದ ತಿಳಿಸಿದೆ  ಚೆಲುವಿರುವ ಹೃದಯಕ್ಕೆ ಮನದಿಂದ ತಿಳಿಸಿದೆ   ತನುವಿನಾಳದೊಳು ನೆನಪುಗಳು ಇರುವುದೇಕೆ ತೊಟ್ಟಿಕ್ಕುತಲೆ ಪ್ರೀತಿಸುವ ಹನಿಯಿಂದ ತಿಳಿಸಿದೆ   ಪ್ರೇಮದ ಮಂದಿರಕ್ಕೆ ಅಡಿಯಾಳು ಬೇಡವೇನು ನಲುಮೆಯು ಮೂಡುತ್ತ …