August 2014

  • August 31, 2014
    ಬರಹ: Sunil Kumar
    ಪುರಾಣ ಕಾಲದಲ್ಲಿ ರಕ್ತಬೀಜಾಸುರ,ಭಸ್ಮಾಸುರ,ನರಕಾಸುರ,ಮಹಿಷಾಸುರ ಮುಂತಾದ ರಾಕ್ಷಸರಿದ್ದರು ಅಂತ ಹಿರಿಯರು ಹೇಳುತ್ತಿದ್ದಾಗ ನನಗೆ ನಂಬಿಕೆ ಬರುತ್ತಿರಲಿಲ್ಲ. ಆದರೆ ಈ ಇಸಿಸ್,ಬೋಕೊಹರಾಮ್,ಹಮಾಸ್,ತಾಲಿಬಾನ್ ನಂತಹ ನರರೂಪದ ರಾಕ್ಷಸರನ್ನು…
  • August 31, 2014
    ಬರಹ: Sunil Kumar
    ಸುದ್ದಿ:- ಜಪಾನಿನಲ್ಲಿ ಮೀನುಗಳಿಗೆ ಆಹಾರ ತಿನ್ನಿಸಿದ ಮೋದಿ ಇದಕ್ಕೆ ನಮ್ಮವರ ಪ್ರತಿಕ್ರಿಯೆಗಳು ಹೇಗಿರಬಹುದು.... ಕಾಂಗ್ರೆಸ್: 56 ಇಂಚಿನ ಎದೆಯಿರುವ ವ್ಯಕ್ತಿ ಶಾರ್ಕ್ ತಿಮಿಂಗಿಲ ಬಿಟ್ಟು ಕೊಳದಲ್ಲಿದ್ದ ಸಣ್ಣ ಮೀನುಗಳಿಗೆ ಆಹಾರ…
  • August 30, 2014
    ಬರಹ: Sunil Kumar
    ಟಿಇಟಿ ಕಳಪೆ ಫಲಿತಾಂಶಕ್ಕೆ ಕಾರಣ ಯಾರು? ಕೊನೆಗೂ ಟಿಇಟಿ ಫಲಿತಾಂಶ ಬಂದಿದೆ. ಆರಂಭದಿಂದಲೂ ಅನೇಕರ ಟೀಕೆಗೆ ಗುರಿಯಾಗಿದ್ದ ಈ ನೂತನ ಶಿಕ್ಷಕರ ಅರ್ಹತಾ ಪರೀಕ್ಷಾ ವ್ಯವಸ್ಥೆ ಫಲಿತಾಂಶದ ನಂತರ ಕೆಲವೊಂದು ಪ್ರಶ್ನೆಗಳ ಉದ್ಭವಕ್ಕೆ ಕಾರಣವಾಗಿದೆ.…
  • August 29, 2014
    ಬರಹ: Sunil Kumar
    ಹುಲಿ ಮತ್ತು ಮಾಧ್ಯಮ:- ಟಿವಿ ಮಾಧ್ಯಮದ ಪ್ರತಿನಿಧಿಯೊಬ್ಬ ರಜೆಯಲ್ಲಿ ಮಜಾ ಮಾಡಲು ಕಾಡಿಗೆ ಶಿಕಾರಿ ಹೊರಡುತ್ತಾನೆ .ಆಗ ತುಂಬಾನೇ ಹಸಿದಿದ್ದ ಹುಲಿಯೊಂದು ಅವನ ಮುಂದೆ ಪ್ರತ್ಯಕ್ಷವಾಗಿ ನಿನ್ನನು ತಿನ್ನುವುದಾಗಿ ಹೇಳುತ್ತದೆ.ಆಗ ಅವನು,ನೋಡು ನಾನೊಬ್ಬ…
  • August 29, 2014
    ಬರಹ: Sunil Kumar
    ಇದು ಎಂಥಾ ಕರ್ಮ ಮಾರ್ರೆ! ಹಿಂದಿನ ಸರ್ಕಾರದಲ್ಲಿ ಖುದ್ದು ಸಚಿವರುಗಳೇ ವಿವಾದದಲ್ಲಿ ಭಾಗಿಯಾಗುತ್ತಿದ್ದರು.ಈ ಸರ್ಕಾರ ಬಂದ ಮೇಲೆ ಸಚಿವರ ಬದಲು ಅವರ ಮಕ್ಕಳ ಕವರ್ ಸ್ಟೋರಿಗಳು ಹೊರಬರುತ್ತಿವೆ. ಮೋದಿಜೀ ಇಂತಹ ಅನಾಹುತಗಳನ್ನು…
  • August 29, 2014
    ಬರಹ: nageshamysore
    ಚೌತಿಯು ಕಾಲಿಟ್ಟಾಯ್ತು ಗಣಪನು ಮನೆಗೆ ಬರುವ ಹೊತ್ತಾಯ್ತು - ಸಾಂಪ್ರದಾಯಿಕವಾಗಿ ಮಂಟಪದಲ್ಲಿ ಅಕ್ಕಿಯ ಪೀಠದ ಪೂಜಿತನಾಗಿ ಸ್ಥಾಪನೆಗೊಳ್ಳುತ್ತ. ಶಕ್ತಾನುಸಾರ ಕೆಲವರ ಮನೆಯಲ್ಲಿ ಒಂದು ದಿನ, ಮತ್ತೆ ಕೆಲವೆಡೆ ಐದು, ಇನ್ನು ಕೆಲವೆಡೆ ಒಂಭತ್ತು…
  • August 27, 2014
    ಬರಹ: Sunil Kumar
    ಹೀಗೊಂದು ಅಡ್ಡ ಕಥೆ:- ಆಗತಾನೆ ಇಹಲೋಕ ತ್ಯಜಿಸಿದ ಭೂಲೋಕದ ಇಬ್ಬರು ಮಾನವರು ತಮ್ಮ ಪಾಪ-ಪುಣ್ಯದ ಲೆಕ್ಕ ತಿಳಿಯಲು ಚಿತ್ರಗುಪ್ತನ ಮುಂದೆ ನ್ಯಾಯಸ್ಥಾನದಲ್ಲಿ ನಿಂತಿದ್ದರು.ಅದರಲ್ಲೊಬ್ಬರು ಶ್ರೇಷ್ಠ ಸಾಹಿತಿಗಳಾಗಿದ್ದರು.ಹೀಗಾಗಿ…
  • August 27, 2014
    ಬರಹ: nageshamysore
    ಭಾದ್ರಪದ ತದಿಗೆಗೆ ತವರಿಗೆ ಹೊರಟು ಬರುವಳಂತೆ ಗೌರಿ. ಅವಳನ್ನು ಮರಳಿ ಕೈಲಾಸಕ್ಕೆ ಕರೆದೊಯ್ಯಲು ಭಾದ್ರಪದದ ಚತುರ್ಥಿಯಂದು ಬರುವವ ಸುಪುತ್ರ ವಿನಾಯಕ. ಅತಿಥಿಗಳಾಗಿ ಬಂದವರನ್ನು ವಿಶೇಷ ಆತಿಥ್ಯವಿಲ್ಲದೆ ಕಳಿಸಲು ಒಪ್ಪೀತೆ ಭಾರತವರ್ಷದ ಮನಸತ್ವ?…
  • August 27, 2014
    ಬರಹ: indutm
  • August 27, 2014
    ಬರಹ: kannadakanda
    ನಾನು dos ಮತ್ತು Windowsನಲ್ಲಿ interrupt 51 (33h) ಬೞಸಿ program ಬರೆಯಬಲ್ಲೆ. ಆದರೆ gcc ಅಥವಾ g++ compilerನಲ್ಲಿ ಹೇಗೆ ಬರೆಯಬಹುದು. ಗೊತ್ತಿದ್ದವರು ವಿವರಿಸಿ.
  • August 26, 2014
    ಬರಹ: Sunil Kumar
    ಬುದ್ಧಿಜೀವಿ ವೇದಿಕೆಯಲ್ಲಿ ನಿಂತು ಹೇಳುತ್ತಿದ್ದ ಯಾರ ಸಲಹೆಗೂ ಕಿವಿಕೊಡಬೇಡಿರೆಂದು ಅಲ್ಲೇ ಕೆಳಗೆ ಕೂತಿದ್ದ ಸಾಮಾನ್ಯಜೀವಿ ಗೊಣಗುತ್ತಿದ್ದ ಮೊದಲು ನೀನು ಸಲಹೆ ಕೊಡುವುದು ನಿಲ್ಲಿಸೆಂದು -ಎಸ್. ಕೆ
  • August 26, 2014
    ಬರಹ: vinay_2009
    ಒಬ್ಬ ಬಡ ಹುಡುಗ ಒಂದು ಶ್ರೀಮಂತ ಹುಡುಗಿಯನ್ನ ಪ್ರೀತಿಸುತ್ತಿದ್ದ. ಒಂದು ದಿನ ಹುಡುಗ ತನ್ನ ಪ್ರೇಮ ನಿವೇದನೆಯನ್ನು ಪ್ರಸ್ತಾಪಿಸಲು., ಹುಡುಗಿ ಈ ರೀತಿ ಕೇಳಿದಳು "ನಿನ್ನ ಮಾಸಿಕ ವೇತನ ನನ್ನ ದಿನದ ವೆಚ್ಚಕ್ಕೆ ಸಮಾ. ನಾನು ನಿನ್ನ ಪ್ರೀತಿಸಿ…
  • August 26, 2014
    ಬರಹ: Sunil Kumar
    ಗಣೇಶನ ಹಬ್ಬ ಬರುತ್ತಿದೆ, ಆಸ್ತಿಕರು ಹಬ್ಬದ ತಯಾರಿಯಲ್ಲಿದ್ದರೆ,ಇನ್ನೊಂದು ಗುಂಪು ಅಂದರೆ ಸ್ವಘೋಷಿತ ನ್ಯಾಯಧೀಶರುಗಳಾದ ಮಾಧ್ಯಮದವರು,ಕೆಲ ಬುರ್ನಾಸು ಜೀವಿಗಳು ನಮಗೆ ಹಬ್ಬ ಹೇಗೆ ಆಚರಿಸಬೇಕೆಂದು ಕಲಿಸಿಕೊಡುವ ಸಿದ್ಧತೆಯಲ್ಲಿದ್ದಾರೆ.ಇನ್ನು ಕೆಲವು…
  • August 26, 2014
    ಬರಹ: hariharapurasridhar
      ಯೋ ವೈ ತಾಂ ಬ್ರಹ್ಮಣೋ ವೇದಾಮೃತೇನಾವೃತಾಂ ಪುರಂ| ತಸ್ಮೈ ಬ್ರಹ್ಮ ಚ ಬ್ರಹ್ಮಾಶ್ಚ ಚಕ್ಷುಃ ಪ್ರಾಣಂ ಪ್ರಜಾಂ ದದುಃ || [ಅಥರ್ವ ೧೦.೨.೨೯] ಅನ್ವಯ : ಯಃ = ಯಾವನು ಅಮೃತೇನ ಆವೃತಾಂ = ಅಮರನಾದ ಭಗವಂತನಿಂದ ಆವೃತವಾಗಿರುವ ಬ್ರಹ್ಮಣಃ ತಾಂ ಪುರಂ = ಆ…
  • August 25, 2014
    ಬರಹ: shreekant.mishrikoti
    quillbooks.in  ಎಂಬ ತಾಣದಲ್ಲಿ ಕನ್ನಡ e-books ಅರ್ಧದಷ್ಟು  ಬೆಲೆಗೆ ಸಿಗುತ್ತವೆ . ಮೊದಲ ಬಾರಿ ಪುಸ್ತಕ ಕೊಂಡಾಗ  ಎರಡು  ಪುಸ್ತಕಗಳು ಉಚಿತವಾಗಿ ಸಿಗುತ್ತವೆ.  ನೀವು ಯಾರಾದರೂ  ಇದನ್ನು ಬಳಸಿ ನೋಡಿದ್ದೀರಾ? ಇದಕ್ಕಾಗಿ ನಾನು ನನ್ನ…
  • August 25, 2014
    ಬರಹ: shreekant.mishrikoti
    quillbooks.in  ಎಂಬ ತಾಣದಲ್ಲಿ ಕನ್ನಡ e-books ಅರ್ಧದಷ್ಟು  ಬೆಲೆಗೆ ಸಿಗುತ್ತವೆ . ಮೊದಲ ಬಾರಿ ಪುಸ್ತಕ ಕೊಂಡಾಗ  ಎರಡು  ಪುಸ್ತಕಗಳು ಉಚಿತವಾಗಿ ಸಿಗುತ್ತವೆ.  ನೀವು ಯಾರಾದರೂ  ಇದನ್ನು ಬಳಸಿ ನೋಡಿದ್ದೀರಾ? ಇದಕ್ಕಾಗಿ ನಾನು ನನ್ನ…
  • August 25, 2014
    ಬರಹ: Sunil Kumar
    ಬಹುಮುಖ ಪಾತ್ರಧಾರಿ ನಮ್ಮ ಶಿಕ್ಷಕ ಅಂಕಿ-ಅಕ್ಷರಗಳನ್ನು ಕಲಿಸುವ ಬೋಧಕ ತಂದೆತಾಯಿಯಂತೆ ಪೋಷಿಸಿ ಬೆಳೆಸೋ ಪಾಲಕ ಕಷ್ಟದಲ್ಲಿ ಕೈಹಿಡಿದು…
  • August 25, 2014
    ಬರಹ: nageshamysore
    ಗಣಪನ ಹಬ್ಬ ಹತ್ತಿರವಾಗುತ್ತಿರುವಂತೆ ಗಣಪನ ಮೂರ್ತಿಗಳು ಅಂಗಡಿಗಳಲೆಲ್ಲ ಕಾಣಿಸಿಕೊಳ್ಳತೊಡಗಿವೆ - ಸಿಂಗಪುರದ ಲಿಟಲ್ ಇಂಡಿಯದಲ್ಲೂ ಕೂಡ. ಗಣಪನ ವಿಶಿಷ್ಠತೆಯೆ ಅವನ ಹಲವಾರು ವಿಶೇಷ ಅಂಶಗಳನ್ನು ಒಂದುಗೂಡಿಸುವ ಅಪರೂಪದ ಸಂಗಮ ರೂಪವೆಂದರೆ…
  • August 25, 2014
    ಬರಹ: bhaskarsn1982
    ಮಾನವನನ್ನೂ ಒಳಗೊಂಡಂತೆ ಹಸಿವು, ನಿದ್ರೆ, ಊಟ, ವಿಸರ್ಜನೆಗಳು, ಕಾಮ ಇವು ಯಾವುದೇ ಜೀವಿ ಅಥವಾ ಪ್ರಾಣಿಯ ಮೂಲಭೂತ ಕ್ರಿಯೆಗಳು. ಈ ಕ್ರಿಯೆಗಳಲ್ಲಿ ಸ್ವಲ್ಪವೇ ಏರು ಪೇರಾದರೂ ಸಹಾ ಜೀವಿಯ ಪ್ರಾಣಕ್ಕೆ ಸಂಚಕಾರ ಕಟ್ಟಿಟ್ಟ ಬುತ್ತಿ. ಬುದ್ದಿಶಕ್ತಿ,…
  • August 25, 2014
    ಬರಹ: Sunil Kumar
    ಸಲಹೆ ಕೊಡೊ ನಾಲಿಗೆಗಿಂತ,ಸಹಾಯ ಮಾಡೋ ಕೈ ಮೇಲು -ಎಸ್.ಕೆ