ಕೆಲವು ದಶಕಗಳ ಹಿಂದೆ ಮತದಾನ ಎಂದರೆ ಪೇಪರ್ ಒಂದರಲ್ಲಿ ಮುದ್ರಿಸಿದ ಮತ ಪತ್ರ, ಅದರಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಹೆಸರು ಮತ್ತು ಚಿನ್ಹೆ. ನಮ್ಮ ಆಯ್ಕೆಯನ್ನು ನಮೂದಿಸಲು ಒಂದು ಶಾಯಿಯಲ್ಲಿ ಅದ್ದಿದ ಮರದ ತುಂಡು. ಅದನ್ನು…
ಉಡುಪಿ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತರು ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರೂ ಆಗಿರುವ ಪತ್ರಕರ್ತ ಅಶ್ವಿನ್ ಲಾರೆನ್ಸ್ ಇವರು ಬರೆದ ಪುಟ್ಟ, ಆದರೆ ಅಪರೂಪದ ಅದ್ಭುತ ವ್ಯಕ್ತಿಯ ಚಿತ್ರಣವನ್ನು ಕಟ್ಟಿಕೊಡುವ ಪುಸ್ತಕ ‘ಜಾತಿವ್ಯಾಧಿ ಚಿಕಿತ್ಸಕ ಡಾ.…
ಆಕೆ ಉಪಯೋಗಿಸುವ ಮೊಬೈಲ್ ಬೆಲೆ 30000 ಕ್ಕೂ ಹೆಚ್ಚು, ಆಕೆ ಕೈಯಲ್ಲಿ ಹಿಡಿದು ಓಡಾಡುವ ವ್ಯಾನಿಟಿ ಬ್ಯಾಗ್ ಬೆಲೆ ಸುಮಾರು 5೦00 ದಷ್ಟು, ಆಕೆಯ ಬ್ಯೂಟಿ ಪಾರ್ಲರ್ ಖರ್ಚು ತಿಂಗಳಿಗೆ 5000 ವಾಗುತ್ತದೆ, ಆಕೆ ಓಡಾಡುವ ಕಾರಿನ ಬೆಲೆ 8-10 ಲಕ್ಷಗಳು…
ಅವನೊಬ್ಬ ಅದ್ಭುತ ಪರಿಸರ ಪ್ರೇಮಿ. ತನ್ನ ಮನೆಯ ಸುತ್ತಮುತ್ತ ವಿವಿಧ ರೀತಿಯ ಗಿಡಗಳನ್ನು ಬೆಳೆಸಿದವ, ಪ್ರತಿದಿನವೂ ತಾ ಮಾಡುವ ಕೆಲಸವನ್ನ ತನ್ನ ಮೊಬೈಲ್ ನಲ್ಲಿ, ಇನ್ಸ್ಟಾಗ್ರಾಮ್, ಫೇಸ್ಬುಕ್ ಗಳಲ್ಲಿ ಈ ವಿಚಾರಗಳನ್ನು ಹರಡುತ್ತಿದ್ದವ. ಸಿಕ್ಕಿದ…
ನಮ್ಮ ಮನೆ 'ಚಿತ್ರಕೂಟ'ದ ಗೃಹಪ್ರವೇಶದ ದಿನ 'ಶ್ರೀ ರಾಮ ನವಮಿ'. ದಿನಾಂಕ 10-04-2022. ಸಂಪ್ರದಾಯದಂತೆ ತುಳಸೀ ಕಟ್ಟೆಯಲ್ಲಿ ತುಳಸೀಗಿಡ ನೆಟ್ಟು ಪುರೋಹಿತರ ನಿರ್ದೇಶನದಂತೆ "ತುಳಸೀ ಪೂಜೆ" ಮಾಡಿದೆವು. ನಂತರದ ದಿನಗಳಲ್ಲಿ ಆ ತುಳಸೀ ಗಿಡ ಚೆನ್ನಾಗಿ…
ಪಿಯುಸಿ ಫಲಿತಾಂಶ ಈಗಷ್ಟೆ ಪ್ರಕಟಗೊಂಡಿದೆ. ಈ ಪರೀಕ್ಷೆಯಲ್ಲಿ ಪಡೆಯುವ ಅಂಕಗಳೇ ನಿರ್ಣಾಯಕವಲ್ಲ. ಆದರೆ ವಿದ್ಯಾರ್ಥಿಯ ಭವಿಷ್ಯಕ್ಕೆ ಒಂದು ದಿಕ್ಕನ್ನು ತೋರುವಲ್ಲಿ ಅದು ಬಹುಮುಖ್ಯ ಪಾತ್ರ ವಹಿಸುವುದು ನಿಸ್ಸಂಶಯ. ಆ ನಿಟ್ಟಿನಲ್ಲಿ ಈ ಫಲಿತಾಂಶ…
ಅವರೊಳಗೆ ನಡೆದಿದ್ದ ಆ ಒಂದು ಒಪ್ಪಂದ
ಈತನಕ ಉಳಿದಿತ್ತು ಈರ್ವರಲಿ ಸಂಭಂದ
ಅದು ಈಗ ಹಳತಾಯ್ತು, ಅನುಬಂಧ ಹಳಸಿತ್ತು
ಬೇರ್ಪಡುವ ಕಾಲವದು ಬಳಿಗೆ ಬಂದಾಯ್ತು
ಒಲವಿದ್ದ ಆ ದಿನದೆ ಮೈಮರೆತು ಜೊತೆಯಾಗಿ
ಉದರದಲಿ ಚಿಗುರೊಡೆದು ಒಂದಾದ ಫಲವಾಗಿ
ಇಬ್ಬರಿಗು…
ಒಂದು ಪಾತ್ರೆಗೆ ಎಲ್ಲ ಹಿಟ್ಟಿನ ಜೊತೆಗೆ ತುರಿದ ಸೌತೇಕಾಯಿ, ಹಸಿ ಮೆಣಸಿನಕಾಯಿ ಪೇಸ್ಟ್, ಅರಶಿನ ಹುಡಿ, ಇಂಗು, ಉಪ್ಪು, ಕೊತ್ತಂಬರಿ ಸೊಪ್ಪು ಇವೆಲ್ಲವನ್ನು ಬೆರೆಸಿ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಬರುವಂತೆ ಕಲಸಿ. ೫ ನಿಮಿಷ ಬಿಟ್ಟು…
ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೇ ಭಾರತದ ಸದ್ಯದ ಪರಿಸ್ಥಿತಿಯ ಒಂದು ಸಣ್ಣ ಪರಿಚಯ. 75 ವರ್ಷಗಳ ನಂತರ, ನೀವು ಕರಡು ಸಮಿತಿಯ ಅಧ್ಯಕ್ಷರಾಗಿ ಸಲ್ಲಿಸಿದ ಸಂವಿಧಾನದ ಅಧಿನಿಯಮಗಳಿಗೆ ಅನುಗುಣವಾಗಿ ನಡೆದುಕೊಂಡು ಬರುತ್ತಿರುವ ಭಾರತದ ಸದ್ಯದ ರಾಜಕೀಯ,…
ಚಾಂದ್ರಮಾನ ಯುಗಾದಿಯ ಸಂಭ್ರಮವನ್ನು ನಾವೆಲ್ಲ ಬೇವು-ಬೆಲ್ಲ ಮೆಲ್ಲುವುದರೊಂದಿಗೆ ಸಡಗರದಿಂದ ಆಚರಿಸಿದ್ದೇವೆ. ಈ ವರ್ಷ ಸೌರಮಾನ ಯುಗಾದಿ(ವಿಷು ಹಬ್ಬ,ಬಿಸು ಪರ್ಬ)ವನ್ನು ಈ ದಿನ ಆಚರಿಸುತ್ತಿದ್ದೇವೆ. ಸೂರ್ಯ ದೇವನು ಮೀನ ರಾಶಿಯಿಂದ ಮೇಷರಾಶಿಗೆ…
ಮನೆ ಗೋಡೆಗಳು ಒಂದಷ್ಟು ಬಲಿಷ್ಠವಾಗಿದೆ. ವಿವಿಧ ರೀತಿಯ ಬಣ್ಣಗಳಿಂದ ತುಂಬಿಕೊಂಡು ಮಿನುಗುತ್ತಿದೆ. ಮನೆತನದ ಸ್ಥಿತಿ ಉತ್ತಮವಾಗಿದೆ ಅಂತಾನೆ ಹೇಳಬಹುದು. ಆ ದಿನ ಬೆಳಗ್ಗೆ ಮನೆಯಲ್ಲಿ ಒಂದಷ್ಟು ಜೋರು ಮಾತುಗಳು ಆರಂಭ ಆಗಿದೆ, ಪರೀಕ್ಷೆಯ ಫಲಿತಾಂಶದ…
ಭಾರತ ದೇಶದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ತನ್ನ ಛಾಪನ್ನು ಒತ್ತಿದ ಮಹನೀಯರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಶ್ರೀಯುತರನ್ನು ಅಚ್ಚಳಿಯದ ಧ್ರುವತಾರೆ ಎಂದರೂ ತಪ್ಪಾಗಲಾರದು. ಬಡವರ, ದೀನದಲಿತರ…
ಒಬ್ಬರೇ ಬಂದ್ರಾ?
ಲಸಿಕೆ ಚುಚ್ಚಿಸಿಕೊಳ್ಳಲು ಹತ್ತಿರದ ಆಸ್ಪತ್ರೆಗೆ ಹೋಗಿದ್ದೆ. ಇಂಜೆಕ್ಷನ್ ಚುಚ್ಚುವ ಮುನ್ನ ನರ್ಸ್ ‘ಒಬ್ಬರೇ ಬಂದ್ರಾ ಸರ್?’ ಅಂತ ಎರಡು ಬಾರಿ ಕೇಳಿದರು. ‘ಹೌದು, ಯಾಕೆ? ಜೊತೆಗೆ ಯಾರಾದರೂ ಬೇಕು ಎನ್ನುವ ಅಗತ್ಯವೇನಾದರೂ ಇದೆಯೇ…
ಬೆಂಗಳೂರಿನ ಐಟಿ ಕಾರಡಾರ್ ನಲ್ಲಿ ಇರುವ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಮಾ ೧ರಂದು ಬಾಂಬ್ ಸ್ಫೋಟಿಸಿ ಭೀತಿ ಸೃಷ್ಟಿಸಿದ್ದ ಪ್ರಕರಣ ಸಂಬಂಧ ಬಾಂಬರ್ ಸೇರಿ ಇಬ್ಬರನ್ನು ಎನ್ ಐ ಎ ಅಧಿಕಾರಿಗಳು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದಾರೆ. ೪೩…
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟು ಹಬ್ಬದ ಮುನ್ನ ( ಏಪ್ರಿಲ್ 14 ) ಅವರ ವ್ಯಕ್ತಿತ್ವ ಮತ್ತು ಸಾಧನೆ ನೆನಪು ಮಾಡಿಕೊಳ್ಳುವ ಒಂದು ಸಣ್ಣ ಪ್ರಯತ್ನ. ಸಂವಿಧಾನ, ಬಾಬಾ ಸಾಹೇಬ್ ನೀಡಿದ ನೆರಳು ಎನ್ನಲು ಕಾರಣ. ಸುಮ್ಮನೆ ಒಮ್ಮೆ…
ಗಡಿಯಾರದ ಮುಳ್ಳುಗಳು ಆ ಪರಿಧಿಯ ಒಳಗಡೆ ಅದೆಷ್ಟು ಬಾರಿ ಸುತ್ತಿದೆಯೋ ಗೊತ್ತಿಲ್ಲ. ಮನೆಯಲ್ಲಿರುವ ಒಂದಷ್ಟು ಕ್ಯಾಲೆಂಡರ್ ಗಳು ಬದಲಾದರೂ ವಯಸ್ಸಿನ ಅಂತರ ಹೆಚ್ಚಾದರೂ ಕೂಡ ನಿನಗಿನ್ನು ಈ ಜಗತ್ತಿನ ಮುಖದ ಪರಿಚಯವೇ ಆಗಿಲ್ಲ ಅಂದುಕೊಳ್ಳುತ್ತೇನೆ .ಇದು…
ಬೆನ್ನಿಗಿರಿಯುವವರು ,
ಕತ್ತಿ ಮಸೆಯತ್ತಿರುವವರು ,
ಚಾಡಿಕೋರ ಪಿಸುಣರು ,
ನಾಮ ಹಾಕುವವರು ,
ಯಾವಾಗ ಇರುವುದಿಲ್ಲ ?
ನೀವು ಸಹಾಯ ಮಾಡಿದವರಲ್ಲೇ ಈ ಚಾಳಿ ಹೆಚ್ಚು. ಅದರಲ್ಲೂ ಏನೋ ಮಾತಿಗೆ ಬಂದು , ಹೀಗೆ ಸಹಾಯ ಮಾಡಿದ್ದೆ ಎಂದು ಅಕಸ್ಮಾತ್ …
ತರಬೇತಿಗೆ ಅಂತ ಬೆಂಗಳೂರಿಗೆ ಹೋಗಿದ್ದೆ. ತರಬೇತಿ ಮುಗಿಸಿ ರೈಲಿನಲ್ಲಿ ಮರಳಿ ಬಂದೆ. ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಇಳಿದೆ. ರೈಲ್ವೇ ನಿಲ್ದಾಣದಿಂದ ಬಸ್ ನಿಲ್ದಾಣ ಒಂದು ಕಿಲೋಮೀಟರ್ ದೂರ. ಬೆಳಗ್ಗಿನ ಹವೆಯೂ ತಂಪಾಗಿ ಹಿತವಾಗಿತ್ತು.…
ಶಾಲೆಗೆ ಹೋಗುವ ಕಂದನೆ ಅರಿತುಕೊ
ಸಿರಿತನ ಎನುವುದು ಆರೋಗ್ಯ
ತಿನ್ನಲು ಕುಡಿಯಲು ಸಂಯಮವಿದ್ದರೆ
ಬದುಕಲಿ ದೊರೆವುದು ಈ ಭಾಗ್ಯ
ರಸ್ತೆಯ ಬದಿಯಲಿ ಮಾರಲು ಇಡುವರು
ಬಗೆಬಗೆ ಬಣ್ಣದ ತಿನಿಸುಗಳ
ಮನವನು ಸೆಳೆಯುವ ತರದಲಿ ಇರುವುದು
ಹಚ್ಚುತ ವಿಷಕರ ಬಣ್ಣಗಳ…