ನಮ್ಮ ರಾಜ್ಯದ ಕೆಲವು ಭಾಗಗಳೂ ಸೇರಿದಂತೆ ದೇಶದ ಹಲವೆಡೆ ಕೊರೋನ ಸೋಂಕು ಮತ್ತೆ ಹರಡುತ್ತಿದೆ. ಅದಕ್ಕೆ ಸಂಭಾವ್ಯ ಕಾರಣಗಳು, ಪರಿಹಾರಗಳು ಏನು ಎಂದು ತಿಳಿದುಕೊಂಡರೆ ಹೆದರಿಕೊಳ್ಳುವ ಅಗತ್ಯವೇ ಬರುವುದಿಲ್ಲ.
ಮುಂದೆ ಓದಿ...ನನ್ನ ಮದುವೆಗೆ ಇನ್ನು ಉಳಿದಿರುವುದು ಕೇವಲ 20 ದಿನಗಳು ಮಾತ್ರ. ಬದುಕಿನ ಹೊಸ ಮನ್ವಂತರಕ್ಕೆ ಹೆಜ್ಜೆ ಇಡುತ್ತಿದ್ದೇನೆ. ಆಸೆ ಕನಸು ಉದ್ವೇಗಗಳು ಮನಸ್ಸಿನಲ್ಲಿ ಕುಣಿದು ಕುಪ್ಪಳಿಸುತ್ತಿವೆ. ಭವಿಷ್ಯದ ಸುಂದರ ದಿನಗಳು ಮನದಲ್ಲಿ ಬಣ್ಣದ ಓಕುಳಿಯಾಟವಾಡುತ್ತಿವೆ...
ಮುಂದೆ ಓದಿ...ನಾವು ಯಾರನ್ನಾದರೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದಾದರೆ, ತುಂಬಾ ಆಲೋಚನೆ ಮಾಡಬೇಕಾಗುತ್ತದೆ. ಸುಮ್ಮ ಸುಮ್ಮನೆ ಅವನನ್ನು ಅಥವಾ ಅವಳನ್ನು ನಂಬಿದರೆ, ಹೊಂಡಕ್ಕೆ ಬಿದ್ದಂತೆಯೇ ಆದೀತು. *ರೈಲು ಹೋದ ಮೇಲೆ ಟಿಕೇಟ್ ತೆಗೆದ ಹಾಗೆ* ನಮ್ಮದೆಲ್ಲವನ್ನೂ ಕಳೆದುಕೊಳ್ಳಬೇಕಾದೀತು. ಎಷ್ಟೋ ಸಲ ನಂಬಿದವರು ಬೆನ್ನಿಗೆ ಇರಿಯುವುದಿದೆ. ಆಗ ನಮಗಾಗುವ ಸಂಕಟ, ನೋವು, ಬೇನೆ ಸಹಿಸಲು ಸಾಧ್ಯವಿಲ್ಲದ್ದು.
ಮುಂದೆ ಓದಿ...ಮುದ್ದಾದ ಮಕ್ಕಳ ತೊದಲು ನುಡಿ ಕೇಳಿ ಮೌನದಿ ಹಿಗ್ಗುತ್ತಾ ವಿಸ್ಮಯ ಗೊಂಡು ಒಳಗೊಳಗೆ ಖುಷಿ ಪಟ್ಟ ಅಪ್ಪ ಮಾತಾಡಲಿಲ್ಲ
ಇನ್ನೂ ಮುಗಿಯದ ಕೊರೋನಾ ವೈರಸ್ ಹಾವಳಿ ನಿಮ್ಮ ಬದುಕು ಬಸವಳಿಯುವಂತೆ ಮಾಡಬಹುದು. ನಿಮ್ಮ ಬದುಕಿನಲ್ಲಿ ಮೊದಲ ಬಾರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಆತಂಕಮಯ ವಾತಾವರಣ ಎದುರಾಗಿದೆ. ಅಡೆತಡೆಗಳಿಲ್ಲದ ಜೀವನದಲ್ಲಿ ಬಹುದೊಡ್ಡ ಗೋಡೆ ನಿಮ್ಮ ಕನಸುಗಳಿಗೆ ಅಡ್ಡ ಬಂದಿದೆ. ಇದನ್ನು ಎದುರಿಸುವುದು ಹೇಗೆ....?
ಮುಂದೆ ಓದಿ...ಎರಡು ಸಾವಿರ ವರುಷಗಳ ಮುಂಚೆ ಪ್ರಾಚೀನ ಈಜಿಪ್ಟಿನಲ್ಲಿ ಕುಟ್ ಮತ್ತು ಅವನ ಅವಳಿ-ಜವಳಿ ಸೋದರಿ ನೆಫೊಸ್ ವಾಸ ಮಾಡುತ್ತಿದ್ದರು. ಅವರು ನೈಲ್ ನದಿಯ ಪಕ್ಕದ ಹೊಲಗಳಿಂದ ಪಾಪಿರಸ್ ಹೆಸರಿನ ಉದ್ದದ ಹುಲ್ಲನ್ನು ಸಂಗ್ರಹಿಸಿ ಮಾರುಕಟ್ಟೆಯಲ್ಲಿ ಮಾರುತ್ತಿದ್ದರು. ಈ ಹುಲ್ಲಿನಿಂದ ಆಗಿನ ಕಾಲದ “ಬರೆಯುವ ಹಾಳೆ”ಗಳನ್ನು ತಯಾರಿಸಲಾಗುತ್ತಿತ್ತು.
ಅದೊಂದು ದಿನ ಅವರ ದೋಣಿಯಲ್ಲಿ ಹುಲ್ಲು ತುಂಬಿತ್ತು. ಕುಟ್ ಕೊನೆಯ ಹುಲ್ಲಿನ ಹೊರೆಗಾಗಿ ಹುಲ್ಲು ಸಂಗ್ರಹಿಸುತ್ತಿದ್ದ. ನೆಫೊಸ್ ಮನೆಗೆ ಒಯ್ಯಲು ಚಂದದ ಹೂಗಳನ್ನು ಹುಡುಕುತ್ತಾ ನದಿಯ ದಡದಲ್ಲಿ ಸ್ವಲ್ಪ ದೂರ ಹೋದಳು.