September 2010

  • September 29, 2010
    ಬರಹ: ಆರ್ ಕೆ ದಿವಾಕರ
            ಅಯೋಧ್ಯಾ ಭುಮಿಯ ಹಕ್ಕು-ಒಡೆತನ ಕುರಿತು ಲಕ್ನೋ ಪೀಠದ ತೀರ‍್ಪು ಅಂತಿಮವಲ್ಲ; ಇನ್ನೂ ಸುಪ್ರೀಂ ಕೊರ್ಟ್ ಇದ್ದೇ ಇದೆಯಲ್ಲಾ ಎಂದು ಮುಖಂಡ ಜನ ಸಮಾಧಾನ ಮಾಡಿಕೊಳ್ಳುತ್ತಿರುವುದು ಕೇಳಿ ಬರುತ್ತದೆ. ಎಂಥಾ ತೀರ‍್ಪಿನಿಂದಲೂ ಪಾಠ ಕಲಿಯದ ದೃಢ…
  • September 29, 2010
    ಬರಹ: thesalimath
             ದೇಶ ರಾಮರಾಜ್ಯವಾಗಬೇಕಾದರೆ ಹಳ್ಳಿಗಳು ಆರ್ಥಿಕವಾಗಿ ಸಾಮಾಜಿಕವಾಗಿ ಆಡಳಿತಾತ್ಮಕವಾಗಿ ಸಶಕ್ತವಾಗಬೇಕು ಮತ್ತು ಸ್ವಾವಲಂಬಿಯಾಗಬೇಕು. ಮಹಾತ್ಮಾ ಗಾಂಧಿಜಿ ಹಿಂದ್ ಸ್ವರಾಜ್ ನಲ್ಲಿ ಹೇಳಿರುವ ದೇಶ ಕಟ್ಟಬೇಕಿರುವ ರೂಪುರೇಷೆಯನ್ನು…
  • September 29, 2010
    ಬರಹ: asuhegde
    ಇಂದು ಸಂಪದಗಿತ್ತಿ ರೂಪಾರ (http://sampada.net/user/roopablrao) ಜನ್ಮದಿನ. ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು. ನೆಮ್ಮದಿ ಮತ್ತು ಆರೋಗ್ಯವಂತ ಸುದೀರ್ಘ ಬಾಳು ಅವರದಾಗಿರಲಿ ಎಂಬ ಹಾರೈಕೆಗಳು. - ಆತ್ರಾಡಿ ಸುರೇಶ ಹೆಗ್ಡೆ  
  • September 29, 2010
    ಬರಹ: asuhegde
    ಯಾವ ಗಂಭೀರ ಸಮಸ್ಯೆಯನ್ನೂ ನೀವು ಗಂಭೀರವೆಂದೆನಲಾರಿರಿ,ಎನೇ ಆದರೂ ಅದು ದಿಲ್ಲಿಯಲಿ ಸಾಮಾನ್ಯ ಎಂದು ತಳ್ಳಿ ಹಾಕುವಿರಿ;ಕೋಟಿ ರೂಪಾಯಿ ಹೊತ್ತ ಲಾರಿ ನಡುರಸ್ತೆಯಲಿ ಹೋಗಿದ್ದರೂ ಹೂತು,ಹಾವಿಗೂ, ಮುರಿದ ಮಂಚಕೂ, ಕುಸಿದ ಸೇತುವೆಗೂ, ಒಂದೇ ಮಾತು;ದೇಶದ…
  • September 29, 2010
    ಬರಹ: komal kumar1231
    ಎಲ್ಲರೂ ಹಂದಿ ಬೆಳದಂಗೆ ಬೆಳೆದಿದಿರಾ, ಹಿಂಗಾದ್ರೆ ಸುಗರ್, ಬಿಪಿ ಎಲ್ಲಾ ಬತ್ತದೆ. ಆಮ್ಯಾಕೆ ನನ್ ತರಾ ಸುಗರ್ ಲೆಸ್ ಚಾ ಕುಡಿಬೇಕಾಯ್ತದೆ. ಅದಕ್ಕೆ ಎಲ್ಲರೂ ಬಾಡಿ ಇಳಿಸವಾ ಏನ್ರಲಾ. ಹೂಂ ಅಂದ ಸುಬ್ಬ, ಕಿಸ್ನ ನಾನೂ ಬಾಡಿ ಇಳಿಸ್ತೀನಿ ಅಂದಾ.…
  • September 29, 2010
    ಬರಹ: bhalle
    ವಾರಾಂತ್ಯದಲ್ಲಿ ಒಂದು ದಿನ ... ಅರಾಮವಾಗಿ ಎದ್ದು ಕಾಫೀ ಮಾಡಿಕೊಳ್ಳುತ್ತ ಮನದ ತುಂಬ ’ಸುಮ’ಳನ್ನು ತುಂಬಿಕೊಂಡು ಹಾಗೇ ಹಾಡಿಕೊಳ್ಳುತ್ತಿದ್ದೆ... "ಚೈತ್ರದ ಪ್ರೇಮಾಂಜಲಿಯಾ ಸುಮಾ ಸುಮ ಸುಮಾ" ...  ಈ ಸುಮ ಯಾರು ಅಂದಿರಾ ? ಇನ್ನೇನು ಕೆಲವೇ…
  • September 29, 2010
    ಬರಹ: h.a.shastry
        ’ಮಾನವಜನ್ಮ ದೊಡ್ಡದು, ಇದ ಹಾನಿಮಾಡಲುಬೇಡಿ ಹುಚ್ಚಪ್ಪಗಳಿರಾ’, ಅಂದರು ಪುರಂದರದಾಸರು. ಮಾನವಜನ್ಮದಂತೆಯೇ ಮಾನವಧರ್ಮವೂ ದೊಡ್ಡದು. ’ಮಾನವಧರ್ಮ ದೊಡ್ಡದು, ಇದರ ಮಾನ ಕಳೆಯಲುಬೇಡಿ ಅಣ್ಣತಮ್ಮಂದಿರಾ’, ಎಂದು ಸಕಲ ಭಾರತವಾಸಿಗಳಲ್ಲೂ…
  • September 29, 2010
    ಬರಹ: omshivaprakash
    Tyumen ಲಿನಕ್ಸ್ ಬಳೆಕೆದಾರರ ಸಮುದಾಯ ಲಿನಕ್ಸ್ ನ ಲಾಂಛನ ಪೆಂಗ್ವಿನ್ (Tux) ಇರುವ ಲಿನಕ್ಸ್ ಪ್ರತಿಮೆಯನ್ನು ಅನಾವರಣಗೊಳಿಸಿದೆ. ಈ ಯೋಜನೆಯನ್ನು ಬೆಂಬಲಿಸಿ, ಉಡುಗೆ ನೀಡಿದ್ದು Tyunet ಹೋಸ್ಟಿಂಗ್ ಉದ್ಯಮದ CEO, Sergey V Mikhailov. ಈ…
  • September 28, 2010
    ಬರಹ: ಆರ್ ಕೆ ದಿವಾಕರ
           ಆಯಕಟ್ಟಿನ ನಿವೇಶನಗಳಲ್ಲಿನ ಆರಾಧನೆಯ “ಅಕ್ರಮ ಮಂದಿರ”ಗಳಿಗೆ ಗತಿ ಕಾಣಿಸಬೇಕೆಂದು ಸುಪ್ರೀಂ ಕೊರ್ಟ್‌ ಸರಕಾರಗಳಿಗೆ ತಾಕೀತು ಮಾಡಿದೆ.  ಇವು “ಅಕ್ರಮ ಆರಾಧನಾ” ಮಂದಿರಗಳೂ ಹೌದು! ಕಟ್ಟಡಗಳೇ ಅಕ್ರಮ, ದುರುದ್ದೇಶಪೂರಿತ; ಅಂದಮೇಲೆ ಅಲ್ಲಿ…
  • September 28, 2010
    ಬರಹ: pramods1729
    ಮುಂಜಾನೆಯ ಮಂಜಲ್ಲಿ ಜಗವೆಲ್ಲ ಹಾಡಿದೆಮೌನವೆಂಬ ಗೀತೆ ..ಧನ್ಯನಾದೆ ನಾನುವಿಧಿಯೆ ಬರೆಯಲು ಬಾಳ ಪುಟದಲಿ  ನಿನ್ನ ಸ್ನೇಹವೆಂಬ ಸುಮಧುರ ಕವಿತೆ ಅನಂತ ಭಾವಗಳು ಮುಕ್ತವಾಗಿ ಹಾರಲುಯುಗಳರಾಗದ ನಾಂದಿಗೆ ಆತ್ಮವೆ ಸಾಕ್ಷಿನೀನಲ್ಲವೆ ಗೆಳತಿ ಅಂತರಂಗದಲಿ…
  • September 28, 2010
    ಬರಹ: ksraghavendranavada
    ಈ ದಿನ ಒಬ್ಬೊಬ್ಬರೇ ನನ್ನ ಮು೦ದೆ ಬೆತ್ತಲಾಗುತ್ತಿದ್ದಾರೆ, ಹೇಳಿದ್ದೆಲ್ಲವನ್ನೂ ಮರೆತು, ನಾ ಅ೦ದುಕೊ೦ಡಿದ್ದೆಲ್ಲವನ್ನೂ ಒಮ್ಮೆಲೇ ಸುಳ್ಳಾಗಿಸುವ೦ತೆ! ಕ೦ಡೂ ಕಾಣದ೦ತೆ ಇರಬೇಕೆ೦ದಿದ್ದರೂ  ಒಬ್ಬೊಬ್ಬರು ಒ೦ದೊ೦ದು ರೀತಿಯಲ್ಲಿ ತಮ್ಮದೇ ಸರಿ ಎ೦ಬ೦ತೆ…
  • September 28, 2010
    ಬರಹ: devaru.rbhat
     ಸಾಗರ ತಾಲ್ಲೂಕು ಹಾಗೂ ಇದಕ್ಕೆ ಹೊಂದಿಕೊಂಡಿರುವ ಸೊರಬ, ಸಿದ್ದಾಪುರ ತಾಲ್ಲೂಕಿನ ಭಾಗಗಳಲ್ಲಿ ಮಾತ್ರಾ ಕಂಡಬರುವ ವಿಶೇಷ ಆರಾಧನೆಯ ಎಳೆ ಅಷ್ಟಮಿ ಪೂಜೆ. ಪ್ರತಿ ವರ್ಷವೂ ಭಾದ್ರಪದ ಶುಕ್ಲ ಸಪ್ತಮಿಯಿಂದ ಪ್ರಾರಂಭಗೊಂಡು ದಶಮಿಯ ಪರ್ಯಂತ ನಡೆಯುವ ಈ…
  • September 28, 2010
    ಬರಹ: devaru.rbhat
     ಸಾಗರ ತಾಲ್ಲೂಕು ಹಾಗೂ ಇದಕ್ಕೆ ಹೊಂದಿಕೊಂಡಿರುವ ಸಿದ್ದಾಪುರ ತಾಲ್ಲೂಕಿನ ಭಾಗಗಳಲ್ಲಿ ಮಾತ್ರಾ ಕಂಡಬರುವ ವಿಶೇಷ ಆರಾಧನೆಯ ಎಳೆ ಅಷ್ಟಮಿ ಪೂಜೆ. ಪ್ರತಿ ವರ್ಷವೂ ಭಾದ್ರಪದ ಶುಕ್ಲ ಸಪ್ತಮಿಯಿಂದ ಪ್ರಾರಂಭಗೊಂಡು ದಶಮಿಯ ಪರ್ಯಂತ ನಡೆಯುವ ಈ…
  • September 28, 2010
    ಬರಹ: sgangoor
    ಕಣ್ಣೆದುರು ಕಾಣದಾಗಿದೆ ನಾ ನಡೆಯ ಬೇಕಾದ ದಾರಿ ಕಣ್ಣಳತೆಗೆ ಸಿಗದಾಗಿಹರು ಕರಿ ಮುಖದ ಜನರಿಲ್ಲಿ ಮೇಲೇರುವ ತವಕದಲಿ ತುಳಿದಿಹರು ನೈತಿಕತೆ ನೀತಿ ಪಾಠವ ನುಡಿದರೆ ಅಂಟಿಕೊಳ್ಳುವುದು ಅಸ್ಪ್ರುಶ್ಯತೆ   ನಾ ಮುಂದು ತಾ ಮುಂದು ಎಂದೆಂಬ ಸ್ಪರ್ಧೆಯಲಿ…
  • September 28, 2010
    ಬರಹ: manju787
    ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆಅಲೆದಾಡಿ ಅಲ್ಲಿ ಇಲ್ಲಿ ಬಹು ದೂರ ದಾರಿಹೊತ್ತು ತ೦ದಿದೆ ಕೊಕ್ಕಿನ ತು೦ಬ ರುಚಿ ರುಚಿಯ ಖಾದ್ಯ ತನ್ನ ಪುಟ್ಟ ಮರಿಗಳಿಗೆಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆಪುಟ್ಟ ಮರಿಗಳೀಗ ದೊಡ್ಡವಾಗಿವೆ ಅವುಪರಪುಟ್ಟಗಳಲ್ಲ…
  • September 28, 2010
    ಬರಹ: Jayanth Ramachar
    ಇದು ಕೇವಲ ತಮಾಷೆಗಾಗಿ. ಬಹಳ ದಿನಗಳ ಹಿಂದೆ ಮಿಂಚಂಚೆಯಲ್ಲಿ ಬಂದದ್ದು. ಇದರ ಮೂಲ ತೆಲುಗಿನಲ್ಲಿದ್ದು ಪ್ರಥಮ ಬಾರಿ ಅನುವಾದಿಸಲು ಪ್ರಯತ್ನಿಸಿದ್ದೇನೆ.   ಟಿ.ವಿ.೯ ವಾಹಿನಿಯಲ್ಲಿ ಬರುವ ಸುದ್ದಿಯ ಉದಾಹರಣೆ (ತಮಾಷೆಗಾಗಿ)   ನಾವು ರಸ್ತೆಯಲ್ಲಿ…
  • September 28, 2010
    ಬರಹ: ವಿನಿ
    ೧೯೨೮ರಲ್ಲಿ ನಾಗಪುರ ಭಾಗದಲ್ಲಿ ಒಟ್ಟು ೧೮ ಶಾಖೆಗಲಿದ್ದವು. ಮೆಟ್ರಿಕ್ ತರಗತಿ ಮುಗಿಸಿದ್ದತಹ ಸ್ವಯಂಸೇವಕರಿಗೆ ಡಾಕ್ಟರ್ಜಿ ಉನ್ನತ ವಿದ್ಯಾಭ್ಯಾಸ ಮಾಡಲು ತಿಳಿಸುತ್ತಿದ್ದರು. ಸಂಘದ ಕಾರ್ಯಕರ್ತ ಬರಿ ನೌಕರಿಗಾಗಿ ಕಾಯದೆ ರಾಷ್ಟ್ರಕಾರ್ಯಕ್ಕಾಗಿ…
  • September 28, 2010
    ಬರಹ: asuhegde
    ಸಖೀ,ಕಿಟಕಿಯಿಂದ ಇಣುಕುತಿಹ ಚಂದಿರನು ಅರಿತಿಹನೆಮನೆಯೊಳಗೆ ನನ್ನ ಸಖಿ ನೀನು ಇಲ್ಲವೆಂದುದಿನವೂ ನಡೆದಿರಬಹುದೀ ಕಣ್ಣು ಮುಚ್ಚಾಲೆಯಾಟಸಿಕ್ಕಿಬಿದ್ದಿಹನಿಂದಾತ ಸಖೀ, ನೀನು ಇಲ್ಲದಂದುನಾನು ಒಳಗೊಳಗೆ ಬರಿದೆ ಸಂತಸ ಪಡುತಲಿದ್ದೆನನ್ನ ಜೊತೆಗಿರುವ ನೀನು,…
  • September 28, 2010
    ಬರಹ: partha1059
    ಈ ಲೇಖನ ಮಾಲೆ ನನ್ನ ಅತ್ಮಚರಿತ್ರೆಯಲ್ಲ ನಾನು ಅದನ್ನು ಬರೆಯುವಷ್ಟು ದೊಡ್ಡವನಲ್ಲ , ಆದರೆ ಜೀವನದಲ್ಲಿ ತುಂಬಾ ದೊಡ್ಡ ಘಟನೆಗಳು ನಮ್ಮೆದುರು ಘಟಿಸಿ ನಾವದನ್ನು ಸುಲುಭವಾಗಿಯೆ ಮರೆತು ಬಿಡುತ್ತೇವೆ ಆದರೆ ಕೆಲವೊಮ್ಮೆ ಅತಿ ಚಿಕ್ಕ ಘಟನೆಗಳು ನಮ್ಮ…
  • September 28, 2010
    ಬರಹ: sunilkgb
      ಜಾಗತೀಕರಣದ    ತಲ್ಲಣಗಳು ಸಂಪದದ  ಸಂಪರ್ಕಕ್ಕೆ  ಬರುವುದಕ್ಕೆ  ಮುಂಚಿನ  ದಿನ  ನೆಟ್ನಲ್ಲಿ  ಏನೂ  ಮಾಡುವುದೆಂದು  ಯೋಚಿಸುತಾ   ಗೂಗಲ್ ನಲ್ಲಿ  ನನ್ನ  ಹಳ್ಳಿಯ  ಹೆಸರನ್ನು  ಕೊಟ್ಟೆ  .  ಒಂದೇ  ಲಿಂಕ್ ದೊರೆಯಿತು  "ಕಗಲಗೊಂಬದಲ್ಲಿ …