May 2011

  • May 25, 2011
    ಬರಹ: kpbolumbu
    ಭಾರತವೆಂಬ ಮೂಱಕ್ಷರಂಗಳ ಕುಱಿತು ಅದೇನನ್ನು ನೀ ಬಲ್ಲೆ | ಬಲುಹಿನ ಸಿಂಧೂ ದ್ರಾವಿಡ ಸಂಸ್ಕೃತಿ ಅಱಿಯದವಂಗೆ ಬಱೇ ಬಲ್ಲೆ ||ಆರ್ಯ ದ್ರಾವಿಡ ವೇಸರ ನಾಗರ ಸಕಲದಱ ಸಂಗಮವಿದುವೇ |ಲಲಿತ ಕಲೆಗಳ ಕಾವ್ಯ-ಸಂಗೀತದ ತವರೂರಿದು ಸಂಶಯವಿದೆಯೇ ||ಸಾವಿರ ಭಾಷೆ…
  • May 25, 2011
    ಬರಹ: srimiyar
    ನೀವು ನಿಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತೀರಾ? ಹೇಗೆ ಆಚರಿಸುತ್ತೀರಿ? ನಾನಿಲ್ಲಿ ದೀಪ ಬೆಳಗಿಸುವ ಅಥವಾ ಆರಿಸುವ ಬಗ್ಗೆ ಮಾತಾಡುತ್ತಿಲ್ಲ, ಅದರ ಬಗ್ಗೆ ಸಾಮಾನ್ಯವಾಗಿ ಎಲ್ಲರೂ ಆಗಾಗ ಮಾತಾಡಿರುತ್ತಾರೆ.  ಆದ್ದರಿಂದ ನಾನು, ಅದರ ಅನಂತರದ…
  • May 25, 2011
    ಬರಹ: ಭಾಗ್ವತ
                     ಅಂದು...................                  ಬಿರುಬಿಸಿಲಿಗೆ ಬಿದ್ದಿರುವ                  ಹಪ್ಪಳ, ಸಂಡಿಗೆ,ಸಾಸಿವೆ ಜೀರಿಗೆ                  'ಬಸವಳಿದ  ಅಮ್ಮನ  ಮುಖ'ವಂತೆ…
  • May 25, 2011
    ಬರಹ: Mohan Raj M
      ಮಾನವೀಯತೆ ಕಟ್ಟಲಾಗದ ಧರ್ಮಗಳು ಕಟ್ಟಿಹಾಕಿವೆ ಮನುಷ್ಯರನ್ನು ಬಲು ಸೊಗಸಾಗಿ, ಹೊಸೆಯುತಿವೆ ನೇಣು ಹಗ್ಗಗಳನು ನಿಮ್ಮ ಕತ್ತುಗಳಿಗೆ ಸರಿಯಾಗಿ, ಸಾಯುವಿರಿ ಜೋಕೆ ! ಮನುಷ್ಯನಾಗಿ ನಡೆದರೆ.
  • May 25, 2011
    ಬರಹ: kavinagaraj
    ಒಳ್ಳೆಯ ರೀತಿ ಬಾಳೋಣ        ಸರ್ದಾರ್ ಭಗತ್ ಸಿಂಗ್ ಹೆಸರು ಕೇಳಿದ್ದೀರಿ, ಮಹಾನ್ ಕ್ರಾಂತಿಕಾರಿ, ಅವನು ನನ್ನ ಶಿಷ್ಯ. ಲಾಹೋರಿನಲ್ಲಿ ದಯಾನಂದ ಆರ್ಯ ವೇದಿಕ್ ಕಾಲೇಜಿನಲ್ಲಿ ಅವನು ಓದುತ್ತಿದ್ದಾಗ ನಾನು ಗಣಿತದ ಪಾಠ ಹೇಳಲು ಹೋಗುತ್ತಿದ್ದೆ. ಒಂದು…
  • May 24, 2011
    ಬರಹ: asuhegde
    ಮನದ ಬಯಕೆ ಅಶ್ರುವಾಗಿ ಹರಿದಿದೆ! (ಮತ್ತೊಂದು ಭಾವಾನುವಾದದ ಯತ್ನ)   ಮನದ ಬಯಕೆ ಅಶ್ರುವಾಗಿ ಹರಿದಿದೆನಿಷ್ಠಳಾಗಿ ಇದ್ದೂ ನಾ ಒಂಟಿ ಆಗಿಹೆಮನದ ಬಯಕೆ ಅಶ್ರುವಾಗಿ ಹರಿದಿದೆನನ್ನೀ ಬದುಕು ತೃಷೆಯಂತಾಗಿ ಉಳಿದಿದೆನನ್ನೀ ಬದುಕು ತೃಷೆಯಂತಾಗಿ…
  • May 24, 2011
    ಬರಹ: shekar_bc
     ****** ಹೊಂಗೆ ಮರವೆ ******   ಮನೆಯಂಗಳದ ಹೊಂಗೆ ಮರವೆ ನಿನ್ನಡಿಯಲಿ ಬಿಸಿಲ ಮರೆವೆ ನೀ ತಣ್ಣೆಳಿನ ಸೌಖ್ಯ ತೋರೆ ನಾ ಅದನು ಸುಖದಿ ಹೀರೆ ಬಿಸಿಲ ಬವಣೆ ಮರೆವೆನು ವನದಾರಿಯ ನೆನೆವೆನು.   ಮನೆ ಮುಗಿಲನು ಮೀರಿ ಬೆಳೆದೆ. ನೆಳಲ ರಾಶಿಯನ್ನೇ ಸುರಿದೆ…
  • May 24, 2011
    ಬರಹ: Chikku123
    ಆಗ ಹಾಕುತ್ತಿದ್ದರು ಚೂಡಿದಾರ್ ಈಗ ಯಾರು ಮಾಡುತ್ತಿಲ್ಲ ಅದಕ್ಕೆ ಕೇರ್ ಆಗ ಹಾಕುತ್ತಿರಲಿಲ್ಲ ಜೀನ್ಸುಈಗ ಹಾಕುತ್ತಿದ್ದಾರೆ ಸಿಕ್ಕಿದ್ದೇ ಚಾನ್ಸು ಆಗ ಗೊತ್ತಿರಲಿಲ್ಲ ಟೀ ಶರ್ಟ್ಈಗ ಹಾಕಬೇಡ ಎಂದರೆ ಆಗುವರು ಹರ್ಟ್ ಆಗ ತೋರಿಸುತ್ತಿರಲಿಲ್ಲ ಬರಿ ಕೈ…
  • May 24, 2011
    ಬರಹ: prasannakulkarni
    ಈ ಖಾಲಿ ಹಾಳೆಯ ಮೇಲೆ,ಕಾಣದ ಬಣ್ಣಗಳು ಓಲಾಡುತ್ತಲಿವೆ...ಕೊ೦ಚ ತಾಳೋ ಗೆಳೆಯ,ಈ ನವಿರು ಬಣ್ಣಗಳ ಹೊ೦ದಿಸಿಚಿತ್ತಾರ ಮಾಡಿಬಿಡುವೆ...ಸ೦ಜೆಗಿರಲಿ ನನ್ನ ನಿನ್ನಯ ಆಟ...! ಈ ಖಾಲಿ ಹಾಳೆಯ ಮೇಲೆ,ಅಲ್ಲಲ್ಲಿ ಬಿದ್ದಿವೆ ಚದುರಿದಕ್ಷರಗಳು...ಕೊ೦ಚ ತಾಳು ಓ…
  • May 24, 2011
    ಬರಹ: hpn
    ಬರುವ ಶನಿವಾರ ೨೮, ಮೇ, ೨೦೧೧ರಂದು (28 May 2011) ಧಾರವಾಡದಲ್ಲಿ 'ವಿಕಿಪೀಡಿಯ ಕಾರ್ಯಾಗಾರ' ಹಮ್ಮಿಕೊಳ್ಳಲಾಗಿದೆ. ಈ ಕಮ್ಮಟದಲ್ಲಿ ಕನ್ನಡ ವಿಕಿಪೀಡಿಯದಲ್ಲಿ ಬರೆಯುವ ಸ್ವಯಂ-ಸೇವಕರು ವಿಕಿಪೀಡಿಯ ಕುರಿತು ಪರಿಚಯ ಮಾಡಿಕೊಡುವರು. ಇದು ಉತ್ತರ…
  • May 24, 2011
    ಬರಹ: asuhegde
    ಮನ ನೋಯಿಸಿಕೊಳ್ಳಬೇಕಾಗಿಲ್ಲ!   ಎಷ್ಟೇ ಒಳ್ಳೆಯ ಅಡುಗೆ ಮಾಡಿ ಬಡಿಸಿದರೂ, ಖುಷಿಯಲ್ಲಿ ಹೊಟ್ಟೆ ತುಂಬಾ ಉಂಡವರೆಲ್ಲರೂ,ಮೆಚ್ಚುಗೆಯ ಮಾತನಾಡುವರು ಎಂಬ ಖಾತ್ರಿಯೂ ಇಲ್ಲನಾವೆಷ್ಟೇ ಚಿಂತನೆ ಮಾಡಿ ನಮ್ಮ ಮಾತುಗಳನ್ನುಹೊರ ಹಾಕಿದರೂ, ಜನರು ಧ್ಯಾನದಿಂದ…
  • May 24, 2011
    ಬರಹ: knageshpai
    ನಮ್ಮ ಭಾರತೀಯ ಶಿಕ್ಷಣ ಪದ್ಧತಿ .ವ್ಯಕ್ತಿತ್ವ ವಿಕಾಸ ಮಾಲಿಕೆಯಲ್ಲಿಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ  ಪ್ರಕಟಣೆ .ಇಂದಿನ ವಿಧ್ಯಾಭ್ಯಾಸದ ಮೂಲ ಉದ್ಧೇಶ ಗಳ ಮಾಹಿತಿ ವಿಧ್ಯಾರ್ಥಿಗಳಿಗೆ,ಹೆತ್ತವರಿಗೆ ಶಿಕ್ಷಕರಿಗೆ,ದೇಶದ ಪ್ರಜೆಗಳುಮತ್ತು ಆಳುವ…
  • May 24, 2011
    ಬರಹ: bhalle
      ಜಗತ್ತನ್ನೇ ಗೆಲ್ಲುವ ಆತ್ಮ ವಿಶ್ವಾಸದ ಪ್ರತೀಕನಾದ ಅವನು, ಆಯುಧವನ್ನು ಹೊತ್ತು ಕಣ್ಮುಚ್ಚಿ ಧ್ಯಾನಿಸಿ ಕಣ್ ತೆರೆದ ... ತನ್ನನ್ನು ಅಡ್ಡಗಟ್ಟಲು ನಿಂತಿರುವ ವ್ಯೂಹವನ್ನು ನೋಡಿ ಹೆಮ್ಮೆಯೆನಿಸಿದ್ದು ಒಂದು ಘಳಿಗೆ ಮಾತ್ರ ... ಸುತ್ತುವರೆದವರಾದರೂ…
  • May 23, 2011
    ಬರಹ: ಗಣೇಶ
    ಎಂದಿನಂತೆ ಅರ್ಧ ಘಂಟೆ ಮೊದಲೇ ಹೊರಟು "ವಾಕ್ಪಥ"ಕ್ಕೆ ಬಂದೆನು. ಬಾಗಿಲ ಬಳಿ ಪರಿಚಿತರು ಯಾರೂ ಕಾಣಿಸದಿದ್ದಾಗ, ಹಿಂದಿನಿಂದ "ನಿದಾನವಾಗಿ ಹೋಗ್ರೀ, ಏನಷ್ಟು ಅರ್ಜೆಂಟ್?" ಎನ್ನುವುದು ಕೇಳಿಸಿತು. ನೋಡಿದರೆ ಮೀನಾಕ್ಷಮ್ಮನವರು ಮಿಸ್ ರಂಜಿತಾ ಜತೆ…
  • May 23, 2011
    ಬರಹ: manjunath s reddy
     ಅಂದು ರೆಕ್ಕೆ ಮುರಿದಿತ್ತು
  • May 23, 2011
    ಬರಹ: partha1059
    ಇವಳೇನ ತುಂಗೆ ಇವಳೇನ? ಇವಳೇನ ತುಂಗೆ ಇವಳೇನ?ಕಾಳಸರ್ಪದ ಹಾಗೆ ಬುಸುಗುಟ್ಟಿ ಹುಂಕರಿಸಿಮಧಗಜದ ಹಾಗೆ ಎಲ್ಲವನು ಕಾಲಲ್ಲಿ ಹೊಸಗಿನೆಲವನ್ನು ನದಿಯನ್ನು ಒಂದುಗೂಡಿಸಿ ಬೆದರಿಸಿಹರಿಯುತ್ತಿದ್ದತುಂಗೆ ಇವಳೇನ?  ಇವಳೇನ ತುಂಗೆ ಇವಳೇನ?ಗುರುವಿನ ಪಾದ…