September 2020

  • September 21, 2020
    ಬರಹ: Shreerama Diwana
    ವಿಮರ್ಶೆ ಮತ್ತು ನಾವು ವಿಮರ್ಶೆ ಮನುಷ್ಯನನ್ನು ಬದುಕಿಸಲಿ ಸಾಯಿಸಬಾರದು ಬರಹಗಾರರನ್ನು ಉತ್ತೇಜಿಸಲಿ ಹೊರತು ಅಳಿಸಬಾರದು ಹೊಸ ಹರೆಯದವರಲ್ಲಿ ಕನಸನ್ನು ಅರಳಿಸಲಿ ಹೊಸಕಿ ಹಾಕಬಾರದು ಬದುಕಿನ ಹೊಂಗನಸು ಕಟ್ಟಿಕೊಂಡವರ ಉಳಿಸಲಿ ಹೊರತು ತುಳಿಯಬಾರದು…
  • September 21, 2020
    ಬರಹ: Shreerama Diwana
     “ಮೂಕ ಹಕ್ಕಿಯ ಹಾಡು” ಕೃತಿಯು ಮುಖ್ತಾರ್ ಮಾಯಿಯ ತೀರಾ ಭಿನ್ನವಾದ ದಾರುಣ ಬದುಕನ್ನು ನಮ್ಮ ಮುಂದೆ ತೆರೆದಿಡುವ ಕೃತಿಯಾಗಿದೆ.  ಪಾಕಿಸ್ತಾನದ ಕೆಳವರ್ಗದ ಕೃಷಿ ಕುಟುಂಬದಲ್ಲಿ ಬೆಳೆದ ಅನಕ್ಷರಸ್ಥ ಹೆಣ್ಣು ಮಗಳು ಮುಖ್ತಾರ್ ಮಾಯಿ ಸಾಮೂಹಿಕ…
  • September 21, 2020
    ಬರಹ: ರಘುರಾಮ ರಾವ್ ಬೈಕಂಪಾಡಿ
    ಬಂತು ಬಂತು    ಶರತ್ಪ್ರಭಾತವು         ರಾಗ ರಶ್ಮಿ ಅಜಸ್ರದಿ ಅರಳಿಸುತ ಶತ    ‌ ಹೃದಯ ಶತದಲ         ಕಿರಣ ಕೋಮಲ ವರ್ಷದಿ!   ಹೊಮ್ಮಿತೆಲ್ಲೆಡೆ       ಬಣ್ಣ ಬೆಳಕಿನ          ಕಡಲು ಧರೆಯೊಳಗೊಮ್ಮೆಲೆ! ಪೈರು ಪಚ್ಚೆಯ       ಮೇಲೆ…
  • September 21, 2020
    ಬರಹ: Shreerama Diwana
    ಉದ್ಯಮಃ ಸಾಹಸಂ ಧೈರ್ಯಂ ಬುದ್ಧಿಃ ಶಕ್ತಿಃ ಪರಾಕ್ರಮಃ/ ಷಡೇತೇ ಯತ್ರ ವರ್ತಂತೇ ತತ್ರ ದೇವಃ ಸಹಾಯಕೃತ್// ಈ ಶ್ಲೋಕವನ್ನು ನಾವು ವಿಕ್ರಮಚರಿತದಲ್ಲಿ ಓದಬಹುದು. ಹೌದು ಸ್ನೇಹಿತರೇ, ನಮಗೆ ಕೆಲಸವಿಲ್ಲ ಎಂದು ಕೈಕಟ್ಟಿ ಕುಳಿತರೆ, ಸಮಯ ಹೋಗುವುದು,…
  • September 20, 2020
    ಬರಹ: shreekant.mishrikoti
    ಸಾಮಾನ್ಯವಾಗಿ ಧಾರ್ಮಿಕರು ಆಧ್ಯಾತ್ಮಿಕ ಜೀವಿಗಳು ಸಂಗ್ರಹ ಬುದ್ಧಿ ಅಂದರೆ ಕೂಡಿಹಾಕುವ  ಬುದ್ಧಿಯು ಒಳ್ಳೆಯದಲ್ಲ ಅಂತ ಹೇಳುತ್ತಾರೆ. ಅವರು ಹೇಳುತ್ತಿರುವುದು ಆಸ್ತಿಪಾಸ್ತಿ ಹಣ ಮುಂತಾದವುಗಳ ಬಗ್ಗೆ ಇರಬೇಕು.  ಆದರೆ ಒಳ್ಳೆಯ ಸಂಗತಿಗಳನ್ನು,…
  • September 20, 2020
    ಬರಹ: ಡಾ ಗೋವಿಂದ ಹೆಗಡೆ
         ಗಜಲ್  ಹಾದಿಯಲಿ ನಡೆವಾಗ ಕರೆಯುತ್ತಾರೆ ಯಾರೋ ಎದೆಯಲ್ಲಿ ಪಿಸುನುಡಿಯ ಬರೆಯುತ್ತಾರೆ ಯಾರೋ ತಿರುವುಗಳು, ಹಳ್ಳ- ತಿಟ್ಟು ದಾರಿಯದೆಷ್ಟು ಕಠಿಣ ಕೈಹಿಡಿದು ಕರೆದೊಯ್ದು ಹರಸುತ್ತಾರೆ ಯಾರೋ ಅನುಬಂಧಗಳು ಹೇಗೆಲ್ಲ ಕಳಚಿಹೋಗುತ್ತವೆ ಹಾಲಲ್ಲಿ…
  • September 20, 2020
    ಬರಹ: addoor
    ನಡುರಾತ್ರಿಯಲ್ಲಿ ಟಾಮಿ ನಾಯಿಮರಿ ನಡುಗುತ್ತ ಹೇಳಿತು, “ಬಹಳ ಚಳಿಯಾಗುತ್ತಿದೆ." ಆಗ "ನನಗೆ ಒತ್ತಿಕೊಂಡು ಮಲಗು” ಎಂದಿತು ತಾಯಿ ನಾಯಿ. “ಇದು ನ್ಯಾಯವಲ್ಲ. ನಾವ್ಯಾಕೆ ಮನೆಯ ಹೊರಗೆ ಚಳಿಯಲ್ಲಿ ಮಲಗಬೇಕು? ಬೆಕ್ಕುಗಳಿಗೆ ಮನೆಯೊಳಗೆ ಬೆಚ್ಚಗೆ…
  • September 19, 2020
    ಬರಹ: Shreerama Diwana
    ಒಂಬತ್ತು ತಿಂಗಳ ಹೆತ್ತು ಹೊತ್ತು  ಸಾಕಿ ಬೆಳಸ್ಯಾಳ ನನ್ನಮ್ಮ| ನಂಬಿದವರಿಗೆ ಮೋಸ ಮಾಡಬ್ಯಾಡ ಅಂತ ತಿಳಿಸ್ಯಾಳ ನನ್ನಮ್ಮ||   ಉಪವಾಸ ಇದ್ದು ನನ್ನನ್ನು ತಿನಿಸಿ ದಪ್ಪ ಮಾಡ್ಯಾಳ| ಹತ್ತು ದೇವರಿಗೆ ಹರಕಿಹೊತ್ತು ಎತ್ತರಕ ನಿಲ್ಲಿಸ್ಯಾಳ ನನ್ನಮ್ಮ…
  • September 19, 2020
    ಬರಹ: Ashwin Rao K P
    ಹಾಡುಗಳಿಗೆ ಯಾವತ್ತೂ ಸಾವಿಲ್ಲ. ಎಷ್ಟು ಹಳೆಯದಾಗುತ್ತದೆಯೋ ಅದಕ್ಕೆ ನೂರು ಪಟ್ಟು ಅಧಿಕ ಬೇಡಿಕೆ ಇರುತ್ತದೆ. ಹಳೆಯ ಹಾಡುಗಳನ್ನು ಕೇಳುತ್ತಾ ನೀವು ನಿಮ್ಮ ಹಳೆಯ ನೆನಪುಗಳಿಗೆ ಜಾರಿ ಕೊಳ್ಳುವಿರಿ. ಕನ್ನಡವಾಗಲಿ, ಹಿಂದಿಯಾಗಲಿ ಅಥವಾ ಯಾವುದೇ ಭಾಷೆಯ…
  • September 19, 2020
    ಬರಹ: Shreerama Diwana
    ನಮ್ಮ ಜೀವನ ಎನ್ನುವುದು ವರ್ತಮಾನ ಪತ್ರಿಕೆ ಇದ್ದಂತೆ. ಅದನ್ನು ಜಾಗೃತೆಯಿಂದ ಬಿಡಿಸಿ ಅಥವಾ ತೆರೆದು ಓದಬೇಕು. ಹೆಚ್ಚಾಗಿ ಅದರಲ್ಲಿ ಮೊದಲು ನಮ್ಮ ಕಣ್ಣಿಗೆ ಬೀಳುವುದು ದಪ್ಪಕ್ಷರಗಳಲ್ಲಿರುವ ಶೀರ್ಷಿಕೆಗಳು. ನಮ್ಮ ಅಭಿರುಚಿಗೆ ತಕ್ಕಂತೆ ನಾವು…
  • September 19, 2020
    ಬರಹ: Ashwin Rao K P
    ಮೂಡಬಿದರೆ ಸಮೀಪದ ಊರಿನಲ್ಲಿ ಹುಟ್ಟಿದ ಎಸ್.ಸುರೇಂದ್ರನಾಥ್ ಓದಿ ಬೆಳೆದದ್ದು ದಾವಣಗೆರೆಯಲ್ಲಿ. ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ತರಭೇತಿ. ಹುಲಗೂರ ಹುಲಿಯವ್ವ, ಸಂಕ್ರಮಣ, ಜನತೆಯ ಶತ್ರು, ಆತಂಕವಾದಿಯ ಆಕಸ್ಮಿಕ ಸಾವು ಮುಂತಾದ ಹಲವಾರು…
  • September 18, 2020
    ಬರಹ: Shreerama Diwana
    ಧರಣಿಯ ತಾಳ್ಮೆಗೆ ಮೆಚ್ಚಿದ ಮನವಿದು ಮರೆಯದೆ ನಿನಿಗಿದೊ ನಮನವಿದೊ ಕರೆಯನು ನೀಡುತ ನಿನ್ನನ್ನು ಉಳಿಸಲು ಜರಿಯದೆ ಮಾಡುವ ವಂದನೆಯೊ..   ಭಾದೆಯ ಮಾಡುತ ಮನುಜನು ನಿತ್ಯವು ಮೇದಿನಿಯಲ್ಲಿಯೆ ಭೀಕರತೆಯು ಕಾಯುತ ಜೀವಕೋಟಿಗೆ ಉಸಿರುಣಿಸುವ ಪಾದಕೆ…
  • September 18, 2020
    ಬರಹ: shreekant.mishrikoti
    ಶಬ್ದಗಳ ಬಳಕೆಯಲ್ಲಿ ನಮ್ಮ ಆಯ್ಕೆಯು ನಮ್ಮ ಯೋಚನೆಗಳ ಗುಣಮಟ್ಟವನ್ನು ತೋರಿಸುತ್ತದಂತೆ.  ಹಾಗಾಗಿ ನಾವು ಜಾಣತನದಿಂದ ಸರಿಯಾದ ಶಬ್ದಗಳನ್ನು ಆಯ್ದುಕೊಳ್ಳಬೇಕಿದೆ. ಸತ್ತರು ಅಂತ ಹೇಳಕೂಡದು . ಬದುಕಿ ಉಳಿಯಲಿಲ್ಲ ಅನ್ನಬೇಕು .  'ಸಾಯೋತನಕ ' …
  • September 18, 2020
    ಬರಹ: Ashwin Rao K P
    ಕೋವಿಡ್ ೧೯ ಸಾಂಕ್ರಾಮಿಕ ಮಹಾಮಾರಿ ಭಾರತಕ್ಕೆ ಬಂದ ಮೇಲೆ ಎಲ್ಲರಿಗೂ ತಮ್ಮ ತಮ್ಮ ಆರೋಗ್ಯದ ಬಗ್ಗೆ ವಿಪರೀತ ಕಾಳಜಿ ಬಂದಿದೆ. ರೋಗ ನಿರೋಧಕ ಶಕ್ತಿಯನ್ನು ದೇಹದಲ್ಲಿ ಬೆಳೆಸಲು ಜನರು ಈಗ ಏನು ಬೇಕಾದರೂ ಮಾಡಲು ತಯಾರಿದ್ದಾರೆ. ಯಾವ ಕಷಾಯವಾದರೂ…
  • September 18, 2020
    ಬರಹ: Shreerama Diwana
    ಸೋಮಾಲಿಯಾದ ಹೆಣ್ಣು ಮಗಳು ವಾರಿಸ್ ಡಿರಿಳ ಆತ್ಮಕಥೆ “ಮರುಭೂಮಿಯ ಹೂ”. ವಾರಿಸ್ ಡಿರಿ ಜಗತ್ತಿನ ಜಾಹಿರಾತು ಲೋಕದಲ್ಲಿ ಒಂದು ಅಚ್ಚಳಿಯದ ಹೆಸರು. ಆತ್ಮಕಥೆಯ ವಸ್ತು, ವಿವರ ಹಾಗೂ ಜಗತ್ ಪ್ರಸಿದ್ಧ ರೂಪದರ್ಶಿಯಾಗಿದ್ದುಕೊಂಡು ವಾರಿಸ್ ಡಿರಿ…
  • September 18, 2020
    ಬರಹ: Shreerama Diwana
    ಕಗ್ಗಂಟು ನಾನೋರ್ವನೇ, ನನಗೆ ಯಾರೂ ಇಲ್ಲ, ನಾನು ಏಕಾಂಗಿ, ನನ್ನನ್ನು ಯಾರೂ ಗಮನಿಸುವುದಿಲ್ಲ, ಗುರುತವೇ ಇಲ್ಲ, ಪ್ರೀತಿ ಯಾರಿಗೂ ನನ್ನ ಮೇಲಿಲ್ಲ, ವಿಶ್ವಾಸ ಮೊದಲೇ ಇಲ್ಲ, ನನ್ನನ್ನು ಯಾರೂ ನಂಬುವುದಿಲ್ಲ ಎಂಬ ಕೀಳರಿಮೆ ಒಮ್ಮೊಮ್ಮೆ…
  • September 17, 2020
    ಬರಹ: addoor
    ೧೧. ಭಾರತದ ಅಪ್ರತಿಮ ಸಂವಿಧಾನ ಭಾರತ ಸ್ವಾತಂತ್ರ್ಯ ಗಳಿಸಿದ್ದು ೧೯೪೭ರಲ್ಲಿ. ಅದಾಗಿ ಸುಮಾರು ಮೂರು ವರುಷಗಳಲ್ಲಿ ಭಾರತದ ಸಂವಿಧಾನವನ್ನು ಅಂತಿಮಗೊಳಿಸಲಾಯಿತು. ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಮುಖ್ಯಸ್ಥರಾಗಿದ್ದ ಸಂವಿಧಾನ ರಚನಾ ಸಮಿತಿ…
  • September 17, 2020
    ಬರಹ: Shreerama Diwana
    ಗಝಲ್ ೧ ಒಳಗಿನ ಪ್ರೀತಿ ಹೇಳಾಕ ಕಾಯಕ ಹತ್ತಾಳ ಇಲಕಲ್ಲ ಸೀರಿಯುಟ್ಟು| ಅರಷಿಣ ಹಚ್ಕೊಂಡ ನಾಚ್ಕೊಂಡಾಳ ಮೂಗಿನಮ್ಯಾಲೆ ನತ್ತಯಿಟ್ಟು||   ಹೊಳದಾವು ಜೋಡಿ ಮೀನಂಗ ನಿನ್ನ ಕಣ್ಣ ಫಳಪಳ ಅಂತ| ಮಧುಮಗಳಂಗ ಸಿಂಗಾರ ಮಾಡ್ಕೊಂಡ ನಿಂತಾಳ ಕುಂಕುಮ ಹಣ್ಯಾಗಿಟ್ಟು…
  • September 17, 2020
    ಬರಹ: Ashwin Rao K P
    ನೀವು ಪತ್ತೇದಾರಿ ಕಾದಂಬರಿಗಳ ಬಗ್ಗೆ ಆಸಕ್ತರಾಗಿದ್ದರೆ ನಿಮಗೆ ಶೆರ್ಲಾಕ್ ಹೋಮ್ಸ್ ಎಂಬ ಪತ್ತೇದಾರನ ಬಗ್ಗೆ ತಿಳಿದೇ ಇರುತ್ತದೆ. ಪತ್ತೇದಾರ ಶೆರ್ಲಾಕ್ ಹೋಮ್ಸ್ ಮತ್ತು ಅವನ ಗೆಳೆಯ ಡಾ.ವಾಟ್ಸನ್ ಬಗ್ಗೆ ತಿಳಿದಿರುವಷ್ಟು ನಮಗೆ ಅವರ ಸೃಷ್ಟಿಕರ್ತ…
  • September 17, 2020
    ಬರಹ: Shreerama Diwana
    ಮರೆಯುವುದು ಎಂಬುದು ಒಳ್ಳೆಯ ಗುಣವೂ ಹೌದು, ಕೆಟ್ಟ ಗುಣವೂ ಹೌದು. ಮರೆತೇ ಹೋಯಿತು, ಎಷ್ಟೋ ಸಲ ಈ ಪದವನ್ನು ನಮ್ಮ ಜೀವನದಲ್ಲಿ ಬಳಸುತ್ತೇವೆ. ಇದು ಮಾನವ ಸಹಜ ಗುಣ. ಮನ್ನಿಸುವುದು ಅಥವಾ ಕ್ಷಮಿಸುವುದು ದೈವೀಗುಣ.To forget is Human.To forgive…