September 2020

  • September 17, 2020
    ಬರಹ: Ashwin Rao K P
    ಬೆಂಗಳೂರಿನ ಛಂದ ಪುಸ್ತಕದವರು ಪ್ರತೀ ವರ್ಷ ಉದಯೋನ್ಮುಖ ಬರಹಗಾರರ ಪುಸ್ತಕಗಳನ್ನು ಮುದ್ರಿಸುತ್ತಾರೆ. ೨೦೨೦ರ ಸಾಲಿನಲ್ಲಿ ಬಿಡುಗಡೆಯಾದ ೪ ಪುಸ್ತಕಗಳಲ್ಲಿ ಒಂದು ಪುಸ್ತಕವೇ ಹರೀಶ್ ಹಾಗಲವಾಡಿಯವರ ಕಾದಂಬರಿ ಋಷ್ಯಶೃಂಗ. ತುಮಕೂರಿನ ಬಳಿಯ…
  • September 16, 2020
    ಬರಹ: shreekant.mishrikoti
     ಗಿರಿಧರ ಕಜೆ ಅವರ ಸಂದರ್ಶನವು ಚಂದನ ದೂರದರ್ಶನದಲ್ಲಿ ಬರುತ್ತಿತ್ತು.  ಆರೋಗ್ಯ ಎಂದರೇನು ? ಪ್ರಸನ್ನ ಆತ್ಮ, ಮನ,  ಇಂದ್ರಿಯ ಅಂತೆ. ಕೇವಲ ರೋಗದ ಇಲ್ಲದಿರುವಿಕೆ ಅಲ್ಲ, ಜತೆಗೆ ಆತ್ಮ, ಮನಸ್ಸು ಮತ್ತು ಇಂದ್ರಿಯಗಳು ಪ್ರಸನ್ನವಾಗಿರಬೇಕಂತೆ. …
  • September 16, 2020
    ಬರಹ: Shreerama Diwana
    ೧ ಮಾದಕ ನೋಟ ಒಂದೇ ಸಾಕಾಗದೆ ಡ್ರಗ್ಸ್ ಬೇಕೇನು? ೨ ಅಮಲೇರಿದೆ ನಾರೀಮಣಿಯರಿಗೆ ತಪ್ಪಾದುದೆಲ್ಲಿ? ೩ ಅಂಧಕಾರದಿ ಮುಳುಗಿ ಹೋಗುತ್ತಿದೆ ಯುವಜನತೆ! ೪ ನಶೆಯೇರಿತು ನಟನೆಯು ಬೆರೆತು ಮಾದಕವೆಲ್ಲ! ೫ ಹಣದಾಸೆಗೆ ಮಾನವೆ ಕಳೆಯಿತು ಕನಸದೆಲ್ಲಿ?!   -…
  • September 16, 2020
    ಬರಹ: Ashwin Rao K P
    ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಇಂದಿನ ಕಾಲದಲ್ಲಿ ಜೇಡರ ಬಲೆಯಿಲ್ಲದ ಮನೆಯಿಲ್ಲ. ಎಷ್ಟು ಸಲ ಬಲೆ ತೆಗೆದರೂ ಕೆಲವೇ ದಿನಗಳಲ್ಲಿ ಜೇಡವು ತನ್ನ ಬಲೆಯನ್ನು ಮತ್ತೆ ಕಟ್ಟಿಕೊಳ್ಳುತ್ತದೆ. ಜೇಡನ ಬಗ್ಗೆ ನಾವು…
  • September 16, 2020
    ಬರಹ: Shreerama Diwana
    ಗಝಲ್ ೧ ಮಾತಿರದ ಸಂಬಂಧ ಬದುಕಿನಲಿ ಬೇಕೇ ಸಖಿ ಬತ್ತಿರುವ ಕನಸುಗಳು ನನಸಿನಲಿ ಬೇಕೇ ಸಖಿ   ಬಣ್ಣನೆಯ ಮಾತುಗಳಿಗೆ ಅರ್ಥವು ಇದೆಯೇನು ಹೊತ್ತಿರುವ ಬಯಕೆಗಳು ಹಗಲಿನಲಿ ಬೇಕೇ ಸಖಿ   ಬತ್ತೇರಿಯ ಮೇಲ್ಗಡೆ ನಿಂತಿರುವ ಅನುಭವವಿಂದು ಮೋಹವೇರದ ಬತ್ತಳಿಕೆ…
  • September 15, 2020
    ಬರಹ: addoor
    ಗುರು ಶಿಚಿರಿ ಸೂತ್ರಗಳನ್ನು ಪಠಿಸುತ್ತಿದ್ದಾಗ, ಕಳ್ಳನೊಬ್ಬ ಒಳ ಬಂದ. ಬಂದವನೇ ಚೂರಿ ತೋರುಸುತ್ತಾ ಹೆದರಿಸಿದ, “ನಿನ್ನಲ್ಲಿರುವ ಹಣವನ್ನೆಲ್ಲಾ ಕೊಡು. ಇಲ್ಲದಿದ್ದರೆ ನಿನ್ನ ಹೆಣ ಬೀಳುತ್ತದೆ.” “ಅಷ್ಟೇ ತಾನೇ? ಹಣ ಆ ಪೆಟ್ಟಿಗೆಯಲ್ಲಿದೆ,…
  • September 15, 2020
    ಬರಹ: Ashwin Rao K P
    ಬೆಳೆಯುವ ಸಿರಿ ಮೊಳಕೆಯಲ್ಲೇ.. ಇದು ಬಹಳ ಹಿಂದಿನಿಂದಲೂ ಹಿರಿಯರಾಡುವ ಹಿತ ಮಾತು. ಈ ಮಾತು ಯಾವಾಗಲೂ ಸರ್ವಕಾಲಿಕ ಸತ್ಯ. ಏಕೆಂದರೆ ನಮ್ಮ ಹಿರಿಯರು ತಮ್ಮ ಜೀವನದಲ್ಲಿ ಅನುಭವಿಸಿದ ಪ್ರತಿಯೊಂದು ವಿಷಯಗಳನ್ನು ಗಾದೆ ಮಾತುಗಳನ್ನಾಗಿ ಮಾಡಿರುವರು.…
  • September 15, 2020
    ಬರಹ: Shreerama Diwana
    ಗುಣೇಷ್ವಪಿ ಹಿ ಕರ್ತವ್ಯಾಃ ಪ್ರಯತ್ನಾಃ ಪುರುಷೈಃ ಸದಾ/ ಗುಣಯುಕ್ತೋ ದರಿದ್ರೋಪಿ ನೈಶ್ಚರೈರಗುಣೈಃ ಸಮಃ// ಮನುಷ್ಯನು ಯಾವಾಗಲೂ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಬೇಕು. ಇದರಿಂದ ಅವನ ಘನತೆ ಹೆಚ್ಚುವುದು. ಬಡತನವಿದ್ದರೂ ಆತ…
  • September 15, 2020
    ಬರಹ: ರಘುರಾಮ ರಾವ್ ಬೈಕಂಪಾಡಿ
    ಹೂ ಹಸಿರೆ  ಸಿರಿಯು ಇಲ್ಲಿ      ನಿಲ್ಲು ನಿಲ್ಲೆಲೆ ಗೆಳೆಯ!   ಬಣ್ಣಬಣ್ಣದ ಕನಸ ತುಂಬಿ ಬಗೆ ಬಾನೊಳಗೆ         ಧಾವಿಸುವ ಜೀವ ಗೆಳೆಯ!         ಆಲಿಸಿದೊ ತೆರೆದು ಎದೆಯ!   ತಂದಿರುವೆನಿಂದು ನಿನಗೆ ಪಯಣಕೀ ಒಲುಮೆಯೊಸಗೆ!   ತಂದಿರುವೆ ನೋಡು…
  • September 15, 2020
    ಬರಹ: addoor
    (ಕೃಷಿಕರ ಪರವಾಗಿ ಮತ್ತು ಅಡಿಕೆ ಬೆಳೆಗಾರರ ಹಿತಾಸಕ್ತಿ ರಕ್ಷಣೆಗಾಗಿ ನೂರಾರು ಕೃಷಿಕ ಸಮಾವೇಶಗಳಲ್ಲಿ ಬಲವಾಗಿ ಧ್ವನಿಯೆತ್ತುತ್ತಿದ್ದ ಸಮರ್ಥ ಸಂಘಟಕ ಮಂಚಿ ಶ್ರೀನಿವಾಸ ಆಚಾರ್ (೭೩) ಅಲ್ಪ ಕಾಲದ ಅಸೌಖ್ಯದಿಂದ ೨೯ ಆಗಸ್ಟ್  ೨೦೨೦ರಂದು ನಮ್ಮನ್ನು…
  • September 14, 2020
    ಬರಹ: Shreerama Diwana
    ಕಾಗೆ ಕಾವ್ ಕಾವ್ ಕಾಗೆ ಹಾರಿ ಬಂದಿತು/ ಮನೆಯ ಸುತ್ತಮುತ್ತ ನೋಡಿ ಸ್ವಚ್ಛ ಮಾಡಿತು//   ಅನ್ನದಗುಳ ಕಂಡರೆ ಬಳಗ ಕೂಗಿ ಕರೆವುದು/ ಎಲ್ಲರೊಂದೆ ಎನುವ ತತ್ವ  ನಿತ್ಯ ನಮಗೆ ತಿಳಿವುದು//   ದಿನದ ಬೆಳಗು ಕಾಗೆಯಿಂದ ಎಚ್ಚರವ ಗೊಳಿಸುವುದು/ ಸದಾ ತನ್ನ…
  • September 14, 2020
    ಬರಹ: Ashwin Rao K P
    ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಸಹಸ್ರಾರು ಭಾರತಾಂಬೆಯ ವೀರ ಪುತ್ರರ ಬಗ್ಗೆ ನಮಗೆ ತಿಳಿದೇ ಇದೆ. ಅವರೆಲ್ಲರೂ ಭಾರತ ದೇಶದಲ್ಲಿ ಹುಟ್ಟಿ ತಮ್ಮದೇ ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಆದರೆ ಯಾರ ಆಕ್ರಮಣದಿಂದ ನಾವು ನಮ್ಮ…
  • September 14, 2020
    ಬರಹ: Kavitha Mahesh
    ಈಶ್ವರನ ಪತ್ನಿಯಾದ ಪಾರ್ವತಿ ದೇವಿಗೆ ಒಮ್ಮೆ ಒಂದು ಯೋಚನೆ ಬಂತು. ‘ಬ್ರಹ್ಮನ ಪತ್ನಿ ಸರಸ್ವತಿ, ವಿಷ್ಣುವಿನ ಪತ್ನಿ ಲಕ್ಷ್ಮಿ ಈರ್ವರೂ ಮೈತುಂಬಾ ಬಂಗಾರ ಹಾಕಿಕೊಂಡಿದ್ದಾರೆ. ನಾನು ಮಾತ್ರ ನಿರಾಭರಣ ಸುಂದರಿಯಂತೆ ಬಂಗಾರವಿಲ್ಲದೇ ಇದ್ದೇನಲ್ಲಾ’.…
  • September 12, 2020
    ಬರಹ: addoor
    ಡೋಲಣ್ಣ ಕರಡಿ ಗೊಂಬೆಯ ಚಟ ತನ್ನನ್ನೇ ತಾನು ಹೊಗಳುವುದು. "ನನ್ನ ಮೃದುವಾದ ರೋಮ ನೋಡಿದಿರಾ? ಹೇಗೆ ಹೊಳೆಯುತ್ತಿದೆ ನೋಡಿ” ಎಂದು ಇತರ ಗೊಂಬೆಗಳೊಂದಿಗೆ ಹೇಳುತ್ತಲೇ ಇರುತ್ತಿತ್ತು ಡೋಲಣ್ಣ ಕರಡಿ ಗೊಂಬೆ. “ಈ ಮನೆಯಲ್ಲಿ ನಾನೇ ಅತಿ ಬುದ್ಧಿವಂತ ಗೊಂಬೆ…
  • September 12, 2020
    ಬರಹ: Ashwin Rao K P
    ಪ್ರಾಮಾಣಿಕತೆ ಮತ್ತು ಸರಳತೆ ಎಂಬ ವಿಷಯ ಮನಸ್ಸಿಗೆ ಬಂದಾಗಲೆಲ್ಲಾ ನೆನಪಾಗುವುದು ನಮ್ಮ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು. ತಮ್ಮ ಬದುಕಿನ ಉದ್ದಕ್ಕೂ ಅವರು ನಂಬಿದ ತತ್ವ ಸಿದ್ಧಾಂತದಂತೆಯೇ ಬಾಳಿ ಬದುಕಿದರು. ಆದರೆ ಅವರ ಸಾವು ಅವರ…
  • September 12, 2020
    ಬರಹ: Shreerama Diwana
    ಮಹಾಭಾರತದ ಸಮಯದಲ್ಲಿ ನಡೆದ ಕುರುಕ್ಷೇತ್ರ ಯುದ್ಧದಲ್ಲಿ ಎಲ್ಲಾ ನೂರು ಮಂದಿ ಕೌರವರು ಮರಣ ಹೊಂದುತ್ತಾರೆ. ಐದು ಜನ ಪಾಂಡವರು ಮಾತ್ರ ಬದುಕಿ ಉಳಿಯುತ್ತಾರೆ. ಯುದ್ಧದ ನಂತರ ಹಸ್ತಿನಾಪುರದ ರಾಜನಾಗಿದ್ದ ಧೃತರಾಷ್ಟ್ರನು ತನ್ನ ಸಿಂಹಾಸನವನ್ನು ತನ್ನ…
  • September 12, 2020
    ಬರಹ: Shreerama Diwana
    ಪುಸ್ತಕ ಮಿತ್ರ ಸ್ನೇಹಿತರೇ,ಸಮುದ್ರದಲ್ಲಿ ಎಷ್ಟು ನೀರಿದ್ದರೇನು ಬಾಯಾರಿದಾಗ ಕುಡಿಯಲು ಯೋಗ್ಯವಲ್ಲ.ನೀರು ಬಾವಿಯದು,ಸುರಂಗದ ನೀರು,ಇತ್ತೀಚೆಗೆ ಬೋರ್ವೆಲ್ ನೀರು ಬೇಕೇ ಬೇಕು.ಹಳ್ಳ ,ಹೊಳೆ,ಕೆರೆ ನೀರನ್ನೂ ಕುಡಿಯುವವರೂ ಇದ್ದಾರೆ, ಅನಿವಾರ್ಯವಾಗಿ.…
  • September 12, 2020
    ಬರಹ: Shreerama Diwana
    ಕನ್ನಡಿಯ ಬಿಂಬ ನನ್ನೊಲವ ಕಣ್ಣ ಕೊಳದಲಿ ಅವನದೆ ಪ್ರತಿಬಿಂಬ ಮಿಂಚುತಲಿ ಕರೆಯುತಿದೆ ಅವನೊಲ ಎದೆಯ ತುಂಬ...   ಅನುರಾಗದ ಮಹಾಮೇಳ ಅನುಕ್ಷಣವು ನಡೆಯುತಿದೆ ಅನವರತದ ಬಾಳ ಬಂಡಿಯದು ಅನನ್ಯತೆಯಲಿ ಜೀಕುತಿದೆ...   ಹರಿವ ಸಲಿಲವದು ನೈಜತೆಯ ಬಿತ್ತರಿಸಿ…
  • September 11, 2020
    ಬರಹ: addoor
    ೯.ಜಗತ್ತಿನ ಬೃಹತ್ ಪ್ರಜಾಪ್ರಭುತ್ವ ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತದ ಸಂವಿಧಾನ ೨೬ ಜನವರಿ ೧೯೫೬ರಲ್ಲಿ ಜ್ಯಾರಿಯಾಯಿತು. ಕೇಂದ್ರ ಸರಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಕ್ಕೂಟವನ್ನು ಆಳುತ್ತಿದೆ. ಸಂವಿಧಾನದ…
  • September 11, 2020
    ಬರಹ: Shreerama Diwana
    ಮಳೆರಾಯ ಬಂದಾನು ಇಳೆಯನ್ನು ತೊಳೆದಾನು ಹೊಳೆ ಹೊಳೆಲಿ ನೀರನ್ನು ಚೆಲ್ಲುವಂತೆ ಮಾಡ್ಯಾನು ಹೊಂಗನಸು ಬರಿಸ್ಯಾನು ರೈತರಾ ಮೊಗದಲ್ಲಿ ಸಾವಿರದ ಕನಸುಗಳು ಭೂತಾಯ ಮಡಿಲಲ್ಲಿ ತಾಯೇ....... ಭೂಮಿ ತಾಯೇ   ಗುಡು ಗುಡಿಸಿ ಸಿಡಿದಾನು ಸಿಡಿಲಾಗಿ ಇಂದು…