ಬೆಂಗಳೂರಿನ ಛಂದ ಪುಸ್ತಕದವರು ಪ್ರತೀ ವರ್ಷ ಉದಯೋನ್ಮುಖ ಬರಹಗಾರರ ಪುಸ್ತಕಗಳನ್ನು ಮುದ್ರಿಸುತ್ತಾರೆ. ೨೦೨೦ರ ಸಾಲಿನಲ್ಲಿ ಬಿಡುಗಡೆಯಾದ ೪ ಪುಸ್ತಕಗಳಲ್ಲಿ ಒಂದು ಪುಸ್ತಕವೇ ಹರೀಶ್ ಹಾಗಲವಾಡಿಯವರ ಕಾದಂಬರಿ ಋಷ್ಯಶೃಂಗ. ತುಮಕೂರಿನ ಬಳಿಯ…
ಗಿರಿಧರ ಕಜೆ ಅವರ ಸಂದರ್ಶನವು ಚಂದನ ದೂರದರ್ಶನದಲ್ಲಿ ಬರುತ್ತಿತ್ತು.
ಆರೋಗ್ಯ ಎಂದರೇನು ? ಪ್ರಸನ್ನ ಆತ್ಮ, ಮನ, ಇಂದ್ರಿಯ ಅಂತೆ. ಕೇವಲ ರೋಗದ ಇಲ್ಲದಿರುವಿಕೆ ಅಲ್ಲ, ಜತೆಗೆ ಆತ್ಮ, ಮನಸ್ಸು ಮತ್ತು ಇಂದ್ರಿಯಗಳು ಪ್ರಸನ್ನವಾಗಿರಬೇಕಂತೆ. …
೧
ಮಾದಕ ನೋಟ
ಒಂದೇ ಸಾಕಾಗದೆ
ಡ್ರಗ್ಸ್ ಬೇಕೇನು?
೨
ಅಮಲೇರಿದೆ
ನಾರೀಮಣಿಯರಿಗೆ
ತಪ್ಪಾದುದೆಲ್ಲಿ?
೩
ಅಂಧಕಾರದಿ
ಮುಳುಗಿ ಹೋಗುತ್ತಿದೆ
ಯುವಜನತೆ!
೪
ನಶೆಯೇರಿತು
ನಟನೆಯು ಬೆರೆತು
ಮಾದಕವೆಲ್ಲ!
೫
ಹಣದಾಸೆಗೆ
ಮಾನವೆ ಕಳೆಯಿತು
ಕನಸದೆಲ್ಲಿ?!
-…
ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಇಂದಿನ ಕಾಲದಲ್ಲಿ ಜೇಡರ ಬಲೆಯಿಲ್ಲದ ಮನೆಯಿಲ್ಲ. ಎಷ್ಟು ಸಲ ಬಲೆ ತೆಗೆದರೂ ಕೆಲವೇ ದಿನಗಳಲ್ಲಿ ಜೇಡವು ತನ್ನ ಬಲೆಯನ್ನು ಮತ್ತೆ ಕಟ್ಟಿಕೊಳ್ಳುತ್ತದೆ. ಜೇಡನ ಬಗ್ಗೆ ನಾವು…
ಗುರು ಶಿಚಿರಿ ಸೂತ್ರಗಳನ್ನು ಪಠಿಸುತ್ತಿದ್ದಾಗ, ಕಳ್ಳನೊಬ್ಬ ಒಳ ಬಂದ. ಬಂದವನೇ ಚೂರಿ ತೋರುಸುತ್ತಾ ಹೆದರಿಸಿದ, “ನಿನ್ನಲ್ಲಿರುವ ಹಣವನ್ನೆಲ್ಲಾ ಕೊಡು. ಇಲ್ಲದಿದ್ದರೆ ನಿನ್ನ ಹೆಣ ಬೀಳುತ್ತದೆ.”
“ಅಷ್ಟೇ ತಾನೇ? ಹಣ ಆ ಪೆಟ್ಟಿಗೆಯಲ್ಲಿದೆ,…
ಬೆಳೆಯುವ ಸಿರಿ ಮೊಳಕೆಯಲ್ಲೇ.. ಇದು ಬಹಳ ಹಿಂದಿನಿಂದಲೂ ಹಿರಿಯರಾಡುವ ಹಿತ ಮಾತು. ಈ ಮಾತು ಯಾವಾಗಲೂ ಸರ್ವಕಾಲಿಕ ಸತ್ಯ. ಏಕೆಂದರೆ ನಮ್ಮ ಹಿರಿಯರು ತಮ್ಮ ಜೀವನದಲ್ಲಿ ಅನುಭವಿಸಿದ ಪ್ರತಿಯೊಂದು ವಿಷಯಗಳನ್ನು ಗಾದೆ ಮಾತುಗಳನ್ನಾಗಿ ಮಾಡಿರುವರು.…
ಗುಣೇಷ್ವಪಿ ಹಿ ಕರ್ತವ್ಯಾಃ ಪ್ರಯತ್ನಾಃ ಪುರುಷೈಃ ಸದಾ/
ಗುಣಯುಕ್ತೋ ದರಿದ್ರೋಪಿ ನೈಶ್ಚರೈರಗುಣೈಃ ಸಮಃ//
ಮನುಷ್ಯನು ಯಾವಾಗಲೂ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಬೇಕು. ಇದರಿಂದ ಅವನ ಘನತೆ ಹೆಚ್ಚುವುದು.
ಬಡತನವಿದ್ದರೂ ಆತ…
(ಕೃಷಿಕರ ಪರವಾಗಿ ಮತ್ತು ಅಡಿಕೆ ಬೆಳೆಗಾರರ ಹಿತಾಸಕ್ತಿ ರಕ್ಷಣೆಗಾಗಿ ನೂರಾರು ಕೃಷಿಕ ಸಮಾವೇಶಗಳಲ್ಲಿ ಬಲವಾಗಿ ಧ್ವನಿಯೆತ್ತುತ್ತಿದ್ದ ಸಮರ್ಥ ಸಂಘಟಕ ಮಂಚಿ ಶ್ರೀನಿವಾಸ ಆಚಾರ್ (೭೩) ಅಲ್ಪ ಕಾಲದ ಅಸೌಖ್ಯದಿಂದ ೨೯ ಆಗಸ್ಟ್ ೨೦೨೦ರಂದು ನಮ್ಮನ್ನು…
ಕಾಗೆ
ಕಾವ್ ಕಾವ್ ಕಾಗೆ
ಹಾರಿ ಬಂದಿತು/
ಮನೆಯ ಸುತ್ತಮುತ್ತ ನೋಡಿ
ಸ್ವಚ್ಛ ಮಾಡಿತು//
ಅನ್ನದಗುಳ ಕಂಡರೆ
ಬಳಗ ಕೂಗಿ ಕರೆವುದು/
ಎಲ್ಲರೊಂದೆ ಎನುವ ತತ್ವ
ನಿತ್ಯ ನಮಗೆ ತಿಳಿವುದು//
ದಿನದ ಬೆಳಗು ಕಾಗೆಯಿಂದ
ಎಚ್ಚರವ ಗೊಳಿಸುವುದು/
ಸದಾ ತನ್ನ…
ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಸಹಸ್ರಾರು ಭಾರತಾಂಬೆಯ ವೀರ ಪುತ್ರರ ಬಗ್ಗೆ ನಮಗೆ ತಿಳಿದೇ ಇದೆ. ಅವರೆಲ್ಲರೂ ಭಾರತ ದೇಶದಲ್ಲಿ ಹುಟ್ಟಿ ತಮ್ಮದೇ ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಆದರೆ ಯಾರ ಆಕ್ರಮಣದಿಂದ ನಾವು ನಮ್ಮ…
ಈಶ್ವರನ ಪತ್ನಿಯಾದ ಪಾರ್ವತಿ ದೇವಿಗೆ ಒಮ್ಮೆ ಒಂದು ಯೋಚನೆ ಬಂತು. ‘ಬ್ರಹ್ಮನ ಪತ್ನಿ ಸರಸ್ವತಿ, ವಿಷ್ಣುವಿನ ಪತ್ನಿ ಲಕ್ಷ್ಮಿ ಈರ್ವರೂ ಮೈತುಂಬಾ ಬಂಗಾರ ಹಾಕಿಕೊಂಡಿದ್ದಾರೆ. ನಾನು ಮಾತ್ರ ನಿರಾಭರಣ ಸುಂದರಿಯಂತೆ ಬಂಗಾರವಿಲ್ಲದೇ ಇದ್ದೇನಲ್ಲಾ’.…
ಡೋಲಣ್ಣ ಕರಡಿ ಗೊಂಬೆಯ ಚಟ ತನ್ನನ್ನೇ ತಾನು ಹೊಗಳುವುದು. "ನನ್ನ ಮೃದುವಾದ ರೋಮ ನೋಡಿದಿರಾ? ಹೇಗೆ ಹೊಳೆಯುತ್ತಿದೆ ನೋಡಿ” ಎಂದು ಇತರ ಗೊಂಬೆಗಳೊಂದಿಗೆ ಹೇಳುತ್ತಲೇ ಇರುತ್ತಿತ್ತು ಡೋಲಣ್ಣ ಕರಡಿ ಗೊಂಬೆ.
“ಈ ಮನೆಯಲ್ಲಿ ನಾನೇ ಅತಿ ಬುದ್ಧಿವಂತ ಗೊಂಬೆ…
ಪ್ರಾಮಾಣಿಕತೆ ಮತ್ತು ಸರಳತೆ ಎಂಬ ವಿಷಯ ಮನಸ್ಸಿಗೆ ಬಂದಾಗಲೆಲ್ಲಾ ನೆನಪಾಗುವುದು ನಮ್ಮ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು. ತಮ್ಮ ಬದುಕಿನ ಉದ್ದಕ್ಕೂ ಅವರು ನಂಬಿದ ತತ್ವ ಸಿದ್ಧಾಂತದಂತೆಯೇ ಬಾಳಿ ಬದುಕಿದರು. ಆದರೆ ಅವರ ಸಾವು ಅವರ…
ಮಹಾಭಾರತದ ಸಮಯದಲ್ಲಿ ನಡೆದ ಕುರುಕ್ಷೇತ್ರ ಯುದ್ಧದಲ್ಲಿ ಎಲ್ಲಾ ನೂರು ಮಂದಿ ಕೌರವರು ಮರಣ ಹೊಂದುತ್ತಾರೆ. ಐದು ಜನ ಪಾಂಡವರು ಮಾತ್ರ ಬದುಕಿ ಉಳಿಯುತ್ತಾರೆ. ಯುದ್ಧದ ನಂತರ ಹಸ್ತಿನಾಪುರದ ರಾಜನಾಗಿದ್ದ ಧೃತರಾಷ್ಟ್ರನು ತನ್ನ ಸಿಂಹಾಸನವನ್ನು ತನ್ನ…
೯.ಜಗತ್ತಿನ ಬೃಹತ್ ಪ್ರಜಾಪ್ರಭುತ್ವ ಭಾರತ
ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತದ ಸಂವಿಧಾನ ೨೬ ಜನವರಿ ೧೯೫೬ರಲ್ಲಿ ಜ್ಯಾರಿಯಾಯಿತು. ಕೇಂದ್ರ ಸರಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಕ್ಕೂಟವನ್ನು ಆಳುತ್ತಿದೆ. ಸಂವಿಧಾನದ…