March 2021

  • March 20, 2021
    ಬರಹ: ಬರಹಗಾರರ ಬಳಗ
    ಪುಟ್ಟ ಗುಬ್ಬಚ್ಚಿ ಪುಟ್ಟ ಗುಬ್ಬಿ ಪುಟಾಣಿ ಗುಬ್ಬಿ ಎಲ್ಲಿ ಹೋದೆ ನೀನು? ನೀರು ಕಾಳು ಎರಡನಿಟ್ಟು ಕಾಯುತಿರುವೆ ನಾನು   ಮನೆಯ ಜಂತಿಯಲ್ಲಿ ಗೂಡನೊಂದ ಇಟ್ಟಿಹೆ ಚೆಂದದಿಂದ ಅದರಲಿದ್ದು ಸಂಸಾರವ ನಡೆಸೆ   ಅಲ್ಲಿ ಇಲ್ಲಿ ಹಾರಿ ಹೋಗಿ ಚೀಂವ್ ಚೀಂವ್…
  • March 20, 2021
    ಬರಹ: Ashwin Rao K P
    ಬೇಸ್ತು? ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ ಕದರಿ ಲಕ್ಷ್ಮೀನರಸಿಂಹ ಸ್ವಾಮಿ ನಮ್ಮ ಮನೆ ದೇವರು. ಕಳೆದ ತಿಂಗಳು ನಮ್ಮ ಕುಟುಂಬದವರೆಲ್ಲರೂ ತುಮಕೂರಿನಿಂದ ಕಾರಿನಲ್ಲಿ ಸ್ವಾಮಿಯ ದರ್ಶನಕ್ಕೆ ಹೋಗಿದ್ದೆವು. ಸ್ವಾಮಿಯ ದರ್ಶನ ಮಾಡಿದ ನಂತರ…
  • March 20, 2021
    ಬರಹ: addoor
    ಒಂದಾನೊಂದು ಕಾಲದಲ್ಲಿ ಒಂದು ಹಳ್ಳಿಯಲ್ಲಿ ಸುಧಾ ಎಂಬ ಯುವತಿ ಇದ್ದಳು. ಸುಂದರಿಯೂ ಒಳ್ಳೆಯ ಗುಣನಡತೆಯವಳೂ ಆದ ಅವಳು ತನ್ನ ಮಲತಾಯಿಯೊಂದಿಗೆ ವಾಸವಿದ್ದಳು. ಆ ಮಲತಾಯಿಯೋ, ಬಹಳ ಕೆಟ್ಟವಳು ಮತ್ತು ಮುಂಗೋಪಿ ಹೆಂಗಸು. ಸುಧಾ ಎಲ್ಲ ಮನೆಗೆಲಸ…
  • March 20, 2021
    ಬರಹ: Shreerama Diwana
    ತುಂಬಾ ತುಂಬಾ ಕಷ್ಟವಾಗುತ್ತಿದೆ. ಸತ್ಯದ ಹಿಂದೆ ಹೋಗುವುದೇ, ವಾಸ್ತವದ ಹಿಂದೆ ಹೋಗುವುದೇ, ನಂಬಿಕೆಯ ಹಿಂದೆ ಹೋಗುವುದೇ ವೈಚಾರಿಕತೆಯ ಹಿಂದೆ ಹೋಗುವುದೇ ಭಾವನೆಗಳ ಹಿಂದೆ ಹೋಗುವುದೇ ಜನಪ್ರಿಯತೆಯ ಹಿಂದೆ ಹೋಗುವುದೇ. ಹಠದಿಂದ ಇದರಲ್ಲಿ ಯಾವುದಾದರೂ…
  • March 20, 2021
    ಬರಹ: Ashwin Rao K P
    ಇದೊಂದು ಪುಟ್ಟ ಪುಸ್ತಕದಲ್ಲಿ ಒಂದು ಕಾಲಕ್ಕೆ ಇಡೀ ರಾಷ್ಟ್ರದ ಕುತೂಹಲ ಕೆರಳಿಸಿದ ಆರುಷಿ ಹತ್ಯಾ ಪ್ರಕರಣದ ವಿವರಗಳಿವೆ. ರವಿ ಬೆಳಗೆರೆಯವರು ಕ್ರೈಂ ಸಾಹಿತ್ಯವನ್ನು ಬಹಳ ಸೊಗಸಾಗಿ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಬರೆಯುತ್ತಾರೆ. ಆದರೆ ಈ…
  • March 20, 2021
    ಬರಹ: ಬರಹಗಾರರ ಬಳಗ
    ನಮ್ಮ ಮನೆಯಲೊಂದು ತುಂಟ ನಾಯಿ ಇರುವುದು..!! ಬೌ ಬೌ ಎಂದು ದಿನವು ಅರಚು ತಿರುವುದು..!!   ಬಾಲದಂತೆ ನನ್ನ ಹಿಂದೆ ತಾನು ಬರುವುದು..!! ಕಳ್ಳರನ್ನು ನೋಡಿತಾನು ಕೂಗಿ ಕೊಳುವುದು..!!   ನನ್ನ ಜೊತೆಗೆ ಮುದ್ದು ನಾಯಿ ತಿಂಡಿ ತಿನುವುದು..!!…
  • March 19, 2021
    ಬರಹ: shreekant.mishrikoti
    ಈ ದಿನ ರಾಯನು ಚಿಟ್ಟಿ ಚಿಟ್ಟಿ ಬ್ಯಾಂಗ್ ಬ್ಯಾಂಗ್. ಅನ್ನುವ ಒಂದು ಸಿನಿಮಾ ಬಗ್ಗೆ ಹೇಳಿದ . ಚಂದಮಾಮಾ ಕತೆಗಳಂತೆ. ಅದ್ಭುತ ರಮ್ಯ ಕತೆಗಳ ಸಾಲಿಗೆ ಸೇರುವ ಇದು ಮನೋರಂಜಕವಾಗಿಯೂ ಕಣ್ಣಿಗೆ ಆನಂದವನ್ನುಂದು ಮಾಡುವುದಾಗಿಯೂ ಇತ್ತಂತೆ. ಇಂಗ್ಲಂಡಿನ…
  • March 19, 2021
    ಬರಹ: Ashwin Rao K P
    ಮುನ್ಶಿ ಪ್ರೇಮಚಂದ್ ಹಿಂದಿ ಹಾಗೂ ಉರ್ದು ಸಾಹಿತ್ಯ ಲೋಕದ ಖ್ಯಾತ ಹೆಸರು. ಇವರ ಸಾಹಿತ್ಯದ ಸೊಗಡು ಆಸ್ವಾದಿಸಿದವರಿಗೇ ಗೊತ್ತು ಅದರ ಮಹತ್ವ. ಪ್ರೇಮಚಂದ್ ಅವರ ಹಲವಾರು ಬರಹಗಳು ಕನ್ನಡಕ್ಕೆ ಅನುವಾದವಾಗಿವೆ. ಇವರು ಹಿಂದಿ ಹಾಗೂ ಉರ್ದುವಿನಲ್ಲಿ ಬರೆದ…
  • March 19, 2021
    ಬರಹ: Kavitha Mahesh
    ಪಾಣಿಪೀಠದಿಂದ ಉತ್ತರ ದಿಕ್ಕಿನ ಕಡೆಗೆ ಮಂದಿರದ ವಿಸ್ತಾರದ ಕೊನೆಯವರೆಗೆ ಹೋಗುವ ಹರಿನಾಳಕ್ಕೆ ಸೋಮಸೂತ್ರವೆನ್ನುತ್ತಾರೆ. ಶಿವಲಿಂಗದ ಎದುರು ನಿಂತಾಗ ಬಲಬದಿಗೆ ಅಭಿಷೇಕದ ನೀರು ಹೋಗುವ ಹರಿನಾಳವಿರುತ್ತದೆ. ಪ್ರದಕ್ಷಿಣೆಯ ಮಾರ್ಗವು ಅಲ್ಲಿಂದ…
  • March 19, 2021
    ಬರಹ: Shreerama Diwana
    ಸರಗಳ್ಳತನ ಮಾಡುವವನು ನನ್ನ ಗೆಳೆಯ, ಸರ ಕಳೆದುಕೊಳ್ಳುವವಳು ನನ್ನ ಅಮ್ಮ,   ಕೊಲೆ ಮಾಡುವವನು ನನ್ನ ತಮ್ಮ, ಕೊಲೆಯಾಗುವವನು ನನ್ನ ಅಣ್ಣ,   ಲಂಚ ಪಡೆಯುವವನು ನನ್ನ ಚಿಕ್ಕಪ್ಪ, ಲಂಚ ಕೊಡುವವನು ನನ್ನ ದೊಡ್ಡಪ್ಪ,   ವರದಕ್ಷಿಣೆ ಪಡೆಯುವವನು ನನ್ನ…
  • March 19, 2021
    ಬರಹ: ಬರಹಗಾರರ ಬಳಗ
    ಚೆಲುವಾ ಚೆಲುವಾ ಬಲ್ಲೇ ನಿನ್ನೊಲವಾ ಕಣ್ಣಂಚಿನಾ ಮಿಂಚಲೀ ಸೆಳೆದೆ ನನ್ನ ಮನವಾ ಹೃದಯವನೆ ನಿನಗೆ ನೀಡಿರುವೆ ಬಲ್ಲೆಯಾ ನನ್ನ ಪ್ರೇಮದಾ ಪರಿಯ ನೀನರಿತೆಯಾ   ಶೃಂಗಾರದಲಿ ಚತುರ ರಸಿಕ ರಾಜನಂತೆ ಬಳಿ ನೀನಿರೆ ನಿತ್ಯವೂ ವಸಂತ ಕಾಲದಂತೆ ಮುನಿದರು ಒಲಿದರೂ…
  • March 19, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ ೧೦*            *ದೃಷ್ಣೀನಾಂ ವಾಸುದೇವೋ ಸ್ಮಿ ಪಾಂಡವಾನಾಂ ಧನಂಜಯ:/* *ಮುನೀನಾಮಪ್ಯಹಂ ವ್ಯಾಸ: ಕವೀನಾಮುಶನಾ ಕವಿ://೩೭//*          ವೃಷ್ಣಿವಂಶೀಯರಲ್ಲಿ ವಾಸುದೇವ,ಅರ್ಥಾತ್ ಸ್ವತ: ನಿನ್ನ ಸಖನಾದ ನಾನು,ಪಾಂಡವರಲ್ಲಿ ಧನಂಜಯ,…
  • March 18, 2021
    ಬರಹ: addoor
    ೬೩.ಭಾರತದ ಏರ್-ಮೆಯಿಲ್ ಚರಿತ್ರೆ ರೋಚಕ ಭಾರತದಲ್ಲಿ ಮೊತ್ತಮೊದಲ ಏರ್-ಮೆಯಿಲನ್ನು ವಿಮಾನದಲ್ಲಿ ಸಾಗಿಸಿದ್ದು ೧೯೧೧ರಲ್ಲಿ. ಈ ಏರ್-ಮೆಯಿಲ್ ಸೇವೆಗಾಗಿ ಪೋಸ್ಟ್ ಮಾಸ್ಟರ್ ಜನರಲ್ ಅವರಿಂದ ಬ್ರಿಟಿಷ್ ವೈಮಾನಿಕ ಸರ್ ವಾಲ್ಟರ್ ಜಾರ್ಜ್ ವಿನ್-ಧಾಮ್…
  • March 18, 2021
    ಬರಹ: Ashwin Rao K P
    ಇಲ್ಲಿರುವ ಚಿತ್ರವನ್ನು ನೋಡಿ ನೀವು ಮಹಾವಿಷ್ಣು ತನ್ನ ಪತ್ನಿ ಲಕ್ಷ್ಮೀದೇವಿಯ ತೊಡೆಯ ಮೇಲೆ ಮಲಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಮೂರ್ತಿ ಎಂದು ಭಾವಿಸಿರಬಹುದಲ್ಲವೇ? ಹಾಗಾದರೆ ನಿಮ್ಮ ಭಾವನೆ ತಪ್ಪು. ಇದು ಮಹಾವಿಷ್ಣು ಹಾಗೂ ಲಕ್ಷ್ಮೀದೇವಿಯರ…
  • March 18, 2021
    ಬರಹ: Ashwin Rao K P
    ನಾತಲೀಲೆ ಇದು ಕಥೆಗಾರ ಎಸ್.ಸುರೇಂದ್ರನಾಥ್ ಅವರ ಮೊದಲ ಕಥಾ ಸಂಕಲನ. ಈ ಸಂಕಲನದಲ್ಲಿ ಎಂಟು ಕಥೆಗಳಿವೆ. ನಟ, ನಿರ್ದೇಶಕ ಟಿ.ಎನ್.ಸೀತಾರಾಮ್ ಹಾಗೂ ಕಥೆಗಾರ ವಿವೇಕ್ ಶಾನಭಾಗ ಇವರ ಮಾತುಗಳು ಬೆನ್ನುಡಿಯಲ್ಲಿ ಅಚ್ಚಾಗಿವೆ. ‘ನಮ್ಮ ಬದುಕಿನ ಬೆಳಕಿನ…
  • March 18, 2021
    ಬರಹ: Shreerama Diwana
    ಒಂದು ರಾಸಲೀಲೆಯ ಸುತ್ತವೇ ಸುತ್ತುತ್ತಿರುವ ಕರ್ನಾಟಕದ ಟಿವಿ ಮಾಧ್ಯಮ ಲೋಕ. ಕೊರೋನಾ ವೈರಸ್ ಅನ್ನು  ಹಿಂದಿಕ್ಕಿದ ಅಶ್ಲೀಲ ಸಿಡಿ. ರೈತರ ಸಮಸ್ಯೆಗಳನ್ನು ಮರೆಮಾಚಿದ ಲೈಂಗಿಕ ವಿಕೃತಿಯ ದೃಶ್ಯಗಳು. TRP ಗೆ ಬಲಿಯಾದ ಶೈಕ್ಷಣಿಕ ಕ್ಷೇತ್ರದ ಹಲವಾರು…
  • March 18, 2021
    ಬರಹ: ಬರಹಗಾರರ ಬಳಗ
    ಪಾನಿಪೂರಿ ಬೇಕು ಎಂದು ರಚ್ಚೆ ಹಿಡಿದ ಶಾಮನು ಪಾನಿಪೂರಿ ತಿನ್ನುವಾಸೆ ತಂದೆ ಮುಂದೆ ಉಲಿದನು||   ಮಗನ ಹಠಕೆ ಕಟ್ಟುಬಿದ್ದು ಕರೆದು ಕೊಂಡು ಹೋದರು ಗಗನ,ಜಾನಿ,ನಿಮ್ಮಿ ,ಪಮ್ಮಿ ಜೊತೆಗೆ ಶಾಮ ಕರೆದನು||   ಬಯ್ಯಾ ಐದು ಪ್ಲೇಟು ಪಾನಿ ಪೂರಿ ಕೊಡಿರಿ…
  • March 17, 2021
    ಬರಹ: Ashwin Rao K P
    ಎಂ. ಆರ್.ಶ್ರೀನಿವಾಸಮೂರ್ತಿಯವರ ‘ಒಂದು ಕಾಗದ' ಎಂಬ ಕವನವನ್ನು ನಾವು ಕಳೆದ ವಾರ ‘ಸುವರ್ಣ ಸಂಪುಟ' ಪುಸ್ತಕದಿಂದ ಆಯ್ದು ಪ್ರಕಟ ಮಾಡಿದ್ದೆವು. ಈ ಪುಸ್ತಕದಲ್ಲಿ ಅವರ ಇದೊಂದೇ ಕವನ ಅಚ್ಚಾಗಿದೆ. ಅವರು ಬರೆದ ಬೇರೆ ಕವನಗಳ ಬಗ್ಗೆ ಮಾಹಿತಿ ಇರುವ…
  • March 17, 2021
    ಬರಹ: Kavitha Mahesh
    ಮಕ್ಕಳಿಗೆ ಸಂಸ್ಕಾರಕ್ಕಾಗಿ ಕೆಲವು ಹಿರಿಯರ ಸಂಪ್ರದಾಯಗಳು ಇಲ್ಲಿವೆ.  1) ಓದುತ್ತಿರುವ ಪುಸ್ತಕವನ್ನು ಯಾರಾದರೂ ಕರೆದಾಗ ಹಾಗೆಯೇ ಬಿಟ್ಟು ಹೋಗಬೇಡಿ.ಪುಸ್ತಕಗಳನ್ನು ಮಡಚಿಟ್ಟು ಸರಿಯಾದ ಜಾಗದಲ್ಲಿ ಇರಿಸಿ ಹೋಗಿ. ಪುಸ್ತಕಗಳು ನಮ್ಮ ನಿಜವಾದ…
  • March 17, 2021
    ಬರಹ: Shreerama Diwana
    ಎಲ್ಲರನ್ನೂ ಎಲ್ಲಾ ಕಾಲಕ್ಕೂ ಎಲ್ಲಾ ಸಂದರ್ಭದಲ್ಲೂ ವಂಚಿಸಲು ಸಾಧ್ಯವಿಲ್ಲ ಎಂಬ ಇಂಗ್ಲೀಷ್ ನಾಣ್ಣುಡಿ ಇದೆ. ದೀರ್ಘಕಾಲದ ಅನುಭವದಲ್ಲಿ ಇದು ಸತ್ಯ ಎನಿಸುತ್ತದೆ. ತಾತ್ಕಾಲಿಕವಾಗಿ ನಾವು ನಮ್ಮ ಮುಖವಾಡಗಳಲ್ಲಿ ಯಶಸ್ಸು ಗಳಿಸಬಹುದು. ಆದರೆ …