March 2021

  • March 25, 2021
    ಬರಹ: ಬರಹಗಾರರ ಬಳಗ
    ಗುಣವದ್ವಸ್ತುಸಂಸರ್ಗಾದ್ಯಾತಿ ಸ್ವಲೋಪಿ ಗೌರವಮ್/ ಪುಷ್ಪ ಮಾಲಾನುಷಂಗೇಣ ಸೂತ್ರಂ ಶಿರಸಿ ಧಾರ್ಯತೇ// ಅಲ್ಪಮತಿಯು ಸಹ ಗುಣವಂತರ ಸಹವಾಸದಿಂದ ಒಳ್ಳೆಯ ವ್ಯಕ್ತಿ ಆಗುವನು. ಅವನನ್ನು ಎಲ್ಲರೂ ಆದರ ಪ್ರೀತಿಯಿಂದ ನೋಡುವರು. ಉತ್ತಮರ ಸಂಪರ್ಕ…
  • March 24, 2021
    ಬರಹ: Ashwin Rao K P
    ದ.ರಾ.ಬೇಂದ್ರೆಯವರ ಎರಡು ಕವನಗಳನ್ನು ಆಯ್ದು ಕಳೆದ ವಾರ ಪ್ರಕಟಿಸಿದ್ದೆವು. ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಆ ಸಂಪುಟದಲ್ಲಿ ಪುಟ್ಟ ವಿಧವೆ, ಬೆಳಕು ಮುಂತಾದ ಕವನಗಳು ಇವೆಯೇ? ಇದ್ದರೆ ಅವುಗಳನ್ನೂ ಪ್ರಕಟಿಸಿ ಎಂದು…
  • March 24, 2021
    ಬರಹ: Shreerama Diwana
    ಒಮ್ಮೊಮ್ಮೆ ಸಂತಸ ಉಕ್ಕಿ ಹರಿಯುತ್ತದೆ, ಇನ್ನೊಮ್ಮೆ ದುಃಖದ ಕಟ್ಟೆ ಒಡೆಯುತ್ತದೆ, ಮತ್ತೊಮ್ಮೆ ಉತ್ಸಾಹ ಚಿಮ್ಮುತ್ತದೆ, ಮಗದೊಮ್ಮೆ ನಿರಾಸೆ ಕಾಡುತ್ತದೆ,   ಆಗೊಮ್ಮೆ ಸಾಧಿಸುವ ಛಲ ಮೂಡುತ್ತದೆ, ಈಗೊಮ್ಮೆ ವಿಫಲತೆಯ ಭಯವಾಗುತ್ತದೆ. ಅಲ್ಲೊಮ್ಮೆ…
  • March 24, 2021
    ಬರಹ: ಬರಹಗಾರರ ಬಳಗ
    ರಮೇಶನ ಕೋಪ ನೆತ್ತಿಗೇರಿ “ಅಮ್ಮಾ, ಒಟ್ಟಿಗಿರಲು ಸಾಧ್ಯವಿಲ್ಲ, ಎಲ್ಲಿಬೇಕಾದರೂ ಹೋಗಿ” ಹೇಳಿದ. ಇದ್ದ ಒಬ್ಬ ಮಗ ಸೊಸೆಯ ಕಾರಣಕ್ಕೆ ಹೀಗಾದ ಎಂದು ಸಂಕಟಪಟ್ಟು, ವೃದ್ಧಾಶ್ರಮಕ್ಕೆ ಸೇರೋಣ ಎಂದರು ಪತಿಯ ಹತ್ತಿರ. ಮಗ ಕಛೇರಿಗೆ  ಹೊರಟ ಬೆನ್ನಿಗೆ ಸೊಸೆ…
  • March 24, 2021
    ಬರಹ: ಬರಹಗಾರರ ಬಳಗ
    ಯಾರ ಮದುವೆಯೋ ಏಕೆ ಸಡಗರವೋ ಒಂದೂ ತಿಳಿಯದಾದೆನು ನಾನು ಭಾರ ವಸನವು ಹೊಳೆಯುವ ಆಭರಣಗಳು ಕುತೂಹಲ ತಡೆಯದಾದೆನು ನಾನು   ಮನೆತುಂಬಾ ಹೆಣ್ಮಕ್ಕಳು ಇದ್ದಾಗ ಕೈತೊಳೆಯ ಬಯಸಿದರೇ ಪೋಷಕರು ಮನದಿ ತಳಮಳ ಕಾಲ ಕೆಳಗಿನ ನೆಲ ಬಿರಿದಂತೆ ದುಗುಡ ಸಹಿಸದಾದೆನು…
  • March 23, 2021
    ಬರಹ: addoor
    ನದಿಗಳ ಹರಿವು ಮತ್ತು ಯುರೇಷ್ಯಾ, ಆಫ್ರಿಕಾ, ಅಮೇರಿಕಾ ಹಾಗೂ ಆಸ್ಟ್ರೇಲಿಯಾಗಳಲ್ಲಿ ಹಿಮದ ಪ್ರಕ್ರಿಯೆಯಿಂದ ಭೂಮಿಯ ಸವಕಳಿ ವರುಷಕ್ಕೆ ಚದರ ಮೈಲಿಗೆ ೩೫೦ ಟನ್ ಎಂದು ಲೆಕ್ಕ ಹಾಕಲಾಗಿದೆ. ಅಂದರೆ ೨೨,೦೦೦ ವರುಷಗಳಿಗೊಮ್ಮೆ ಭೂಮಿಯ ಮೇಲ್ಮೈ ೪೦ ಇಂಚು…
  • March 23, 2021
    ಬರಹ: Ashwin Rao K P
    ಟೀ ಅಥವಾ ಚಹಾ ಸರ್ವವ್ಯಾಪಿಯಾಗಿ ಸಿಗುವ ಪೇಯ. ಚಹಾ ಹುಡಿ ರೂಪದಲ್ಲಿ ಅಥವಾ ಒಣಗಿಸಿದ ಎಲೆಯ ರೂಪದಲ್ಲಿ ಸಿಗುತ್ತದೆ. ಆದರೆ ಇತ್ತೀಚೆಗೆ ಬಳಕೆಗೆ, ಸಾಗಾಟಕ್ಕೆ ಅನುಕೂಲವೆಂದೋ ಚಹಾ ಹುಡಿಯು ಸಣ್ಣ ಸಣ್ಣ ಪೊಟ್ಟಣ (ಟೀ ಬ್ಯಾಗ್) ರೂಪದಲ್ಲಿ ಸಿಗುತ್ತಿದೆ…
  • March 23, 2021
    ಬರಹ: Shreerama Diwana
    ಸಾಂತ್ಯಾರು ವೆಂಕಟರಾಜ ಅವರ "ವೀರಭೂಮಿ" "ವೀರಭೂಮಿ" , ಉಡುಪಿಯಿಂದ ಪ್ರಕಟವಾಗುತ್ತಿದ್ದ ಮಾಸ ಪತ್ರಿಕೆ.  1/8 ಆಕಾರದಲ್ಲಿ, ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿದ್ದ "ವೀರಭೂಮಿ"ಯ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು ಉಡುಪಿ ಬಳಿಯ…
  • March 23, 2021
    ಬರಹ: Shreerama Diwana
    ನನ್ನೊಳಗು ನಿನ್ನೊಳಗು ಎಲ್ಲರೊಳಗೂ, ಏನಿದೆಯೆಂದು ಕೇಳದಿರು,  ಏನಿಲ್ಲ,   ಅದರ ಆಳ ಅಗಲ ಎತ್ತರಗಳನ್ನು ಬಲ್ಲವರಿಲ್ಲ, ನಮ್ಮೊಳಗಿನ ಆಗಾಧ ಸಾಮರ್ಥ್ಯವೇ ಮನಸ್ಸು,   ಪ್ರೀತಿ ಪ್ರೇಮ ವಾತ್ಸಲ್ಯಗಳು ತುಂಬಿರುವಂತೆ, ಕೋಪ ದ್ವೇಷ ಅಸೂಯೆಗಳು ತುಂಬಿವೆ…
  • March 23, 2021
    ಬರಹ: Ashwin Rao K P
    ಪತ್ರಕರ್ತ ಪ್ರತಾಪ್ ಸಿಂಹ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವೇ ಬೆತ್ತಲೆ ಜಗತ್ತು. ಈಗ ಇಲ್ಲಿರುವುದು ಅದರ ಹದಿನಾರನೇ ಭಾಗ. ಪ್ರತಿ ಶನಿವಾರ ಪ್ರತಾಪ್ ಸಿಂಹ ಅವರ ಅಂಕಣವನ್ನು ಕಾಯುತ್ತಿದ್ದ…
  • March 23, 2021
    ಬರಹ: Kavitha Mahesh
    ತುಪ್ಪದ ಡಬ್ಬಿ,  ಕಟ್ಟಿಗೆಯ ರಾಶಿ,   ಕೆಲವೇ ನಿಮಿಷಗಳಲ್ಲಿ ಬೂದಿ..ಬೂದಿ,  ನಿನ್ನ ಶರೀರ. ಇಷ್ಟೇನಾ ನಿನ್ನ ಕಿಮ್ಮತ್ತು...?   ಒಂದು ಸಂಜೆ  , ಪ್ರಾಣ ಪಕ್ಷಿ ಹಾರಿ ಹೋಯಿತು. ತಾನು ಗಳಿಸಿದ್ದು, ಯಾರದ್ದೋ ಪಾಲಾಯಿತು. ಕೆಲವರು ದುಃಖ…
  • March 23, 2021
    ಬರಹ: ಬರಹಗಾರರ ಬಳಗ
    ಕ್ಯಾಮರ ಕಣ್ಣಲ್ಲಿ ಕ್ಲಿಕ್ ಎನ್ನುವ ಶಬ್ದ ಸ್ಮೈಲ್ ಪ್ಲಿಸ್ ಆಲ್ ಎಂದು ಒಂದು ಕ್ಷಣ ಕ್ರಾಪುತಿದ್ದುತ ನಿಲ್ಲುವದು ಅಲುಗಾಡದಂತೆ....||   ತುಟಿಗೆ ಬಣ್ಣಹಚ್ಚಿ ಲೈಟನ ಬೆಳಕಲ್ಲಿ ಛಾಯದೆದುರಿಗೆ ನಿಂತು ಹಲ್ಲು ಕಿರಿದು ಕಣ್ಣು ಮಿಟುಕಿಸದಂತೆ…
  • March 22, 2021
    ಬರಹ: shreekant.mishrikoti
    ಈ ಪುಸ್ತಕದಲ್ಲಿ ಗಂಡ ಹೆಂಡಿರ ಸರಸಮಯ ಕತೆಗಳಿವೆ. ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ.   ಈ ಪುಸ್ತಕವನ್ನು   https://archive.org/details/dli.osmania.3122 ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು.  (ಇಲ್ಲಿನ ತಿಳಿಹಾಸ್ಯ , ಸುಲಲಿತ…
  • March 22, 2021
    ಬರಹ: ಬರಹಗಾರರ ಬಳಗ
    ಉಳಿಸೋಣ ಉಳಿಸೋಣ ನೀರಿನ ಮೂಲವ ಉಳಿಸೋಣ ಹಿತ ಮಿತವಾಗಿ ಬಳಸೋಣ ಎಲ್ಲರೊಂದಾಗಿ  ಕೈ ಜೋಡಿಸೋಣ   ಸೋಗೆ ಮುಳಿಹುಲ್ಲು ಹೋಯ್ತಲ್ಲ ಹಂಚಿನ ಮಾಡು ಬೇಡವಲ್ಲ ಕಾಂಕ್ರೀಟ್ ಮನೆಯೇ ಬೇಕಲ್ಲ ಫಲವ ಈಗ ಕಾಣ್ತೇವಲ್ಲ   ಮಳೆಯ ನೀರು ದೇವರ ಕೊಡುಗೆ ಉಳಿಸುತ ನಡೆಯೋಣ…
  • March 22, 2021
    ಬರಹ: Ashwin Rao K P
    ಪ್ರತೀ ವರ್ಷ ಮಾರ್ಚ್ ತಿಂಗಳ ೨೧, ೨೨ ಮತ್ತು ೨೩ರಂದು ಕ್ರಮವಾಗಿ ವಿಶ್ವ ಅರಣ್ಯ ದಿನ, ವಿಶ್ವ ಜಲ ದಿನ ಹಾಗೂ ವಿಶ್ವ ಹವಾಮಾನ (ವಾತಾವರಣ) ದಿನಗಳು ಬರುತ್ತವೆ. ಈ ಮೂರೂ ಸಂಗತಿಗಳು ಒಂದಕ್ಕೊಂದು ಪೂರಕವೇ. ಅರಣ್ಯ ಇಲ್ಲದೇ ಹೋದರೆ ಜಲ ಹಾಗೂ ಹವಾಮಾನ…
  • March 22, 2021
    ಬರಹ: Shreerama Diwana
    ಸಾವಿನ ಭಯದ ಅನಾಥ ಪ್ರಜ್ಞೆಯಲ್ಲಿ ಮನೆಯೊಳಗೆ ಬಂಧಿಯಾಗಬೇಕಾದ  ಸಂದರ್ಭದಲ್ಲಿ ತುಂಬಾ ಗಾಬರಿಯಾಗುವ ಅವಶ್ಯಕತೆ ಇಲ್ಲ. ಎಲ್ಲಾ ಶತಮಾನ ಗಳಲ್ಲೂ ಈ ರೀತಿಯ ಆತಂಕಗಳು ಜನರನ್ನು ಕಾಡಿವೆ. ಅದಕ್ಕಾಗಿಯೇ ಹೇಳುವುದು, ಬದುಕೊಂದು ಯುದ್ದ ಭೂಮಿ. ಗೆಲ್ಲಬಹುದು…
  • March 22, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ ೧೧*      *//ಅಥ ಏಕಾದಶೋಧ್ಯಾಯ://* *ವಿಶ್ವರೂಪದರ್ಶನಯೋಗವು* *ಅರ್ಜುನ ಉವಾಚ*           *ಮದನುಗ್ರಹಾಯ ಪರಮಂ ಗುಹ್ಯಮಧ್ಯಾತ್ಮಸಂಜ್ಞಿತಮ್/* *ಯತ್ವ್ತಯೋಕ್ತಂ ವಚಸ್ತೇನ ಮೋಹೋಯಂ ವಿಗತೋಮಮ//೧//*      ಅರ್ಜುನನು ಹೇಳಿದನು _ ನನ್ನ…
  • March 22, 2021
    ಬರಹ: ಬರಹಗಾರರ ಬಳಗ
    ನೀರೊಳಗಿನ ಮೊಸಳೆಯಂತೆ ಸಂಚು ಬೇಡ ಬಾಳಲಿ ಧರೆಯೊಳಗಿನ ನರಿಯಂತೆ ಹೊಂಚು ಬೇಡ ಬಾಳಲಿ   ಕಾಸರ್ಕದಲ್ಲಿರುವ ಕಾಯಿಯ ವಿಷದಂತೆ ಬದುಕ ಬೇಕೆ ಕತ್ತರಿಸಿರುವ ಬಂಡೆಯ ತುಂಡುಗಳ ಅಂಚು ಬೇಡ ಬಾಳಲಿ   ತಾಯಿಬೇರು ಇಲ್ಲದೇ ಒಣಗಿರುವ ಮರದಂತೆ ಇರಬೇಕೆ ಅಗ್ನಿ…
  • March 21, 2021
    ಬರಹ: Shreerama Diwana
    ಇತ್ತೀಚಿಗೆ ಒಬ್ಬ ಮಗ ಪಬ್ಜಿ ಎಂಬ ಮೊಬೈಲ್ ವಿಡಿಯೋ ಗೇಮ್ ಆಡಲು ಬಿಡದ ತಂದೆಯನ್ನೇ ಬರ್ಬರವಾಗಿ ಕೊಂದ, ಮತ್ತೊಂದು ಘಟನೆಯಲ್ಲಿ ಮಗಳು ತಮ್ಮ ಪ್ರೀತಿಗೆ ಅಡ್ಡಿಪಡಿಸಿದ ತಂದೆಯನ್ನೇ ಪ್ರಿಯಕರನೊಂದಿಗೆ ಸೇರಿ ಕೊಂದಳು, ಆಸ್ತಿ ಮತ್ತು ಕೌಟುಂಬಿಕ ಕಲಹದಿಂದ…
  • March 21, 2021
    ಬರಹ: shreekant.mishrikoti
    ಈ ಪುಸ್ತಕದ ಕತೆಗಳನ್ನು ಹಿಂದೆ ಓದಿದುದಾಗಿ ಅಲ್ಲಿ ಗುರುತು ಹಾಕಿದ್ದೆ . ಈಗ ಈ ಪುಸ್ತಕವನ್ನು ಇನ್ನೊಮ್ಮೆ ಓದಿದೆ. ಆಗ ಗಮನಕ್ಕೆ ಬರದೆ ಇದ್ದುದು ಈಗ ಗಮನಕ್ಕೆ ಬಂದಿತು.  ಆಗ ಹೇಗೆ ಓದಿದ್ದೆನೋ? ಇಲ್ಲಿನ  ಬಹುತೇಕ ಕತೆಗಳು ಚೆನ್ನಾಗಿವೆ. ಶೈಲಿ…