November 2022

  • November 12, 2022
    ಬರಹ: Ashwin Rao K P
    ಮೋಹನದಾಸ ಕರಮಚಂದ ಗಾಂಧಿ ಇವರನ್ನು ಜಗತ್ತು ಮಹಾತ್ಮ ಗಾಂಧೀಜಿ ಎನ್ನುವ ಹೆಸರಿನಿಂದ ಕರೆಯುತ್ತದೆ. ಮಹಾತ್ಮರು ಹೇಳಿದ ಅತ್ಯುತ್ತಮ ಮಾತುಗಳನ್ನು ಈ ಪುಟ್ಟ ಹೊತ್ತಗೆಯಲ್ಲಿ ಸಂಗ್ರಹಿಸಿ ಕರ್ನಾಟಕ ಸರಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು…
  • November 12, 2022
    ಬರಹ: Shreerama Diwana
    ಗಂಗೇನಹಳ್ಳಿ ಕೃಷ್ಣಮೂರ್ತಿ ಇವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿರುವ ಮಾಸ ಪತ್ರಿಕೆ ‘ಬೇಟೆ'. ಪತ್ರಿಕೆಯು ಮೈಸೂರಿನ ಹುಣಸೂರು ತಾಲೂಕಿನ ಗಂಗೇನಹಳ್ಳಿಯಿಂದ ಪ್ರಕಟವಾಗುತ್ತಿದೆ. ಮೈಸೂರಿನ ಉದಯಗಿರಿಯಲ್ಲಿರುವ ಜಿ.ಕೆ.ಪ್ರಿಂಟರ್ಸ್ ಇಲ್ಲಿ…
  • November 12, 2022
    ಬರಹ: addoor
    ಲಾಮೊ ಡೊನ್‌ಡ್ರುಬ್ ಟಿಬೆಟಿಯನ್ ತಂದೆತಾಯಿಯರ ಮಗ. ರೈತರಾದ ಅವರ ಹೆತ್ತವರು ಬಾರ್ಲಿ, ಗೋಧಿ ಮತ್ತು ಆಲೂಗಡ್ಡೆ ಬೆಳೆಯುತ್ತಿದ್ದರು. ಆಗಿನ ಟಿಬೆಟಿಯನ್ ಸರಕಾರವು ದಲಾಯಿ ಲಾಮಾನಾಗಿ ಜನ್ಮ ತಳೆದ ಹೊಸ ವ್ಯಕ್ತಿಯನ್ನು ಪತ್ತೆ ಮಾಡಲಿಕ್ಕಾಗಿ “ಶೋಧ ತಂಡ”…
  • November 12, 2022
    ಬರಹ: Shreerama Diwana
    ಬರುವವರಿಗೆ ಸ್ವಾಗತ, ಹೋಗುವವರಿಗೆ ವಂದನೆಗಳು, ಮೆಚ್ಚುವವರಿಗೆ ಧನ್ಯವಾದಗಳು, ಟೀಕಿಸುವವರಿಗೆ ನಮಸ್ಕಾರಗಳು, ಅಭಿಮಾನಿಸುವವರಿಗೆ ಕೃತಜ್ಞತೆಗಳು, ಅಸೂಯೆಪಡುವವರಿಗೆ ಸಹಾನುಭೂತಿಗಳು, ಪ್ರೀತಿಸುವವರಿಗೆ ನಗು, ದ್ವೇಷಿಸುವವರಿಗೆ ನಿರ್ಲಕ್ಷ್ಯ, ಸಹಾಯ…
  • November 12, 2022
    ಬರಹ: ಬರಹಗಾರರ ಬಳಗ
    "ಗಂಟೆ 11 ದಾಟಿದೆ ಇನ್ನು ಕೂಡ ಅದೇನು ಹೊಲಿತಾ ಇದ್ದೀರಾ? ಮನೆಗೆ ಹೋಗಲ್ವಾ ? ಅಷ್ಟು ಕೆಲಸ ಯಾಕ್ ತಗೋಬೇಕು? ನಾಳೆ ಬೆಳಿಗ್ಗೆ ಮುಗಿಸಿದರೆ ಆಗೋದಿಲ್ವಾ ಸರ್?"  "ನಾನು ಇಲ್ಲಿ ಬಟ್ಟೆಗಳನ್ನು ಹೊಲಿದು ಅಂದವಾಗಿ ಜೋಡಿಸಿಟ್ಟರೆ ನನ್ನ ಬದುಕು ಕೂಡ…
  • November 12, 2022
    ಬರಹ: ಬರಹಗಾರರ ಬಳಗ
    ಅಕ್ಕ ಅಣ್ಣ ಬೇಗ ಬನ್ನಿರಿಲ್ಲಿ ಇಹುದು ವಿಧ ವಿಧ ಹಣತೆಯು ನನ್ನ ಬದುಕಿಗೆ ರಂಗು ನೀಡಲು ಬಣ್ಣ ಕೊಳ್ಳಿರಿ ಇಲ್ಲಿಯೇ   ಬೆಳಕ ಹಬ್ಬವ ಸಂಭ್ರಮಿಸಲು ವಿವಿಧ ವಸ್ತುವು ಇಲ್ಲಿದೆ ಪಡೆದುಕೊಂಡರೆ ನೀವಿದೆಲ್ಲವ ಮನದಿ ಹರುಷ ನನಗಿದೆ   ಒಡಲ ಉರಿಯನು…
  • November 12, 2022
    ಬರಹ: ಬರಹಗಾರರ ಬಳಗ
    ಕರುನಾಡ ಮಣ್ಣಿನ ಸೊಗಡೇ ಹಾಗೆ. ವೀರ, ಧೀರ, ಶೂರರ ಆಡೊಂಬಲ. ಗಂಡುಕಚ್ಚೆಯ ಬಿಗಿದು ವೈರಿಗಳ ರುಂಡ ಚೆಂಡಾಡಿದ ನಮ್ಮ ನಾಡಿನ ವೀರವನಿತೆ ಓಬವ್ವಳ ಜನ್ಮದಿನವನ್ನು ನಾವು ನವೆಂಬರ್ ೧೧ರಂದು ಆಚರಿಸುತ್ತೇವೆ. ಆ ವೀರ ರಾಣಿಯ ನೆನಪಿಗಾಗಿ ಈ ಲೇಖನ.…
  • November 11, 2022
    ಬರಹ: Ashwin Rao K P
    ಪ್ರಜಾತಂತ್ರದಡಿ ಈ ದೇಶದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಒರ್ವ ಅಭ್ಯರ್ಥಿ ಎಷ್ಟು ಕ್ಷೇತ್ರಗಳಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಇದು ದೇಶದ ಪ್ರಜಾ ಪ್ರತಿನಿಧಿ ಕಾಯ್ದೆಯಲ್ಲಿ ಅಡಕವಾಗಿರುವ ನಿಯಮ. ಇದು ಸಂವಿಧಾನಾತ್ಮಕ ಸೌಲಭ್ಯ ಎಂದು…
  • November 11, 2022
    ಬರಹ: Shreerama Diwana
    ನಾವಾಡುವ ನುಡಿಯೇ ಕನ್ನಡ ನುಡಿ, ನಾವಿರುವಾ ತಾಣವೇ ಗಂಧದ ಗುಡಿ... ದೃಶ್ಯ ಮಾಧ್ಯಮವೊಂದು ಅತ್ಯಂತ ಪರಿಣಾಮಕಾರಿಯಾಗಿ ಪ್ರಕೃತಿಯ ಮಹತ್ವವನ್ನು ಮತ್ತು ಅದರೊಂದಿಗೆ ಮನುಷ್ಯ ಸಂಬಂಧದ ಭಾವನಾತ್ಮಕ ಎಳೆಯನ್ನು ಜನರಿಗೆ ತಲುಪಿಸಬಹುದು ಎಂಬುದಕ್ಕೆ ಪುನೀತ್…
  • November 11, 2022
    ಬರಹ: ಬರಹಗಾರರ ಬಳಗ
    ಕನ್ನಡನಾಡಿನ ವೀರಮಹಿಳೆ ಓಬವ್ವ ಜನಿಸಿದೆ ಕೂಡ್ಲಿಗಿಯ ಪವಿತ್ರ ಮಣ್ಣಲ್ಲಿ ನೀನವ್ವ| ಛಲವಾದಿ  ಕಹಳೆ ಚಿನ್ನಪ್ಪನ ಕುಡಿಯವ್ವ ನಮ್ಮ ಹೆಮ್ಮೆಯ ಕರುಣೆಯ ಕಡಲವ್ವ||   ಏಳುಸುತ್ತಿನ ಚಿತ್ರದುರ್ಗ ದ ಕಲ್ಲಿನ ಕೋಟೆ ವರಿಸಿ ಬಂದೆ ಕಹಳೆ ಮದ್ದ ಹನುಮಪ್ಪನ|…
  • November 11, 2022
    ಬರಹ: ಬರಹಗಾರರ ಬಳಗ
    ಅಬ್ಬಾ.. ಈ ಜೀವನವೇ ಬೇಡ ಅನಿಸಿಬಿಟ್ಟಿದೆ. ಒಂದು ದಿನವೂ ಸರಿಯಾಗಿ ನೆಮ್ಮದಿಯಿಲ್ಲ. ಖುಷಿ ಇಲ್ಲ. ನನಗೆ ನನ್ನ ಜೀವನದಲ್ಲಿ ಸಂತೋಷವೇ ಇಲ್ಲ ಅಂತ ಅನಿಸ್ತಿದೆ. ಬಯಸಿದ್ದು ಯಾವುದೂ ಕೈಗೊಡುತ್ತಿಲ್ಲ. ಕೈಗೆ ಸಿಕ್ತಾ ಇಲ್ಲ. ಸುಮ್ಮನೆ ಕನಸುಗಳನ್ನು…
  • November 11, 2022
    ಬರಹ: ಬರಹಗಾರರ ಬಳಗ
    ಬೇವು ಬೆಲ್ಲ’ ಬರೀ ಕಥೆಗಷ್ಟೇ ಸೀಮಿತವಾಗಿರದೆ, ಸಾಮಾನ್ಯ ಜನರ ಜೀವನದ ಹತ್ತಾರು ಸಮಸ್ಯೆಗಳನ್ನು, ಆಚರಣೆಗಳನ್ನು ಅನಾವರಣಗೊಳಿಸಿದೆ ಎನ್ನುತ್ತಾರೆ ಗೀತಾ ದೇವಿ . ಅವರು ಶೋಭಾ ಹರಿಪ್ರಸಾದ್ ಅವರ ‘ಬೇವು ಬೆಲ್ಲ’ ಕೃತಿಗೆ ಬರೆದ ಮುನ್ನುಡಿ ನಿಮ್ಮ…
  • November 11, 2022
    ಬರಹ: ಬರಹಗಾರರ ಬಳಗ
    ದಾಸ ಸಾಹಿತ್ಯದಲ್ಲಿ ಉನ್ನತ ಮತ್ತು ವಿಶಿಷ್ಟವಾದ ವ್ಯಕ್ತಿತ್ವ ಹೊಂದಿದವರು ‘ಕನಕದಾಸರು’. ಹಾಲುಮತದ ಕುರುಬ ಜನಾಂಗದ ಬಚ್ಚಮ್ಮ ಹಾಗೂ ಬೀರಪ್ಪನ ಮಗನೇ ತಿಮ್ಮಪ್ಪ. ಬಾಡ ಎಂಬ ಪ್ರದೇಶದ ೭೮ ಗ್ರಾಮಗಳ ಹೋಬಳಿಯ ಅಧಿಕಾರ ಹೆತ್ತವರಿಗಿದ್ದ ಕಾರಣ  ಆಸ್ತಿ ,…
  • November 11, 2022
    ಬರಹ: ಬರಹಗಾರರ ಬಳಗ
    ಗಝಲ್ ೧ ಜಗದಗಲ ಕತ್ತಲೆಯ ಓಡಿಸಲು ಬಂದಿರುವೆಯಾ ನೊಂದಿರುವ ಮನಗಳಿಗೆ ಜ್ಯೋತಿಯಾಗು ಬಟ್ಟ ಬಯಲಿನಲಿ ತಿರುಗಾಡಿಕೊಂಡಿರುವೆಯಾ ಬಾಂಧವರ ತನುವುಗಳಿಗೆ ಜ್ಯೋತಿಯಾಗು   ಮಥಿಸಿರದ ಭಾವಗಳು ಸುತ್ತೆಲ್ಲ ಹರಡಿರಲು ಸಮಯ ನಿಲ್ಲದೇ ಇರಲು ಸೋಲುವೀಯೇನು ಎಣಿಕೆ…
  • November 10, 2022
    ಬರಹ: Ashwin Rao K P
    ಸುಮಾರು ೪-೫ ವರ್ಷಗಳ ಹಿಂದಿನ ಕಥೆ. ಮಂಗಳೂರಿನ ಫಳ್ನೀರ್ ಎಂಬಲ್ಲಿ ನಾನು ವೈದ್ಯರೊಬ್ಬರನ್ನು ಭೇಟಿಯಾಗಿ ಹೊರ ಬರುತ್ತಿರುವಾಗ ನನಗೆ ಮಾಜಿ ಶಾಸಕರಾದ ವಿಜಯ ಕುಮಾರ್ ಶೆಟ್ಟಿ ಇವರು ಸಿಕ್ಕಿದರು. ಅವರು ಎರಡು ಅವಧಿಗಳಿಗೆ ಅಂದಿನ ಸುರತ್ಕಲ್ (ಈಗ…
  • November 10, 2022
    ಬರಹ: Ashwin Rao K P
    ವಿಶ್ವ ಮಾನವ ಕುವೆಂಪು ಪುಸ್ತಕವನ್ನು ಕರ್ನಾಟಕ ಸರಕಾರದ ಅಧೀನದಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರತಂದಿದೆ. ಪ್ರತೀ ವರ್ಷ ಕುವೆಂಪು ಅವರ ಜನ್ಮ ದಿನವನ್ನು ಕರ್ನಾಟಕ ಸರಕಾರ ‘ವಿಶ್ವ ಮಾನವ ದಿನಾಚರಣೆ' ಎಂದು ಆಚರಿಸುತ್ತದೆ.…
  • November 10, 2022
    ಬರಹ: Shreerama Diwana
    ಮನಸ್ಸೆಂಬುದು ಅಕ್ಷಯ ಪಾತ್ರೆ ನನ್ನೊಳಗು ನಿನ್ನೊಳಗು ಎಲ್ಲರೊಳಗೂ,   ಏನಿದೆಯೆಂದು ಕೇಳದಿರು, ಏನಿಲ್ಲ, ಆಳ ಅಗಲ ಎತ್ತರಗಳನ್ನು ಬಲ್ಲವರಿಲ್ಲ,   ನಮ್ಮೊಳಗಿನ ಆಗಾಧ ಸಾಮರ್ಥ್ಯವೇ ಮನಸ್ಸು, ಪ್ರೀತಿ ಪ್ರೇಮ ವಾತ್ಸಲ್ಯಗಳು ತುಂಬಿರುವಂತೆ, ಕೋಪ ದ್ವೇಷ…
  • November 10, 2022
    ಬರಹ: ಬರಹಗಾರರ ಬಳಗ
    ಆಗಾಗ ಅಮ್ಮನ ಜೊತೆ ಪೇಟೆಗೆ ಹೋಗ್ತಾ ಇರುತ್ತೇನೆ. ಪ್ರತಿ ಸಲವೂ ಅಮ್ಮ ನನ್ನ ಕೈ ಹಿಡಿದು ರಸ್ತೆ ದಾಟಿಸುತ್ತಾರೆ. ಆದರೆ ನಿನ್ನೆ ಅಮ್ಮ ಕೈಹಿಡಿದು ರಸ್ತೆ ದಾಟಿಸುವಾಗ ಎಂದಿಗಿಂತಲೂ ಕೈಯನ್ನು ಬಿಗಿಯಾಗಿ ಹಿಡಿದಿದ್ದರು. ಆ ಹಿಡಿತದಲ್ಲಿ ಅಮ್ಮನ…
  • November 10, 2022
    ಬರಹ: addoor
    ಕೈಯ್ಯಾರರ “ಶತಮಾನದ ಗಾನ” ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಕನ್ನಡದ 100 ಮೇರುಕೃತಿಗಳಲ್ಲೊಂದಾಗಿ ಆಯ್ಕೆಯಾಗಿ ಮರುಮುದ್ರಣವಾದ ಕವನ ಸಂಕಲನ. ಕೈಯ್ಯಾರರು ಕವಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ ಮತ್ತು ಈಗ ಕೇರಳದ ಭಾಗವಾಗಿರುವ ಕಾಸರಗೋಡು…
  • November 10, 2022
    ಬರಹ: ಬರಹಗಾರರ ಬಳಗ
    ನೀನು ಮರುಗದೆ ನನ್ನ ಜೊತೆಗಿರೆ ಪ್ರೇಮ ಸೊರಗಿದೆ ಹಳಿದೆಯೇತಕೆ ಕನಸೆ ಬೀಳದು ಎನುವ ಸುಳ್ಳನು ಹೇಳಿ ಸಾಗುತ ಹೋದೆಯೇತಕೆ   ಬದುಕು ಅರ್ಥವ ಕಳೆದು ನೊಂದಿದೆ ಎನುತ ಅಳುತಿಹೆ ಯಾತಕಾಗಿಯೊ ಬರೆದ ದೇವನ ಕೇಳಲಾದಿತೆ