ಮೋಹನದಾಸ ಕರಮಚಂದ ಗಾಂಧಿ ಇವರನ್ನು ಜಗತ್ತು ಮಹಾತ್ಮ ಗಾಂಧೀಜಿ ಎನ್ನುವ ಹೆಸರಿನಿಂದ ಕರೆಯುತ್ತದೆ. ಮಹಾತ್ಮರು ಹೇಳಿದ ಅತ್ಯುತ್ತಮ ಮಾತುಗಳನ್ನು ಈ ಪುಟ್ಟ ಹೊತ್ತಗೆಯಲ್ಲಿ ಸಂಗ್ರಹಿಸಿ ಕರ್ನಾಟಕ ಸರಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು…
ಗಂಗೇನಹಳ್ಳಿ ಕೃಷ್ಣಮೂರ್ತಿ ಇವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿರುವ ಮಾಸ ಪತ್ರಿಕೆ ‘ಬೇಟೆ'. ಪತ್ರಿಕೆಯು ಮೈಸೂರಿನ ಹುಣಸೂರು ತಾಲೂಕಿನ ಗಂಗೇನಹಳ್ಳಿಯಿಂದ ಪ್ರಕಟವಾಗುತ್ತಿದೆ. ಮೈಸೂರಿನ ಉದಯಗಿರಿಯಲ್ಲಿರುವ ಜಿ.ಕೆ.ಪ್ರಿಂಟರ್ಸ್ ಇಲ್ಲಿ…
ಲಾಮೊ ಡೊನ್ಡ್ರುಬ್ ಟಿಬೆಟಿಯನ್ ತಂದೆತಾಯಿಯರ ಮಗ. ರೈತರಾದ ಅವರ ಹೆತ್ತವರು ಬಾರ್ಲಿ, ಗೋಧಿ ಮತ್ತು ಆಲೂಗಡ್ಡೆ ಬೆಳೆಯುತ್ತಿದ್ದರು. ಆಗಿನ ಟಿಬೆಟಿಯನ್ ಸರಕಾರವು ದಲಾಯಿ ಲಾಮಾನಾಗಿ ಜನ್ಮ ತಳೆದ ಹೊಸ ವ್ಯಕ್ತಿಯನ್ನು ಪತ್ತೆ ಮಾಡಲಿಕ್ಕಾಗಿ “ಶೋಧ ತಂಡ”…
"ಗಂಟೆ 11 ದಾಟಿದೆ ಇನ್ನು ಕೂಡ ಅದೇನು ಹೊಲಿತಾ ಇದ್ದೀರಾ? ಮನೆಗೆ ಹೋಗಲ್ವಾ ? ಅಷ್ಟು ಕೆಲಸ ಯಾಕ್ ತಗೋಬೇಕು? ನಾಳೆ ಬೆಳಿಗ್ಗೆ ಮುಗಿಸಿದರೆ ಆಗೋದಿಲ್ವಾ ಸರ್?"
"ನಾನು ಇಲ್ಲಿ ಬಟ್ಟೆಗಳನ್ನು ಹೊಲಿದು ಅಂದವಾಗಿ ಜೋಡಿಸಿಟ್ಟರೆ ನನ್ನ ಬದುಕು ಕೂಡ…
ಅಕ್ಕ ಅಣ್ಣ ಬೇಗ ಬನ್ನಿರಿಲ್ಲಿ
ಇಹುದು ವಿಧ ವಿಧ ಹಣತೆಯು
ನನ್ನ ಬದುಕಿಗೆ ರಂಗು ನೀಡಲು
ಬಣ್ಣ ಕೊಳ್ಳಿರಿ ಇಲ್ಲಿಯೇ
ಬೆಳಕ ಹಬ್ಬವ ಸಂಭ್ರಮಿಸಲು
ವಿವಿಧ ವಸ್ತುವು ಇಲ್ಲಿದೆ
ಪಡೆದುಕೊಂಡರೆ ನೀವಿದೆಲ್ಲವ
ಮನದಿ ಹರುಷ ನನಗಿದೆ
ಒಡಲ ಉರಿಯನು…
ಕರುನಾಡ ಮಣ್ಣಿನ ಸೊಗಡೇ ಹಾಗೆ. ವೀರ, ಧೀರ, ಶೂರರ ಆಡೊಂಬಲ. ಗಂಡುಕಚ್ಚೆಯ ಬಿಗಿದು ವೈರಿಗಳ ರುಂಡ ಚೆಂಡಾಡಿದ ನಮ್ಮ ನಾಡಿನ ವೀರವನಿತೆ ಓಬವ್ವಳ ಜನ್ಮದಿನವನ್ನು ನಾವು ನವೆಂಬರ್ ೧೧ರಂದು ಆಚರಿಸುತ್ತೇವೆ. ಆ ವೀರ ರಾಣಿಯ ನೆನಪಿಗಾಗಿ ಈ ಲೇಖನ.…
ಪ್ರಜಾತಂತ್ರದಡಿ ಈ ದೇಶದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಒರ್ವ ಅಭ್ಯರ್ಥಿ ಎಷ್ಟು ಕ್ಷೇತ್ರಗಳಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಇದು ದೇಶದ ಪ್ರಜಾ ಪ್ರತಿನಿಧಿ ಕಾಯ್ದೆಯಲ್ಲಿ ಅಡಕವಾಗಿರುವ ನಿಯಮ.
ಇದು ಸಂವಿಧಾನಾತ್ಮಕ ಸೌಲಭ್ಯ ಎಂದು…
ನಾವಾಡುವ ನುಡಿಯೇ ಕನ್ನಡ ನುಡಿ,
ನಾವಿರುವಾ ತಾಣವೇ ಗಂಧದ ಗುಡಿ...
ದೃಶ್ಯ ಮಾಧ್ಯಮವೊಂದು ಅತ್ಯಂತ ಪರಿಣಾಮಕಾರಿಯಾಗಿ ಪ್ರಕೃತಿಯ ಮಹತ್ವವನ್ನು ಮತ್ತು ಅದರೊಂದಿಗೆ ಮನುಷ್ಯ ಸಂಬಂಧದ ಭಾವನಾತ್ಮಕ ಎಳೆಯನ್ನು ಜನರಿಗೆ ತಲುಪಿಸಬಹುದು ಎಂಬುದಕ್ಕೆ ಪುನೀತ್…
ಅಬ್ಬಾ.. ಈ ಜೀವನವೇ ಬೇಡ ಅನಿಸಿಬಿಟ್ಟಿದೆ. ಒಂದು ದಿನವೂ ಸರಿಯಾಗಿ ನೆಮ್ಮದಿಯಿಲ್ಲ. ಖುಷಿ ಇಲ್ಲ. ನನಗೆ ನನ್ನ ಜೀವನದಲ್ಲಿ ಸಂತೋಷವೇ ಇಲ್ಲ ಅಂತ ಅನಿಸ್ತಿದೆ. ಬಯಸಿದ್ದು ಯಾವುದೂ ಕೈಗೊಡುತ್ತಿಲ್ಲ. ಕೈಗೆ ಸಿಕ್ತಾ ಇಲ್ಲ. ಸುಮ್ಮನೆ ಕನಸುಗಳನ್ನು…
ಬೇವು ಬೆಲ್ಲ’ ಬರೀ ಕಥೆಗಷ್ಟೇ ಸೀಮಿತವಾಗಿರದೆ, ಸಾಮಾನ್ಯ ಜನರ ಜೀವನದ ಹತ್ತಾರು ಸಮಸ್ಯೆಗಳನ್ನು, ಆಚರಣೆಗಳನ್ನು ಅನಾವರಣಗೊಳಿಸಿದೆ ಎನ್ನುತ್ತಾರೆ ಗೀತಾ ದೇವಿ . ಅವರು ಶೋಭಾ ಹರಿಪ್ರಸಾದ್ ಅವರ ‘ಬೇವು ಬೆಲ್ಲ’ ಕೃತಿಗೆ ಬರೆದ ಮುನ್ನುಡಿ ನಿಮ್ಮ…
ದಾಸ ಸಾಹಿತ್ಯದಲ್ಲಿ ಉನ್ನತ ಮತ್ತು ವಿಶಿಷ್ಟವಾದ ವ್ಯಕ್ತಿತ್ವ ಹೊಂದಿದವರು ‘ಕನಕದಾಸರು’. ಹಾಲುಮತದ ಕುರುಬ ಜನಾಂಗದ ಬಚ್ಚಮ್ಮ ಹಾಗೂ ಬೀರಪ್ಪನ ಮಗನೇ ತಿಮ್ಮಪ್ಪ. ಬಾಡ ಎಂಬ ಪ್ರದೇಶದ ೭೮ ಗ್ರಾಮಗಳ ಹೋಬಳಿಯ ಅಧಿಕಾರ ಹೆತ್ತವರಿಗಿದ್ದ ಕಾರಣ ಆಸ್ತಿ ,…
ಸುಮಾರು ೪-೫ ವರ್ಷಗಳ ಹಿಂದಿನ ಕಥೆ. ಮಂಗಳೂರಿನ ಫಳ್ನೀರ್ ಎಂಬಲ್ಲಿ ನಾನು ವೈದ್ಯರೊಬ್ಬರನ್ನು ಭೇಟಿಯಾಗಿ ಹೊರ ಬರುತ್ತಿರುವಾಗ ನನಗೆ ಮಾಜಿ ಶಾಸಕರಾದ ವಿಜಯ ಕುಮಾರ್ ಶೆಟ್ಟಿ ಇವರು ಸಿಕ್ಕಿದರು. ಅವರು ಎರಡು ಅವಧಿಗಳಿಗೆ ಅಂದಿನ ಸುರತ್ಕಲ್ (ಈಗ…
ವಿಶ್ವ ಮಾನವ ಕುವೆಂಪು ಪುಸ್ತಕವನ್ನು ಕರ್ನಾಟಕ ಸರಕಾರದ ಅಧೀನದಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರತಂದಿದೆ. ಪ್ರತೀ ವರ್ಷ ಕುವೆಂಪು ಅವರ ಜನ್ಮ ದಿನವನ್ನು ಕರ್ನಾಟಕ ಸರಕಾರ ‘ವಿಶ್ವ ಮಾನವ ದಿನಾಚರಣೆ' ಎಂದು ಆಚರಿಸುತ್ತದೆ.…
ಆಗಾಗ ಅಮ್ಮನ ಜೊತೆ ಪೇಟೆಗೆ ಹೋಗ್ತಾ ಇರುತ್ತೇನೆ. ಪ್ರತಿ ಸಲವೂ ಅಮ್ಮ ನನ್ನ ಕೈ ಹಿಡಿದು ರಸ್ತೆ ದಾಟಿಸುತ್ತಾರೆ. ಆದರೆ ನಿನ್ನೆ ಅಮ್ಮ ಕೈಹಿಡಿದು ರಸ್ತೆ ದಾಟಿಸುವಾಗ ಎಂದಿಗಿಂತಲೂ ಕೈಯನ್ನು ಬಿಗಿಯಾಗಿ ಹಿಡಿದಿದ್ದರು. ಆ ಹಿಡಿತದಲ್ಲಿ ಅಮ್ಮನ…
ಕೈಯ್ಯಾರರ “ಶತಮಾನದ ಗಾನ” ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಕನ್ನಡದ 100 ಮೇರುಕೃತಿಗಳಲ್ಲೊಂದಾಗಿ ಆಯ್ಕೆಯಾಗಿ ಮರುಮುದ್ರಣವಾದ ಕವನ ಸಂಕಲನ. ಕೈಯ್ಯಾರರು ಕವಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ ಮತ್ತು ಈಗ ಕೇರಳದ ಭಾಗವಾಗಿರುವ ಕಾಸರಗೋಡು…
ನೀನು ಮರುಗದೆ
ನನ್ನ ಜೊತೆಗಿರೆ
ಪ್ರೇಮ ಸೊರಗಿದೆ ಹಳಿದೆಯೇತಕೆ
ಕನಸೆ ಬೀಳದು
ಎನುವ ಸುಳ್ಳನು
ಹೇಳಿ ಸಾಗುತ ಹೋದೆಯೇತಕೆ
ಬದುಕು ಅರ್ಥವ
ಕಳೆದು ನೊಂದಿದೆ
ಎನುತ ಅಳುತಿಹೆ ಯಾತಕಾಗಿಯೊ
ಬರೆದ ದೇವನ
ಕೇಳಲಾದಿತೆ