December 2023

  • December 17, 2023
    ಬರಹ: ಬರಹಗಾರರ ಬಳಗ
    ಒಂದು ಮನೆಗೆ ಬೆಂಕಿ ಬಿದ್ದಿದೆ. ಜನರು ಸುತ್ತಲೂ ಜಮಾಯಿಸಿ ನೋಡುತ್ತಿದ್ದಾರೆ.  ಮಾಲೀಕರು ದೂರದಲ್ಲಿ ನಿಂತು ಅಳುತ್ತಿದ್ದಾರೆ. ತುಂಬಾ ಸುಂದರವಾದ ಮನೆ. ಹತ್ತು ದಿನಗಳ ಹಿಂದೆ ಯಾರೋ ದುಪ್ಪಟ್ಟು ಬೆಲೆಗೆ ಕೇಳಿದರೂ ಮಾರಿರಲಿಲ್ಲ. ಅದಕ್ಕೇ…
  • December 16, 2023
    ಬರಹ: addoor
    ಪುಟ್ಟ ಹುಡುಗಿ ಪಾರು ಚಂದವೋ ಚಂದ. ಅದೊಂದು ದಿನ ಮಹಡಿಯ ಮೆಟ್ಟಲು ಹತ್ತುವಾಗ ಅವಳ ಫ್ರಾಕ್ ಮೊಳೆಯೊಂದಕ್ಕೆ ತಗಲಿ ಹರಿಯಿತು. ತನ್ನ ಮೆಚ್ಚಿನ ಫ್ರಾಕ್ ಹರಿದದ್ದನ್ನು ಕಂಡು ಅವಳಿಗೆ ದುಃಖವೋ ದುಃಖ. ಬಹಳ ಹೊತ್ತು ಅವಳು ಅಳುತ್ತಾ ಕೂತಿದ್ದಳು. ಅಲ್ಲೇ…
  • December 16, 2023
    ಬರಹ: Ashwin Rao K P
    ಕೈ ಗಡಿಯಾರ ಮೈಸೂರಿಗೆ ಹೊರಟ ಬಸ್ಸಿನಲ್ಲಿ ಇಬ್ಬರು ಪ್ರಯಾಣಿಕರು ಪಕ್ಕಪಕ್ಕದ ಸೀಟುಗಳಲ್ಲಿ ಕೂತಿದ್ದರು. ಮಾತನಾಡುತ್ತಾ ಬೇಜಾರು ಕಳೆಯೋಣವೆಂದು ಅವರಲ್ಲೊಬ್ಬ ತರುಣ ಗಾಂಪ, ಪಕ್ಕದಲ್ಲಿದ್ದ ವೃದ್ಧವಯಸ್ಕರನ್ನು, “ಟೈಮೆಷ್ಟು ಸ್ವಾಮೀ?” ಅಂತ ಕೇಳಿದ.…
  • December 16, 2023
    ಬರಹ: Ashwin Rao K P
    ರಾಜಕೀಯ ಗದ್ದಲ, ಪ್ರತಿಭಟನೆ, ಕೋಲಾಹಲಗಳೊಂದಿಗೆ ೧೦ ದಿನಗಳ ಕಾಲ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನ, ಉತ್ತರ ಕರ್ನಾಟಕ ಭಾಗಕ್ಕೆ ಪೂರಕವಾದ ೮ ಪ್ರಮುಖ ಘೋಷಣೆಗಳೊಂದಿಗೆ ಸಮಾಪನಗೊಂಡಿದೆ. ಡಿ.ಎಂ. ನಂಜುಂಡಪ್ಪ ವರದಿ…
  • December 16, 2023
    ಬರಹ: Shreerama Diwana
    ಉದಾಹರಣೆ ಮತ್ತು ಎಚ್ಚರಿಕೆ. ಭಾರತೀಯ ಸಮಾಜದಲ್ಲಿ ಅಸ್ಪೃಶ್ಯತೆ, ಜಾತಿ ಪದ್ದತಿಯ ನಿರ್ಮೂಲನೆಯಾಗಿ ಸಮ ಸಮಾಜ ನಿರ್ಮಾಣವಾಗಬೇಕೆಂಬುದು ಎಷ್ಟು ಮುಖ್ಯವೋ, ಸುಮಾರು ನೂರು ವರ್ಷಗಳ ಹಿಂದೆ ಭಾರತದ ಸ್ವಾತಂತ್ರ್ಯ ಗಳಿಸುವುದು ಸಹ ಅಷ್ಟೇ ಮುಖ್ಯವಾಗಿತ್ತು…
  • December 16, 2023
    ಬರಹ: ಬರಹಗಾರರ ಬಳಗ
    ಹೊಯ್ ಸ್ವಾಮಿ, ನಿಮಗೆ ನಾನು ಈ ಊರಿನ ಬಗ್ಗೆ ಹೇಳಲೇ ಇಲ್ಲ ಅಲ್ವಾ? ಆ ಊರನ್ನ ನನಗೆ ಅರ್ಥಮಾಡಿಕೊಳ್ಳೋದಕ್ಕೆ ಆಗ್ಲಿಲ್ಲ. ಅಲ್ಲಿ ಬದುಕೋರು ತುಂಬಾ ಜನ. ಅವರು ಸಣ್ಣ ಪೆಟ್ಟಿಗೆಯೊಳಗಡೆ ಯಾವುದೋ ಒಂದು ಮನೆಯಲ್ಲಿ ನಡೆಯುವ ಘಟನೆಯನ್ನು ಕಣ್ಣು ಬಾಯಿ…
  • December 16, 2023
    ಬರಹ: ಬರಹಗಾರರ ಬಳಗ
    ಹೊಸ ಹಕ್ಕಿಯ ಪರಿಚಯ ಹೇಳುವ ಮೊದಲು ನಿಮಗೊಂದು ಒಗಟು ಕೇಳೋಣ ಅಂದುಕೊಂಡಿದ್ದೇನೆ. ತಯಾರಾಗಿದ್ದೀರಲ್ಲ... ಕಪ್ಪು ಬಣ್ಣದ ಹಕ್ಕಿ ನಾನು ಗುಬ್ಬಚ್ಚಿಗಿಂತ ತುಸು ದೊಡ್ಡವನು ಹೆಗಲ ಮೇಲೊಂದು ಬಿಳಿಯ ಮಚ್ಚೆ ಬಾಲದ ಕೆಳಗೆ ಕೇಸರಿ ಕಂದು ಬಾಲವನೆತ್ತಿ…
  • December 16, 2023
    ಬರಹ: ಬರಹಗಾರರ ಬಳಗ
    * ನನ್ನ ದುಸ್ಥಿತಿಗೆ , ನಾನು ಯಾರನ್ನೂ ಹೊಣೆಗಾರರನ್ನಾಗಿ ಮಾಡುವುದರಲ್ಲಿ ಅರ್ಥವಿಲ್ಲ !  * ಒಬ್ಬ ಬರಹಗಾರ ತನ್ನಂತೇ ಉತ್ತಮ ರೀತಿಯಲ್ಲಿ ಬರೆಯುವ ಹತ್ತಾರು ಬರಹಗಾರರನ್ನು ಹುಟ್ಟು ಹಾಕಿದರೆ ; ಅವನ ಕಾಲಾನಂತರ ಅದು ಸಾವಿರಾರು ಆಗುವುದರಲ್ಲಿ ಯಾವ…
  • December 16, 2023
    ಬರಹ: ಬರಹಗಾರರ ಬಳಗ
    ಎಲೆಗಳ ಜೊತೆಯಲಿ ಹೂಗಳಿಗೀದಿನ ನಡೆದಿಹ ಚಂದದ ಪಂದ್ಯವಿದು ಎಲೆಗಳ ಲೆಕ್ಕವ ಮೀರಿಸಿ ಬಿರಿಯುವ ಹೂಗಳ ಛಲವಿದು ಕಂಡಿಹುದು   ತರುವನು ಮರೆಸಲು ಪಣವನು ತೊಟ್ಟಿವೆ ಅರಳಿದೆ ಹೂಗಳು ಘಮ ಘಮಿಸಿ ಸುಂದರವೆನ್ನುವ ಪದವಿದು ಸಾಲದು ಬಣ್ಣಿಸೆ ಕೊರತೆಯ ಪದವೆನಿಸಿ…
  • December 15, 2023
    ಬರಹ: Ashwin Rao K P
    ಉದಯೋನ್ಮುಖ ಲೇಖಕರಾದ ಮಂಜಯ್ಯ ದೇವರಮನಿ ಇವರು ತನ್ನ ನೂತನ ಕೃತಿ “ಬಿಟ್ಟು ಬಂದಳ್ಳಿಯ ನೆನಪುಗಳು” ಯಲ್ಲಿ ತಮ್ಮ ಊರಿನ ನೆನಪುಗಳನ್ನು ಕೆದಕಲು ಹೊರಟಿದ್ದಾರೆ. ಗ್ರಾಮೀಣ ಬದುಕು ಆಧುನಿಕತೆಯತ್ತ ವಾಲುತ್ತಿದೆ ಎನ್ನುವ ಲೇಖಕರು ತಮ್ಮ ಕೃತಿಗೆ ಬರೆದ…
  • December 15, 2023
    ಬರಹ: Shreerama Diwana
    ಮುಸ್ಲಿಂ ಸಮಾಜದಲ್ಲಿ ‘ಅರಿವಿನ ಅಕ್ಷರ ಕ್ರಾಂತಿ’ ಯನ್ನು ಮೂಡಿಸುವ ಉದ್ದೇಶದಿಂದ ಕಳೆದ ೩೩ ವರ್ಷಗಳಿಂದ ಪ್ರಕಟವಾಗುತ್ತಿರುವ ಸಾಪ್ತಾಹಿಕ ಪತ್ರಿಕೆ “ಅಲ್ ಅನ್ಸಾರ್". ಪತ್ರಿಕೆಯ ಆಕಾರ ಟ್ಯಾಬಲಾಯ್ಡ್ ಆಗಿದ್ದು, ಎಂಟು ಪುಟಗಳನ್ನು ಹೊಂದಿದೆ. ನಾಲ್ಕು…
  • December 15, 2023
    ಬರಹ: Shreerama Diwana
    ಭಾರತದ ಸಂಸತ್ತಿನಲ್ಲಿ ನಡೆದ ಕಲರ್ ಗ್ಯಾಸ್‌ ಸ್ಪೋಟದ ಪ್ರಹಸನದ ಹಿನ್ನೆಲೆಯಲ್ಲಿ.. ಹಿಂದೆ ಎಷ್ಟೋ ಘಟನೆಗಳು ನಡೆದಿವೆ, ಈಗಲು ಎಷ್ಟೋ ವಿಧ್ವಂಸಕ ಕೃತ್ಯಗಳು ನಡೆಯುತ್ತಿವೆ, ಮುಂದೆ ಇನ್ನೂ ಭಯಂಕರ ಹತ್ಯೆಗಳು‌ ಸಂಭವಿಸಬಹುದು. ಆಗಲು ಎಲ್ಲರೂ…
  • December 15, 2023
    ಬರಹ: ಬರಹಗಾರರ ಬಳಗ
    ಮನೆಗಳನ್ನು ಎಲ್ಲರೂ ಕಟ್ಟಿಕೊಳ್ಳುತ್ತಾರೆ. ಆದರೆ ಅವರು ಗಾಜಿನ ಮನೆಯೊಂದನ್ನು ಕಟ್ಟಿಕೊಂಡಿದ್ದರು. ಮನೆಯೊಳಗಿನ ಎಲ್ಲ ಸತ್ಯಗಳು ಮನೆಯ ಹೊರಗಿನವರಿಗೂ, ಹೊರಗೆ ಕಂಡ ದೃಶ್ಯಗಳೆಲ್ಲವೂ ಮನೆಯ ಒಳಗೂ ಕಾಣುವಂತಹ ವ್ಯವಸ್ಥೆ ಅವರದು. ಜೊತೆಗೆ ತುಂಬಾ…
  • December 15, 2023
    ಬರಹ: ಬರಹಗಾರರ ಬಳಗ
    ವಿಶ್ರಾಂತಿಯ ಅತ್ಯುನ್ನತ ಸ್ಥಿತಿಯೇ ನಿದ್ದೆ. ನಿದ್ದೆಯೆಂದೊಡನೆ ಯಾರೂ ಬೆಚ್ಚುವುದಿಲ್ಲ, ಎಲ್ಲರೂ ನಿದ್ದೆಯನ್ನು ಮೆಚ್ಚುವವರೇ. ನಿದ್ದೆಗೆ ರಾಮಾಯಣದ ಕುಂಭಕರ್ಣನ ಹೆಸರು ಅತ್ಯಂತ ಪ್ರಸಿದ್ಧ. ಕುಂಭಕರ್ಣನ ನಿದ್ದೆ ಆರು ತಿಂಗಳಷ್ಟು ದೀರ್ಘ. ಆರು…
  • December 15, 2023
    ಬರಹ: ಬರಹಗಾರರ ಬಳಗ
    ಪುರುಷರ ದಿನ! ಪುರುಷರ ದಿನವಂತೆ ಪುರುಷರ ದಿನ...! ಕಂಡಿರುವಿರಾ ಎಂದಾದರೂ ಅವನ ಮುಖದಲಿ ಹರುಷ...?   ಹುಟ್ಟಿನಿಂದ ಸಾಯುವವರೆಗೂ ಬರೀ ಕ್ಲೇಶ... ಓ ಪುರುಷ- 
  • December 14, 2023
    ಬರಹ: Ashwin Rao K P
    ೩೭೦ನೇ ವಿಧಿ ಅಥವಾ ಆರ್ಟಿಕಲ್ 370 ಎನ್ನುವುದು ನಮ್ಮ ಭಾರತದ ಸಾರ್ವಭೌಮತೆಗೆ ಒಂದು ನುಂಗಲಾರದ ತುತ್ತಾಗಿತ್ತು. ಇದರ ಅನ್ವಯ ಭಾರತದ ಯಾವುದೇ ರಾಜ್ಯಕ್ಕೆ ಇಲ್ಲದ ಸ್ಥಾನಮಾನ ಮತ್ತು ಕಾನೂನು ಕಣಿವೆಗಳ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ಒದಗಿತ್ತು…
  • December 14, 2023
    ಬರಹ: Ashwin Rao K P
    ಪವಿತ್ರ ಶಬರಿಮಲೆ ದೇವಸ್ಥಾನದ ಕುರಿತಾಗಿಯಾಗಲಿ, ಶಬರಿಮಲೆ ಯಾತ್ರೆಯ ಕುರಿತಾಗಿಯಾಗಲಿ ಕೇರಳದ ಎಡರಂಗ ಕೂಟಕ್ಕೆ ಯಾವತ್ತೂ ಅಸಡ್ಡೆಯೇ. ಎಡರಂಗವು ಅಧಿಕಾರಕ್ಕೇರಿದ ಮೇಲೂ ದೇವಳದ ಪಾವಿತ್ರ್ಯದ ಕುರಿತಂತೆ ಹಾಗೂ ಶಬರಿಮಲೆ ಯಾತ್ರೆಯ ಕುರಿತಂತೆ…
  • December 14, 2023
    ಬರಹ: Shreerama Diwana
    ಸೋಷಿಯಲ್ ಮೀಡಿಯಾದಲ್ಲಿ ರಾಜಕೀಯ ಧಾರ್ಮಿಕ ಸಾಮಾಜಿಕ ಮತ್ತು ಇತರ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಗೆಳೆಯ ಗೆಳತಿಯರಲ್ಲಿ ಒಂದು ವಿನಯ ಪೂರ್ವಕ ಮನವಿ. ನಾವು ವ್ಯಕ್ತಪಡಿಸುವ ಅಭಿಪ್ರಾಯದ ನ್ಯಾಯ ದಂಡ ಎಲ್ಲಾ ಕಾಲಕ್ಕೂ, ಎಲ್ಲಾ ಸಂದರ್ಭ…
  • December 14, 2023
    ಬರಹ: ಬರಹಗಾರರ ಬಳಗ
    ಸಾವಿಗೂ ಬೇಸರವೆನಿಸಿದೆ. ಮತ್ತೆ ಊರಿನ ಕಡೆಗೆ ಪಯಣವೇ ಬೇಡ ಅಂದುಕೊಂಡಿತ್ತು. ಆದರೂ ಮತ್ತೆ ಊರಿನ ಕಡೆಗೆ ಬರುವಂತಾಗಿದೆ. ಸಾವು ಮತ್ತೆ ಮತ್ತೆ ಕೇಳಿಕೊಂಡಿತ್ತು. ಬರುವುದಿಲ್ಲವೆಂದು ಹಠ ಮಾಡಿತ್ತು. ಆದರೆ ಆ ಎರಡು ಜೀವಗಳು ಮನಸ್ಸಿಗಾದ ನೋವಿಗಿಂತ…
  • December 14, 2023
    ಬರಹ: ಬರಹಗಾರರ ಬಳಗ
    ಈ ಬಾರಿ ನಿಮಗೆ ನಾನು ನೀವೆಲ್ಲೇ ಓಡಾಟ ನಡೆಸಿದರೂ ಕಣ್ಣಿಗೆ ಬೀಳುವ ಹೆತ್ತುತ್ತಿ ಎಂಬ ನಿಷ್ಪಾಪಿ ಗಿಡದ ಪರಿಚಯ ಮಾಡಿಸ್ತೇನೆ. ಈ ಹೆತ್ತುತ್ತಿ ಗಿಡವನ್ನು ಬೆಣ್ಣೆ ಗರಗ, ಕಿಸಂಗಿ ಗಿಡ, ಚಿಟ್ಟು ಹರಳು ಎಂದೂ ಕರೆಯುತ್ತಾರೆ. ನಮ್ಮ ಆಡು ಭಾಷೆ…