ಒಂದು ಮನೆಗೆ ಬೆಂಕಿ ಬಿದ್ದಿದೆ. ಜನರು ಸುತ್ತಲೂ ಜಮಾಯಿಸಿ ನೋಡುತ್ತಿದ್ದಾರೆ. ಮಾಲೀಕರು ದೂರದಲ್ಲಿ ನಿಂತು ಅಳುತ್ತಿದ್ದಾರೆ. ತುಂಬಾ ಸುಂದರವಾದ ಮನೆ. ಹತ್ತು ದಿನಗಳ ಹಿಂದೆ ಯಾರೋ ದುಪ್ಪಟ್ಟು ಬೆಲೆಗೆ ಕೇಳಿದರೂ ಮಾರಿರಲಿಲ್ಲ. ಅದಕ್ಕೇ…
ಪುಟ್ಟ ಹುಡುಗಿ ಪಾರು ಚಂದವೋ ಚಂದ. ಅದೊಂದು ದಿನ ಮಹಡಿಯ ಮೆಟ್ಟಲು ಹತ್ತುವಾಗ ಅವಳ ಫ್ರಾಕ್ ಮೊಳೆಯೊಂದಕ್ಕೆ ತಗಲಿ ಹರಿಯಿತು. ತನ್ನ ಮೆಚ್ಚಿನ ಫ್ರಾಕ್ ಹರಿದದ್ದನ್ನು ಕಂಡು ಅವಳಿಗೆ ದುಃಖವೋ ದುಃಖ. ಬಹಳ ಹೊತ್ತು ಅವಳು ಅಳುತ್ತಾ ಕೂತಿದ್ದಳು.
ಅಲ್ಲೇ…
ರಾಜಕೀಯ ಗದ್ದಲ, ಪ್ರತಿಭಟನೆ, ಕೋಲಾಹಲಗಳೊಂದಿಗೆ ೧೦ ದಿನಗಳ ಕಾಲ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನ, ಉತ್ತರ ಕರ್ನಾಟಕ ಭಾಗಕ್ಕೆ ಪೂರಕವಾದ ೮ ಪ್ರಮುಖ ಘೋಷಣೆಗಳೊಂದಿಗೆ ಸಮಾಪನಗೊಂಡಿದೆ. ಡಿ.ಎಂ. ನಂಜುಂಡಪ್ಪ ವರದಿ…
ಉದಾಹರಣೆ ಮತ್ತು ಎಚ್ಚರಿಕೆ. ಭಾರತೀಯ ಸಮಾಜದಲ್ಲಿ ಅಸ್ಪೃಶ್ಯತೆ, ಜಾತಿ ಪದ್ದತಿಯ ನಿರ್ಮೂಲನೆಯಾಗಿ ಸಮ ಸಮಾಜ ನಿರ್ಮಾಣವಾಗಬೇಕೆಂಬುದು ಎಷ್ಟು ಮುಖ್ಯವೋ, ಸುಮಾರು ನೂರು ವರ್ಷಗಳ ಹಿಂದೆ ಭಾರತದ ಸ್ವಾತಂತ್ರ್ಯ ಗಳಿಸುವುದು ಸಹ ಅಷ್ಟೇ ಮುಖ್ಯವಾಗಿತ್ತು…
ಹೊಯ್ ಸ್ವಾಮಿ, ನಿಮಗೆ ನಾನು ಈ ಊರಿನ ಬಗ್ಗೆ ಹೇಳಲೇ ಇಲ್ಲ ಅಲ್ವಾ? ಆ ಊರನ್ನ ನನಗೆ ಅರ್ಥಮಾಡಿಕೊಳ್ಳೋದಕ್ಕೆ ಆಗ್ಲಿಲ್ಲ. ಅಲ್ಲಿ ಬದುಕೋರು ತುಂಬಾ ಜನ. ಅವರು ಸಣ್ಣ ಪೆಟ್ಟಿಗೆಯೊಳಗಡೆ ಯಾವುದೋ ಒಂದು ಮನೆಯಲ್ಲಿ ನಡೆಯುವ ಘಟನೆಯನ್ನು ಕಣ್ಣು ಬಾಯಿ…
ಹೊಸ ಹಕ್ಕಿಯ ಪರಿಚಯ ಹೇಳುವ ಮೊದಲು ನಿಮಗೊಂದು ಒಗಟು ಕೇಳೋಣ ಅಂದುಕೊಂಡಿದ್ದೇನೆ. ತಯಾರಾಗಿದ್ದೀರಲ್ಲ...
ಕಪ್ಪು ಬಣ್ಣದ ಹಕ್ಕಿ ನಾನು
ಗುಬ್ಬಚ್ಚಿಗಿಂತ ತುಸು ದೊಡ್ಡವನು
ಹೆಗಲ ಮೇಲೊಂದು ಬಿಳಿಯ ಮಚ್ಚೆ
ಬಾಲದ ಕೆಳಗೆ ಕೇಸರಿ ಕಂದು
ಬಾಲವನೆತ್ತಿ…
* ನನ್ನ ದುಸ್ಥಿತಿಗೆ , ನಾನು ಯಾರನ್ನೂ ಹೊಣೆಗಾರರನ್ನಾಗಿ ಮಾಡುವುದರಲ್ಲಿ ಅರ್ಥವಿಲ್ಲ !
* ಒಬ್ಬ ಬರಹಗಾರ ತನ್ನಂತೇ ಉತ್ತಮ ರೀತಿಯಲ್ಲಿ ಬರೆಯುವ ಹತ್ತಾರು ಬರಹಗಾರರನ್ನು ಹುಟ್ಟು ಹಾಕಿದರೆ ; ಅವನ ಕಾಲಾನಂತರ ಅದು ಸಾವಿರಾರು ಆಗುವುದರಲ್ಲಿ ಯಾವ…
ಉದಯೋನ್ಮುಖ ಲೇಖಕರಾದ ಮಂಜಯ್ಯ ದೇವರಮನಿ ಇವರು ತನ್ನ ನೂತನ ಕೃತಿ “ಬಿಟ್ಟು ಬಂದಳ್ಳಿಯ ನೆನಪುಗಳು” ಯಲ್ಲಿ ತಮ್ಮ ಊರಿನ ನೆನಪುಗಳನ್ನು ಕೆದಕಲು ಹೊರಟಿದ್ದಾರೆ. ಗ್ರಾಮೀಣ ಬದುಕು ಆಧುನಿಕತೆಯತ್ತ ವಾಲುತ್ತಿದೆ ಎನ್ನುವ ಲೇಖಕರು ತಮ್ಮ ಕೃತಿಗೆ ಬರೆದ…
ಮುಸ್ಲಿಂ ಸಮಾಜದಲ್ಲಿ ‘ಅರಿವಿನ ಅಕ್ಷರ ಕ್ರಾಂತಿ’ ಯನ್ನು ಮೂಡಿಸುವ ಉದ್ದೇಶದಿಂದ ಕಳೆದ ೩೩ ವರ್ಷಗಳಿಂದ ಪ್ರಕಟವಾಗುತ್ತಿರುವ ಸಾಪ್ತಾಹಿಕ ಪತ್ರಿಕೆ “ಅಲ್ ಅನ್ಸಾರ್". ಪತ್ರಿಕೆಯ ಆಕಾರ ಟ್ಯಾಬಲಾಯ್ಡ್ ಆಗಿದ್ದು, ಎಂಟು ಪುಟಗಳನ್ನು ಹೊಂದಿದೆ. ನಾಲ್ಕು…
ಭಾರತದ ಸಂಸತ್ತಿನಲ್ಲಿ ನಡೆದ ಕಲರ್ ಗ್ಯಾಸ್ ಸ್ಪೋಟದ ಪ್ರಹಸನದ ಹಿನ್ನೆಲೆಯಲ್ಲಿ.. ಹಿಂದೆ ಎಷ್ಟೋ ಘಟನೆಗಳು ನಡೆದಿವೆ, ಈಗಲು ಎಷ್ಟೋ ವಿಧ್ವಂಸಕ ಕೃತ್ಯಗಳು ನಡೆಯುತ್ತಿವೆ, ಮುಂದೆ ಇನ್ನೂ ಭಯಂಕರ ಹತ್ಯೆಗಳು ಸಂಭವಿಸಬಹುದು. ಆಗಲು ಎಲ್ಲರೂ…
ಮನೆಗಳನ್ನು ಎಲ್ಲರೂ ಕಟ್ಟಿಕೊಳ್ಳುತ್ತಾರೆ. ಆದರೆ ಅವರು ಗಾಜಿನ ಮನೆಯೊಂದನ್ನು ಕಟ್ಟಿಕೊಂಡಿದ್ದರು. ಮನೆಯೊಳಗಿನ ಎಲ್ಲ ಸತ್ಯಗಳು ಮನೆಯ ಹೊರಗಿನವರಿಗೂ, ಹೊರಗೆ ಕಂಡ ದೃಶ್ಯಗಳೆಲ್ಲವೂ ಮನೆಯ ಒಳಗೂ ಕಾಣುವಂತಹ ವ್ಯವಸ್ಥೆ ಅವರದು. ಜೊತೆಗೆ ತುಂಬಾ…
ವಿಶ್ರಾಂತಿಯ ಅತ್ಯುನ್ನತ ಸ್ಥಿತಿಯೇ ನಿದ್ದೆ. ನಿದ್ದೆಯೆಂದೊಡನೆ ಯಾರೂ ಬೆಚ್ಚುವುದಿಲ್ಲ, ಎಲ್ಲರೂ ನಿದ್ದೆಯನ್ನು ಮೆಚ್ಚುವವರೇ. ನಿದ್ದೆಗೆ ರಾಮಾಯಣದ ಕುಂಭಕರ್ಣನ ಹೆಸರು ಅತ್ಯಂತ ಪ್ರಸಿದ್ಧ. ಕುಂಭಕರ್ಣನ ನಿದ್ದೆ ಆರು ತಿಂಗಳಷ್ಟು ದೀರ್ಘ. ಆರು…
೩೭೦ನೇ ವಿಧಿ ಅಥವಾ ಆರ್ಟಿಕಲ್ 370 ಎನ್ನುವುದು ನಮ್ಮ ಭಾರತದ ಸಾರ್ವಭೌಮತೆಗೆ ಒಂದು ನುಂಗಲಾರದ ತುತ್ತಾಗಿತ್ತು. ಇದರ ಅನ್ವಯ ಭಾರತದ ಯಾವುದೇ ರಾಜ್ಯಕ್ಕೆ ಇಲ್ಲದ ಸ್ಥಾನಮಾನ ಮತ್ತು ಕಾನೂನು ಕಣಿವೆಗಳ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ಒದಗಿತ್ತು…
ಪವಿತ್ರ ಶಬರಿಮಲೆ ದೇವಸ್ಥಾನದ ಕುರಿತಾಗಿಯಾಗಲಿ, ಶಬರಿಮಲೆ ಯಾತ್ರೆಯ ಕುರಿತಾಗಿಯಾಗಲಿ ಕೇರಳದ ಎಡರಂಗ ಕೂಟಕ್ಕೆ ಯಾವತ್ತೂ ಅಸಡ್ಡೆಯೇ. ಎಡರಂಗವು ಅಧಿಕಾರಕ್ಕೇರಿದ ಮೇಲೂ ದೇವಳದ ಪಾವಿತ್ರ್ಯದ ಕುರಿತಂತೆ ಹಾಗೂ ಶಬರಿಮಲೆ ಯಾತ್ರೆಯ ಕುರಿತಂತೆ…
ಸೋಷಿಯಲ್ ಮೀಡಿಯಾದಲ್ಲಿ ರಾಜಕೀಯ ಧಾರ್ಮಿಕ ಸಾಮಾಜಿಕ ಮತ್ತು ಇತರ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಗೆಳೆಯ ಗೆಳತಿಯರಲ್ಲಿ ಒಂದು ವಿನಯ ಪೂರ್ವಕ ಮನವಿ. ನಾವು ವ್ಯಕ್ತಪಡಿಸುವ ಅಭಿಪ್ರಾಯದ ನ್ಯಾಯ ದಂಡ ಎಲ್ಲಾ ಕಾಲಕ್ಕೂ, ಎಲ್ಲಾ ಸಂದರ್ಭ…
ಸಾವಿಗೂ ಬೇಸರವೆನಿಸಿದೆ. ಮತ್ತೆ ಊರಿನ ಕಡೆಗೆ ಪಯಣವೇ ಬೇಡ ಅಂದುಕೊಂಡಿತ್ತು. ಆದರೂ ಮತ್ತೆ ಊರಿನ ಕಡೆಗೆ ಬರುವಂತಾಗಿದೆ. ಸಾವು ಮತ್ತೆ ಮತ್ತೆ ಕೇಳಿಕೊಂಡಿತ್ತು. ಬರುವುದಿಲ್ಲವೆಂದು ಹಠ ಮಾಡಿತ್ತು. ಆದರೆ ಆ ಎರಡು ಜೀವಗಳು ಮನಸ್ಸಿಗಾದ ನೋವಿಗಿಂತ…
ಈ ಬಾರಿ ನಿಮಗೆ ನಾನು ನೀವೆಲ್ಲೇ ಓಡಾಟ ನಡೆಸಿದರೂ ಕಣ್ಣಿಗೆ ಬೀಳುವ ಹೆತ್ತುತ್ತಿ ಎಂಬ ನಿಷ್ಪಾಪಿ ಗಿಡದ ಪರಿಚಯ ಮಾಡಿಸ್ತೇನೆ. ಈ ಹೆತ್ತುತ್ತಿ ಗಿಡವನ್ನು ಬೆಣ್ಣೆ ಗರಗ, ಕಿಸಂಗಿ ಗಿಡ, ಚಿಟ್ಟು ಹರಳು ಎಂದೂ ಕರೆಯುತ್ತಾರೆ. ನಮ್ಮ ಆಡು ಭಾಷೆ…