ಅದೊಂದು ಹಳ್ಳಿ. ಅಲ್ಲಿನ ಐದು ಜನರಿಗೆ ಹಳ್ಳಿಯ ಪಕ್ಕದ ರಸ್ತೆಯ ಬದಿಯಲ್ಲಿದ್ದ ಹಣ್ಣಿನ ಮರವೊಂದನ್ನು ಕಾಯುವುದೇ ಕೆಲಸ. ಅದರ ಹಣ್ಣುಗಳು ಮಾವಿನ ಹಣ್ಣುಗಳಂತೆಯೇ ಕಾಣಿಸುತ್ತಿದ್ದವು. ಆದರ ಅವು ವಿಷದ ಹಣ್ಣುಗಳು.
ಆ ರಸ್ತೆಯಲ್ಲಿ ಹಾದು ಹೋಗುವ…
ಮೊದಲಿದ್ದಂತೆ ಈಗ ಧೀರ್ಘ ರಾತ್ರಿಗಳು ಸಿಗುತ್ತಿಲ್ಲ ಕೈಗೆ,
ಕತ್ತಲಾಗಿ ನಿದ್ದೆ ಹತ್ತಿ ಇನ್ನೇನು ಗಾಢ ಮಂಪರಿಗೆ ಜಾರಿ
ಕನಸೊಂದು ಮೈತುಂಬ ಹಬ್ಬಿಕೊಳ್ಳಬೇಕು,,,,,,,,,,,
ಆಗಲೇ ಬೆಳಕಿನ ಕಿರಣವೊಂದು ಚುಚ್ಚಿ ಎಬ್ಬಿಸಿಬಿಡುತ್ತದೆ.
ಕಣ್ ತೆರೆದರೆ,…
ಒಂದು ತೋಟದಲ್ಲಿ 30 ಸಾಲು ಗಿಡಗಳಿವೆ. ಪ್ರತಿಯೊಂದು ಸಾಲು 16 ಮೀಟರು ಉದ್ದ ಮತ್ತು 2.5 ಮೀಟರು ಅಗಲವಿದೆ. ತೋಟಗಾರನು 14 ಮೀಟರು ದೂರದಲ್ಲಿರುವ ಬಾವಿಯಿಂದ ಕೊಡದಲ್ಲಿ ನೀರು ಸೇದಿ ತಂದು, ಸಾಲುಗಳ ನಡುವೆ ನಡೆದು, ತೋಟದ ಗಿಡಗಳಿಗೆ ನೀರು…
ಮಳೆಗಾಲ ಶುರುವಾಗುತ್ತಿದ್ದಂತೆ ಡೆಂಗ್ಯೂ ಮತ್ತು ಮಲೇರಿಯಾ ರೋಗ ಬಾಧೆಗೆ ಒಳಗಾಗುವವರ ಸಂಖ್ಯೆಯ ಹೆಚ್ಚಳ ವರದಿಯಾಗುತ್ತದೆ. ಹಾಗಂತ “ಸೊಳ್ಳೆ ಪರದೆ ದೊಡ್ಡ ರಗಳೆ ಅಂತ ಮೂಲೆಗೆಸೆದಿದ್ದೀರಾ? ಸೊಳ್ಳೆ ಓಡಿಸುವ ರಾಸಾಯನಿಕಗಳಿರುವ ಕಾಯ್ಲ್ ಅಥವಾ ಮ್ಯಾಟ್…
ಕನಸಿನ ಅರಮನೆಯಂಥ ಸೌಧ ಕಟ್ಟಬೇಕು
ಮುತ್ತಿನಂಥ ಮನೆ ಮನ ಆಗಿರಬೇಕು
ಪ್ರೀತಿ ಸ್ನೇಹ ನಿತ್ಯ ತುಂಬಿ ತುಳುಕಬೇಕು
ಹಸಿದು ಬಂದವರಿಗೆ ಅನ್ನ ನೀಡ ಬೇಕು
ದಣಿದು ಬಂದೋರಿಗೆ ನೀರು ಕೊಡಬೇಕು
ಹೆತ್ತ ವರನ್ನು ಪ್ರೀತಿಯಿಂದ ನೋಡಿ ಕೊಳ್ಳಬೇಕು
ಮಕ್ಕಳನ್ನು…
ಒಂದು ಹಳ್ಳಿಯ ಅವಿದ್ಯಾವಂತನಿಗೊಂದು ಪವಾಡ ನಡೆಸುವ ಶಕ್ತಿಯಿತ್ತು. ಅವನು ಕಾಡಿಗೆ ಹೋಗಿ ಒಂದು ಮರದ ಕೆಳಗೆ ನಿಂತು ಒಂದು ಮಂತ್ರ ಹೇಳುತ್ತಿದ್ದ. ತಕ್ಷಣವೇ ಆ ಮರ ಕಾಯಿಗಳ ಭಾರದಿಂದ ಬಗ್ಗುತ್ತಿತ್ತು. ಮರುಕ್ಷಣವೇ ಆ ಕಾಯಿಗಳೆಲ್ಲ ಹಣ್ಣಾಗಿ ನೆಲಕ್ಕೆ…
ನಿಮಗೆಲ್ಲರಿಗೂ ಸಂಖ್ಯೆಗಳನ್ನು ಊಹಿಸುವ ಆಟ ಗೊತ್ತಿರಬಹುದು. ಆಟ ನಡೆಸುವವನು ಈ ರೀತಿಯ ಲೆಕ್ಕಾಚಾರ ಮಾಡಲು ಹೇಳುತ್ತಾನೆ: ಯಾವುದಾದರೊಂದು ಸಂಖ್ಯೆಯನ್ನು ಯೋಚಿಸಿ, ಅದಕ್ಕೆ 2 ಕೂಡಿಸಿ, 3ರಿಂದ ಗುಣಿಸಿ, 5 ಕಳೆಯಿರಿ, ಮೂಲ ಸಂಖ್ಯೆಯನ್ನು ಕಳೆಯಿರಿ…
ಅರುವತ್ತು ವರುಷಗಳ ವಯೋವೃದ್ಧೆ ಸುಂದರಿ ದೇವಿ ಈಗ ತನ್ನ ಹೆಸರನ್ನು ಸುಂದರ ಅಕ್ಷರಗಳಲ್ಲಿ ಬರೆಯಬಲ್ಲಳು. ಇದರಲ್ಲೇನು ವಿಶೇಷ ಅಂತೀರಾ? ಇದು ಅವಳ ಬದುಕಿನ ಬಹು ದೊಡ್ಡ ಸಾಧನೆ. ಯಾಕೆಂದರೆ ಅವಳಾಗಲೀ, ಅವಳ ಮೂವರು ಸೊಸೆಯರಾಗಲೀ ಶಾಲೆಗೆ ಹೋದದ್ದೇ ಇಲ್ಲ…
ಒಂದು : ಓ, ಹೌದಾ!
ಒಬ್ಬರು ಝೆನ್ ಗುರು ಇದ್ದರು. ಅವರ ಆಶ್ರಮದಲ್ಲಿ ನೂರಾರು ಮಂದಿ ತರುಣ ತರುಣಿಯರು ಇದ್ದರು. ಒಮ್ಮೆ ಅದೇ ಗ್ರಾಮದ ಒಬ್ಬ ತರುಣಿ ಮದುವೆಯಾಗದೇ ಗರ್ಭಿಣಿಯಾದಳು. ಆಕೆ ಭಯದಿಂದ, ಈ ಗರ್ಭಕ್ಕೆ ಝೆನ್ ಗುರುವೇ ಕಾರಣ ಎಂದು ತಂದೆ…
ಕ್ಯಾನ್ಸರ್ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ ವೈದ್ಯರಾದ ಡಾ. ಅಪರ್ಣಾ ಶ್ರೀವತ್ಸ ಅವರು ಬರೆದ ಪುಸ್ತಕವೇ ‘ಕ್ಯಾನ್ಸರ್ ಗೆ ಆನ್ಸರ್'. ಈ ಕೃತಿಯಲ್ಲಿ ಅವರು ಕ್ಯಾನ್ಸರ್ ಪತ್ತೆ, ಅವರ ಗುಣಲಕ್ಷಣಗಳು, ವೈದ್ಯೋಪಚಾರ ಮೊದಲಾದುವುಗಳನ್ನು ಸರಳವಾಗಿ…
ಸಪ್ತಪದಿ, ಪಾಣಿಗ್ರಹಣದ ಜೊತೆಗೆ ಮದುವೆಯ ಶಾಸ್ತ್ರಗಳಲ್ಲಿ ಮಾಂಗಲ್ಯ ಧಾರಣವೂ ಒಂದು. ಈ ಕರಿಮಣಿ ಸರ, ತಾಳಿ ಸರ ಅಥವಾ ಮಾಂಗಲ್ಯ ಸರವನ್ನು ವಿವಾಹೊತ್ಸವ ಸಮಯದಲ್ಲಿ ವರನು ವಧುವಿನ ಕೊರಳಿಗೆ ಕಟ್ಟುತ್ತಾನೆ. ಇದು ಎಲ್ಲರಿಗೂ ತಿಳಿದೇ ಇದೆ. ಈ ಮಾಂಗಲ್ಯ…
ನೆನಪುಗಳು ದಾಟಿದ್ದು ಅವರ್ಯಾರಿಗೂ ನೆನಪೇ ಆಗ್ಲಿಲ್ಲ. ಹಾಗೆ ಒಂದು ದಿನಕುಳಿತು ಎಷ್ಟು ದಿನ ಕಳೆದ ದಿನಗಳಲ್ಲ ನೆನಪಿಸಿಕೊಳ್ಳುತ್ತಿದ್ದಾರೆ. ದಾರಿಯಲ್ಲಿ ಸಾಗುವಾಗ ಮೋಸ,ಪ್ರೀತಿ, ಕರುಣೆಯ ದುಃಖ ಎಲ್ಲವೂ ಅವರ ಮಾತಿನೊಳಗೆ ಹಾದು ಹೋಗ್ತಾ ಇದೆ. ಮೊದಲ…
ಆಹಾರ ತಯಾರಿಸಲಾಗದ ಪರ ಪೋಷಕ ಜೀವಿಗಳು ಬೇರೆಯವರು ತಯಾರಿಸಿದ ಜೀವಿಗಳನ್ನು ಜೀರ್ಣಿಸಿಕೊಳ್ಳಬೇಕಾಗುತ್ತದೆ. ಏಕ ಕೋಶೀಯವಿರಲಿ ಬಹು ಕೋಶೀಯವಿರಲಿ ಜೀರ್ಣ ಕ್ರಿಯೆಯಲ್ಲಿ ನಾಲ್ಕು ಹಂತಗಳಿವೆ. ಮೊದಲನೆಯದು ತಿನ್ನುವುದು (injection) ಅಂದರೆ ದೇಹದ ಒಳಗೆ…
ಮಕ್ಕಳಿಗಾಗಿ ಮಕ್ಕಳ ಸಾಹಸ ಕತೆಗಳ ಸಂಕಲನವಿದು. ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಇದರಲ್ಲಿ ವಿವಿಧ ಲೇಖಕರ 17 ಕತೆಗಳಿವೆ.
ಇವುಗಳ ಲೇಖಕರು ಪಳಕಳ ಸೀತಾರಾಮ ಭಟ್ಟ, ಬೇಬಿ ಎಮ್. ಮಣಿಯಾಟ್, ಮತ್ತೂರು ಸುಬ್ಬಣ್ಣ, ಗಣೇಶ ಪಿ. ನಾಡೋರ, ಎನ್ಕೆ.…
ಅಕಾಡೆಮಿಗಳು - ಪ್ರಾಧಿಕಾರಗಳು - ಲಲಿತ ಕಲೆಗಳು - ಅಧ್ಯಕ್ಷರು ಮತ್ತು ಸದಸ್ಯರು - ಪ್ರಶಸ್ತಿಗಳು - ಎಡ ಬಲ ಪಂಥಗಳು - ಸಾಂಸ್ಕೃತಿಕ ರಾಯಭಾರ - ಲಾಬಿಗಳು - ಪ್ರಾಮಾಣಿಕ ಅರ್ಹರು - ಚಮಚಾಗಳು. ಸಾಹಿತ್ಯ, ಸಂಗೀತ, ಭಾಷೆ, ಕ್ರೀಡೆ, ವಿಜ್ಞಾನ, ಸೇರಿ…
ಅವತ್ತು ಸಂಜೆ ಮನೆ ತಲುಪಿದ ಕೂಡಲೇ ಅಪ್ಪ ಕೇಳಿದರು, ನೀನು ಭಾರವಾಗ್ತಾ ಇದ್ದೀಯಾ? ಹಗುರಾಗ್ತಾ ಇದ್ದೀಯಾ? ಅಂತ ನನಗೆ ಅರ್ಥ ಆಗ್ಲಿಲ್ಲ. ಮೊನ್ನೆ ತಾನೆ ನನ್ನನ್ನು ಕನ್ನಡೀಲಿ ನೋಡಿಕೊಂಡಾಗ ಹೊಟ್ಟೆ ಸ್ವಲ್ಪ ದಪ್ಪ ಆಗಿರೋದು ಕಾಣಿಸ್ತು. ಅದಕ್ಕೆ…