June 2024

  • June 21, 2024
    ಬರಹ: addoor
    ಅದೊಂದು ಹಳ್ಳಿ. ಅಲ್ಲಿನ ಐದು ಜನರಿಗೆ ಹಳ್ಳಿಯ ಪಕ್ಕದ ರಸ್ತೆಯ ಬದಿಯಲ್ಲಿದ್ದ ಹಣ್ಣಿನ ಮರವೊಂದನ್ನು ಕಾಯುವುದೇ ಕೆಲಸ. ಅದರ ಹಣ್ಣುಗಳು ಮಾವಿನ ಹಣ್ಣುಗಳಂತೆಯೇ ಕಾಣಿಸುತ್ತಿದ್ದವು. ಆದರ ಅವು ವಿಷದ ಹಣ್ಣುಗಳು. ಆ ರಸ್ತೆಯಲ್ಲಿ ಹಾದು ಹೋಗುವ…
  • June 21, 2024
    ಬರಹ: naveengkn
    ಮೊದಲಿದ್ದಂತೆ ಈಗ ಧೀರ್ಘ ರಾತ್ರಿಗಳು ಸಿಗುತ್ತಿಲ್ಲ ಕೈಗೆ, ಕತ್ತಲಾಗಿ ನಿದ್ದೆ ಹತ್ತಿ ಇನ್ನೇನು ಗಾಢ ಮಂಪರಿಗೆ ಜಾರಿ ಕನಸೊಂದು ಮೈತುಂಬ ಹಬ್ಬಿಕೊಳ್ಳಬೇಕು,,,,,,,,,,, ಆಗಲೇ ಬೆಳಕಿನ ಕಿರಣವೊಂದು ಚುಚ್ಚಿ ಎಬ್ಬಿಸಿಬಿಡುತ್ತದೆ. ಕಣ್ ತೆರೆದರೆ,…
  • June 20, 2024
    ಬರಹ: addoor
    ಒಂದು ತೋಟದಲ್ಲಿ 30 ಸಾಲು ಗಿಡಗಳಿವೆ. ಪ್ರತಿಯೊಂದು ಸಾಲು 16 ಮೀಟರು ಉದ್ದ ಮತ್ತು 2.5 ಮೀಟರು ಅಗಲವಿದೆ. ತೋಟಗಾರನು 14 ಮೀಟರು ದೂರದಲ್ಲಿರುವ ಬಾವಿಯಿಂದ ಕೊಡದಲ್ಲಿ ನೀರು ಸೇದಿ ತಂದು, ಸಾಲುಗಳ ನಡುವೆ ನಡೆದು, ತೋಟದ ಗಿಡಗಳಿಗೆ ನೀರು…
  • June 20, 2024
    ಬರಹ: addoor
    ಮಳೆಗಾಲ ಶುರುವಾಗುತ್ತಿದ್ದಂತೆ ಡೆಂಗ್ಯೂ ಮತ್ತು ಮಲೇರಿಯಾ ರೋಗ ಬಾಧೆಗೆ ಒಳಗಾಗುವವರ ಸಂಖ್ಯೆಯ ಹೆಚ್ಚಳ ವರದಿಯಾಗುತ್ತದೆ. ಹಾಗಂತ “ಸೊಳ್ಳೆ ಪರದೆ ದೊಡ್ಡ ರಗಳೆ ಅಂತ ಮೂಲೆಗೆಸೆದಿದ್ದೀರಾ? ಸೊಳ್ಳೆ ಓಡಿಸುವ ರಾಸಾಯನಿಕಗಳಿರುವ ಕಾಯ್ಲ್ ಅಥವಾ ಮ್ಯಾಟ್‌…
  • June 20, 2024
    ಬರಹ: ಬರಹಗಾರರ ಬಳಗ
    ಕನಸಿನ ಅರಮನೆಯಂಥ ಸೌಧ ಕಟ್ಟಬೇಕು ಮುತ್ತಿನಂಥ ಮನೆ ಮನ ಆಗಿರಬೇಕು ಪ್ರೀತಿ ಸ್ನೇಹ ನಿತ್ಯ ತುಂಬಿ ತುಳುಕಬೇಕು ಹಸಿದು ಬಂದವರಿಗೆ ಅನ್ನ ನೀಡ ಬೇಕು ದಣಿದು ಬಂದೋರಿಗೆ ನೀರು ಕೊಡಬೇಕು   ಹೆತ್ತ ವರನ್ನು ಪ್ರೀತಿಯಿಂದ ನೋಡಿ ಕೊಳ್ಳಬೇಕು  ಮಕ್ಕಳನ್ನು…
  • June 20, 2024
    ಬರಹ: Amith S H
    ನಾ ಇಚ್ಚಿಸಿದರೆ ಅರ್ಥವಾಗದ್ದನ್ನು ನಿಘಂಟಿನದಿ ಅರ್ಥೈಸುವ‌ ಅರ್ಥದ ಸಾಲುಗಳಲ್ಲದವಳು ಒಂದೇ ಒಂದು ಕಣ್ಣೋಟದಲ್ಲಿಯೇ ಗೂಗ್ಲಿ ಬಿಡುವ, ಅಕ್ಷರಶಃ ಮಹಾರಾಣಿಯ ಗುಣದವಳು ಮಂತ್ರಿಸುತ್ತ ಏಕಾಂಗಿಯ ತನ್ನೊಡದಿ ವಶವಾಗಿಸಿದ ಮಾಟಗಾತಿಯಿವಳು ತಂಗಾಳಿಯದಿ…
  • June 19, 2024
    ಬರಹ: addoor
    ಒಂದು ಹಳ್ಳಿಯ ಅವಿದ್ಯಾವಂತನಿಗೊಂದು ಪವಾಡ ನಡೆಸುವ ಶಕ್ತಿಯಿತ್ತು. ಅವನು ಕಾಡಿಗೆ ಹೋಗಿ ಒಂದು ಮರದ ಕೆಳಗೆ ನಿಂತು ಒಂದು ಮಂತ್ರ ಹೇಳುತ್ತಿದ್ದ. ತಕ್ಷಣವೇ ಆ ಮರ ಕಾಯಿಗಳ ಭಾರದಿಂದ ಬಗ್ಗುತ್ತಿತ್ತು. ಮರುಕ್ಷಣವೇ ಆ ಕಾಯಿಗಳೆಲ್ಲ ಹಣ್ಣಾಗಿ ನೆಲಕ್ಕೆ…
  • June 19, 2024
    ಬರಹ: addoor
    ನಿಮಗೆಲ್ಲರಿಗೂ ಸಂಖ್ಯೆಗಳನ್ನು ಊಹಿಸುವ ಆಟ ಗೊತ್ತಿರಬಹುದು. ಆಟ ನಡೆಸುವವನು ಈ ರೀತಿಯ ಲೆಕ್ಕಾಚಾರ ಮಾಡಲು ಹೇಳುತ್ತಾನೆ: ಯಾವುದಾದರೊಂದು ಸಂಖ್ಯೆಯನ್ನು ಯೋಚಿಸಿ, ಅದಕ್ಕೆ 2 ಕೂಡಿಸಿ, 3ರಿಂದ ಗುಣಿಸಿ, 5 ಕಳೆಯಿರಿ, ಮೂಲ ಸಂಖ್ಯೆಯನ್ನು ಕಳೆಯಿರಿ…
  • June 19, 2024
    ಬರಹ: addoor
    ಅರುವತ್ತು ವರುಷಗಳ ವಯೋವೃದ್ಧೆ ಸುಂದರಿ ದೇವಿ ಈಗ ತನ್ನ ಹೆಸರನ್ನು ಸುಂದರ ಅಕ್ಷರಗಳಲ್ಲಿ ಬರೆಯಬಲ್ಲಳು. ಇದರಲ್ಲೇನು ವಿಶೇಷ ಅಂತೀರಾ? ಇದು ಅವಳ ಬದುಕಿನ ಬಹು ದೊಡ್ಡ ಸಾಧನೆ. ಯಾಕೆಂದರೆ ಅವಳಾಗಲೀ, ಅವಳ ಮೂವರು ಸೊಸೆಯರಾಗಲೀ ಶಾಲೆಗೆ ಹೋದದ್ದೇ ಇಲ್ಲ…
  • June 17, 2024
    ಬರಹ: Ashwin Rao K P
    ಒಂದು : ಓ, ಹೌದಾ! ಒಬ್ಬರು ಝೆನ್‌ ಗುರು ಇದ್ದರು. ಅವರ ಆಶ್ರಮದಲ್ಲಿ ನೂರಾರು ಮಂದಿ ತರುಣ ತರುಣಿಯರು ಇದ್ದರು. ಒಮ್ಮೆ ಅದೇ ಗ್ರಾಮದ ಒಬ್ಬ ತರುಣಿ ಮದುವೆಯಾಗದೇ ಗರ್ಭಿಣಿಯಾದಳು. ಆಕೆ ಭಯದಿಂದ, ಈ ಗರ್ಭಕ್ಕೆ ಝೆನ್‌ ಗುರುವೇ ಕಾರಣ ಎಂದು ತಂದೆ…
  • June 17, 2024
    ಬರಹ: Ashwin Rao K P
    ಕ್ಯಾನ್ಸರ್ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ ವೈದ್ಯರಾದ ಡಾ. ಅಪರ್ಣಾ ಶ್ರೀವತ್ಸ ಅವರು ಬರೆದ ಪುಸ್ತಕವೇ ‘ಕ್ಯಾನ್ಸರ್ ಗೆ ಆನ್ಸರ್'. ಈ ಕೃತಿಯಲ್ಲಿ ಅವರು ಕ್ಯಾನ್ಸರ್ ಪತ್ತೆ, ಅವರ ಗುಣಲಕ್ಷಣಗಳು, ವೈದ್ಯೋಪಚಾರ ಮೊದಲಾದುವುಗಳನ್ನು ಸರಳವಾಗಿ…
  • June 17, 2024
    ಬರಹ: Shreerama Diwana
    ಒಳ್ಳೆಯ ಅಪ್ಪ, ಪ್ರೀತಿಯ ಅಪ್ಪ, ತ್ಯಾಗದ ಅಪ್ಪ, ಸಾಹಸಿ ಅಪ್ಪ, ಬುದ್ದಿವಂತ ಅಪ್ಪ, ಜವಾಬ್ದಾರಿಯುತ ಅಪ್ಪ, ತಾಳ್ಮೆಯ ಅಪ್ಪ, ಪರೋಪಕಾರಿ ಅಪ್ಪ, ಶ್ರೀಮಂತ ಅಪ್ಪ, ದೊಡ್ಡ ಹುದ್ದೆಯ ಅಪ್ಪ, ವಂಚಕ ಅಪ್ಪ, ದಡ್ಡ ಅಪ್ಪ, ಸಿಡುಕ ಅಪ್ಪ, ಬಡವ ಅಪ್ಪ, ಮದ್ಯ…
  • June 17, 2024
    ಬರಹ: ಬರಹಗಾರರ ಬಳಗ
    ಸಪ್ತಪದಿ, ಪಾಣಿಗ್ರಹಣದ ಜೊತೆಗೆ ಮದುವೆಯ ಶಾಸ್ತ್ರಗಳಲ್ಲಿ ಮಾಂಗಲ್ಯ ಧಾರಣವೂ ಒಂದು. ಈ ಕರಿಮಣಿ ಸರ, ತಾಳಿ ಸರ ಅಥವಾ ಮಾಂಗಲ್ಯ ಸರವನ್ನು ವಿವಾಹೊತ್ಸವ ಸಮಯದಲ್ಲಿ ವರನು ವಧುವಿನ‌ ಕೊರಳಿಗೆ ಕಟ್ಟುತ್ತಾನೆ. ಇದು ಎಲ್ಲರಿಗೂ ತಿಳಿದೇ ಇದೆ. ಈ ಮಾಂಗಲ್ಯ…
  • June 17, 2024
    ಬರಹ: ಬರಹಗಾರರ ಬಳಗ
    ನೆನಪುಗಳು ದಾಟಿದ್ದು ಅವರ್ಯಾರಿಗೂ ನೆನಪೇ ಆಗ್ಲಿಲ್ಲ. ಹಾಗೆ ಒಂದು ದಿನಕುಳಿತು ಎಷ್ಟು ದಿನ ಕಳೆದ ದಿನಗಳಲ್ಲ ನೆನಪಿಸಿಕೊಳ್ಳುತ್ತಿದ್ದಾರೆ. ದಾರಿಯಲ್ಲಿ ಸಾಗುವಾಗ ಮೋಸ,ಪ್ರೀತಿ, ಕರುಣೆಯ ದುಃಖ ಎಲ್ಲವೂ ಅವರ ಮಾತಿನೊಳಗೆ ಹಾದು ಹೋಗ್ತಾ ಇದೆ. ಮೊದಲ…
  • June 17, 2024
    ಬರಹ: ಬರಹಗಾರರ ಬಳಗ
    ಆಹಾರ ತಯಾರಿಸಲಾಗದ ಪರ ಪೋಷಕ ಜೀವಿಗಳು ಬೇರೆಯವರು ತಯಾರಿಸಿದ ಜೀವಿಗಳನ್ನು ಜೀರ್ಣಿಸಿಕೊಳ್ಳಬೇಕಾಗುತ್ತದೆ. ಏಕ ಕೋಶೀಯವಿರಲಿ ಬಹು ಕೋಶೀಯವಿರಲಿ ಜೀರ್ಣ ಕ್ರಿಯೆಯಲ್ಲಿ ನಾಲ್ಕು ಹಂತಗಳಿವೆ. ಮೊದಲನೆಯದು ತಿನ್ನುವುದು (injection) ಅಂದರೆ ದೇಹದ ಒಳಗೆ…
  • June 17, 2024
    ಬರಹ: ಬರಹಗಾರರ ಬಳಗ
    ತೆಳ್ಳನೆಯ ಮೈ ತೆಳ್ಳನೆಯ ಮೈಯೊಳಗೆ  ಮಿರ ಮಿರನೆ ಮಿಂಚಿರಲು ನಲ್ಲೆ ನಿನ್ನೊಲುಮೆಯೊಳು ನಾ ಮಿಂದೆನು ವರುಷವೈದೂ ಕಳೆದು  ಮಗುವೊಂದು ಬಂದಿರಲು ಮನೆಯ ಮೂಲೆಯಲಿಂದು ಮಲಗಿರುವೆನು *** ದೇವ ಮಂದಿರ ದೇವ ಮಂದಿರದೊಳಗೆ  ನಡೆಯುತಿವೆ ದಿನ ಪೂಜೆ
  • June 16, 2024
    ಬರಹ: addoor
    ಮಕ್ಕಳಿಗಾಗಿ ಮಕ್ಕಳ ಸಾಹಸ ಕತೆಗಳ ಸಂಕಲನವಿದು. ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಇದರಲ್ಲಿ ವಿವಿಧ ಲೇಖಕರ 17 ಕತೆಗಳಿವೆ. ಇವುಗಳ ಲೇಖಕರು ಪಳಕಳ ಸೀತಾರಾಮ ಭಟ್ಟ, ಬೇಬಿ ಎಮ್. ಮಣಿಯಾಟ್, ಮತ್ತೂರು ಸುಬ್ಬಣ್ಣ, ಗಣೇಶ ಪಿ. ನಾಡೋರ, ಎನ್ಕೆ.…
  • June 16, 2024
    ಬರಹ: Kavitha Mahesh
    ಕಾದ ಎಣ್ಣೆಗೆ ಸಾಸಿವೆ- ಇಂಗಿನ ಒಗ್ಗರಣೆ ಮಾಡಿ. ಹಸಿ ಮೆಣಸಿನ ಕಾಯಿ, ಈರುಳ್ಳಿ ಹಾಕಿ ಬಾಡಿಸಿ, ಬೀನ್ಸ್, ಕ್ಯಾರೆಟ್ ತುರಿ, ಆಲೂಗಡ್ಡೆ ತುರಿಗಳನ್ನು ಹಾಕಿ ಸ್ವಲ್ಪ ನೀರಿನೊಂದಿಗೆ ಬೇಯಿಸಿ. ಈ ಮಿಶ್ರಣಕ್ಕೆ ಉಪ್ಪು, ಗರಮ್ ಮಸಾಲೆ ಹುಡಿ, ಕೊತ್ತಂಬರಿ…
  • June 16, 2024
    ಬರಹ: Shreerama Diwana
    ಅಕಾಡೆಮಿಗಳು - ಪ್ರಾಧಿಕಾರಗಳು - ಲಲಿತ ಕಲೆಗಳು - ಅಧ್ಯಕ್ಷರು ಮತ್ತು ಸದಸ್ಯರು - ಪ್ರಶಸ್ತಿಗಳು -  ಎಡ ಬಲ ಪಂಥಗಳು - ಸಾಂಸ್ಕೃತಿಕ ರಾಯಭಾರ - ಲಾಬಿಗಳು - ಪ್ರಾಮಾಣಿಕ ಅರ್ಹರು - ಚಮಚಾಗಳು. ಸಾಹಿತ್ಯ, ಸಂಗೀತ, ಭಾಷೆ, ಕ್ರೀಡೆ, ವಿಜ್ಞಾನ, ಸೇರಿ…
  • June 16, 2024
    ಬರಹ: ಬರಹಗಾರರ ಬಳಗ
    ಅವತ್ತು ಸಂಜೆ ಮನೆ ತಲುಪಿದ ಕೂಡಲೇ ಅಪ್ಪ ಕೇಳಿದರು, ನೀನು ಭಾರವಾಗ್ತಾ ಇದ್ದೀಯಾ? ಹಗುರಾಗ್ತಾ ಇದ್ದೀಯಾ? ಅಂತ ನನಗೆ ಅರ್ಥ ಆಗ್ಲಿಲ್ಲ. ಮೊನ್ನೆ ತಾನೆ ನನ್ನನ್ನು ಕನ್ನಡೀಲಿ ನೋಡಿಕೊಂಡಾಗ ಹೊಟ್ಟೆ ಸ್ವಲ್ಪ ದಪ್ಪ ಆಗಿರೋದು ಕಾಣಿಸ್ತು. ಅದಕ್ಕೆ…