June 2024

  • June 30, 2024
    ಬರಹ: ಬರಹಗಾರರ ಬಳಗ
    ಇನ್ನು ಸರಿಯಾಗಿ ಬೆಳಕಾಗಿರ್ಲಿಲ್ಲ. ಸೂರ್ಯ ಎದ್ದಿರ್ಲಿಲ್ಲ ಅಂತ ಅನ್ಸುತ್ತೆ. ಆಗಲೇ ಮನೆಯ ಬಾಗಿಲ ಮೇಲೆ ಜೋರಿನಿಂದ ಯಾರೋ ಬಡಿಯುತ್ತಾ ಇದ್ದರು. ಯಾರೂ ಅಂತ ಬಾಗಿಲು ತೆಗೆದರೆ, ಅವರನ್ನು ಈವರೆಗೆ ನಾನು ಕಂಡಿಲ್ಲ, ಹಾಗಾಗಿ ಅವರು ಯಾಕೆ ಇಷ್ಟು ಬೇಗ…
  • June 30, 2024
    ಬರಹ: Shreerama Diwana
    ಯಾರಿಗೂ ಸೇರದ ಜಾಗ, (ನೋ ಮ್ಯಾನ್ಸ್ ಲ್ಯಾಂಡ್ ) ಒಂದು ಭೂಪ್ರದೇಶದ ಕೆಲವು ಜಾಗಗಳನ್ನು ನೋ ಮ್ಯಾನ್ಸ್ ಲ್ಯಾಂಡ್ ಎಂದು ಕರೆಯಲಾಗುತ್ತದೆ. ಆ ಜಾಗ ಯಾರಿಗೂ ಸೇರಿರುವುದಿಲ್ಲ‌ ಯಾರ ಅಧಿಪತ್ಯಕ್ಕೂ ಒಳಪಟ್ಟಿರುವುದಿಲ್ಲ. ಅದೊಂದು ಸ್ವತಂತ್ರ…
  • June 30, 2024
    ಬರಹ: ಬರಹಗಾರರ ಬಳಗ
    ಮನೆಯಲ್ಲಿ ದನ, ನಾಯಿ ಬೆಕ್ಕು ಇರುವುದರಿಂದ ನನಗೆ ನಿಮ್ಮ ಮನೆಯ ಕಾರ್ಯಕ್ರಮಕ್ಕೆ ಬರಲಾಗುವುದಿಲ್ಲ ಎಂದು ಖಂಡಾತುಂಡವಾಗಿ ಹೇಳಿದ ಅನೇಕರಿದ್ದಾರೆ. ಆಗ ನಾನು ಯೋಚಿಸಿದ್ದೆ, “ನನಗಿಂತ ಬೆಕ್ಕು ನಾಯಿ ದನ.... ಇತ್ಯಾದಿಗಳೇ ಇವರಿಗೆ ಹೆಚ್ಚಾಯಿತೇ?."…
  • June 30, 2024
    ಬರಹ: ಬರಹಗಾರರ ಬಳಗ
    ದೊಡ್ಡವರು ಯಾವತ್ತು ದೊಡ್ಡವರಾಗಿರಬೇಕು. ಸಣ್ಣವರಾಗೋಕೆ ಪ್ರಯತ್ನಿಸಬಾರದು.ಸಣ್ಣವರೂ ಕೂಡ ದೊಡ್ಡತನವನ್ನು ಆಗಾಗ ತೋರಿಸಬೇಕು. ದೊಡ್ಡವರು ಸಣ್ಣವರು ಆಗಿಬಿಟ್ಟರೆ ಅವರ ಇಷ್ಟು ದಿನದ ಪರಿಶ್ರಮಕ್ಕೆ ಅರ್ಥ ಇರೋದಿಲ್ಲ. ಅವರ ಜೀವನ ಸಾಗಿಸೋಕೆ ಇನ್ನೊಬ್ಬರ…
  • June 30, 2024
    ಬರಹ: ಬರಹಗಾರರ ಬಳಗ
    ಈಗ ಎಂಟು ಹತ್ತು ವರ್ಷಗಳ ಹಿಂದೆ ಎರಡ್ಮೂರು ವರ್ಷ ಮಳೆ ಇಲ್ಲದೆ ಅಂತರ್ಜಲ ಬತ್ತಿ ನೀರು ಹೋಗಿದ್ದರಿಂದ ನೀರಿಗಾಗಿ ಆ ಜಾಗದಲ್ಲಿ ಬೋರ್ವೆಲ್ ಹಾಕಿಸಲು ಪಾಯಿಂಟ್ ಮಾಡಿಸಿದ್ದೆ. ಬೋರ್ ಕೊರೆಯುವ ಗಾಡಿ ಇಪ್ಪತ್ತು ಮೂವತ್ತು ಅಡಿಯಷ್ಟು ಸಡಿಲವಾದ ಬರೀ…
  • June 30, 2024
    ಬರಹ: ಬರಹಗಾರರ ಬಳಗ
    ಅಮ್ಮನು ನಡೆದಳು ಮಕ್ಕಳಜೊತೆಯಲಿ ಕಳೆಯಲು ಕೆಲದಿನ ತವರಿನಲಿ ಸಂತಸಗೊಂಡವು ಪುಟಾಣಿ ಮಕ್ಕಳು ಆಡಲು ಅಜ್ಜಿಯ ಮಡಿಲಿನಲಿ/   ನಗರದಲಿಲ್ಲದ ಹಲಬಗೆ ಸಾಧನ ಮಕ್ಕಳು ಬೆರಗಲಿ ನೋಡಿದರು ಅಜ್ಜಿಯು ಮೊಸರನು ಕಡೆಯಲು ಹೊರಟಿರೆ ಅಜ್ಜಿಯ ಮಡಿಲನು ಸೇರಿದರು/  …
  • June 28, 2024
    ಬರಹ: addoor
    ಒಂದು ಸಲ ಒಬ್ಬ ಕಾಡಿನ ಮೂಲಕ ನಡೆದುಕೊಂಡು ಹೋಗುತ್ತಿದ್ದ. ಆಗ ಮೂರು ಜನ ದರೋಡೆಕೋರರು ಅವನ ಮೇಲೆ ಆಕ್ರಮಣ ಮಾಡಿ, ಅವನಲ್ಲಿ ಇದ್ದುದನ್ನೆಲ್ಲ ಕಸಿದುಕೊಂಡರು. ಅವರಲ್ಲಿ ಮೊದಲನೇ ದರೋಡೆಕೋರ, "ಇವನನ್ನು ಉಳಿಸಿ ಏನು ಪ್ರಯೋಜನ” ಎಂದು ಹೇಳುತ್ತ…
  • June 27, 2024
    ಬರಹ: addoor
    ಯೌವನದ ಮೈಕಾಂತಿ ಹಾಗೂ ಶಾರೀರಿಕ ಸೊಬಗು ಉಳಿಸಿಕೊಳ್ಳಲು ಹೆಣ್ಣು-ಗಂಡೆಂಬ ಭೇದವಿಲ್ಲದೆ ಬಹುಪಾಲು ಜನರು ಹಾತೊರೆಯುತ್ತಾರೆ. ಯಾವುದೋ ಕ್ರೀಂ ಹಚ್ಚಿಕೊಂಡರೆ ಮುದಿತನ ತಮ್ಮ ಹತ್ತಿರ ಸುಳಿಯದೆಂದು ಭ್ರಮಿಸುತ್ತಾರೆ. ಆದರೆ ದುಬಾರಿ  ಬೆಲೆಯ ಸೌಂದರ್ಯ…
  • June 25, 2024
    ಬರಹ: addoor
    ನೌಕಾದಳವೊಂದರ ಬೇಹುಗಾರಿಕೆ ನೌಕೆಗೆ ಸಮುದ್ರದ ಭಾಗವೊಂದರ ಜವಾಬ್ದಾರಿ ನೀಡಲಾಯಿತು. ನೌಕಾದಳವು ಸಾಗುತ್ತಿದ್ದ ದಿಕ್ಕಿನಲ್ಲೇ 70 ಮೈಲುಗಳ ದೂರದ ವರೆಗೆ ಬೇಹುಗಾರಿಕೆ ಮಾಡಲು ಆದೇಶ ಕೊಡಲಾಯಿತು. ನೌಕಾದಳವು ಗಂಟೆಗೆ 35 ಮೈಲುಗಳು ಚಲಿಸುತ್ತಿದ್ದರೆ,…
  • June 25, 2024
    ಬರಹ: addoor
    ತೊಟ್ಟಿಲಲ್ಲಿ ತೂಗುವ ಆಟಿಕೆ: ಎಳೆಮಕ್ಕಳಿಗೆ ಐದು ತಿಂಗಳು ವಯಸ್ಸಾದಾಗ ಕೈಗಳು ಮತ್ತು ಮಂಡಿಗಳನ್ನೂರಿ ಮೈ ಎತ್ತಲು ಶುರು ಮಾಡುತ್ತವೆ. ಆ ಸಮಯದಲ್ಲಿ ಎಳೆಮಕ್ಕಳ ಕೈಗೆ ಈ ತೂಗು ಆಟಿಕೆಗಳು ಎಟಕುತ್ತವೆ. ಎಳೆಮಗು ಅವುಗಳ ದಾರ ಜಗ್ಗಿದಾಗ ನೇತಾಡುವ ದಾರ…
  • June 25, 2024
    ಬರಹ: Shreerama Diwana
    ಬೆಂಗಳೂರಿನಿಂದ ಪ್ರಕಟವಾಗಿ ರಾಜ್ಯಾದ್ಯಂತ ಪ್ರಸಾರ ಹೊಂದಿದ್ದ ವಾರಪತ್ರಿಕೆ "ವಿಕ್ರಾಂತ ಕರ್ನಾಟಕ". ಪ್ರಸ್ತುತ, ಕೆ. ಆರ್. ಎಸ್ ಪಕ್ಷದ ನಾಯಕರಾಗಿರುವ ರವಿಕೃಷ್ಣಾ ರೆಡ್ಡಿಯವರು ಆರಂಭಿಸಿ ಎರಡು ವರ್ಷಗಳ ಕಾಲ ನಡೆಸಿದ "ವಿಕ್ರಾಂತ ಕರ್ನಾಟಕ"ವನ್ನು…
  • June 24, 2024
    ಬರಹ: addoor
    ಆಟಿಕೆಗಳು ಬೇಕೆಂದು ಮಕ್ಕಳು ಹಟ ಮಾಡಿದಾಗ ತೆಗೆಸಿಕೊಡದಿರುವ ಹೆತ್ತವರುಂಟೇ? ಆದರೆ, ಮಕ್ಕಳಿಗೆ ಆಟಿಕೆ ತೆಗೆಸಿಕೊಟ್ಟೊಡನೆ ಹೆತ್ತವರ ಜವಾಬ್ದಾರಿ ಮುಗಿಯುವುದಿಲ್ಲ. ಆಟಿಕೆಗಳಿಂದ ಮಕ್ಕಳಿಗೆ ಅಪಾಯ ಆಗದಂತೆಯೂ ಹೆತ್ತವರು ಕಣ್ಣಿಟ್ಟು…
  • June 24, 2024
    ಬರಹ: addoor
    ಆಡು ಭಾಷೆಯಿಂದ ಬೀಜಗಣಿತದ ಸಂಕೇತಗಳಿಗೆ ಸುಲಭವಾಗಿ ಅನುವಾದವಾಗಬಲ್ಲ ಹಳೆಯ ಸಮಸ್ಯೆಯೊಂದು ಹೀಗಿದೆ: ಭಾರವಾದ ಹೊರೆ ಹೊತ್ತ ಒಂದು ಕುದುರೆ ಮತ್ತು ಒಂದು ಕತ್ತೆ - ಇವೆರಡೂ ಅಕ್ಕಪಕ್ಕದಲ್ಲಿ ಹೋಗುತ್ತಿದ್ದವು. ಭಾರ ಹೆಚ್ಚಾಯಿತೆಂದು ಕುದುರೆ ಗೊಣಗಿತು…
  • June 23, 2024
    ಬರಹ: addoor
    ಔಷಧಿಗಳು ಮತ್ತು ಶಸ್ತ್ರಚಿಕಿತ್ಸೆಗಳು ಶಾಶ್ವತವಾಗಿ ಉದುರಿ ಹೋದ ತಲೆಗೂದಲು ಮರು ಬೆಳೆಸಲಿಕ್ಕಾಗಿ ಗಂಡು-ಹೆಣ್ಣೆಂಬ ಭೇದವಿಲ್ಲದೆ ನಾವು ಏನು ಮಾಡಲಿಕ್ಕೂ ತಯಾರು, ಅಲ್ಲವೇ? ಇಂತಹ ಆಸೆಯಿರುವವರೆಲ್ಲ ಎರಡು ಸತ್ಯಾಂಶಗಳನ್ನು ತಿಳಿದಿರಬೇಕು: 1)…
  • June 22, 2024
    ಬರಹ: Shreerama Diwana
    ಕರುಳು ಬಳ್ಳಿ ಕತ್ತರಿಸಿದ ಘಳಿಗೆಯಿಂದ, ಅಂತರಂಗದ ಅರಿವಿನೊಂದಿಗೆ ಬೆಳೆಯತೊಡಗಿದೆ. ಹಸಿವು ಅಳು ನಗು ಮೊದಲಿನಾ ಅನುಭವಗಳು, ತಾಯ ಅಪ್ಪುಗೆ, ತಂದೆಯ ಧ್ವನಿ ಗ್ರಹಿಸತೊಡಗಿದೆ, ಮತ್ತಷ್ಟು ಚಲಿಸುವ ಆಕೃತಿಗಳನ್ನು ಕಂಡೆ, ಅಕ್ಕ, ಅಣ್ಣ, ಅಜ್ಜ, ಅಜ್ಜಿ…
  • June 22, 2024
    ಬರಹ: ಬರಹಗಾರರ ಬಳಗ
    ವಾಸನೆ ಹೆಚ್ಚಾಗುತ್ತಿದೆ. ಸಹಿಸಿಕೊಳ್ಳಲಾಗುತ್ತಿಲ್ಲ. ಇದು ಇತ್ತೀಚಿನವರೆಗೆ ಏನು ಇರಲಿಲ್ಲ. ಮೊನ್ನೆ ಮೊನ್ನೆ ಮನೆಗೆ ಒಂದಷ್ಟು ನೆಂಟರು ಬಂದಿದ್ದರು, ಅವತ್ತಿಂದಲೇ ಈ ವಾಸನೆ ಆರಂಭವಾಗಿದೆ. ಅವರು ನಮ್ಮ ಮನೆಯಲ್ಲಿ ಜಾಂಡ ಊರಿ ಬಿಟ್ಟಿದ್ದಾರೆ.…
  • June 22, 2024
    ಬರಹ: addoor
    ಬೋಳು ತಲೆಯ ವ್ಯಕ್ತಿಗಳು ತಮ್ಮ ನುಣುಪಾದ ತಲೆಯನ್ನು ಕೈಯಿಂದ ಸವರಿಕೊಳ್ಳುವಾಗ, ಅದೆಷ್ಟು ಹಿತವಾದ ಅನುಭವ ಎಂದು ನಮಗನಿಸಬಹುದು. ಆದರೆ ಅವರ ಸಮಸ್ಯೆ ಅವರಿಗೇ ಗೊತ್ತು. ಆ ಸಮಸ್ಯೆ ಇಂದು ನಿನ್ನೆಯದಲ್ಲ. ಪ್ರಾಚೀನ ಕಾಲದಲ್ಲಿ ತಲೆ ಬೋಳಾಗದೆ…
  • June 22, 2024
    ಬರಹ: ಬರಹಗಾರರ ಬಳಗ
    ಈಗಾಗಲೇ ಅವಿದ್ಯ, ಅಸ್ಮಿತ, ಅಭಿನೀವೇಶ ಕ್ಲೇಶಗಳ ಬಗ್ಗೆ ತಿಳಿದು ಕೊಂಡಿದ್ದೇವೆ. ಈ ದಿನ ರಾಗ ಕ್ಲೇಶದ ಬಗ್ಗೆ ತಿಳಿದುಕೊಳ್ಳೋಣ. ಎಲ್ಲಾ ಕ್ಲೇಶಗಳಿಗೆ ಅವಿದ್ಯ ಮೂಲ. ಅವಿದ್ಯ ಇಲ್ಲ, ಕ್ಲೇಶ ಕ್ಷೀಣವಾಗಿ, ಪರಿಣಾಮ ಉಂಟುಮಾಡುವುದಿಲ್ಲ. ಅದಕ್ಕೆ…
  • June 22, 2024
    ಬರಹ: ಬರಹಗಾರರ ಬಳಗ
    ಕಿರುಜೇನು/ಪಿಟ್ ಜೇನು : ಹೆಸರೇ ಹೇಳುವಂತೆ ಹುಳುಗಳು ಮಾಮೂಲಿ ಜೇನುಹುಳುಗಳ ಗಾತ್ರದಲ್ಲೇ ಇದ್ದು ಇವು ನೇತಾಡುವ ಗಿಡ ಪೊದೆ ಬಳ್ಳಿ ಗೋಡೆ ಸಂದು ಪೈಪ್ ಟ್ಯಾಂಕ್ ಹೀಗೆ ಎಲ್ಲಿ ಬೇಕಾದರೂ ಗೂಡು ಕಟ್ಟುವ ಇವು ಹುಳುಗಳು ಅಂದಾಜು ಇನ್ನೂರು ಮುನ್ನೂರರಿಂದ…
  • June 22, 2024
    ಬರಹ: ಬರಹಗಾರರ ಬಳಗ
    ಹಲಸಿನ ಹಣ್ಣಿನ ಸವಿಯನು ಮೆಚ್ಚಿದ ಗಿಡವನು ನಾಟಿದ ಹಿತ್ತಲಲಿ ನೀರಿನ ಜೊತೆಯಲಿ ಗೊಬ್ಬರ ನೀಡಿದ ಫಲವನು ನೀಡಿತು ವರ್ಷದಲಿ   ಬುಡದಲಿ ಬಿಟ್ಟಿದೆ ಕಾಯ್ಗಳು ಮೂರಿವೆ ಒಡೆಯನು ನೋಡಲು ಮರೆತಿಹನೆ? ಸುಮ್ಮನೆ ಕುಳಿತರೆ ಕೊಳೆಯುವ ಸಂಭವ ಬಿರಿಯಿತು ಕಾಯಿಯು…