January 2016

  • January 30, 2016
    ಬರಹ: nageshamysore
    (Photo source wikipedia: https://en.m.wikipedia.org/wiki/File:DRBendre.jpg)   ಜನವರಿ 31 ವರಕವಿ ದ.ರಾ.ಬೇಂದ್ರೆ ಜನ್ಮದಿನ. ಜನ್ಮತಃ ಕವಿಯಾಗಿ ಕಾವ್ಯಧಾರೆಯ ಸುಗ್ಗಿ ಹರಿಸಿದ ಈ ಕರ್ನಾಟಕ ಕುಲ ತಿಲಕರ ಎಲ್ಲಾ ಕವನಗಳನ್ನು ಓದಲು…
  • January 30, 2016
    ಬರಹ: tthimmappa
                                                                                                          -1-      ಬೆಂಗಳೂರಿನ ಬನಶಂಕರಿಯಲ್ಲಿದ್ದ ಆ ಒಂದಸ್ತಿನ ವಿಶಾಲ ಬಂಗಲೆಯಲ್ಲಿ ಸಂಭ್ರಮವೋ ಸಂಭ್ರಮ. ಅಂದು ಯುಗಾದಿ ಹಬ್ಬ…
  • January 30, 2016
    ಬರಹ: tthimmappa
                       ಬೆಂಗಳೂರಿನ ಬನಶಂಕರಿಯಲ್ಲಿದ್ದ ಆ ಒಂದಸ್ತಿನ ವಿಶಾಲ ಬಂಗಲೆಯಲ್ಲಿ ಸಂಭ್ರಮವೋ ಸಂಭ್ರಮ. ಅಂದು ಯುಗಾದಿ ಹಬ್ಬ. ಪ್ರತಿವರ್ಷದಂತೆ ಆ ಮನೆಯ ಹೆಣ್ಣುಮಕ್ಕಳು, ಅಳಿಯಂದಿರು ಮತ್ತು ಮಕ್ಕಳೆಲ್ಲಾ ಸೇರಿ ಮನೆ ಕಿಕ್ಕಿರಿದು ತುಂಬಿತ್ತು…
  • January 29, 2016
    ಬರಹ: Palahalli Vishwanath
    P { margin-bottom: 0.21cm; }A:link { }  ನಮ್ಮ ಮನೆಯಲ್ಲಿ ಗಾ೦ಧೀಜಿ -ಪಾಲಹಳ್ಳಿ ವಿಶ್ವನಾಥ್  ನಮ್ಮ ತ೦ದೆಯವರ ಪೀಳಿಗೆಯಲ್ಲಿ ಗಾ೦ಧೀಜಿಯವರಿ೦ದ ಆಕರ್ಷಿತರಾಗದವರು ಕಡಿಮೆ. ಆ ಪೋರಬ೦ದರಿನ ಕಿ೦ದರಜೋಗಿಯ ಪು೦ಗಿನಾದದಲ್ಲಿ ಏನು ಮಾಯೆ ಇತ್ತೋ…
  • January 28, 2016
    ಬರಹ: ಕೀರ್ತಿರಾಜ್
    ಭಾರತದ ವಿದೇಶಾಂಗ ನೀತಿಯ ಈವರೆಗಿನ ವರಸೆಗಳನ್ನು ಗಮನಿಸಿದರೆ ದೇಶವು ಐರೋಪ್ಯ ರಾಷ್ಟ್ರಗಳೊಂದಿಗಿನ ಸಂಬಂಧಗಳನ್ನು ಆರ್ಥಿಕ ವಲಯಗಳಿಗಷ್ಟೇ ಸೀಮಿತಗೊಳಿಸಿತ್ತು. ಮಾತ್ರವಲ್ಲದೆ ಐರೋಪ್ಯ ರಾಷ್ಟ್ರಗಳ ಜೊತೆ ರಾಜತಾಂತ್ರಿಕ ಸಂಬಂಧಗಳ ಬಗೆಗೂ ಗಂಭೀರ…
  • January 28, 2016
    ಬರಹ: mounyogi
      ಕತ್ತಲೆಯ ಗರ್ಭ ಸೀಳಿ ಬೆಳಕು ಹರಿಯುವ ಮುನ್ನ ಸ್ಟೇಷನ್ ತಲುಪಿದ ಗಾಡಿ ಕೂಡಲೇ ಇಳಿಯಿರಿ ಎಂಬಂತೆ ತನ್ನ ಶಂಖನಾದವ ಮೊಳಗಿಸಿತು. ಎಲ್ಲಡೆ ಗಾಢಂಧಕಾರ ಗಾಡಿ ಸ್ಟೇಷನ್‍ನಲ್ಲಿ ಬಂದು ನಿಂತಿದ್ದರೂ ಕರೆಂಟ್ ಇಲ್ಲದ್ದರಿಂದ ಯಾವ ಸ್ಟೇಷನ್‍ನಲ್ಲಿz್ದÉೀವೆ…
  • January 27, 2016
    ಬರಹ: nageshamysore
    ಗಾಜಿನ ಎತ್ತರದ ಪಾರದರ್ಶಕ ಗೋಡೆಯ ಮೂಲಕ ಕಾಣುತ್ತಿದ್ದ ಮಂಜು ಮುಸುಕಿದ, ತಂಪಾಗಿಯೂ ಜಗಮಗಿಸುವ ವಾತಾವರಣದತ್ತ ನೋಡಿದೆ, ಬಲವಂತವಾಗಿ ಹೊರಡಲ್ಹೊರಟ ಆಕಳಿಕೆಯನ್ನು ಹಸ್ತದಿಂದ ಪ್ರತಿಬಂಧಿಸಿ ಬಲವಾದ ನಿಶ್ವಾಸವಾಗಿ ಪರಿವರ್ತಿಸಲೆತ್ನಿಸುತ್ತ. ಆ…
  • January 26, 2016
    ಬರಹ: kamala belagur
    ನಾನು ನೋಡಿದ ಸಿನಿಮಾ ಡಾ ಬಿಜು ರವರ  -- "Veettilekkulla Vazhi". (The Way home). ಚಿಕ್ಕದಾದರೂ ಮನ ಕಲಕುವ ಕಥೆ ಹೊಂದಿದ್ದು ಭಯೋತ್ಪಾದಕತೆಯ ವಿರುದ್ಧ ಕಟುವಾದ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದೆ .  ದೆಹಲಿಯ ಭಯೋತ್ಪಾದಕ ದಾಳಿಗೆ…
  • January 24, 2016
    ಬರಹ: Nagaraj Bhadra
    ಓ ಹುಚ್ಚು ಮನವೇ,   ಅವಳು ಬರುವ ದಾರಿಯಲ್ಲಿ  ದುರ್ಬೀನನಾಗಿ ಕಾಯುತ್ತಿರುವ,  ಓ ಹುಚ್ಚು ಮನವೇ ನಾ ಹೇಗೆ ತಿಳಿಸಲಿ ನಿನಗೆ, ಅವಳು ಬರುವ ದಾರಿಯೇ ಕೊನೆಯಾಗಿದೆ ಎಂದು.   ಅವಳ ಒಂದು ನೋಟವನ್ನು ತುಂಬಿಕೊಳ್ಳಲು ಹಂಬಲಿಸಿತ್ತಿರುವ  ಕಣ್ಣುಗಳೇ, ನಾನು…
  • January 23, 2016
    ಬರಹ: H A Patil
                                                      ‘ಸೂರ್ಯನ ಕುದುರೆ’ ಅನಂತ ಮೂರ್ತಿಯವರ ಇನ್ನೊಂದು ಪ್ರಾತಿನಿಧಿಕ ಕಥೆ, ಅವರ ಬದುಕು ಪ್ರಾರಂಭವಾದದ್ದೆ ಮಲೆನಾಡಿನ ಪರಿಸರದಿಂದ. ಅವರು ನಮ್ಮ ಕಾಲದ ಯಾವತ್ತಿಗೂ ನಿಲ್ಲಬಲ್ಲ ಸಾಂಸ್ಕೃತಿಕ…
  • January 23, 2016
    ಬರಹ: Prakash Narasimhaiya
    ಮನುಷ್ಯನ  ಹದಿನಾಲ್ಕು ಗುಣಗಳಲ್ಲಿ 'ಭಯ' ವು ಕೂಡ ಒಂದು ಪ್ರಬಲವಾದ ಗುಣ.  ಹದಿನಾಲ್ಕು ಗುಣಗಳಲ್ಲಿ ಕೆಲವನ್ನು ಉದಾತ್ತೀಕರಣಗೊಳಿಸಿಕೊಳ್ಳಬೇಕು. ಇನ್ನು ಕೆಲವೊಂದನ್ನು ದೈವೀಕರಿಸಿಕೊಳ್ಳಬೇಕಾಗುತ್ತದೆ. ಮತ್ತೆ ಕೆಲವೊಂದನ್ನು ಸಂಪೂಣ೯ವಾಗಿ…
  • January 23, 2016
    ಬರಹ: hamsanandi
    ಈಚೆಗೆ ಅಗ್ನಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಚೇತನಾ ತೀರ್ಥಹಳ್ಳಿ ಅವರ "ದೇವಭಾಷೆ ಮತ್ತು ಸಾಮಾನ್ಯ ಮನುಷ್ಯರು" ಎಂಬ ಬರಹವನ್ನು ಓದಿದಮೇಲೆ ನನ್ನ ಮನಸ್ಸಿನಲ್ಲಿ ಮೂಡಿದ ಕೆಲವು ವಿಚಾರಗಳನ್ನು ಬರೆಯೋಣವೆನ್ನಿಸಿತು.   ಚೇತನಾ ಅವರು ಸೂಫಿ…
  • January 22, 2016
    ಬರಹ: Vinutha B K
    ಪತಿಯ ಊಟವಾದ ಮೇಲೆ ಅದೇ ಎಲೆಯಲ್ಲಿ ಹೆ೦ಡತಿ ಊಟ ಮಾಡಬೇಕು ಎ೦ಬುದು ಹೋಗಿ ಸ್ವತಂತ್ರವೆಂಬ ಎಣಕಾಟದಲ್ಲಿ ತಾನೇಕೆ ಎ೦ಜಲು ತಿನ್ನಬೇಕೆ೦ದು ಸ್ವಚ್ಚವೆನ್ನುವ ಹೆಸರಿನಲ್ಲಿ ಸಂಭoದಗಳನ್ನು ಡೆಟಾಲ್ ಹಾಕಿ ತೊಳೆಯುತ್ತಾ ಹೋಗಿ , ಏನು ಇಲ್ಲ ಎಲ್ಲ ಸಮಾನ ಎಂಬ…
  • January 21, 2016
    ಬರಹ: H A Patil
    (ಭಾಗ-1) ಅನಂತಮೂರ್ತಿ ನಿಜವಾದ ಅರ್ಥದಲ್ಲಿ ಅಪ್ಪಟ ಪ್ರಜಾಪ್ರಭುತ್ವವಾದಿ. ಸೂಕ್ಷ್ಮವಾಗಿ ಅವರ ವೈಯಕ್ತಿಕ ಮತ್ತು ಸಾಮಾಜಿಕ ಜೀವನವನ್ನು ಅವಲೊಕಿಸಿದರೆ ಇದು ತಿಳಿದು ಬರುತ್ತದೆ. ಈ ಕಾರಣಗಳಿಂದಾಗಿಯೆ ಅವರು ತಮ್ಮ ಪ್ರತಿಭೆಯನ್ನು ಚುರುಕಾಗಿ…
  • January 19, 2016
    ಬರಹ: mounyogi
                                                                                                                                                                 - ಮಹೇಶ ಕಲಾಲ   ಜಗತ್ತು ಶರವೇಗದಲ್ಲಿ…
  • January 18, 2016
    ಬರಹ: Nagaraj Bhadra
    ಕಲಬುರಗಿ ನಗರ  - ರಾಜ್ಯದ ಆಡಳಿತ ಕೇಂದ್ರಗಳಲ್ಲೊಂದು        ನಮ್ಮ ರಾಜ್ಯ ಸರಕಾರವು ತನ್ನ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಜನರಿಗೆ ಒಳ್ಳೆಯ ಸೇವೆಯನ್ನು  ನೀಡುವ ದುಷ್ಟಿಯಿಂದ ಕರ್ನಾಟಕ ರಾಜ್ಯವನ್ನು ಆಡಳಿತದಲ್ಲಿ ನಾಲ್ಕು…
  • January 17, 2016
    ಬರಹ: VEDA ATHAVALE
    ಮೂರ್ತಿ ಚಿಕ್ಕದು ... ಇವರ  ಕೀರ್ತಿ ದೊಡ್ಡದು....     ಮೊನ್ನೆ ಹೀಗಾಯ್ತು ನೋಡಿ.. ಸಾಯಂಕಾಲ ನಾನು ಯೋಗ ತರಗತಿಯನ್ನು ಮುಗಿಸಿ ತರಕಾರಿ ಖರೀದಿಸಿ ಮನೆಯ ಕಡೆ ನಡಕೊಂಡು ಬರ್ತಾ ಇದ್ದೆ. ಸ್ವಲ್ಪ ಪುರುಸೊತ್ತಿದ್ದರೆ ನಮ್ಮ ಬಡಾವಣೆಯ ರಸ್ತೆಗಳನ್ನು…
  • January 14, 2016
    ಬರಹ: nageshamysore
    ನಭದಿ ದಿನಪನು ಬದಲಿಸಿಹನು ಪಯಣ ಪಥ ಸಂಕ್ರಾಂತಿ ನೆಪದಲಿ ಮಕರ ಸಂಕ್ರಮಣದ ತೇರನೇರಿ ಹೊರಟ ದಿಕ್ಕು ಬದಲಿಸಿ ನಡೆದರು ನಿನಗೇಕಿ ಹಠವೆ ? || ಸುಡುಸುಡು ಕೆಂಡದವ ದಿನಕರನೆ ಮಂಕಾಗುವಂತೆ ಮಾಡಿತೆ ಚಳಿಗಾಲ ಮುಚ್ಚಿಡಲೆಷ್ಟು ಕಾಲ ? ಬೇಸತ್ತ…