May 2021

  • May 28, 2021
    ಬರಹ: venkatesh
      ಈ ವಿಷ್ಯ ಬರ್ಯಕ್ಕೇನೂ ಚೆನ್ನಾಗ್ಕಾಣ್ಸತ್ತೆ. ಆದ್ರೆನಮ್ಹಿಂದ್ ದ್ನೋರು ನಮ್ಅಂಗಳದಲ್ಲಿ ಭಾವಿ ತೋಡ್ಸ್ದಿದ್ರೆ ನಮ್ಗತಿನೂ ಹೀಗೇ ಆಗ್ತಿತ್ಆಲ್ವಾ .. ರಾಮ ರಾಮ  ನಾನು ಹೇಳುತ್ತಿದ್ದ ನಮ್ಮ ಅಂಗಳದ ಭಾವಿ ಇದೇ ! (ಈ ಭಾವಿಯ ನೀರು ಉಪ್ಪು. ಸ್ನಾನ,…
  • May 27, 2021
    ಬರಹ: addoor
    ೮೩.ಜಗತ್ತಿನ ಅತಿ ದೊಡ್ಡ ಅರೆಸೈನಿಕ ಪಡೆ ಭಾರತದಲ್ಲಿದೆ. ಭಾರತದ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿ.ಆರ್.ಪಿ.ಎಫ್.) - ಇದು ಭಾರತ ಸರಕಾರದ ಶಸ್ತ್ರಸಜ್ಜಿತ ಪಡೆ. ಇದರ ಮೂಲ ಉದ್ದೇಶ: ಕಾನೂನು ವ್ಯವಸ್ಥೆ ರಕ್ಷಣೆಯಲ್ಲಿ ವಿವಿಧ ರಾಜ್ಯಗಳ…
  • May 27, 2021
    ಬರಹ: Ashwin Rao K P
    ಮಲೆನಾಡಿನ ರೋಚಕ ಕತೆಗಳು ಸರಣಿಯ ೯ನೇ ಭಾಗವೇ ‘ಹೇಮಾವತಿ ತೀರದ ಕೌತುಕ ಕತೆಗಳು' ಎಂಬ ಕಥಾ ಸಂಕಲನ. ಹೇಮಾವತಿ ನದಿಗೆ ಹೊಂದಿಕೊಂಡು ಬರೆದ ಕತೆಗಳು ಇವು. ಹಿಂದಿನ ಕತೆಗಳಂತೆಯೇ ನೈಜ ಪರಿಸರದ ಚಿತ್ರಣ ಇಲ್ಲಿದೆ. ಕಾಡು- ಮೇಡು, ಬೆಟ್ಟ -ಗುಡ್ಡ, ನದಿ -…
  • May 27, 2021
    ಬರಹ: Shreerama Diwana
    ವೈದ್ಯೋ  ನಾರಾಯಣೋ ಹರಿ...ಕೊರೋನಾ ಸಂದರ್ಭದ ಅತ್ಯಂತ ಪ್ರಮುಖ ವೃತ್ತಿ ಮತ್ತು ವ್ಯಕ್ತಿಗಳು ನೀವು. ಜೀವರಕ್ಷಕ ಸೇವೆ ಎಂಬುದು ಇದರ ಇನ್ನೊಂದು ಮುಖ. ಆದರೆ ಕಳೆದ ಒಂದು ವರ್ಷದ ಅವಧಿಯ ಬೆಳವಣಿಗೆಗಳು ಇದಕ್ಕೆ ವಿರುದ್ಧವಾಗಿದೆ ಮತ್ತು ಆ ರೀತಿಯ…
  • May 27, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ ೧೪*        *ಮಾನಾಪಮಾನಯೋಸ್ತುಲ್ಯಸ್ತುಲ್ಯೋ ಮಿತ್ರಾರಿಪಕ್ಷಯೋ:/* *ಸರ್ವಾರಂಭಪರಿತ್ಯಾಗೀ ಗುಣಾತೀತ: ಸ ಉಚ್ಯತೇ//೨೫//* ಯಾರು ಮಾನ ಮತ್ತು ಅಪಮಾನಗಳಲ್ಲಿ ಸಮನಾಗಿದ್ದಾನೋ,ಮಿತ್ರ ಮತ್ತು ವೈರಿಯ ಪಕ್ಷದಲ್ಲಿ ಸಹ ಸಮನಾಗಿದ್ದಾನೋ ಮತ್ತು…
  • May 27, 2021
    ಬರಹ: ಬರಹಗಾರರ ಬಳಗ
    ಬುದ್ಧ ಗೆದ್ದು ಬಿಟ್ಟನು ಅಂದು ಕ್ರೂರಿಯ ಮನವೊಲಿಸಿ ಬದ್ಧತೆಯ ಬುದ್ಧಿಯಿರದ  ಜಗವಿನ್ನೂ ನಿದ್ದೆಯಲಿಹುದು ಶುದ್ಧ ಮನವೆಲ್ಲಿದೆ  ಖುದ್ದು ದೇವರೇ ಮೌನ ಪೆದ್ದ ಮಂದಿಯಂಗಳದಲಿ ಎದ್ದರು ಅಂಗುಲಿಮಾಲರು   ಯುದ್ಧೋನ್ಮಾದ ಮನಸು  ಬಿದ್ದ ಶವಗಳ ನಡುವೆ…
  • May 26, 2021
    ಬರಹ: Ashwin Rao K P
    ಕುವೆಂಪು ಬಗ್ಗೆ ಹಾಗೂ ಅವರ ಅಪರೂಪದ ಎರಡು ಕವನಗಳನ್ನು ಸಂಗ್ರಹಿಸಿ ಕಳೆದ ವಾರ ನೀಡಿದ್ದು ಬಹಳಷ್ಟು ಓದುಗರಿಗೆ ಖುಷಿಯಾಗಿದೆ. ಸುವರ್ಣ ಸಂಪುಟದಲ್ಲಿ ಕುವೆಂಪು ಅವರ ೧೫ಕ್ಕೂ ಮಿಕ್ಕ ಕವನಗಳಿವೆ. ಅದರ ಶೀರ್ಷಿಕೆಗಳು ಈ ರೀತಿ ಇವೆ. ಘೋರಾಂಧಕಾರದೊಳು,…
  • May 26, 2021
    ಬರಹ: addoor
    ಕೋಟಿಗಟ್ಟಲೆ ಜನರ ಬದುಕಿಗೆ ಬೆಳಕಾದ ಮಹಾಜ್ನಾನಿ ಗೌತಮ ಬುದ್ಧ. ಇವತ್ತು, ವೈಶಾಖ ಮಾಸದ ನುಣ್ಣಿಮೆ ದಿನವೇ ಬುದ್ಧ ಜಯಂತಿ. ಬುದ್ಧ ಹುಟ್ಟಿದ ದಿನ ಮತ್ತು ಬುದ್ಧನಿಗೆ ಜ್ನಾನೋದಯವಾದ ದಿನವೇ ಇದು ಎಂಬುದು ವಿಶೇಷ. ಬುದ್ಧನ ಉಪದೇಶಗಳು ಸಾರ್ವಕಾಲಿಕ.…
  • May 26, 2021
    ಬರಹ: ಬರಹಗಾರರ ಬಳಗ
    ಕ್ರಿ.ಪೂ.೫೬೦ರಲ್ಲಿ ಶುದ್ಧೋದನ, ಮಾಯಾದೇವಿ ದಂಪತಿಗಳ ಮಗನಾಗಿ ಜನಿಸಿ, ಸಿದ್ಧಾರ್ಥಎಂಬ ನಾಮದಿಂದ ಬಾಲ್ಯವನ್ನು ಕಳೆದ ಮಹಾ ಚೇತನ. ಅರಮನೆಯನ್ನೇ ಮಗನಿಗಾಗಿ ಹೊಸದು ನಿರ್ಮಿಸಿ ತಂದೆ ಬೆಳೆಸಿದನೆಂದು ತಿಳಿದು ಬರುತ್ತದೆ. ಭವಿಷ್ಯಕಾರರ ಮಾತು "ಈ ಬಾಲಕ…
  • May 26, 2021
    ಬರಹ: Shreerama Diwana
    ಚೈನ್ ಲಿಂಕ್ ಅಥವಾ ಹಣ ದುಪ್ಪಟ್ಟು ಮಾಡುವ ಅಥವಾ ಅತಿಹೆಚ್ಚು ಬಡ್ಡಿ ಕೊಡುವ ಅಥವಾ ಕಡಿಮೆ ಬೆಲೆಗೆ ಅತಿಹೆಚ್ಚು ವಸ್ತುಗಳನ್ನು ನೀಡುವ ಅಥವಾ ನೀವು ಇತರರಿಂದ ಹಣ ಕೂಡಿಸಿ ಕೊಡುವ ಕೆಲಸಕ್ಕೆ ಅತಿಹೆಚ್ಚು ಕಮೀಷನ್ ಮತ್ತು ಕೊಡುಗೆಗಳನ್ನು ಕೊಡುವ...!…
  • May 26, 2021
    ಬರಹ: ಬರಹಗಾರರ ಬಳಗ
    ಸಂಬಂಧಗಳು ಹುಟ್ಟಿ ಮೊಳಕೆಯೊಡೆಯುವುದು, ರಕ್ತದಿಂದ. ನಮ್ಮವರು ಎನ್ನುವ ಭಾವನೆ, ಪ್ರೀತಿ ಹುಟ್ಟಿ ಮೊಳಕೆಯೊಡೆಯುವುದು ಹೃದಯದಿಂದ ಮನಸ್ಸಿನಿಂದ. ನಾವು ಮಾತನಾಡುವಾಗ, ವ್ಯವಹರಿಸುವಾಗ ನಮ್ಮ ನಾಲಿಗೆ ಸರಿಯಾಗಿಲ್ಲದಿದ್ದರೆ ಈ ಸಂಬಂಧಗಳಿಗೆ ಬೆಲೆಯೂ…
  • May 25, 2021
    ಬರಹ: Shreerama Diwana
    *ಬಿ. ಎನ್. ಗುಪ್ತ ಅವರ "ಜನ ಪ್ರಗತಿ"* ೧೯೫೦ರಲ್ಲಿ ಆರಂಭವಾದ "ಜನಪ್ರಗತಿ" ವಾರ ಪತ್ರಿಕೆಯು, 'ವಿಚಾರ ವಿಮರ್ಶೆಗೆ ಮೀಸಲಾದ ರಾಷ್ಟ್ರೀಯ ಸಚಿತ್ರ ಸಾಪ್ತಾಹಿಕ'ವಾಗಿತ್ತು. ಮೂರ್ನಾಲ್ಕು ದಶಕಗಳ ಕಾಲ ನಾಡಿನಾದ್ಯಂತ ಭಾರೀ ಪ್ರಚಾರ, ಪ್ರಸಾರ ಹೊಂದಿದ್ದ…
  • May 25, 2021
    ಬರಹ: Ashwin Rao K P
    "ದುಷ್ಟರು, ಭೂಮಿಯ ಮೇಲೆ ತಲೆ ಎತ್ತಿ ಧರ್ಮವನ್ನು ನಾಶ ಮಾಡಿ ಸಾಧು ಸಂತರಿಗೆ, ಜನರಿಗೆ ಹಿಂಸೆ ಉಂಟುಮಾಡಿ  ಭೂಮಿಗೆ ಭಾರವೆನಿಸಿದಾಗ, ಅವರನ್ನು ಸಂಹರಿಸಲು ಮತ್ತು ಧರ್ಮ ಸ್ಥಾಪನೆಗೆ ನಾನು ಯುಗ ಯುಗಗಳು  ಕಳೆದರೂ  ಅವತಾರವೆತ್ತಿ ಬರುತ್ತೇನೆ" ಎಂದು…
  • May 25, 2021
    ಬರಹ: addoor
    ೧.ಇಪ್ಪತ್ತನೆಯ ಶತಮಾನದಲ್ಲಿ ಎರಡು ಬೃಹತ್ ಕಾಯಗಳು ಆಕಾಶದಿಂದ ಭೂಮಿಗೆ ಬಿದ್ದವು. ಅವುಗಳ ಆಘಾತ ಒಂದು ನಗರವನ್ನೇ ಧ್ವಂಸ ಮಾಡಲು ಸಾಕಾಗಿತ್ತು. ೧೯೦೮ರಲ್ಲಿ ಮತ್ತು ೧೯೪೭ರಲ್ಲಿ ಸೈಬೀರಿಯಾದ ನಿರ್ಜನ ಪ್ರದೇಶಕ್ಕೆ ಅವು ಅಪ್ಪಳಿಸಿದ ಕಾರಣ ಯಾವ…
  • May 25, 2021
    ಬರಹ: Ashwin Rao K P
    ಸೂತ್ರಧಾರ ಮತ್ತು ಇತರ ಕಥೆಗಳು ಶೈಲಜಾ ಸುರೇಶ್ ರಾವ್ ನಾಯಕ್ ಅವರ ಪ್ರಥಮ ಕಥಾ ಸಂಕಲನ. ಈ ಕಥಾ ಸಂಕಲನದಲ್ಲಿ ಒಟ್ಟು ಹದಿಮೂರು ಕಥೆಗಳಿವೆ. ಆ ಹದಿಮೂರು ಕಥೆಗಳಲ್ಲಿ ಎರಡು ಕಥೆಗಳನ್ನು ಶೈಲಜಾ ಅವರ ಮಗಳಾದ ಅಶ್ವಿನಿಯವರು ಬರೆದಿದ್ದಾರೆ. ಅಮ್ಮ-ಮಗಳು…
  • May 25, 2021
    ಬರಹ: Shreerama Diwana
    " ಕೆಟ್ಟವರ ಸಹವಾಸದಲ್ಲಿ ಇರುವುದಕ್ಕಿಂತ ಏಕಾಂಗಿಯಾಗಿ ಇರುವುದು ಒಳ್ಳೆಯದು " ಜಾರ್ಜ್ ವಾಷಿಂಗ್ಟನ್. ಅರ್ಥವಾಯಿತೆ ? ಅರ್ಥವಾಗಿದ್ದರೆ ಸಂತೋಷ. ಅರ್ಥವಾಗದವರಿಗೆ ಮತ್ತು ಅದರ ಇನ್ನಷ್ಟು ಆಳವಾದ ಹಾಗು ನಮ್ಮ ಸಮಾಜದ ವಾಸ್ತವಕ್ಕೆ ಸರಿಹೊಂದಬಹುದಾದ…
  • May 25, 2021
    ಬರಹ: ಬರಹಗಾರರ ಬಳಗ
    ಚುಟುಕುಗಳು:            ಹಣೆ ಬರಹವೇ       ಬಡವರಿರುವರು ಭಾರತದಲ್ಲಿ ಅಸಂಖ್ಯಾತ ಮಂದಿ  ಸರಕಾರಗಳ ನಿರ್ಲಕ್ಷ್ಯತನದಿಂದ  ದಾರಿದ್ರ್ಯದಲ್ಲೇ ಬಂಧಿ ***              ಸಹಮತ
  • May 25, 2021
    ಬರಹ: ಬರಹಗಾರರ ಬಳಗ
    *ಹೆದರಿಕೆ, ಹೆದರುವುದು, ಭಯಬೀಳುವುದು* ಇದೆಲ್ಲಾ ಒಂದೇ ಪದಗಳು, ಹೇಳುವ ಧಾಟಿಯಲ್ಲಿ ವ್ಯತ್ಯಾಸ ಅಷ್ಟೆ. ಹುಟ್ಟಿದ ಮಗುವಿಗೂ ಭಯ ಇರುತ್ತದೆ. ಮಕ್ಕಳ ವೈದ್ಯರು ಹೇಳುವುದು ಕೇಳಿದ್ದೇನೆ, ಪುಟ್ಟ ಶಿಶುವನ್ನು ಹೆತ್ತಮ್ಮ ಕಂಕುಳ ಎಡೆಯಲ್ಲಿ ಆದಷ್ಟೂ…
  • May 24, 2021
    ಬರಹ: Ashwin Rao K P
    ‘ನಾನು ಖಂಡಿತಾ ಸೆಂಚುರಿ ಬಾರಿಸುತ್ತೇನೆ' ಎಂದು ಧೃಢ ನಿರ್ಧಾರದಿಂದ ಹೇಳಿದ್ದ ಖ್ಯಾತ ಪರಿಸರವಾದಿ, ಚಿಪ್ಕೋ ಚಳುವಳಿಯ ಹರಿಕಾರ ಸುಂದರಲಾಲ ಬಹುಗುಣ ಇವರು ಕೊರೋನಾ ಮಹಾಮಾರಿಗೆ ಸಿಲುಕಿ ನಿಧನ ಹೊಂದಿದರು. ಈ ಕೊರೋನಾ ಮಹಾಮಾರಿ ಒಬ್ಬ ಪರಿಸರ ಸಂತ, ಸರಳ…
  • May 24, 2021
    ಬರಹ: addoor
    ಜಗತ್ತಿನಲ್ಲಿ “ಪರಿಸರ ಹೋರಾಟದ ಸಂತ” ಎಂದು ಗುರುತಿಸಲ್ಪಟ್ಟ, ಚಿಪ್ಕೋ ಆಂದೋಲನದ ಹರಿಕಾರ ಸುಂದರಲಾಲ್ ಬಹುಗುಣ ಇನ್ನಿಲ್ಲ. ಮೊನ್ನೆ, ೨೧ ಮೇ ೨೦೨೧ರಂದು ನಮ್ಮನ್ನು ಅಗಲಿದರು. ತಮ್ಮ ೯೪ ವರುಷಗಳ ದೀರ್ಘ ಬದುಕಿನ ಬಹುಪಾಲನ್ನು ಪರಿಸರ ರಕ್ಷಣೆಗಾಗಿ…