May 2021

  • May 24, 2021
    ಬರಹ: Shreerama Diwana
    ಕೊರೋನಾದಿಂದ ಇನ್ನೂ ಸುಧಾರಿಸಿಕೊಂಡಿಲ್ಲ, ಆಗಲೇ ಬ್ಲಾಕ್ ಫಂಗಸ್, ವೈಟ್ ಫಂಗಸ್, ಮೂರನೇ ಅಲೆ, ಮಕ್ಕಳ ಮೇಲೆ ದಾಳಿ. ಏನ್ ನಾವು ಬದುಕಬೇಕಾ ಇಲ್ಲ ಭಯದಿಂದ ಸಾಯಬೇಕಾ ದಯವಿಟ್ಟು ನೀವೇ ಹೇಳಿ ಸ್ವಾಮಿ....ಆ ಖಾಯಿಲೆ ಬರುತ್ತೆ, ಈ ರೋಗ ಬರುತ್ತೆ, ಕಣ್ಣು…
  • May 24, 2021
    ಬರಹ: ಬರಹಗಾರರ ಬಳಗ
    ಅರಳಿದ ಸುಮವು ಉದುರುತ ಮಸಣವ ನೋಡಿತೇಕೆ ಹೇಳು ಮರಳಿದ ಮನಸು ಅದರುತ ಹರುಷದಲಿ ಹಾಡಿತೇಕೆ ಹೇಳು   ಸಂಪಿಗೆ ಪರಿಮಳ ಸ್ವರಗಾನದ ಇಂಪಿಗೆ ಮನಸೋತಿದೆಯ ಕಂಪಿನ ಸುಮಗಳು ಸಮಯಕೆ ಮುಂಚೆ  ಬಾಡಿತೇಕೆ ಹೇಳು   ಹೊರಿಸದ ಭಾರವು ದೇಹವ ಒಳಗಿಂದ ಮುದುಡುತಿದೆಯ…
  • May 24, 2021
    ಬರಹ: ಬರಹಗಾರರ ಬಳಗ
    ರಾಜು ಆರಂಕೆಯ ಸಂಬಳ ಪಡೆಯುವ ಉತ್ತಮ ಉದ್ಯೋಗದಲ್ಲಿದ್ದು, ಪತ್ನಿ ಮಗನೊಂದಿಗೆ, ಪ್ರತ್ಯೇಕವಾಗಿ ಇದ್ದ. ಊರಿನ ತೋಟ ಮನೆಯಲ್ಲಿ ವಯಸ್ಸಾದ ಹೆತ್ತವರಿದ್ದರು. ಆಕಸ್ಮಿಕವಾಗಿ ರಾಜುವಿನ ತಂದೆ ಜಾರಿಬಿದ್ದು ಮಲಗಿದಲ್ಲೇ ಆದರು. ಪತ್ನಿ ಮಗನೊಂದಿಗೆ,…
  • May 24, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ ೧೪*      *ಸತ್ತ್ವಾತ್ಸಂಜಾಯತೇ ಜ್ಞಾನಂ ರಜಸೋ ಲೋಭ ಏವ ಚ/* *ಪ್ರಮಾದಮೋಹೌ ತಮಸೋ ಭವತೋ ಜ್ಞಾನಮೇವ ಚ//೧೭//*      ಸತ್ವ ಗುಣದಿಂದ ಜ್ಞಾನವು ಉಂಟಾಗುತ್ತದೆ ಮತ್ತು ರಜೋಗುಣದಿಂದ ನಿಸ್ಸಂದೇಹವಾಗಿ ಲೋಭವು ಹಾಗೂ ತಮೋಗುಣದಿಂದ ಪ್ರಮಾದ,…
  • May 23, 2021
    ಬರಹ: addoor
    ಒಬ್ಬ ಮುದುಕ ಬೆಸ್ತ ತನ್ನ ಪತ್ನಿಯೊಂದಿಗೆ ಮರ ಮತ್ತು ಹುಲ್ಲಿನಿಂದ ಮಾಡಿದ ಗುಡಿಸಲಿನಲ್ಲಿ ಸಮುದ್ರದ ತೀರದಲ್ಲಿ ವಾಸ ಮಾಡುತ್ತಿದ್ದ. ಅವನು ಬಹಳ ಬಡವ. ದಿನದಿನದ ಊಟಕ್ಕೂ ಅವನಲ್ಲಿ ಹಣವಿರುತ್ತಿರಲಿಲ್ಲ. ಒಂದು ದಿನ ಅವನು ಎಂದಿನಂತೆ ಸಮುದ್ರಕ್ಕೆ…
  • May 23, 2021
    ಬರಹ: ಬರಹಗಾರರ ಬಳಗ
    ಸಮುದ್ರ ತೀರದಲ್ಲಿ ಗಟ್ಟಿ ನಿಂತೆನು ಅಲೆಗಳ ಆಟವ ಮೆಟ್ಟಿ ನಿಂತೆನು   ಅಂಬಿಗ ಇರುವ ದೋಣಿಯು ಬೇಕೆ ಹಾಯಿ ಕಂಬವ ತಟ್ಟಿ ನಿಂತೆನು   ಪಕ್ಷಿಗಳು ಹೇಗೆ ಹಾರುತ್ತಿವೆ ನೋಡು ಹತ್ತಿರ ಬಂದವು ಅಟ್ಟಿ ನಿಂತೆನು   ಸೂರ್ಯನ ಕೆಂಬಣ್ಣ ಪಶ್ಚಿಮದಲ್ಲಿ ಕಂಡೆ…
  • May 23, 2021
    ಬರಹ: Shreerama Diwana
    ವ್ಯಾಪಾರ ವಹಿವಾಟುಗಳು ಸ್ಥಭ್ದವಾದ ಬೆನ್ನಲ್ಲೇ ನಿಧಾನವಾಗಿ ಆರ್ಥಿಕ ಸಂಕಷ್ಟಗಳು ಭುಗಿಲೇಳುತ್ತಿವೆ. ಲಾಕ್ ಡೌನ್  ಕಾರಣದಿಂದಾಗಿ ಸಮಸ್ಯೆಗಳು ಈಗ ಮುನ್ನಲೆಗೆ ಬರುತ್ತಿದೆ. ಪ್ರಾರಂಭದಲ್ಲಿ ರೈತರು ಹೆಚ್ಚು ಸಂಕಷ್ಟಕ್ಕೆ ಗುರಿಯಾದರು, ನಂತರ ವಲಸೆ…
  • May 22, 2021
    ಬರಹ: Ashwin Rao K P
    ನಂದೇ ಎಂಗೇಜ್ ಮೆಂಟ್ ! ಮಗಳ ಮದುವೆಯ ಆರತಕ್ಷತೆಯ ಫೋಟೋ ತೆಗೆಸಲು ಯಾರಿಗಾದರೂ ಹೇಳಬೇಕಿತ್ತು. ಪರಿಚಯದ ಒಬ್ಬ ಹುಡುಗನಿಗೆ ಫೋನ್ ಮಾಡಿದೆ. ‘ವೇಣು, ಹತ್ತನೇ ತಾರೀಕು ರಿಸೆಪ್ಷನ್ ಇಟ್ಕೊಂಡಿದೀನಿ ನೀನೇ ಬರಬೇಕು'. ಅವನೆಂದ ‘ಸಾರಿ ಸರ್, ಅವತ್ತು…
  • May 22, 2021
    ಬರಹ: Ashwin Rao K P
    ಕಥೆಗಾರ, ಸಾಹಿತಿ, ಕಾದಂಬರಿಗಾರ ಜೋಗಿ (ಗಿರೀಶ್ ಹತ್ವಾರ್) ಇವರು ಬರೆದ ಸಣ್ಣ ಕಥೆಗಳ ಸಂಗ್ರಹವಿದು. ಮುಖಪುಟದಲ್ಲೇ ‘ನಾನಿದನ್ನು ಬರೆಯಬಾರದಿತ್ತು ಅಂದುಕೊಳ್ಳುತ್ತಿರುವ ಹೊತ್ತಿಗೇ, ನೀವಿದನ್ನು ಓದುತ್ತಾ ಇದ್ದೀರಿ!' ಎಂದು ಪ್ರಕಟಿಸಿ ನಮ್ಮ ಓದುವ…
  • May 22, 2021
    ಬರಹ: ಬರಹಗಾರರ ಬಳಗ
    ಮರಗೆಣಸಿನ ಸಿಪ್ಪೆ ತೆಗೆದು, ಸ್ವಚ್ಛಗೊಳಿಸಿ, ಚಿಟಿಕೆ ಅರಶಿನ ಹುಡಿ ಸೇರಿಸಿ ಕುದಿಸಬೇಕು. ಒಮ್ಮೆಯ ನೀರನ್ನು ಬಸಿದು, ಒಗ್ಗರಣೆಗೆ ಒಣಮೆಣಸು, ಸಾಸಿವೆ, ಉದ್ದಿನಬೇಳೆ, ಎಣ್ಣೆ ಹಾಕಿ ಒಗ್ಗರಣೆ ಆಗುವಾಗ ಅರಶಿನ, ಕರಿಬೇವು, ಕಾಯಿಮೆಣಸು ಒಂದೆರಡು ಹಾಕಿ…
  • May 22, 2021
    ಬರಹ: Shreerama Diwana
    6000 ಕಿಲೋಮೀಟರುಗಳು, 500 ಸಂವಾದಗಳು, 15 ಜಿಲ್ಲೆಗಳು, 125 ತಾಲ್ಲೂಕುಗಳು, 1000ರಾರು ಗೆಳೆಯರುಗಳು, 1000ರಾರು ಗ್ರಾಮಗಳು, 100000ತರ ಹೆಜ್ಜೆಗಳು, 10000000ತರ ಗಿಡಮರಗಳು... ಸಾಮಾನ್ಯನೊಬ್ಬನಿಗೆ ಈ ಸಮಾಜ ತೋರಿದ ಪ್ರೀತಿ ಆತಿಥ್ಯ ಅಭಿಮಾನ…
  • May 22, 2021
    ಬರಹ: ಬರಹಗಾರರ ಬಳಗ
    ನಮಗೆ ಒಮ್ಮೊಮ್ಮೆ ಕೆಟ್ಟವರು ಯಾರು ಒಳ್ಳೆಯವರು ಯಾರು ಅರಿತುಕೊಳ್ಳಲು ಕಷ್ಟವಾಗುತ್ತದೆ. ಪ್ರೀತಿಯ ಮಾತುಗಳನಾಡಿ, ಬಣ್ಣ ಬಣ್ಣದ ರೀತಿಯಲಿ ವರ್ಣಿಸಿ, ನಾನೇ ಎಲ್ಲಾ ಗೊತ್ತಿರುವವ, ಬುದ್ಧಿವಂತ ಎಂಬ ಹಾಗೆ ವ್ಯವಹರಿಸುತ್ತಾರೆ. ಅಂಥವರನ್ನು ನಂಬಿ ಮೋಸ…
  • May 22, 2021
    ಬರಹ: ಬರಹಗಾರರ ಬಳಗ
    ಗಝಲ್  ನೋವಾಗುತ್ತದೆ ಮಾಡಿರದ ವಿಷಯವನು ಕೆದಕ್ಕುತ್ತ ಹೋದರೆ  ಅಸಹ್ಯವು ಸಂಸಾರದ ನಿಷ್ಠೆಯು ಹಾಳಾಗುತ್ತ ಹೋದರೆ   ಜೀವನದ ದುಡಿಮೆಗೆ ಅರ್ಥವಿಲ್ಲದಿರೆ ಬದುಕುವುದು ಬೇಕೆ ಯಾರದೋ ಬಾಳಿನ ಸ್ವಾರ್ಥಕ್ಕೆ ಮರುಗುತ್ತ ಹೋದರೆ   ಕೊನೆಯ ತನಕದ ಹೋರಾಟಕ್ಕು…
  • May 21, 2021
    ಬರಹ: Ashwin Rao K P
    ರಾಜ್ಯಾದ್ಯಂತ ಲಾಕ್ ಡೌನ್ ಸಮಯ. ಮನೆಯಿಂದಲೇ ಕಚೇರಿ ಸಂಬಂಧಿ ಕೆಲಸ ಮಾಡಲು ಸಾಧ್ಯವಿರುವವರಿಗಾದರೆ ಸಮಯ ಕಳೆಯುತ್ತದೆ. ಇಲ್ಲವಾದರೆ ಬರೀ ಬೋರ್ ಬೋರ್! ಪುಸ್ತಕಗಳನ್ನು ಓದುವ ಹವ್ಯಾಸ ಇರುವವರಿಗೆ ಹೊತ್ತು ಕಳೆಯುವುದು ತುಂಬಾ ಕಷ್ಟವಲ್ಲ. ಈಗ ಮುದ್ರಿತ…
  • May 21, 2021
    ಬರಹ: addoor
    ೮೧.ಜಗತ್ತಿನ ಅತಿ ದೊಡ್ಡ ಬಸ್ ಸಾರಿಗೆ ಸೇವೆ ಪೂರೈಕೆದಾರ ಸಂಸ್ಥೆ ಭಾರತದಲ್ಲಿದೆ. ಈ ಸಂಸ್ಥೆ ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಕಾರ್ಪೊರೇಷನ್. ೧೯೩೨ರಲ್ಲಿ ಸ್ಥಾಪನೆಯಾದಾಗ ಇದರಲ್ಲಿ ಕೇವಲ ೨೭ ಬಸ್ಸುಗಳಿದ್ದವು. ಈಗ ಇದರ ಬಸ್ಸುಗಳ ಸಂಖ್ಯೆ ೨೨…
  • May 21, 2021
    ಬರಹ: Shreerama Diwana
    ನನ್ನ ಕಂದ ನನ್ನ ಮಡಿಲಲ್ಲಿ ಎದೆ ಹಾಲು ಕುಡಿಯುತ್ತಿರುವ ಈ ಕ್ಷಣದಲ್ಲಿ....ಅಮ್ಮನನ್ನು ಎರಡೂ ಕೈಗಳಲ್ಲಿ ಬಾಚಿ ತಬ್ಬಿಕೊಂಡು ಹಾಲು ಚೀಪುತ್ತಾ ಪಿಳಿಪಿಳಿ ಕಣ್ಣು ಬಿಟ್ಟು ಮನೆಯೊಳಗಿನ ಸರಿದಾಡುವ ವಸ್ತುಗಳನ್ನು ನೋಡುತ್ತಿದ್ದಾಗ ಈ ಜಗತ್ತು…
  • May 21, 2021
    ಬರಹ: ಬರಹಗಾರರ ಬಳಗ
    ನಾವು ಕತ್ತಲೆಯಲ್ಲಿ ನಡೆಯಲು ಕಷ್ಟ ಪಡುತ್ತೇವೆ. ಪರಿಚಿತ ದಾರಿ ಆದರೂ, ಸ್ವಲ್ಪ ಭಯವಾಗುವುದು ಸಹಜ. ಹುಳ ಹುಪ್ಪಡಿಗಳೋ, ಹಾವುಗಳೋ ಇದ್ದರೆ ಗೊತ್ತಾಗದು. ಒಬ್ಬರೇ ನಡೆಯುತ್ತಿರುವಾಗ, ಕಾರ್ಗತ್ತಲಾದರೆ ಕೇಳುವುದೇ ಬೇಡ. ಒಮ್ಮೆ ಒಣಗಿದ ತರೆಗೆಲೆ ಪರಪರ…
  • May 21, 2021
    ಬರಹ: ಬರಹಗಾರರ ಬಳಗ
     ಸತ್ಯ ಯಾರು  ನಿಷ್ಠಾವಂತ ಬದುಕಲ್ಲೆ ಇದ್ದು ಕಷ್ಟದ ಜೀವನ ನಡೆಸುತ್ತಿದ್ದಾರೋ ?  ಅವರಿಂದ ಇನ್ನೂ ಸತ್ಯವೆನ್ನುವುದು ಈ ಭೂಮಿಯಲ್ಲಿ ಉಳಿದಿದೆಯೆಂದು
  • May 20, 2021
    ಬರಹ: Ashwin Rao K P
    ಎರಡು ದಿನಗಳ ಹಿಂದೆ ನಾನು ‘ಸಂಪದ' ದಲ್ಲಿ ‘ಸೈಕಲ್ ಸವಾರಿ ಮಾಡೋಣ ಬನ್ನಿ...' ಎಂಬ ಲೇಖನ ಬರೆದಿದ್ದೆ. ಸೈಕಲ್ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಾ ನನ್ನ ಬಾಲ್ಯದ ಸೈಕಲ್ ಸವಾರಿಯ ದಿನಗಳ ನೆನಪಾದವು. ಬಾಲ್ಯದಲ್ಲಿ ಸೈಕಲ್ ಓಡಿಸುವುದು ಹಲವಾರು ಮಂದಿಯ…
  • May 20, 2021
    ಬರಹ: Ashwin Rao K P
    ಪತ್ರಕರ್ತ, ಬರಹಗಾರ, ಕವಿ, ವಿಮರ್ಶಕ ಎಂ.ನಾ.ಚಂಬಲ್ತಿಮಾರ್ ಇವರದ್ದು ಬಹುಮುಖ ಪ್ರತಿಭೆ. ಪ್ರಸ್ತುತ ‘ಕಣಿಪುರ' ಎಂಬ ಯಕ್ಷಗಾನ ಕಲೆಗೆ ಸಂಬಂಧಿಸಿದ ಪತ್ರಿಕೆಯ ಸಂಪಾದಕರಾಗಿರುವ ಇವರು ಈ ಹಿಂದೆ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಬರೆದ ಲೇಖನ ಹಾಗೂ…