May 2021

  • May 20, 2021
    ಬರಹ: Shreerama Diwana
    ಚಡ್ಡಿಯನ್ನೂ ಹಾಕಲು ಬಾರದ ದಿನಗಳಲ್ಲಿ ಕಲ್ಲು, ಮಣ್ಣು, ಕಡ್ಡಿ, ಬೊಂಬೆ, ಚಾಕಲೇಟುಗಳಿಗೆ ಜಗಳವಾಡುತ್ತಾ ಸ್ವಲ್ಪ ಮುನಿಸು, ತುಸು ಪ್ರೀತಿಗಳ ತಾತ್ಕಾಲಿಕ ಭಾವನೆಗಳಿಂದ ಸ್ನೇಹದ ಮೊದಲ ಆಟ ಪ್ರಾರಂಭವಾಗುತ್ತದೆ. ಅಕ್ಕ ಪಕ್ಕದ ಮನೆಯ ಸಹಪಾಠಿಗಳು,…
  • May 20, 2021
    ಬರಹ: ಬರಹಗಾರರ ಬಳಗ
    ಗಝಲ್ ೧ ಮಧುವು ಸಿಗಲಲ್ಲಿ  ಹುಡುಗನು ಹೋದನು ಕದವು ತೆರೆಯಲಲ್ಲಿ ಹುಡುಗನು ಹೋದನು   ಹುಡುಗಿಯು ಹತ್ತಿರವೇ  ತಿರುಗಿದಳು ಏತಕೊ ಸೌಂದರ್ಯದ ನೋಟದಲ್ಲಿ  ಹುಡುಗನು ಹೋದನು   ಮನೆಯ ಒತ್ತಡದಿಂದ  ಹೀಗಾಯಿತೋ ಏನೊ ಮನದಾಸೆಯ ಗೆಲುವಲ್ಲಿ 
  • May 20, 2021
    ಬರಹ: Kavitha Mahesh
    ಒಮ್ಮೆ ದೇವತೆಗಳ ರಾಜ ಇಂದ್ರನು ಯಾಕೋ ರೈತರ ಮೇಲೆ ಸಿಟ್ಟು ಮಾಡಿಕೊಂಡು, ಇನ್ನು 12 ವರ್ಷಗಳು ಮಳೆ ಸುರಿಸುವುದಿಲ್ಲ. ಇಲ್ಲಿ ಬಿತ್ತನೆ ಮಾಡಿದರೂ ಬೆಳೆಯುವುದಿಲ್ಲ ಎಂದು ಶಪಿಸಿ ಬಿಟ್ಟನು. ರೈತರು ಇಂದ್ರ ದೇವನನ್ನು ಪರಿ ಪರಿಯಾಗಿ ಬೇಡಿಕೊಂಡರು. ಆಗ…
  • May 20, 2021
    ಬರಹ: ಬರಹಗಾರರ ಬಳಗ
     *ಅಧ್ಯಾಯ ೧೪*        *ಸತ್ವ್ತಂ ಸುಖೇ ಸಂಜಯತಿ ರಜ: ಕರ್ಮಣಿ ಭಾರತ/* *ಜ್ಞಾನಮಾವೃತ್ಯ ತು ತಮ: ಪ್ರಮಾದೇ ಸಂಜಯತ್ಯುತ//೯//* ಹೇ ಅರ್ಜುನಾ! ಸತ್ವಗುಣವು ಸುಖದಲ್ಲಿ ತೊಡಗಿಸುತ್ತದೆ ಮತ್ತು ರಜೋಗುಣವು ಕರ್ಮದಲ್ಲಿ ಹಾಗೂ ತಮೋಗುಣವಾದರೂ…
  • May 19, 2021
    ಬರಹ: Ashwin Rao K P
    ಕಡೆಂಗೋಡ್ಲು ಶಂಕರ ಭಟ್ಟರ ಬಗ್ಗೆ ಹಾಗೂ ಅವರ ಕವನದ ಬಗ್ಗೆ ಕಳೆದ ವಾರದ ಸಂಚಿಕೆಯಲ್ಲಿ ಮಾಹಿತಿ ನೀಡಿದ್ದೆವು. ಈ ‘ಸುವರ್ಣ ಸಂಪುಟ' ಕೃತಿಯಲ್ಲಿ ಶಂಕರ ಭಟ್ಟರ ಇನ್ನೂ ಎರಡು ಕವನಗಳು ಇವೆ. ಅವುಗಳ ಹೆಸರು ‘ಅದೊಂದು ತೆರ ಇದೊಂದು ತರ' ಹಾಗೂ ಮಿಂಚುಹುಳು…
  • May 19, 2021
    ಬರಹ: Shreerama Diwana
    ಇದು ಕಥೆಯಲ್ಲದ ಕಥೆ, ಬದುಕಿನ ಪಯಣದ ನೆನಪುಗಳ ಯಾತ್ರೆ. ಹೊರಗಡೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ರಾತ್ರಿ ಸುಮಾರು 2 ಗಂಟೆಯ ಸಮಯದಲ್ಲಿ  ಆಗ ತಾನೆ ವಯೋವೃಧ್ದ ತಾಯಿಯೊಬ್ಬರಿಗೆ ನಮ್ಮ ಡ್ಯೂಟಿ ಡಾಕ್ಟರ್ ಸಲಹೆಯಂತೆ ಗ್ಲುಕೋಸ್ ಬಾಟಲನ್ನು…
  • May 19, 2021
    ಬರಹ: ಬರಹಗಾರರ ಬಳಗ
    ಯಕ್ಷಗಾನದ ಆವರಣದಲ್ಲಿ ಸಿದ್ದಗೊಂಡ ಬೆರಳೆಣಿಕೆಯ ಕಾದಂಬರಿಗಳಲ್ಲಿ ಸಾಗರದ ಜಿ.ಎಸ್ ಭಟ್ಟರು ರಚಿಸಿರುವ ಮಂಜೀ ಮಹದೇವನ ಗಂಜೀ ಪುರಾಣ ಕಾದಂಬರಿಯೂ ಒಂದು. ಈ ಕಾದಂಬರಿಯ ಹೆಸರನ್ನು ಕೇಳುವಾಗಲೇ, ನಮಗೆ ಯಾವುದೋ ಒಂದು ಅವ್ಯಕ್ತ ಭಾವ ಒಡಮೂಡಿ,…
  • May 19, 2021
    ಬರಹ: ಬರಹಗಾರರ ಬಳಗ
    ನಮ್ಮಲ್ಲಿರುವ ಅಂಧಕಾರವನ್ನು ಹೊಡೆದೋಡಿಸಲು ದೀಪದ ಬೆಳಕು ಸಾಲದು. ಒಳಗತ್ತಲನ್ನು ಪರಿಹರಿಸಲು, ಬೆಳಗಿಸಲು ಬರಿಯ ವೇದಾಂತ, ಪ್ರವಚನ ಕೇಳಿದರೆ, ಹೇಳಿದರೆ ಸಾಲದು. ದೀಪದ ಹೆಸರನ್ನು ಹೇಳಿದ ತಕ್ಷಣವೇ ಕತ್ತಲೆಯೋಡದು. ಆ ದೀಪಕ್ಕೆ ಬತ್ತಿ, ಎಣ್ಣೆ ಎಲ್ಲಾ…
  • May 18, 2021
    ಬರಹ: shreekant.mishrikoti
    ಬಹಳ ದಿನಗಳ ಮೇಲೆ ರಾಯ ಸಿಕ್ಕಿದ್ದ. ಅವನು ಲಾಕ್ಡೌನ್   ಕಾರಣದಿಂದಾಗಿ ಮನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ - ನಮ್ಮ ನಿಮ್ಮ ತರಹ. ಏನಪ್ಪಾ ಮಾಡುತ್ತಿದ್ದೀಯಾ ಅಂತ ಕೇಳಿದೆ. ಭಾರತ ದರ್ಶನ ಅಂತ ನಕ್ಕುಬಿಟ್ಟ. "ಭಾರತ ದರ್ಶನವೆ? ಅದು ಹೇಗೆ ಸಾಧ್ಯ…
  • May 18, 2021
    ಬರಹ: Ashwin Rao K P
    ಸೈಕಲ್ ಅಥವಾ ಬೈಸಿಕಲ್ (ಬೈಸೈಕಲ್) ಒಂದು ಕಾಲದಲ್ಲಿ ಬಹು ಜನರ ಅಚ್ಚು ಮೆಚ್ಚಿನ ಹಾಗೂ ಅನಿವಾರ್ಯ ವಾಹನವಾಗಿತ್ತು. ಒಂದೂರಿನಿಂದ ಮತ್ತೊಂದು ಊರಿಗೆ ಹೋಗಲು, ಸಾಮಾನು ಸರಂಜಾಮು ತರಲು, ಕಟ್ಟಿಗೆ ತರಲು, ಮಕ್ಕಳನ್ನು ಶಾಲೆಗೆ ಬಿಡಲು, ತಿರುಗಿ ಮನೆಗೆ…
  • May 18, 2021
    ಬರಹ: Shreerama Diwana
    *ಬಿ. ಎನ್. ಗುಪ್ತ ಅವರ "ಮಲ್ಲಿಗೆ"* ೧೯೬೧ರಲ್ಲಿ ಆರಂಭವಾದ "ಮಲ್ಲಿಗೆ"ಯು ಆ ಕಾಲದ ಒಂದು ಜನಪ್ರಿಯ ಮಾಸಿಕವಾಗಿತ್ತು. ಬೆಂಗಳೂರು ಗಾಂಧಿನಗರದ ಪ್ರಗತಿ ಪ್ರಿಂಟರ್ಸ್ ನಲ್ಲಿ ಪ್ರಕಟವಾಗುತ್ತಿದ್ದ "ಮಲ್ಲಿಗೆ" ಮಾಸಿಕದ ಮುದ್ರಕರು ಮತ್ತು…
  • May 18, 2021
    ಬರಹ: addoor
    ೨೫.ಉತ್ತರ ಅಮೇರಿಕಾದ ಅತ್ಯಂತ ಉದ್ದದ ನದಿಗೆ ಒಂದೇ ಹೆಸರಿಲ್ಲ. ಮೊಂಟಾನಾದಿಂದ ಒಂದೊಂದು ಹನಿ ನೀರೂ ಮಿಸ್ಸೋರಿ ನದಿಯಲ್ಲಿ ೨,೪೬೬ ಮೈಲು ಹರಿಯುತ್ತದೆ. ಸೈಂಟ್ ಲೂಯಿಸ್ ನಗರವನ್ನು ದಾಟಿದ ನಂತರ ಆ ನೀರು ಮಿಸ್ಸಿಸಿಪ್ಪಿ ಎಂಬ ಹೆಸರಿನಲ್ಲಿ ೧,೨೯೪…
  • May 18, 2021
    ಬರಹ: Ashwin Rao K P
    ಬದುಕಿದ್ದ ಸಮಯದಲ್ಲೇ ದಂತಕತೆಯಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯನವರ ಆತ್ಮಕಥೆ ‘Memoirs of my working life’ ಅನ್ನು ಡಾ. ಗಜಾನನ ಶರ್ಮ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಸರ್ ಎಂವಿ ಅವರ ದೂರದೃಷ್ಟಿತ್ವದ ವ್ಯಕ್ತಿತ್ವ ಮತ್ತು…
  • May 18, 2021
    ಬರಹ: Shreerama Diwana
    ನಾನು ಕರ್ನಾಟಕ ರಾಜ್ಯದ ಕೋವಿಡ್ ನಿಯಂತ್ರಣ ಮತ್ತು ಪರಿಹಾರ ಸಮಿತಿಯ ಅಧ್ಯಕ್ಷನಾದರೆ, ಆ ಸಮಿತಿಗೆ ಚುನಾವಣಾ ಆಯೋಗದ ರೀತಿಯ ಸಾಂವಿಧಾನಿಕ  ಸ್ವಾಯುತ್ತ ಸಂಸ್ಥೆಯ ಅಧಿಕಾರ ಅದಕ್ಕೆ ನೀಡಿದರೆ, ತಕ್ಷಣ ಈ ರೀತಿಯ ಕ್ರಮಗಳನ್ನು ಕೈಗೊಳ್ಳುವೆನು... ಕೇವಲ…
  • May 18, 2021
    ಬರಹ: ಬರಹಗಾರರ ಬಳಗ
    ಮೌನವಾದಳು ನನ್ನ ಹುಡುಗಿ ಪ್ರೀತಿ ಸಿಗಲಿಲ್ಲ ಸಾಕಿ ಚೆಲುವಾಗಿದ್ದಳು ಆದರೇನು ಪ್ರೇಮ ಕೊಡಲಿಲ್ಲ ಸಾಕಿ   ಮುತ್ತುಗಳ ಪೋಣಿಸುತ್ತ ಎನ್ನೆದುರಲ್ಲೇ ಹೋದಳಲ್ಲ ಕನಸಲ್ಲೇ ಹೊರಟಿದ್ದೆ ನನಸು ಮೂಡಲಿಲ್ಲ ಸಾಕಿ   ಅವಳು ಹತ್ತಿರವಿದ್ದರೆ ತಾನೆ ಬದುಕಿನೊಳು…
  • May 18, 2021
    ಬರಹ: ಬರಹಗಾರರ ಬಳಗ
    ಕಲಿಯುಗದಲ್ಲಿ ಏನಾಗಬಹುದು ಎಂದು ಯಾರೋ ಭಗವಂತನ ಹತ್ತಿರ ಕೇಳಿದಾಗ, "ಒಳ್ಳೆಯ ಸಾಧು ಸಂತರಿಗೆ, ಸಮಾಜದಲ್ಲಿ ಉತ್ತಮ ಕೆಲಸ ಮಾಡುವವರಿಗೆ ಸದಾಕಾಲ ನಿಂದನೆಗಳು, ಕೆಟ್ಟ ಹೆಸರು ಜಾಸ್ತಿ ಜಾಸ್ತಿ ಬರಬಹುದು" ಎಂದನಂತೆ. ಇದಕ್ಕೆ ಪರಿಹಾರ ಇಲ್ವೇ? ಎಂದು…
  • May 17, 2021
    ಬರಹ: Ashwin Rao K P
    ಮಹಾಭಾರತದ ಸಮಯದ ಒಂದು ಕಥಾ ಪ್ರಸಂಗವಿದು. ನಮ್ಮ ಹಿರಿಯರು ಆಗಾಗ ಹೇಳುತ್ತಿದ್ದ ಕಥೆ ಇದು. ಇದರ ನೀತಿಯುಕ್ತ ಸಾರವು ಅಂದಿನ ಕಾಲಕ್ಕೆ ಮಾತ್ರವಲ್ಲ. ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ. ಶ್ರೀಕೃಷ್ಣ ಹೇಳುವಂತೆ "ಕತ್ತಲು ಬೆಳಕಿದ್ದಲ್ಲಿಗೆ…
  • May 17, 2021
    ಬರಹ: Shreerama Diwana
    ಈ ನೀರವ ಮೌನವನ್ನು ನೋಡಿ ಪ್ರಾಣಿ, ಪಕ್ಷಿಗಳು  ಮನಸ್ಸಿನಲ್ಲಿ ಹೀಗೆ ಭಾವನೆ ವ್ಯಕ್ತಪಡಿಸುತ್ತಿರಬಹುದೆ? ಮನುಷ್ಯರಿಂದ ತೊಂದರೆಗೆ ಒಳಗಾಗಿರುವ ಜೀವಿಗಳು ( ಗುಬ್ಬಚ್ಚಿ - ಕಾಗೆ - ಗಿಣಿ - ಹದ್ದುಗಳು ಇತ್ಯಾದಿ....) " ಅರೆ ಇದೇನಿದು ಕಳ್ ನನ್…
  • May 17, 2021
    ಬರಹ: ಬರಹಗಾರರ ಬಳಗ
    ಕೇರಳದ ಕಾಲಟಿ (ಕಾಲಡಿ) ಎಂಬಲ್ಲಿ ಕ್ರಿ.ಶ.೭೮೮ರಲ್ಲಿ, ವೈಶಾಖ ಶುದ್ಧ ಪಂಚಮಿಯಂದು ಶಿವಗುರು ಮತ್ತು ಆರ್ಯಾಂಬೆ ದಂಪತಿಗಳಿಗೆ ಜನಿಸಿದ ಮಹಾನ್ ದಿವ್ಯ ಚೇತನ *ಶ್ರೀ ಆದಿ ಶಂಕರಾಚಾರ್ಯರು*. ಸಣ್ಣವರಿರುವಾಗ ತಂದೆಯನ್ನು ಕಳಕೊಂಡರು. ಅಮ್ಮನೇ ಸರ್ವಸ್ವವೂ…
  • May 17, 2021
    ಬರಹ: ಬರಹಗಾರರ ಬಳಗ
    *ಬಿರುಗಾಳಿ*  ನಗರದೆಲ್ಲೆಡೆ ಬಂದೆರಗಿದೆ ಕೊರೋನಾದ ಹಾವಳಿ ಕರಾವಳಿ ಮೇಲೆಯು ಕಣ್ಣಿಟ್ಟಿದೆಯಂತೆ ಚಂಡಮಾರುತ ಹಲ್ಲಿ! *  *ತೂಫಾನಿ!*  ಕ್ಷಣದಿಂದ ಕ್ಷಣಕ್ಕೆ