May 2021

  • May 17, 2021
    ಬರಹ: Kavitha Mahesh
    ಸತತ ಒಂದು ವರ್ಷಕ್ಕಿಂತಲೂ ಜಾಸ್ತಿ ನಮ್ಮ ಮನಸ್ಸಿನಲ್ಲಿ ಕೊರೋನಾ..ಲಾಕ್ ಡೌನ್ ಇಂತಹ ಹತಾಶೆ ಆತಂಕ ಕಿರಿಕಿರಿ ತುಂಬುವ ಶಬ್ದಗಳೇ  ತುಂಬಿವೆ. ಪ್ರತಿನಿತ್ಯ ವಾಟ್ಸ್ ಆ್ಯಪ್ ಗಳಲ್ಲೂ ಫೇಸ್ ಬುಕ್ ಗಳಲ್ಲೂ ಸಾವು ನೋವುಗಳ ಸುದ್ದಿಗಳೇ ಕಾಣಸಿಕ್ಕಿ…
  • May 17, 2021
    ಬರಹ: ಬರಹಗಾರರ ಬಳಗ
     *ಅಧ್ಯಾಯ ೧೩*       ‌‌ *ಯಥಾ ಪ್ರಕಾಶಯತ್ಯೇಕ: ಕೃತ್ಸ್ನಂ ಲೋಕಮಿಮಂ ರವಿ:/* *ಕ್ಷೇತ್ರಂ ಕ್ಷೇತ್ರೀ ತಥಾ ಕೃತ್ಸ್ನಂ ಪ್ರಕಾಶಯತಿ ಭಾರತ//೩೩//* ಹೇ ಅರ್ಜುನಾ! ಯಾವ ಪ್ರಕಾರವಾಗಿ ಒಬ್ಬನೇ ಸೂರ್ಯನು ಈ ಸಂಪೂರ್ಣ ಬ್ರಹ್ಮಾಂಡ ವನ್ನು…
  • May 16, 2021
    ಬರಹ: ಬರಹಗಾರರ ಬಳಗ
    ಬಾನು ಮುಗಿಲಿನ ಚಿತ್ತಕೆ ಮಳೆಯು ಬಂತು ಇಳೆಗೆ ನಾನೋ ನೀನೆನುವ ಛಲಕೆ ಮಳೆಯು ಬಂತು ಇಳೆಗೆ   ತೃಪ್ತಿ ಆಗಲಿಲ್ಲ ಮನುಜಗೆ ಇನ್ನೇನು ಬೇಕೊ ಸಪ್ತತಾಳದಂತೆ ಹರಿವ ತವಕಕೆ ಮಳೆಯು ಬಂತು ಇಳೆಗೆ   ಕಡಲ್ಕೊರೆತಕ್ಕೆ ನೆಲ ಕೊರೆದು ಹೋದದ್ದು ನೋಡಿದೆಯ…
  • May 16, 2021
    ಬರಹ: ಬರಹಗಾರರ ಬಳಗ
    ತೌಖ್ತೆ, ( tauktae) ಇದೊಂದು ಕೆಲವೇ ದಿನಗಳ ಹಿಂದೆ ತಾನೇ ಮಧ್ಯ ಅರಬೀ ಸಮುದ್ರದಲ್ಲಿ ಸೃಷ್ಟಿಯಾಗಿರುವ ಚಂಡಮಾರುತದ ಹೆಸರು. ಎರಡು ದಿನಗಳಲ್ಲಿ ಭಾರತದ ಪಶ್ಚಿಮ ಕರಾವಳಿಗಳಿಗೆ ರಭಸದ ಗಾಳಿಯೊಂದಿಗೆ ಮಳೆ ತರುವ ಚಂಡಮಾರುತವಿದು. ಈ ಚಂಡಮಾರುತದ ಹೆಸರು…
  • May 16, 2021
    ಬರಹ: Shreerama Diwana
    ಮುಕ್ತವಾಗಿ ಮುಕ್ತ ಮುಕ್ತವಾಗಿ ಧೈರ್ಯದಿಂದ ನಿಮ್ಮ ಹೃದಯಗಳ ಅಂತರಾಳದಿಂದ ಮನಸ್ಸುಗಳ ವಿಶಾಲತೆಯಿಂದ, ವಿವೇಕದಿಂದ, ವಿವೇಚನೆಯಿಂದ, ಮಾನವೀಯತೆಯಿಂದ, ಸಮಾನತೆಯಿಂದ, ಆಧುನಿಕತೆಯಿಂದ ತೆರೆದುಕೊಳ್ಳಿ........ ನನ್ನ ದೇಶದ ಮುಸ್ಲಿಂ ಭಾಂಧವರೇ, ಇದು…
  • May 15, 2021
    ಬರಹ: addoor
    ಅದೊಂದು ಹಳ್ಳಿ. ಅಲ್ಲಿ ಒಂದು ದಿನ ಇಬ್ಬರು ನೆರೆಹೊರೆಯವರಿಗೆ ಜಗಳ ಶುರುವಾಯಿತು. ಒಂದು ಗಂಟೆ ಕಳೆದರೂ ಆ ಜಗಳ ನಿಲ್ಲಲಿಲ್ಲ. ಹಳ್ಳಿಯವರೆಲ್ಲ ಅವರ ಜಗಳ ನೋಡಲು ಜಮಾಯಿಸಿದರು. ಅಲ್ಲಿನ ಮನೆಯೊಂದರ ಕೆಲಸದಾಕೆ ಯುವತಿ ಮಲ್ಲಿಕಾ. ಅವಳಿಗೂ ಈ ಜಗಳ…
  • May 15, 2021
    ಬರಹ: ಬರಹಗಾರರ ಬಳಗ
    *ಮೇ ೧೫ರಂದು ವಿಶ್ವ ಕುಟುಂಬ ದಿನ* ಎಂದು ಆಚರಿಸಲಾಗುತ್ತದೆ. ಇದು ಪರಮಾಶ್ಚರ್ಯವಲ್ಲವೇ? ಕುಟುಂಬ ಎಂಬುದು ಸನಾತನ ಸಂಸ್ಕೃತಿಯ ಧ್ಯೋತಕ. ಅದಕ್ಕೂ ಆಚರಣೆ ಮಾಡುವ ಕಾಲ ಬಂತಲ್ಲ ಅನ್ನಿಸ್ತದೆ. ಕುಟುಂಬದ ಅಗತ್ಯ ಈ ಪ್ರಸ್ತುತ ಸಮಯದಲ್ಲಿ ಮೊದಲಿಗಿಂತಲೂ…
  • May 15, 2021
    ಬರಹ: Ashwin Rao K P
    ‘ರೌಂಡ್ ಮಾಡ್ಲಿಕ್ಕೆ' ಇತ್ತೀಚೆಗೆ ಮಂಗಳೂರಿಗೆ ನನ್ನ ಸ್ವಂತ ಕೆಲಸಕ್ಕಾಗಿ ಹೋಗಿದ್ದೆ. ಕೆಲಸ ಮುಗಿಸಿ, ಟೀ ಕುಡಿಯಲೆಂದು, ಸಮೀಪದಲ್ಲಿದ್ದ ಅಂಗಡಿಗೆ ಹೋದೆ. ಅಲ್ಲಿನ ಬೋಂಡ, ಬಜ್ಜಿಯ ಸುವಾಸನೆ ನನ್ನನ್ನು ಸ್ವಾಗತಿಸಿತು. ಒಂದು ಸಿಂಗಲ್ ಉದ್ದಿನ ಬೋಂಡ…
  • May 15, 2021
    ಬರಹ: Ashwin Rao K P
    ಪುರಾತನ ಕಾಲದಿಂದ ಚಾಲ್ತಿಯಲ್ಲಿರುವ ವೈದ್ಯಕೀಯ ಪದ್ಧತಿಯೆಂದರೆ ಆಯುರ್ವೇದ ವೈದ್ಯ ಪದ್ಧತಿ. ಋಷಿ ಮುನಿಗಳ ಕಾಲದಿಂದಲೂ ಆಯುರ್ವೇದ ನಮ್ಮ ಪರಂಪರೆಯ ಅಂಗವಾಗಿದೆ. ಡಾ. ರಾಜೀವ್ ಶರ್ಮ ಇವರು ಬರೆದ ಆಂಗ್ಲ ಭಾಷೆಯ ಪುಸ್ತಕವನ್ನು ಬಿ.ಕೆ.ಎಸ್.…
  • May 15, 2021
    ಬರಹ: Shreerama Diwana
    ಬಸವೇಶ್ವರರ ಬಗ್ಗೆ ಮತ್ತೆ ಮತ್ತೆ ಬರೆಯಲು ಹೆಚ್ಚಿನ ವಿಷಯಗಳಿಲ್ಲ. ಎಂಟು ಶತಮಾನಗಳಿಂದ ಬರೆದಿರುವುದು, 1950 ರಿಂದ 2021 ರವರೆಗೆ ವಿಮರ್ಶಿಸಿರುವುದು ಮತ್ತು ಕಳೆದ ಹತ್ತು ವರ್ಷಗಳಲ್ಲಿ ಅವರನ್ನು ವಿವಿಧ ಆಯಾಮಗಳಲ್ಲಿ ಸಂಶೋಧಿಸಿರುವುದು ಎಲ್ಲವೂ…
  • May 15, 2021
    ಬರಹ: Kavitha Mahesh
    ಬೆಳ್ಳಂಬೆಳಗ್ಗೆ ಪಕ್ಕದ ಮನೆಯ ಯುವಕ ಬಂದು ನನ್ನತ್ರ ಬೈಕ್ ಕೇಳಿದ - " ಅಣ್ಣಾ ಬೈಕ್ ಒಮ್ಮೆ ಕೊಡುತ್ತೀರಾ...? ಲ್ಯಾಬ್ ವರೆಗೆ ಹೋಗಿ ರಿಪೋರ್ಟ್ ತರಬೇಕಿತ್ತು..” ನಾನು - ಅದಕ್ಕೇನಂತೆ... ತಗೋ ಕೀ...  ಆತ ಬೈಕ್ ಸ್ಟಾರ್ಟ್ ಮಾಡಿ ಹೊರಟೋದ. ಪಾಪ…
  • May 15, 2021
    ಬರಹ: ಬರಹಗಾರರ ಬಳಗ
    *ಯಾವತ್ಸ್ವ ಸ್ಥಮಿದಂ ಕಲೇಬರಗೃಹಂ ಯಾವಚ್ಚ ದೂರೇ ಜರಾ ಯಾವಚ್ಚೇಂದ್ರಿಯಶಕ್ತಿರಪ್ರತಿಹತಾ ಯಾವತ್ ಕ್ಷಯೋ ನಾಯುಷಃ/ ಆತ್ಮಶ್ರೇಯಸಿ ತಾವದೇವ ವಿದುಷಾ ಕಾರ್ಯಃ ಪ್ರಯತ್ನೋ ಮಹಾನ್ ಪ್ರೋದ್ದೀಪ್ತೇ ಭವನೇ ತು ಕೂಪಖನನಂ ಪ್ರತ್ಯುದ್ಯಮಃ ಕೀ ದೃಶಃ// ನಮ್ಮ…
  • May 14, 2021
    ಬರಹ: addoor
    “ಅನುಭವ ಮಂಟಪ”ದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ೧೨ನೇ ಶತಮಾನದಲ್ಲಿಯೇ ಸಾಕಾರಗೊಳಿಸಿದ ಬಸವಣ್ಣನವರು ಜಗತ್ತಿನ ಮಹಾ ದಾರ್ಶನಿಕರಲ್ಲೊಬ್ಬರು. ಆಗ ಸಮಾಜದಲ್ಲಿ ಬೇರು ಬಿಟ್ಟಿದ್ದ ಅಂಧಶ್ರದ್ಧೆ, ಮೂಢನಂಬಿಕೆ, ಲಿಂಗಭೇದ, ಜಾತಿಭೇದಗಳಂತಹ…
  • May 14, 2021
    ಬರಹ: Ashwin Rao K P
    ಸಿಸ್ಟರ್, ನರ್ಸ್, ದಾದಿ, ಅಕ್ಕ ಎಂದೆಲ್ಲಾ ಹಲವು ಹೆಸರಿನಿಂದ ಕರೆಯುವ ಮಮತಾಮಯಿ ಮಹಿಳೆಯರನ್ನು ನಾವು ಪ್ರಸ್ತುತ ಸನ್ನಿವೇಶದಲ್ಲಿ ನೆನೆಯಲೇ ಬೇಕು. ನಾವು ಯಾವುದೇ ಆಸ್ಪತ್ರೆಗೆ ಹೋದಾಗ ಬಹುವಾಗಿ ಗಮನಿಸುವ ಸಂಗತಿಯೆಂದರೆ ವೈದ್ಯರು ರೋಗಿಯನ್ನು…
  • May 14, 2021
    ಬರಹ: Shreerama Diwana
    ಹತ್ತಿರದವರ ಸಾಲು ಸಾಲು ಸಾವುಗಳನ್ನು ಕಣ್ಣಾರೆ ನೋಡಿ, ಕಿವಿಯಾರೆ ಕೇಳಿ ಸಾಕಷ್ಟು ಭಯ ನೋವು ಆತಂಕ ನಿರಾಸೆ ಅನೇಕರಲ್ಲಿ ಮನೆ ಮಾಡಿದೆ. ನನ್ನ ಸರದಿ ಯಾವಾಗ ಎಂದು ಕಾಯುವಂತೆ ಭಾಸವಾಗುತ್ತಿದೆ. ಮನಸ್ಸಿನ ಸಮಾಧಾನಕ್ಕಾಗಿ ಇಲ್ಲಿದೆ ಇತಿಹಾಸದ ಒಂದಷ್ಟು…
  • May 14, 2021
    ಬರಹ: ಬರಹಗಾರರ ಬಳಗ
    ನೀ ಹಚ್ಚಿದ ಕಿಡಿ ಉರಿಯುತ್ತಲೆ ಇದೆ   ತೊಟ್ಟ ಜನಿವಾರವ ಬಿಸುಟಿ ಬಿಟ್ಟೆ, ಗೊಡ್ಡು ಸಂಪ್ರದಾಯಗಳ ತಿರಸ್ಕರಿಸಿ ಕೈ ಬಿಟ್ಟೆ, ಮೇಲು ಕೀಳೆಂಬ ಕಟ್ಟುಪಾಡುಗಳ ಕಡಿದೊಗೆಯಲು ಪಣತೊಟ್ಟೆ.! ಜಾತವೇದ ಮುನಿಗಳ ಶಿಷ್ಯನಾದೆ, ಸಮಾಜದ ಓರೆಕೊರೆಗಳನ್ನು ತಿದ್ದಲು…
  • May 14, 2021
    ಬರಹ: ಬರಹಗಾರರ ಬಳಗ
    ಈಗ ಈ ಕಾಲಘಟ್ಟದಲ್ಲಿ ಮಕ್ಕಳನ್ನು ನೋಡಿಕೊಳ್ಳುವುದು ಮನೆಯ ಸದಸ್ಯರಿಗೆ ಬಹಳ ಮುಖ್ಯ.(ಹಿರಿಯರು ಹೇಗೂ ಇದ್ದಾರೆ) ಶಾಲಾ ಚಟುವಟಿಕೆ ಇಲ್ಲ. ಅದು ಇದ್ದಾಗ ಒಂದು ರೀತಿಯ ಯಾಂತ್ರಿಕತೆ. ಆದರೆ ಈಗ ಹಾಗಲ್ಲ. ಕೆಲವೊಂದು ಕಡೆಗಳಲ್ಲಿ ಆನ್ಲೈನ್ ತರಗತಿಗಳು…
  • May 14, 2021
    ಬರಹ: Kavitha Mahesh
    ಖ್ಯಾತ ಕಾದಂಬರಿಕಾರ, ಕಥೆಗಾರ ವಸುಧೇಂದ್ರ ಹೇಳುತ್ತಾರೆ “ನನ್ನ ಹಲವು ಓದುಗರು ವಿಶೇಷ ಕೋರಿಕೆಯ ಸಂದೇಶವನ್ನು ಕಳುಹಿಸಿದ್ದಾರೆ. ‘ಕೊರೋನಾ ಕಾರಣದಿಂದಾಗಿ ಮನಸ್ಸು ಖಿನ್ನತೆಗೆ ಜಾರುತ್ತಿದೆ, ಮನೆಯ ಬಂಧನದಿಂದಾಗಿ ಮನಸ್ಸಿಗೆ ಒತ್ತಡವಾಗುತ್ತಿದೆ. ಆ…
  • May 13, 2021
    ಬರಹ: addoor
    ೭೯.ಜಗತ್ತಿನಲ್ಲಿ ಸ್ಟುಡಿಯೋದಲ್ಲಿ ಅತ್ಯಧಿಕ ಹಾಡುಗಳನ್ನು ರೆಕಾರ್ಡ್ ಮಾಡಿದ ಹೆಗ್ಗಳಿಕೆ ಆಶಾ ಭೋಸ್ಲೆ ಅವರದು ಗಿನ್ನೆಸ್ ಬುಕ್ ಆಫ್ ವಲ್ಡ್ ರೆಕಾರ್ಡಿನಲ್ಲಿ ಈ ದಾಖಲೆ ಆಶಾ ಭೋಸ್ಲೆ ಅವರ ಹೆಸರಿನಲ್ಲಿ ದಾಖಲಾಗಿದೆ. ೧೯೪೭ರಿಂದ ೨೦೧೧ರ ವರೆಗೆ ವಿವಿಧ…