November 2021

  • November 27, 2021
    ಬರಹ: ಬರಹಗಾರರ ಬಳಗ
    12ನೇಯ ಶತಮಾನದಿಂದಲೂ ಅಂದಿನ ಕಾಶ್ಮೀರ ಪ್ರದೇಶದ ರಾಜ ಮಹಾದೇವ ಭೂಪಾಲ, ರಾಣಿ ಮಹಾದೇವಿ ಮತ್ತು ತಂಗಿ ಭೂಂತಲಾದೇವಿ ಜೊತೆಗೆ ಕಾಶ್ಮೀರದ ಪಂಡಿತರು ಹಾಗೂ ಸೈನಿಕರೊಂದಿಗೆ ಕಲ್ಯಾಣದಲ್ಲಿ ಲಿಂಗಾಯತ ಧರ್ಮದ ಗುರು ಬಸವಣ್ಣನವರು ನಿರ್ಮಿಸಿರುವ ಅನುಭವ…
  • November 27, 2021
    ಬರಹ: ಬರಹಗಾರರ ಬಳಗ
    ಇವರು ನಮ್ಮವರಲ್ಲ ? ಅಂದರೆ ಈ ಊರಿನವರಲ್ಲ ಅಂತ ಅವರ ಭಾಷೆ ಮತ್ತು ಚಟುವಟಿಕೆಯಿಂದ ನನಗರ್ಥವಾಯಿತು. ಬಿಸಿಲ ನಾಡಿನಲ್ಲಿ ಸುಟ್ಟವರೆಂದು ಅವರ ಚರ್ಮ ತಿಳಿಸುತ್ತಿದೆ. ಸೂರ್ಯ ಕೆಲಸ ಮುಗಿಸಿ ಕೈ ಕಾಲು ತೊಳೆಯುವ ಸಮಯ ದೊಡ್ಡ ಲಾರಿಯಿಂದ ಇಳಿದರು. ನಾಲ್ಕು…
  • November 26, 2021
    ಬರಹ: Ashwin Rao K P
    ಮುಟ್ಟಿದರೆ ಜಾರುವ ನುಣುಪಾದ ಸೀರೆ   ಹೀಗೆ ನಾನು ಗಣಪತಿ ಜೂನಿಯರ್ ಕಾಲೇಜಿಗೆ 1973ರ ಜೂನ್‍ನಲ್ಲಿ ಕನ್ನಡ ಹಾಗೂ ಹಿಂದಿ ಉಪನ್ಯಾಸಕಳಾಗಿ ಸೇರಿದೆ. ಇಷ್ಟು ಹೊತ್ತಿಗೆ ನನ್ನ ಕವನಗಳು ಪತ್ರಿಕೆಯಲ್ಲಿ ಪ್ರಕಟವಾಗಿದ್ದು. ಅದೇ ವರ್ಷದ ಜುಲೈ ತಿಂಗಳಲ್ಲಿ…
  • November 26, 2021
    ಬರಹ: Shreerama Diwana
    ಸಂವಿಧಾನ ಎಂದರೇನು ?  ಅದೊಂದು ಸಂಸ್ಕೃತಿಯೇ ? ಸಂಪ್ರದಾಯವೇ ? ಪದ್ದತಿಯೇ ? ಸಿದ್ಧಾಂತವೇ ? ಆಚರಣೆಯೇ ? ನೀತಿ ನಿಯಮಗಳೇ ? ಬದುಕೇ ? ಜೀವನ ವಿಧಾನವೇ ? ರಕ್ಷಾ ಕವಚವೇ ? ಮಾರ್ಗಸೂಚಕಗಳೇ ? ನಾಗರಿಕ ಮಾನದಂಡಗಳೇ ? ಧರ್ಮದ ಮುಂದುವರಿದ ಭಾಗವೇ ?…
  • November 26, 2021
    ಬರಹ: ಬರಹಗಾರರ ಬಳಗ
    *ದಾನೇ ಸರ್ವಂ ಪ್ರತಿಷ್ಠಿತ |* *ತಸ್ಮಾದ್ದಾನಂ ಪರಮಂ ವದಂತಿ|*|ಉಪನಿಷತ್ತಿನಲ್ಲಿ ಉಲ್ಲೇಖಿಸಿದ ಅನ್ನದಾನದ ಒಂದು ಮಾತು. ಹಸಿದು ಬಂದವಗೆ ಒಂದು ತುತ್ತು ಅನ್ನ ನೀಡಿದರೆ ಕೋಟಿ ಪುಣ್ಯವಂತೆ. ಅನ್ನದಾನ ಮಾಡಿದರೆ ಪ್ರಾಣದಾನ ಮಾಡಿದಷ್ಟೇ ಫಲವಂತೆ. ನಾವು…
  • November 26, 2021
    ಬರಹ: ಬರಹಗಾರರ ಬಳಗ
    ಸಂವಿಧಾನ ಏಕ ವ್ಯವಸ್ಥೆ ಯ ತತ್ವ ಭಾರತದ ಆಡಳಿತ ಸೂತ್ರದ ಮಹತ್ವ ನಮ್ಮ ಸಾಂಸ್ಕೃತಿಕ ಸಾಮಾಜಿಕ ವೈಭವ ಸಮಾಜದ ರೀತಿ-ನೀತಿಗಳ ಅನುಸಂಧಾನ   ಪ್ರಜೆಗಳ  ಸಾಮೂಹಿಕ ಹಿತರಕ್ಷಣಾ ಬೇಲಿ ನೈತಿಕತೆ ಪ್ರಾಮಣಿಕತೆಯ ಕನ್ನಡಿ ತಿಳಿ ಸ್ವಾತಂತ್ರ್ಯ ಸಮಾನತೆಯ…
  • November 26, 2021
    ಬರಹ: ಬರಹಗಾರರ ಬಳಗ
    ನಾ ಕಂಡಂತೆ ಕಲ್ಪವೃಕ್ಷ ನಾಡಿನ ತುಮಕೂರು ಜಿಲ್ಲೆ ತಿಪಟೂರು ಕೊಬ್ಬರಿಯ ರುಚಿ ಸವಿಯಲು ದೆಹಲಿಯ ಇಂಡಿಯಾ ಗೇಟ್ ಬಳಿ ಜನರು ತುದಿಗಾಲಲ್ಲಿ ನಿಂತಿರುತ್ತಾರೆ. ಹಾಗೆಯೇ ಚೀನಾ ಇನ್ನಿತರ ದೇಶಗಳಿಂದಲೂ ಈ ಕೊಬ್ಬರಿಯ ಮಹತ್ವ ಅರಿತವರೂ ಇಲ್ಲಿ ಸೇರಿರುತ್ತಾರೆ…
  • November 26, 2021
    ಬರಹ: ಬರಹಗಾರರ ಬಳಗ
    ಇದು ನನ್ನ ನೇರ ಪ್ರಶ್ನೆ. ಕೆಲವರು ಮಾಡುತ್ತಿರುವುದು ಸರಿಯಾ? ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಒಪ್ಪಿಕೊಳ್ಳುತ್ತೇನೆ. ಅದ್ಯಾಕೆ ದೇವರನ್ನು ಸ್ಪರ್ಧೆಗೆ ಒಡ್ಡುತ್ತಿದ್ದೇವೆ? ಮುಗ್ಧತೆಯನ್ನು ಹೊತ್ತು ಓಡಾಡುತ್ತಿರುವ ಕಂದಮ್ಮಗಳ ನಡುವೆ…
  • November 26, 2021
    ಬರಹ: ಬರಹಗಾರರ ಬಳಗ
    ಪ್ರಾಯಶಃ ಇಬ್ನ್ ಅಲ್-ಹೈಥಮ್ ಜಗತ್ತಿಗೆ ನೀಡಿದ ಅತ್ಯಂತ ಮಹತ್ವದ ಕೊಡುಗೆಯೆಂದರೆ ಒಂದು ಸಿದ್ಧಾಂತವನ್ನು ಪರೀಕ್ಷಿಸಲು ಪುನರಾವರ್ತಿತ ಪ್ರಯೋಗಗಳನ್ನು ನಡೆಸುವ ಕ್ರಮಬದ್ಧ ವಿಧಾನವಾಗಿದೆ; ಇದು ನಮಗೆ ತಿಳಿದಿರುವಂತೆ ವೈಜ್ಞಾನಿಕ ವಿಧಾನವಾದ -…
  • November 25, 2021
    ಬರಹ: Ashwin Rao K P
    ಅಂತರ್ಜಾಲ ಅಥವಾ ಇಂಟರ್ನೆಟ್ ಬಗ್ಗೆ ತಿಳಿಯದ ವ್ಯಕ್ತಿಗಳು ಈಗ ಬಹಳ ವಿರಳ. ದೇಶದ ಮೂಲೆ ಮೂಲೆಗಳಲ್ಲಿ ಅಂತರ್ಜಾಲ ಸಂಪರ್ಕವು ಹಾಸುಹೊಕ್ಕಾಗಿದೆ. ಮೊಬೈಲ್ ಸಂಪರ್ಕ ಜಾಲವು ಎಲ್ಲಿ ಇದೆಯೋ ಅಲ್ಲಿ ನಿಮಗೆ ಇಂಟರ್ನೆಟ್ ಸಿಕ್ಕೇ ಸಿಗುತ್ತದೆ. ನಿಮಗೆ ನಾನು…
  • November 25, 2021
    ಬರಹ: Ashwin Rao K P
    ಬಾಂಗ್ಲಾದೇಶದ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಮಹಮದ್ ಯೂನಸ್ ಅವರ ಜೀವನ ಚರಿತ್ರೆಯೇ ‘ಬಡವರ ಬಾಪು' ಎಂಬ ಪುಸ್ತಕ. ಈ ಪುಸ್ತಕವನ್ನು ಖ್ಯಾತ ಬರಹಗಾರ ಎನ್. ಜಗದೀಶ್ ಕೊಪ್ಪ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.  ‘ಬಡತನವೆಂದರೆ…
  • November 25, 2021
    ಬರಹ: Shreerama Diwana
    ಪ್ರತಿಬಾರಿ ಲೋಕಾಯುಕ್ತ ಅಥವಾ ಎ ಸಿ ಬಿ ದಾಳಿ ಮಾಡಿದಾಗ ಸಿಗುತ್ತಲೇ ಇರುತ್ತದೆ ಸರ್ಕಾರಿ ಅಧಿಕಾರಿಗಳ ಮನೆಗಳಲ್ಲಿ, ಹಾಗೆಯೇ ಈಗ ನಡೆಯುತ್ತಿರುವ ಎಂ ಎಲ್ ಸಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರಮುಖ ಅಭ್ಯರ್ಥಿಗಳ ಆಸ್ತಿ ವಿವರ ಕೋಟಿ ಕೋಟಿಗಳ…
  • November 25, 2021
    ಬರಹ: ಬರಹಗಾರರ ಬಳಗ
    ವಿಯೋಗವಾದಾಗ ದುಃಖವಾಗುವುದು ಸಹಜ. ಆದರೆ ಅದು ಅನಿವಾರ್ಯ ಅಲ್ಲವೇ? ವಿಯೋಗವೆಂಬುದು ವಿಧಿಯಾಟ ಜೀವಿಗಳೇನು ಮಾಡಲಾದೀತು? ಜೀವ ಜನ್ಮ ತಾಳುವುದು ಅವನ ಆಟ, ಕರೆಸಿಕೊಳ್ಳುವುದೂ ಅವನ ಆಟ. ಅವನ ಆಟಗಳ ಮಧ್ಯೆ ನಮ್ಮ ಒಂದಷ್ಟು ಬದುಕು ತಾಕಲಾಟಗಳು. ನಾವು…
  • November 25, 2021
    ಬರಹ: ಬರಹಗಾರರ ಬಳಗ
    'ಬಾಡ'ದಲಿ ಜನಿಸಿದ ದಾಸ ಶ್ರೇಷ್ಠ ಬೀರಪ್ಪ ಬಚ್ಚಮ್ಮರ ಮುದ್ದಿನ ಸುಪುತ್ರ| ಕಾಗಿನೆಲೆ ಆದಿಕೇಶವನ ಪರಮ ಭಕ್ತ ಭೋಗ ಭಾಗ್ಯಗಳ ತ್ಯಜಿಸಿದ ವಿರಕ್ತ||   ಕರ್ನಾಟಕ ಸಂಗೀತಕೆ ಕೊಡುಗೆ ನೀಡಿದೆ ದಾಸ ಸಾಹಿತ್ಯದಿ ಕೀರ್ತನೆಗಳ ರಚಿಸಿದೆ| ಜ್ಞಾನ ಭಕ್ತಿಯ…
  • November 25, 2021
    ಬರಹ: ಬರಹಗಾರರ ಬಳಗ
    ನಿಲ್ಲದ ಪಯಣ ಅವರದು. ಕಾಡು ದಾಟಿಯೇ ಶಾಲೆ ತಲುಪಬೇಕು. ಆ ಶಾಲೆಯಲ್ಲಿ ವಿದ್ಯೆ, ಪಡೆಯುವಷ್ಟು ಸಿಗದಿದ್ದರೂ ಬೇರೆ ಅವಕಾಶವೇ ಇರಲಿಲ್ಲ. ಹಾಗಾಗಿ ಆ ಊರು ಬಿಟ್ಟು ಅಜ್ಜಿಯ ಮನೆಯಲ್ಲಿ ಬೆಳವಣಿಗೆಯ ಮೊದಲ ಹೆಜ್ಜೆ ಇರಿಸಿದ. ಕನಸುಗಳು ತುಂಬಾ ದೊಡ್ಡವು.…
  • November 25, 2021
    ಬರಹ: addoor
    ಉತ್ತರ ಕರ್ನಾಟಕದ ಕನ್ನಡ ಭಾಷೆಯ ಸೊಗಡು ತಿಳಿಯಬೇಕಾದರೆ ಓದಬೇಕು ಈ ಪುಸ್ತಕ. ಸರಾಗವಾಗಿ, ಸುಲಲಿತವಾಗಿ ಆಡುಮಾತಿನಲ್ಲಿ ಹಲವು ಸಂಗತಿಗಳ ಬಗ್ಗೆ ಬರೆದಿದ್ದಾರೆ ಪ್ರಶಾಂತ ಆಡೂರ. ಈಗಲೂ ಈ ಧಾಟಿಯಲ್ಲಿ ದಿನಪತ್ರಿಕೆಯಲ್ಲಿ ಅಂಕಣ ಬರೆಯುತ್ತಿರುವ…
  • November 24, 2021
    ಬರಹ: Ashwin Rao K P
    ಸುವರ್ಣ ಸಂಪುಟ ಕೃತಿಯಿಂದ ಈ ವಾರ ನಾವು ಆಯ್ದುಕೊಂಡ ಕವಿ ಅರ್ಚಕ ವೆಂಕಟೇಶ್. ಇವರ ಪೂರ್ವಜರು ಅರ್ಚಕ ವೃತ್ತಿಯನ್ನು ಮಾಡುತ್ತಿದ್ದುದರಿಂದ ಇವರ ಹೆಸರಿಗೆ ಈ ‘ಅರ್ಚಕ' ಪದ ಅನ್ವರ್ಥನಾಮವಾಗಿ ಸೇರಿಕೊಂಡಿದೆ. ವೆಂಕಟೇಶರು ಉತ್ತಮ ವಾಗ್ಮಿಯೂ, ಸಾಹಿತಿಯೂ…
  • November 24, 2021
    ಬರಹ: ಬರಹಗಾರರ ಬಳಗ
    ಒಂದು ಊರಿನಲ್ಲಿ ಹೆಬ್ಬಾತುಗಳ ಹೊಸ ಬಳಗವೊಂದು ಬಂದು ವಾಸವಾಗಿತ್ತು. ಅವು ಕುಂತ ಜಾಗದಲ್ಲೇ ಮಾಲೀಕ ಊಟವನ್ನು ತಂದು ನೀಡುತ್ತಿದ್ದನು. ಅವು ಯಾವುದೇ ‘ಪರಿಶ್ರಮ’ ಪಡದೇ ತಿಂದು ತೇಗಿ ಆರಾಮವಾಗಿದ್ದವು. ಅಲ್ಲೇ ಕೆಳಗೆ ಇರುವೆಗಳ ಬಳಗ ವಾಸವಾಗಿತ್ತು.…
  • November 24, 2021
    ಬರಹ: Shreerama Diwana
    ಹಂಸಲೇಖ ಅವರ  ಮಾತುಗಳು - ಒಂದಷ್ಟು ವಿವಾದ - ಬಿಸಿ ಬಿಸಿ ಚರ್ಚೆ - ಪೇಜಾವರ ಶ್ರೀಗಳ ಪರ ನಿಲುವುಗಳು - ಕ್ಷಮಾಪಣೆ - ಇತ್ಯಾದಿಗಳ ಸುತ್ತ ಒಂದು ಸುತ್ತು. ಚರ್ಚೆ ಮಾಡಬೇಕಾದ ಮುಖ್ಯ ವಿಷಯ ಹಂಸಲೇಖ - ಪೇಜಾವರ -  ಕೋಳಿ ರಕ್ತ ಅಲ್ಲ, ಭಾರತದ ಜಾತಿ…
  • November 24, 2021
    ಬರಹ: ಬರಹಗಾರರ ಬಳಗ
    ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಆದರೆ ಪರಿಪೂರ್ಣತೆಯನ್ನು ಹೊಂದಲು ಪ್ರಯತ್ನಿಸಬಹುದು. ಅದು ನಮ್ಮ ಕೈಯಲ್ಲಿದೆ. ನಾವು ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನಮಗಿದೆ. ಆದರೆ ಆಯ್ಕೆಯ ದಾರಿ ಸರಿಯಿರಬೇಕು. ಉತ್ತಮ…