November 2021

  • November 24, 2021
    ಬರಹ: ಬರಹಗಾರರ ಬಳಗ
    ಡುಂ ಟಕ ತಮಟೆಯ ಬಡಿಯುತ ತಿರುಗಿದೆ ಸುತ್ತಲು ಪಸರಿಸಿ ಸುದ್ದಿಗಳ ಅಂತೆ ಕಂತೆಯ ಸಂತೆಯೊಳಗಿನ ಗುಟ್ಟು ಕೆಡಿಸಿದೆ ನೆಮ್ಮದಿಯ..   ಏದುಸಿರ ಬದುಕಿನಲಿ ಗುಳಿಗೆಗಳ ನುಂಗಿ ಅವರಿವರ ಸುಳ್ಳುಗಳ ರಾಶಿಯಲಿ ಮುಳುಗಿ ಸತ್ಯವಂತ ನಾನೆಂಬ ಭ್ರಮೆಯಲ್ಲಿ ಬೆಳೆದು…
  • November 24, 2021
    ಬರಹ: ಬರಹಗಾರರ ಬಳಗ
    ಡಣ್... ಅದರ ನಾದ ಕೆಲ ಕ್ಷಣದವರೆಗೂ ಸುತ್ತಲೂ ತುಂಬಿತ್ತು. ನಾನು ಕೈಮುಗಿದು ನಿಂತು ಮನಸ್ಸಲ್ಲಿ ಮಾತನಾಡುತ್ತಿದ್ದೆ. ಅಲ್ಲಿ ಬಂದಿರೋ ಹೆಚ್ಚಿನವರೆಲ್ಲ ಕೈಮುಗಿದು ಜೋರು ಸ್ವರ ಮಾಡಿ ಮಾತನಾಡುತ್ತಿದ್ದರು. ದುಃಖವನ್ನು ತೊಡುತ್ತಿದ್ದರು. …
  • November 23, 2021
    ಬರಹ: Ashwin Rao K P
    ೧೮೫೯ರ ನವೆಂಬರ್ ನಲ್ಲಿ ಜೀವ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಅವರ ‘ಜೀವ ಸಂಕುಲಗಳ ಉಗಮ' ಎಂಬ ಸಂಶೋಧನಾ ಗ್ರಂಥ ಬಿಡುಗಡೆಯಾಯಿತು. ಇದರ ಎಲ್ಲಾ ೧೨೫೦ ಪ್ರತಿಗಳು ಮೊದಲನೇ ದಿನವೇ ಖರ್ಚಾದುವಂತೆ. ಮುಂದೆ ಮಾನವ ಜ್ಞಾನ ಭಂಡಾರಕ್ಕೆ ಅಮೂಲ್ಯವಾದ ಕೊಡುಗೆ…
  • November 23, 2021
    ಬರಹ: Ashwin Rao K P
    ಮಾನವನ ಅಂಗಾಂಗಗಳ ಪೈಕಿ ಅತ್ಯಂತ ಅಮೂಲ್ಯವೂ, ವಿಶಿಷ್ಟವೂ ಆದ  ಅಂಗವೆಂದರೆ ನಮ್ಮ ಕಣ್ಣುಗಳು. ಕಣ್ಣಿನ ರಚನೆ ಬಹಳ ಸಂಕೀರ್ಣವಾದದ್ದು. ಹಲವು ಮಂದಿಗೆ ಕಣ್ಣುಗಳಿದ್ದರೂ ಅದಕ್ಕೆ ದೃಷ್ಟಿಯ ಭಾಗ್ಯ ಇರುವುದಿಲ್ಲ. ಕಣ್ಣಿನ ಒಳಗಿನ ರಚನೆ ಅಥವಾ ನರಗಳ…
  • November 23, 2021
    ಬರಹ: Shreerama Diwana
    ನಾರಾಯಣ ಮಣೂರು ಅವರ "ದಲಿತ ಜಾಗೃತಿ" "ದಲಿತ ಜಾಗೃತಿ" ಶಿಕ್ಷಕ, ಚಿಂತಕ ನಾರಾಯಣ ಮಣೂರು ಅವರು ಪ್ರಕಟಿಸುತ್ತಿದ್ದ ತ್ರೈಮಾಸಿಕ ಪತ್ರಿಕೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಮಣೂರಿನವರಾದ ನಾರಾಯಣ ಮಣೂರು ಅವರು ಸಂಪಾದಕ ಮತ್ತು ಪ್ರಕಾಶಕರಾಗಿದ್ದ…
  • November 23, 2021
    ಬರಹ: Shreerama Diwana
    ಸುಮಾರು ನೂರು ವರುಷಗಳು ಉರುಳಿವೆ. ೭ ಮಿಲಿಯನ್ ನಾಗರಿಕರು, ೧೦ ಮಿಲಿಯನ್ ಸೈನಿಕರು ಸತ್ತು ಅಥವಾ ಕೊಲೆಯಾಗಿ ಮತ್ತು ೩೭ ಮಿಲಿಯನ್ ಜನರು ಗಾಯಾಳುಗಳಾಗಿ, ಅದೇ ಮೊದಲನೇ ಮಹಾಯುದ್ಧದ ಅಂತ್ಯ ಮತ್ತು ಎರಡನೇ ಮಹಾಯುದ್ಧದ ಅಡಿಗಲ್ಲು. ಬಹುಶಃ ಈಗಿನ ವಿಶ್ವ…
  • November 23, 2021
    ಬರಹ: ಬರಹಗಾರರ ಬಳಗ
    ಪ್ರಕೃತಿಯನ್ನು ವಿಕೃತಿಗೊಳಿಸಿದ ಪಾಪವನ್ನು ಅನುಭವಿಸುತ್ತಿದ್ದೇವೆ. ಮರಗಳ, ಹಸಿರು ಸಸ್ಯಗಳ ಮಾರಣ ಹೋಮ ಮಾನವನ ಸ್ವಾರ್ಥಕ್ಕೆ ಆಯಿತು. ಅಭಿವೃದ್ಧಿಯ ನೆಪದಲ್ಲಿ ಕೋಟಿಗಟ್ಟಲೆ ಎಲ್ಲೆಂದರಲ್ಲಿ ಓಡಾಡಿತು.ಮಾತೆಯ ಒಡಲನ್ನು ಬಗೆಯಲಾಯಿತು. ಎಲ್ಲವೂ ಒಂದು…
  • November 23, 2021
    ಬರಹ: ಬರಹಗಾರರ ಬಳಗ
    ವೈದಿಕ ಪರಂಪರೆಯಲ್ಲಿ ಋಷಿ, ಮುನಿಗಳಿಗೆ, ಸಾಧು, ಸಂತರಿಗೆ ವಿಶಿಷ್ಟ ಪ್ರಾಮುಖ್ಯತೆಯನ್ನು ನೀಡಲಾಗುತ್ತಿತ್ತು. ಋಷಿ, ಮುನಿಗಳು, ಸಾಧು, ಸಂತರು ಎಲ್ಲರೂ ಒಂದೇ ಎನ್ನುವ ಭಾವನೆ ಹೆಚ್ಚಿನವರದ್ದು. ಆದರೆ, ಇವರೆಲ್ಲರೂ ಭಿನ್ನ ಭಿನ್ನವೆಂಬುದೇ…
  • November 23, 2021
    ಬರಹ: ಬರಹಗಾರರ ಬಳಗ
    ನನ್ನೆದೆಯ ಹಂದರದೊಳಗೆ ನೂರೊಂದು ಕನಸುಗಳ ಸಾಲು ಕಟ್ಟುಪಾಡಿನ ಕಟ್ಟಳೆಯು ಸಮಾಜದಲ್ಲಿ ಮಾಮೂಲು..   ಬ್ರಾಹ್ಮಿಯಲಿ ಮಿಂದು ದೀಪವಿಟ್ಟು ಭಕ್ತಿಯಲಿ ಭಜಿಸಿ ಹೊರಬಿದ್ದೆ ಕನಸುಗಳ ಜೋಳಿಗೆಯ ಹೆಗಲಿಗೇರಿಸಿ ಗಲ್ಲಿಗಲ್ಲಿಯ ತಿರುಗಿದ್ದೆ..   ಕುಂತರೂ…
  • November 23, 2021
    ಬರಹ: addoor
    “ಸಂಶೋಧನಾ ಕೇಂದ್ರವೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಒಂದಿನ ಅಲ್ಲಿ ೯,೦೦೦ ಹಕ್ಕಿಗಳು ಸತ್ತು ಬಿದ್ದಿದ್ದವು. ಹೊಲಕ್ಕೆ ಸಿಂಪಡಿಸಿದ ವಿಷ ರಾಸಾಯನಿಕದಿಂದ ಸತ್ತ ಕೀಟಗಳನ್ನು ತಿಂದು ಹಕ್ಕಿಗಳು ಸತ್ತಿದ್ದವು. ಇದರಿಂದ ನಷ್ಟ ಯಾರಿಗೆ? ಭಾರತದಲ್ಲಿ…
  • November 23, 2021
    ಬರಹ: ಬರಹಗಾರರ ಬಳಗ
    ಮೇಲೇರಿದ ತಿರಂಗ ಪದರಗಳನ್ನು ಕಳಚಿ ಗಾಳಿಯೊಂದಿಗೆ ಗುದ್ದಾಡಿ ಹಾರಾಡಿತು. ಅದರೊಳಗಿಂದ ಉದುರಿದ ಹೂವಿನ ಎಸಳುಗಳು ಸ್ವಾತಂತ್ರ್ಯದ ಪ್ರತೀಕವನ್ನು ತನ್ನೊಂದಿಗೆ ಹೊತ್ತು ಸುತ್ತಲೂ ಚದುರಿತು, ಭೂಮಿಗೂ ತಿಳಿಸಲು ಧಾವಿಸಿದವು. ಎಲ್ಲರ ಕೈಗಳು ಹೆಮ್ಮೆಯ…
  • November 22, 2021
    ಬರಹ: Ashwin Rao K P
    ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾವಿರಾರು ವೀರ ಯೋಧರು ಪಾಲ್ಗೊಂಡು ಇತಿಹಾಸದ ಪುಟಗಳಲ್ಲಿ ಅಮರರಾಗಿದ್ದಾರೆ. ಆದರೆ ನಾವಿಂದು ನೆನಪಲ್ಲಿ ಇಟ್ಟಿರುವುದು ಕೆಲವೇ ಕೆಲವು ಸ್ವಾತಂತ್ರ್ಯ ವೀರರ ಹೆಸರುಗಳನ್ನು ಮಾತ್ರ. ನಮ್ಮ ಪಠ್ಯ ಪುಸ್ತಕಗಳ…
  • November 22, 2021
    ಬರಹ: ಬರಹಗಾರರ ಬಳಗ
    ದಾಸ ಸಾಹಿತ್ಯದಲ್ಲಿ ಉನ್ನತ ಮತ್ತು ವಿಶಿಷ್ಟವಾದ ವ್ಯಕ್ತಿತ್ವ ಹೊಂದಿದವರು ‘ಕನಕದಾಸರು’. ಹಾಲುಮತದ ಕುರುಬ ಜನಾಂಗದ ಬಚ್ಚಮ್ಮ ಹಾಗೂ ಬೀರಪ್ಪರ ಮಗನೇ ತಿಮ್ಮಪ್ಪ. ಬಾಡ ಎಂಬ ಪ್ರದೇಶದ ೭೮ ಗ್ರಾಮಗಳ ಹೋಬಳಿಯ ಅಧಿಕಾರ ಹೆತ್ತವರಿಗಿದ್ದ ಕಾರಣ ಆಸ್ತಿ, ಹಣ…
  • November 22, 2021
    ಬರಹ: Shreerama Diwana
    ಸುಮಾರು 11500 ಕಿಲೋಮೀಟರ್, 383 ದಿನಗಳು, 28 ಜಿಲ್ಲೆಗಳು, ಸಂಪೂರ್ಣ ಕಾಲ್ನಡಿಗೆ. ನವೆಂಬರ್ 1  2020 ಪ್ರಾರಂಭ. ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ವನಮಾರ್ಪಳ್ಳಿ ಎಂಬ ಕರ್ನಾಟಕದ ಉತ್ತರದ ತುತ್ತ ತುದಿಯಿಂದ, ಜನರ ಪ್ರೀತಿ ವಿಶ್ವಾಸ…
  • November 22, 2021
    ಬರಹ: ಬರಹಗಾರರ ಬಳಗ
    ಸಾಮಾನ್ಯವಾಗಿ ಮಹಾಭಾರತ, ರಾಮಾಯಣ ಗ್ರಂಥಗಳನ್ನು ಓದದವರು ಬಹಳ ಕಡಿಮೆ ಎನ್ನಬಹುದು. ಒಂದಿಲ್ಲೊಂದು ಸಂದರ್ಭದಲ್ಲಿ ಕಥೆಗಳನ್ನು, ಉಪಕಥೆಗಳನ್ನು ಶಾಲೆಯಲ್ಲಿ ಶಿಕ್ಷಕರಿಂದ, ಮನೆಯಲ್ಲಿ ಹಿರಿಯರಿಂದ, ಯಕ್ಷಗಾನ, ನೃತ್ಯ ನಾಟಕಗಳ ಪ್ರದರ್ಶನಗಳಿಂದ,…
  • November 22, 2021
    ಬರಹ: ಬರಹಗಾರರ ಬಳಗ
    ಬೀಸುವ ಗಾಳಿಗೆ ಬೆದರದೆ ಸಾಗಲಿ ಸಂಸಾರ ಶರಧಿಯ ಗುಡಿಯು| ಭೋರ್ಗರೆವ ಜಲರಾಶಿಯ ಕಡಲಲಿ ಬೆಳ್ನೊರೆ ಅಪ್ಪಳಿಸುವ ನಡೆಯು||   ದೂರದಲೆಲ್ಲೋ ಊಳಿಡುವ ನರಿಯು ಬಾರದಿರಲಿ ಕದವ ತೆರೆದು| ತಳಮಳಗೊಳ್ಳದೆ ಮನದ ನೆಮ್ಮದಿಯು ಸ್ಥಿರತೆಯ ಚಾಪೆ ಹಾಸುತಲಿಂದು||  …
  • November 22, 2021
    ಬರಹ: ಬರಹಗಾರರ ಬಳಗ
    ಅಮ್ಮ ನನ್ನವಳು, ನನ್ನವಳು ಮಾತ್ರಾ. ಅವಳ ಮೇಲೆ ಹಕ್ಕು ಚಲಾಯಿಸಲು ನೀನ್ಯಾರು? ನೀನು ಏನೋ ತಂದು ಹಾಕ್ತೀಯಾ ಅಂದ ಮಾತ್ರಕ್ಕೆ ಅಧಿಕಾರ ಚಲಾಯಿಸುವುದು ತಪ್ಪು. ನಾನು ಅವಳ ಹೊಟ್ಟೆ ಒಳಗೆ ಇರುವಾಗ ತುಂಬಾ ಕನಸುಗಳನ್ನು ನನ್ನಲ್ಲಿ ಹೇಳುತ್ತಿದ್ದಳು.…
  • November 21, 2021
    ಬರಹ: Shreerama Diwana
    ತಮ್ಮ ಪಾಲಿಗೆ ವಾಟರ್ ಲೂ‌ ಕದನದ ಫಲಿತಾಂಶ ಆಗುವುದನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು. ಆಗಿನ ಫ್ರಾನ್ಸ್ ದೇಶದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದ ನೆಪೋಲಿಯನ್ ಬೊನಪಾರ್ಟೆ ತನ್ನ ಹಠ ಮತ್ತು…
  • November 21, 2021
    ಬರಹ: ಬರಹಗಾರರ ಬಳಗ
    ಮಾನವನು ಎಲ್ಲದಕ್ಕೂ ಭಗವಂತನನ್ನು ಹೊಣೆಗಾರನನ್ನಾಗಿ ಮಾಡುವುದು, ದೇವರ ಮೇಲೆ ಭಾರ ಹಾಕಿ ಕೂರುವುದು ಸರಿಯಲ್ಲ. ಪುರುಷ ಪ್ರಯತ್ನ ಎಂಬುದು ಬೇರೆಯೇ ಇದೆ. ಪುಟ್ಟ ಕರುವು ಈಗ ತಾನೆ ಹುಟ್ಟಿದರೂ ಸ್ವಲ್ಪ ಹೊತ್ತಿನಲ್ಲಿ ತಾಯಿ ಹಸುವಿನ ಬಳಿ ನಿಂತು ಹಾಲು…
  • November 21, 2021
    ಬರಹ: ಬರಹಗಾರರ ಬಳಗ
    ನೀಲ ಗಗನದೊಳಗಿಂದ ಚಂದಿರನು ಹಾಲ್ ಬೆಳದಿಂಗಳನು ಸುರಿಸಿದನು ಕಡಲಿಗೆ ! ಕಡಲಾಯ್ತು ನೀಲಿಯದು ಹೊಳೆ ಹೊಳೆವ ಜಲರಾಶಿ ನಡುವೆ, ಹಾಲಿನಂದದ ನೆರಳು ಕೊಡೆಯರಳಿದಂತರಳಿ ಚೆಲುವನು ಸೂಸಿ, ಮನ ತಣಿಸಿತು ತನು ಕುಣಿಯಿತು