October 2020

  • October 22, 2020
    ಬರಹ: addoor
    ೨೧.ಭಾರತದ ಅದ್ಭುತ ವನ್ಯಜೀವಿಗಳು ಭಾರತದ ವನ್ಯಜೀವಿ ಸಂಪತ್ತು ಅದರ ವೈವಿಧ್ಯತೆಯಿಂದಾಗಿಯೇ ಅದ್ಭುತ. ಇದಕ್ಕೆ ಕಾರಣ ಭಾರತದ ವೈವಿಧ್ಯಮಯ ಮಣ್ಣು, ಹವಾಮಾನ ಮತ್ತು ಭೂಲಕ್ಷಣಗಳು. ಗಮನಿಸಿ: ಜಗತ್ತಿನ ಸುಮಾರು ಶೇಕಡಾ ೭೦ರಷ್ಟು ಜೀವವೈವಿಧ್ಯತೆಗೆ…
  • October 22, 2020
    ಬರಹ: Sharada N.
    ನವರಾತ್ರಿಯ ಆರನೆಯ ದಿವಸ ಮಾತೆಯನ್ನು ಕಾತ್ಯಾಯಿನಿಯಾಗಿ ಆರಾಧಿಸಲಾಗುವುದು.ಕಾತ್ಯಾಯಿನಿ ಮಾತೆಯ ಸ್ವರೂಪವು ಉಗ್ರರೂಪವಾಗಿರುತ್ತದೆ. ಸಿಂಹವಾಹಿನಿಯಾದ ಈಕೆ ಭಕ್ತರ ಪಾಲಿಗೆ ಶಾಂತಿ ಸ್ವರೂಪಿಣಿಯೂ ಹೌದು, ಮಾತೃ ಸ್ವರೂಪಿಣಿಯೂ ಹೌದು. ಆದರೆ ಶಿಷ್ಟರ…
  • October 22, 2020
    ಬರಹ: Shreerama Diwana
    ನಾವೆಲ್ಲರೂ ದೇವರ ಇಚ್ಛೆಯಂತೆ, ನಾವು ನಾವು ಮಾಡಿದ ಪಾಪ-ಪುಣ್ಯಗಳಿಗನುಗುಣವಾಗಿ ಈ ಭೂಮಿ ಮೇಲೆ ಜನ್ಮವೆತ್ತಿದವರಾಗಿದ್ದೇವೆ. ಈ ಮನುಷ್ಯ ರೂಪದಲ್ಲಿ ಬಂದ ಮೇಲೆ ನಮ್ಮ ಕರ್ತವ್ಯಗಳು, ಜವಾಬ್ದಾರಿಗಳು ಬಹಳಷ್ಟಿದೆ. ಅದನ್ನೆಲ್ಲ ನಾವು ನಿಭಾಯಿಸಲೇಬೇಕು.…
  • October 22, 2020
    ಬರಹ: Kavitha Mahesh
    ಮದ್ಯಾಹ್ನ ಅಥವಾ ರಾತ್ರಿ ನಾವು ಊಟವಾದ ತಕ್ಷಣ ಹಣ್ಣುಗಳನ್ನು ತಿನ್ನುವುದೋ, ವ್ಯಾಯಾಮ ಮಾಡುವುದೋ, ನೀರು ಕುಡಿಯೋದೋ ಮಾಡುತ್ತೇವೆ. ಆದರೆ ಊಟ ಆದ ತಕ್ಷಣ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬಾರದು ಎಂದು ಬಲ್ಲವರ ಅನಿಸಿಕೆ. ಊಟ ಆದ ತಕ್ಷಣ ಏನು…
  • October 22, 2020
    ಬರಹ: Shreerama Diwana
    *ಡಾ. ರಮಾನಂದ ಬನಾರಿಯವರ ಆತ್ಮ ವೃತ್ತಾಂತ "ಸವೆಯದ ದಾರಿ"*  ಡಾ. ರಮಾನಂದ ಬನಾರಿಯವರ ಆತ್ಮ ವೃತ್ತಾಂತ " ಸವೆಯದ ದಾರಿ"ಯನ್ನು ಮೈಸೂರಿನ ತಾರಾ ಪ್ರಿಂಟ್ಸ್ 2017 ರಲ್ಲಿ ಪ್ರಕಾಶಿಸಿದೆ. 4 + 24 + 288 ಪುಟಗಳ, 250 ರೂಪಾಯಿ ಬೆಲೆಯ ಈ ಕೃತಿಗೆ…
  • October 22, 2020
    ಬರಹ: Shreerama Diwana
    ದೇವಿಯೆ ಕಾಪಾಡು ಕರವನು ಮುಗಿದೆವು ನೀ ಸಲಹುತಿರು ಮಾತೆ ನಮ್ಮನೆಲ್ಲಾ ಅಭಯಹಸ್ತ ನೀಡು ತಾಯಿ ಸದಾ ಬೇಡುವೆ ದೈನ್ಯತೆಯಲಿ ಬೇಡುವೆ ಮಹಾದೇವಿ...   ಕಾತ್ಯಾಯಿನಿ ತಾಯಿ ಚತುರ್ಭುಜ ಮಾತೆಯೆ ತ್ರಿನೇತ್ರಧಾರಿಣಿ ಸಿಂಹರೂಢವಾಹಿನಿ ಶಕ್ತಿ ಪ್ರೀತಿ…
  • October 22, 2020
    ಬರಹ: shreekant.mishrikoti
        ಈ ಎರಡು ಸಂಗತಿಗಳನ್ನು ನೀವು ಎಲ್ಲಿಯಾದರೂ ಓದಿರಬಹುದು. 1) ಅವನಿಗೆ ಸಾವಿರ ತಲೆಗಳು, ಸಾವಿರ ಕಣ್ಣುಗಳು, ಸಾವಿರ ಕೈಗಳು, ಸಾವಿರ  ಕಾಲುಗಳು  ಇತ್ಯಾದಿ 2) ಅವನ ಮುಖದಿಂದ ಬ್ರಾಹ್ಮಣರೂ,  ಅವನ ತೋಳುಗಳಿಂದ ಕ್ಷತ್ರಿಯರೂ  ಅವನ ತೊಡೆಗಳಿಂದ…
  • October 21, 2020
    ಬರಹ: Ganesh53138
              ಕಲೆ ಎಂದಾಕ್ಷಣ ಮೊದಲು ನೆನಪಿಗೆ ಬರುವುದೆ ವಿಶ್ವಕರ್ಮರು ಯಾಕೆಂದರೆ ನಮ್ಮ ಕನ್ನಡನಾಡು ಹಾಗೂ ದೇಶದಲ್ಲಿಯ ದೇಗುಲಗಳ ಕಲಾವೈಭವ ವಿಶ್ವಕರ್ಮ ವಂಶಜ ಅಮರ ಶಿಲ್ಪಿ ಜಕಾಣಾಚಾರ್ಯ ಅವರು ಮತ್ತು ಅವರ ತಂಡದಿಂದ ಈ ನಾಡಿಗೆ ಮತ್ತು ದೇಶಕ್ಕೆ…
  • October 21, 2020
    ಬರಹ: Ashwin Rao K P
    ‘ಕತ್ತೆಗೇನು ಗೊತ್ತು ಕಸ್ತೂರಿಯ ಗಂಧ' ಎಂಬುದು ಹಳೆಯ ಗಾದೆ ಮಾತು. ಕಸ್ತೂರಿಯ ಸುವಾಸನೆಯು ಬಹಳ ಪ್ರಸಿದ್ಧ. ನೈಜವಾದ ಕಸ್ತೂರಿ ಉತ್ಪಾದನೆಯಾಗುವುದು ಕಸ್ತೂರಿ ಮೃಗ ಎಂಬ ಜಿಂಕೆ ಜಾತಿಯ ಪ್ರಾಣಿಯ ಗ್ರಂಥಿಗಳಲ್ಲಿ. ಕಸ್ತೂರಿ ಪರಿಮಳ ಸೂಸುವಾಗ ಕಸ್ತೂರಿ…
  • October 21, 2020
    ಬರಹ: Kavitha Mahesh
    ಸಂಪದದಲ್ಲಿ ಸ್ಕಂದಮಾತಾ ದೇವಿಯ ಭಕ್ತಿಪೂರ್ವಕವಾದ ಸುಂದರವಾದ ಕವನವನ್ನು ನೋಡಿದೆ. ನವರಾತ್ರಿಯ ಐದನೇ ದಿನ ಪೂಜಿಸಲ್ಪಡುವ ಸ್ಕಂದ ಮಾತಾ ದೇವಿಯ ಕುರಿತಾಗಿ ಸ್ವಲ್ಪ ಮಾಹಿತಿಯನ್ನು ನಾನು ಹಂಚಿಕೊಳ್ಳ ಬಯಸುತ್ತೇನೆ. ದೇವಿಯ ಐದನೇ ರೂಪವು  ಸ್ಕಂದ…
  • October 21, 2020
    ಬರಹ: Shreerama Diwana
    ಅಧ್ಯಾಯ ೨     ಇಂದ್ರಿಯಾಣಾಂ ಹಿ ಚರತಾಂ ಯನ್ಮನೋ ನು ವಿಧೀಯತೇ/  ತದಸ್ಯ ಹರತಿ ಪ್ರಜ್ಞಾಂ  ವಾಯುರ್ನಾವಮಿವಾಂಭಸಿ//೬೭//    ಏಕೆಂದರೆ ಹೇಗೆ ನೀರಿನಲ್ಲಿ ಚಲಿಸುವ ನಾವೆಯನ್ನು ವಾಯುವು ಅಪಹರಿಸುತ್ತದೋ,ಹಾಗೆಯೇ _ ವಿಷಯಗಳಲ್ಲಿ ಚರಿಸುತ್ತಿರುವ…
  • October 21, 2020
    ಬರಹ: Shreerama Diwana
    ಸಿಂಹವಾಹಿನಿ ದೇವಿ ಚರಣಕೆ ನಮಿಸಿ ಭಕ್ತಿಲೆ ಬಾಗುವೆ| ಕಾರ್ತಿಕೆಯನನು ಮಡಿಲಿನಲ್ಲಿಯೆ ಪೊರೆದ ಮಾತೆಗೆ ನಮಿಸುವೆ||   ಕಮಲ ದಳದಲಿ ಪದ್ಮಾಸನದಲಿ ಕುಳಿತ ಉಗ್ರದ ದೇವಿಯೆ | ವಿಮಲ ಪಾದಕೆ ಶರಣು ಎನುತಲಿ ಲೀಲೆ ಹರುಷದಿ ಪಾಡುವೆ||   ಫಾಲ ಕುಂಕುಮ ಧರಿಸಿ…
  • October 20, 2020
    ಬರಹ: keshavvd
      ಹಿಂದೊಮ್ಮೆ ಇದ್ದ ಹಿಂದಿನ ಬಾಗಿಲಿಗೆ ಇಲ್ಲದ ಬೀಗದ ಕೈ ಹುಡುಕುವ ಮೊದಲು ಸೆರೆಮನೆಯಾಗಿತ್ತೆಂದು ಬಳಲುವದೇಕೆ ಅಳುವದೇಕೆ   ಮುಂದೆ ತಲೆ ಎತ್ತಿ ನೋಡಿದಂತೆಲ್ಲ ಇರುವಷ್ಟು ದಿನ ಈ ಕಡೆಯಿಂದ ಆ ಕಡೆಯವರೆಗೆ ನಾವಿಬ್ಬರೂ ಇದ್ದ ಮೇಲೆ ಹರಟುವದೆಷ್ಟು  ನೀ…
  • October 20, 2020
    ಬರಹ: Shreerama Diwana
    ಓಂಕಾರ ರೂಪಿಣಿ  ಅಂಬಾ ಭವಾನಿ ಶ್ರೀ ಜಯದುರ್ಗೆ ಶರಣೆನ್ನುವೆ// ಶಿಷ್ಟರನು ಪೊರೆಯುತಲಿ ದುಷ್ಟರನು ತರಿಯುತಲಿ ಭಕುತರಿಗೆ ದಯೆ ತೋರಿದೆ//   ಚಂಡ ಮುಂಡರನು ವಧೆ ಮಾಡಿ ಕುಣಿಯುತಲಿ ಶುಂಭ ನಿಶುಂಭರ ಪ್ರಾಣವನು ಹೀರಿದೆ// ಲೋಕ ಕಂಟಕನಾದ ದುರುಳ ಮಹಿಷನ…
  • October 20, 2020
    ಬರಹ: addoor
    ಆ ಗುರುಮಠದಲ್ಲಿ ನೂರಾರು ಶಿಷ್ಯರು. ಅಲ್ಲಿನ ಬೋಧನಾ ಭವನದ ಸ್ಥಳ ಸಾಕಾಗುತ್ತಿರಲಿಲ್ಲ. ವಿಶಾಲವಾದ ಕಟ್ಟಡ ಕಟ್ಟಿಸಲು ಗುರುವಿಗೆ ಹಣ ಬೇಕಾಗಿತ್ತು. ಆಗ ಅಲ್ಲಿಗೆ ಬಂದ ವ್ಯಾಪಾರಿಯೊಬ್ಬ ಗುರುಗಳಿಗೆ ಸಹಾಯ ಮಾಡಲು ನಿರ್ಧರಿಸಿದ. ಆತ ಐನೂರು ಚಿನ್ನದ…
  • October 20, 2020
    ಬರಹ: Kavitha Mahesh
    ಅಪ್ಪ ಬುದ್ದಿ ಹೇಳಿದರೆಂದು ನೀ ಕೋಪಿಸಿಕೊಳ್ಳಬೇಡ, ಎಷ್ಟೋ ಜನಕ್ಕೆ ಅಪ್ಪನೇ ಇರುವುದಿಲ್ಲ. ಅಮ್ಮ ಬೈದಳೆಂದು ನೀ ಸಿಟ್ಟಾಗಬೇಡ, ಎಷ್ಟೋ ಜನಕ್ಕೆ ತಾಯಿಯೇ ಇರುವುದಿಲ್ಲ. ಅಣ್ಣ ಅಕ್ಕ ಹೊಡೆದರೆಂದು ನೀ ಮುನಿಯಬೇಡ, ಎಷ್ಟೋ ಜನಕ್ಕೆ ಅಕ್ಕ ಅಣ್ಣಂದಿರೇ…
  • October 20, 2020
    ಬರಹ: Shreerama Diwana
    ಉಪರ್ಯುಪರಿ ಪಶ್ಯಂತಃ ಸರ್ವ ಏವ ದರಿದ್ರತಿ ಅಧೋಧಃ ಪಶ್ಯತಃ ಕಸ್ಮ ಮಹಿಮಾ ನೋಪಚೀಯತೇ ತನಗಿಂತ ಎತ್ತರ ಮಟ್ಟದಲ್ಲಿರುವವನನ್ನು ನೋಡಿ ನಾವು ಹಲುಬುತ್ತೇವೆ. ಛೇ, ಅವನಷ್ಟು ಐಶ್ವರ್ಯ, ಹಣ, ಆಸ್ತಿ, ಸ್ಥಾನಮಾನಗಳು, ನನಗಿಲ್ಲವಲ್ಲ ಎಂಬ ಅತೃಪ್ತಿ…
  • October 20, 2020
    ಬರಹ: Shreerama Diwana
    ಕೂಷ್ಮಾಂಡ ದೇವಿಯನು ಮನದಲ್ಲಿ ಸ್ಮರಿಸುತಲಿ ಧ್ಯಾನಿಸುವೆ ವಂದಿಸುತ ಜಗನ್ಮಾತೆಯೆ ||   ಅಷ್ಟಭುಜ ದೇವಿಯನು ಕೆಂಬಣ್ಣ ಪುಷ್ಪದಲಿ ಪೂಜಿಸುತ ನಲಿಯುವೆವು ಹರುಷದಲ್ಲಿ ವ್ಯಾಘ್ರವಾಹಿನಿಯಾಗಿ ಬರುತಿಹಳು ತಾನಿಂದು ಬ್ರಹ್ಮಾಂಡ ಸೃಷ್ಟಿಸುತ ಒಡಲಿನಲ್ಲಿ…
  • October 20, 2020
    ಬರಹ: Shreerama Diwana
    ತಾವೇ ಈ ಭೂಮಿಗೆ  ಒಡೆಯರು ನನ್ನಿಷ್ಟ ಏನು ಬೇಕಾದರೂ ಮಾಡ್ತೀನಿ ಎಂದು  ಹೇಳುವವರು, ಕೇಳುವವರು ಯಾರೂ ಇಲ್ಲ ಎಂಬ ಅಹಂ ಭಾವವು ಮನೆ ಮಾಡಿದಾಗ ಯಾರೇ ಆಗಿರಲಿ ಅವರ ವಿನಾಶವು ಶುರು ಆಯಿತು ಅಂತ ತಿಳಿದುಕೊಳ್ಳಿ. ಪ್ರಾಣಿಗಳೂ ಕೂಡ ಈ ನಿಸರ್ಗದ ಮಕ್ಕಳು.…
  • October 19, 2020
    ಬರಹ: Shreerama Diwana
    ಸಿಂಹರೂಢ ಚಂದ್ರಘಂಟ ದೇವಿ ತ್ರಿನೇತ್ರಧಾರಿ ದಶಹಸ್ತೆ ದುರ್ಗಮಾತೆಯೆ ಕಸವರ ವರ್ಣದಿ ಹೊಳೆವ ತಾಯಿ ಮೃದಹಾಸ ನಾನಾಲಂಕಾರ ಭೂಷಿತೆ..   ಚಂದ್ರನ ಶಿರದಿ ಧರಿಸಿದ ಚಂದ್ರಘಂಟೆ ಧನಧಾತ್ರಿ ಆನಂದಧಾತ್ರಿ ನಾನಾರೂಪಧಾರಿಣಿ ಪಿತಾಂಬರದಿ ಮಿಂಚೋ…