December 2020

  • December 18, 2020
    ಬರಹ: ಬರಹಗಾರರ ಬಳಗ
    ಸುಭಾಷಿತ ಬ್ರಹ್ಮಚರ್ಯಬಲೋಪೇತಂ ಬ್ರಹ್ಮ ವಿದ್ಯಾಬಲಾನ್ವಿತಮ್/ ಸರ್ವದೋಷವಿನಿರ್ಮುಕ್ತಂ ವಂದೇ ತಂ ಬಾಲಶಂಕರಮ್// ಬಾಲ ಹೇಳಿರೆ ಹುಡುಗ ನೂ, ಬಲದಿಂದ ಕೂಡಿದ ಧೀರವಂತನೂ ಹೇಳುವ ತಾತ್ಪರ್ಯಲ್ಲಿ ಶ್ರೀ ಶಂಕರರು ಇತ್ತಿದ್ದವು. ಬೃಹದಾರಣ್ಯಕೋಪನಿಷತ್ತಿಲಿ…
  • December 18, 2020
    ಬರಹ: Ashwin Rao K P
    ಪೆಂಗ್ವಿನ್ ಎಂಬ ಹಕ್ಕಿಯ ಹೆಸರು ಕೇಳುತ್ತಲೇ ಮನದಲ್ಲೇನೋ ಒಂದು ರೀತಿಯ ಪುಳಕ. ಪುಟ್ಟ ಮಗುವಿನ ಗಾತ್ರದ ಈ ಹಾರಲಾಗದ ಹಕ್ಕಿ ನಿಜಕ್ಕೂ ಸುಂದರ. ಹಿಮದಿಂದ ಆವರಿತವಾದ ಪ್ರದೇಶಗಳಲ್ಲಿ ಮಾತ್ರ ಕಾಣ ಸಿಗುವ ಇವುಗಳು ತುಂಬಾನೇ ಸ್ನೇಹಮಯಿ. ಅಧಿಕವಾಗಿ…
  • December 18, 2020
    ಬರಹ: addoor
    ೩೭.ಅಮುಲ್: ಹಾಲು ಉತ್ಪಾದಕರ ಬೃಹತ್ ಒಕ್ಕೂಟ ಅಮುಲ್ ಎಂದರೆ ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್. ಗುಜರಾತಿನ ಆನಂದ್ ಎಂಬ ಊರಿನಲ್ಲಿ ಶುರುವಾದ ಹಾಲು ಉತ್ಪಾದಕರ ಪುಟ್ಟ ಸಂಘಟನೆ ಜಗತ್ತಿನ ಮುಂಚೂಣಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಕೈಗಾರಿಕೆಯಾಗಿ…
  • December 17, 2020
    ಬರಹ: ಬರಹಗಾರರ ಬಳಗ
    ಹೊಂಗಿರಣವ ಬೀರಿ ಮಂಕಾಗಿ ತೆರಳಿಹನು ಆದಿತ್ಯ| ಗಗನದಲಿ ನಳನಳಿಸಿ ದುಃಖದಲಿ ಮುಳುಗಿಹನು ಆದಿತ್ಯ||   ನೀಲಿ ಕಡಲಿನಾಚೆಗೆ ಏಕಾಂಗಿ ಪಯಣದ ಯಾತ್ರೆ| ಜಗದ ಜೀವಿಗಳಿಗೆ ಚೈತನ್ಯ ನೀಡುತಿಹನು ಆದಿತ್ಯ|   ಇಳೆಗೆ ಬೆಳಕನು ನೀಡುತ ಉದಯವಾಗುವನು|…
  • December 17, 2020
    ಬರಹ: ಬರಹಗಾರರ ಬಳಗ
    *ಅಧ್ಯಾಯ ೫* *ಸ್ಪರ್ಶಾನ್ ಕೃತ್ವಾಬಹಿರ್ಬಾಹ್ಯಾಂಶ್ಚಕ್ಷುಶೈವಾಂತರೇ ಭ್ರುವೋ/* *ಪ್ರಾಣಾಪಾನೌ ಸಮೌ ಕೃತ್ವಾನಾಸಾಭ್ಯಂತರಚಾರಿಣೌ//೨೭//*     ಹೊರಗಿನ ವಿಷಯ ಭೋಗಗಳನ್ನು ಚಿಂತಿಸದೆ ಇದ್ದು, ಹೊರಗೆಯೇ ತ್ಯಜಿಸಿ ಮತ್ತು ಕಣ್ಣುಗಳ ದೃಷ್ಟಿ ಯನ್ನು…
  • December 17, 2020
    ಬರಹ: Shreerama Diwana
    *ಹಳೆಕೋಟೆ ಸುಂದರ ಬಂಗೇರಾ ಅವರು ಸಂಪಾದಿಸಿದ ಕವನ ಸಂಕಲನ "ಹದ್ದಿನ ಕವನ"* ಇಪ್ಪತ್ತಮೂರು ಮಂದಿ ಕವಿಗಳ ಇಪ್ಪತ್ತೇಳು ಕವನಗಳಿರುವ ಸಂಕಲನ " ಹದ್ದಿನ ಕವನ". ಕವಿ, ಪತ್ರಕರ್ತ ಹಳೆಕೋಟೆ ಸುಂದರ ಬಂಗೇರಾ ಅವರು ಸಂಕಲನವನ್ನು ಸಂಪಾದಿಸಿದ್ದಾರೆ. ಈಗಲ್…
  • December 16, 2020
    ಬರಹ: ಬರಹಗಾರರ ಬಳಗ
    ರಂಗಭೋಗದಲಿ ತಕಥೈಯೆಂದು ಕುಣಿದಳು ಚಾರುಲತೆ ಕಂಗಳ ನೋಟದಿ ಇನಿಯಗೆ ಒಲಿದಳು ಚಾರುಲತೆ||   ಶಾಂತಲೆಯ ರೂಪದ ನಾಟ್ಯರಾಣಿ ಅಭಿನೇತ್ರಿ| ಕಾಂತನೊಲುಮೆಯ ಪರಿ ಮೆಚ್ಚಿದಳು ಚಾರುಲತೆ||   ಹೆಜ್ಜೆಹೆಜ್ಜೆಗೆ ಗತ್ತುಗಮ್ಮತ್ತು ತೋರುತ ನಿಂತಿರುವೆ ಗೆಜ್ಜೆಯ…
  • December 16, 2020
    ಬರಹ: Ashwin Rao K P
    ನಮ್ಮ ದೇಶದಲ್ಲಿ ಸಾಮಾನ್ಯ ಜನರಿಗೆ ವಿಜ್ಞಾನಿಗಳ ಪರಿಚಯವಿರುವುದೇ ಇಲ್ಲ. ವಿಜ್ಞಾನಿಗಳೂ ಅಷ್ಟೇ ತಮ್ಮದೇ ಆದ ‘ದಂತ ಗೋಪುರ'ದಲ್ಲಿ ಬದುಕುತ್ತಾರೆ. ತಾವಾಯಿತು, ತಮ್ಮ ಸಂಶೋಧನೆಗಳಾಯಿತು ಎಂದು ಅವರದ್ದೇ ಲೋಕದಲ್ಲಿ ಖುಷಿಯಾಗಿರುತ್ತಾರೆ.…
  • December 16, 2020
    ಬರಹ: Sharada N.
    ಚೆನ್ನಾಗಿ ಹಣ್ಣಾದ ಪಪ್ಪಾಯಿಯ ಸಿಪ್ಪೆ ಮತ್ತು ಬೀಜವನ್ನು ತೆಗೆದು ಸಣ್ಣ ಸಣ್ಣ ಹೋಳುಗಳಾಗಿ ತುಂಡರಿಸಿ. ಅದರ ಜೊತೆ ಹಾಲು ಬೆರೆಸಿ ಒಲೆಯ ಮೇಲಿಟ್ಟು ತುಸು ಮೆದುವಾಗುವವರೆಗೆ ಬೇಯಿಸಿ. ಅದನ್ನು ನುಣ್ಣಗೆ ಮಿಕ್ಸಿಯಲ್ಲಿ ರುಬ್ಬಿರಿ. ನಂತರ ಟೊಮೆಟೊ…
  • December 16, 2020
    ಬರಹ: ಬರಹಗಾರರ ಬಳಗ
    ಚಂದ್ರನ ಜೊತೆಯಲೆ ಸಾಗುವಿಯೇನೆ ಹೇಳೆ ಸಖಿ ನವಿಲಿನ ತೆರದಲಿ ಕುಣಿಯುವಿಯೇನೆ ಹೇಳೆ ಸಖಿ   ಬಂಧನವು ಯಾರಿಗಿಲ್ಲವಿಲ್ಲಿ ಹರಿವ ನೀರಿಗೂ ತಡೆಯಿದೆ ಇಬ್ಬನಿಯಲಿರುವ ಚಳಿಯಂತೆ ನಡುಗುವಿಯೇನೆ ಹೇಳೆ ಸಖಿ   ಹೂವಿನಿಂದ ಮಕರಂದ ಹೀರುವ ದುಂಬಿಯೆಂದು…
  • December 16, 2020
    ಬರಹ: ಬರಹಗಾರರ ಬಳಗ
    ಒಮ್ಮೊಮ್ಮೆ ನಮಗೆ ಅನಿಸುವುದು ನಾನೇ ಎಲ್ಲಾ ಗೊತ್ತಿದ್ದವ, ನನ್ನಿಂದಾಗಿಯೇ ಎಲ್ಲವೂ ಎಂಬುದಾಗಿ. ಈ ಹುಚ್ಚು ಮನಸ್ಸಿನ ಗೊಂದಲದಿಂದಾಗಿ ಅನಾಹುತಗಳು ಹುಟ್ಟಿಕೊಳ್ಳುತ್ತವೆ. ನನಗೆ ಯಾರೂ ಬೇಡ, ನಾನೇ ಎಲ್ಲಾ ಎಂಬುದನ್ನು ಬಿಟ್ಟು ಬಿಡೋಣ. ಇಂಥ ಅಭಿಮಾನ…
  • December 15, 2020
    ಬರಹ: Ashwin Rao K P
    ಸಾಧಾರಣ ಹಲಸಿನ ಎಲೆಯು ಇವರ ಕೈಯಲ್ಲಿ ಸಿಕ್ಕಿದರೆ ಅದರಲ್ಲಿ ಗಣಪತಿ, ಶಿವ, ಸ್ವಾಮಿ ಕೊರಗಜ್ಜ, ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್ ಅಷ್ಟೇ ಯಾಕೆ? ನಮ್ಮ ಹೆಮ್ಮೆಯ ಅಬ್ದುಲ್ ಕಲಾಂ, ಕ್ರಿಕೆಟಿಗ ಧೋನಿ, ಸಂಗೀತ ಸಾಮ್ರಾಟ್ ಎಸ್. ಪಿ.…
  • December 15, 2020
    ಬರಹ: addoor
    ಗುರು ಬಂಕೆಯ ಮಾತುಗಳು ಹೃದಯಸ್ಪರ್ಶಿ. ಆದ್ದರಿಂದ ಅವರ ಮಾತು ಕೇಳಲು ಜನಸಮೂಹ ಜಮಾಯಿಸುತ್ತಿತ್ತು. ಝೆನ್ ವಿದ್ಯಾರ್ಥಿಗಳಲ್ಲದೆ ಬೇರೆ ಪಂಥಗಳ ಜನರೂ ಬಂದು ಸೇರುತ್ತಿದ್ದರು. ನಿಚಿರೆನ್ ಪಂಥದ ಅರ್ಚಕನೊಬ್ಬನಿಗೆ ಬಂಕೆಯ ಬಗ್ಗೆ ವಿಪರೀತ ಕೋಪ. ಆ ಪಂಥದ…
  • December 15, 2020
    ಬರಹ: ಬರಹಗಾರರ ಬಳಗ
    ಬಾಳಿನುದ್ದಕ್ಕೂ ಕಡಲ ತೆರೆಯಂತೆ ಜೊತೆಯಾಗು| ತರುವಿಗೆ ಅಂಟಿಕೊಂಡ ಲತೆಯಂತೆ ಜೊತೆಯಾಗು||   ಹೃದಯಕೆ ಸಂತಸವ ನೀಡಿದ ಚೆಲುವ ಮದನಿಕೆ| ಸುಮದ ಗಂಧವರಸುವ ದುಂಬಿಯಂತೆ ಜೊತೆಯಾಗು||   ಗಗನದಲಿ ತೇಲುವ ಗೌರವರ್ಣದ ಜೀಮೂತಗಳು| ನಲ್ಲನ ಹುಡುಕುತಿರುವ…
  • December 15, 2020
    ಬರಹ: Kavitha Mahesh
    ವಿಸ್ಮಯದ ಶಿವಾಲಯವೊಂದು ಮಧ್ಯಪ್ರದೇಶದ ಶಾಜಾಪೂರ್ ಜಿಲ್ಲೆಯ ಅಗರ್ ಎಂಬಲ್ಲಿದೆ. ವಿಸ್ಮಯವೇನೆಂದರೆ ಇದನ್ನು ಕಟ್ಟಿಸಿದವರು (ಪುನರ್ ನಿರ್ಮಾಣ) ಬ್ರಿಟಿಷ್ ಸೈನ್ಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಾರ್ಟಿನ್ ಎಂಬ…
  • December 15, 2020
    ಬರಹ: Ashwin Rao K P
    ಕನ್ನಡದ ಖ್ಯಾತ ಪತ್ರಕರ್ತ, ಲೇಖಕ ರವಿ ಬೆಳಗೆರೆಯ ಲೇಖನಿಯಿಂದ ಮೂಡಿ ಬಂದ ‘ಆತ್ಮ' ಕಾದಂಬರಿ ನಿಜಕ್ಕೂ ಕುತೂಹಲಕಾರಿ ಕಥಾ ಹಂದರವನ್ನು ಹೊಂದಿದೆ. ಬೆಳಗೆರೆಯವರೇ ಹೇಳುವಂತೆ ಇದು ವರ್ಷಗಟ್ಟಲೆ ಕಾದು ಕುಳಿತ ಕಾದಂಬರಿಯಂತೆ. ಇದರ ಕೆಲವು ಭಾಗಗಳು ‘ಹಾಯ್…
  • December 15, 2020
    ಬರಹ: ಬರಹಗಾರರ ಬಳಗ
    ಶಿವ ಪಾರ್ವತಿಯರ ಮುದ್ದಿನ ಕಂದ ಕೈಲಾಸಕ್ಷೇತ್ರದ ಮಹಿಮಾನಂದ ಕೃತ್ತಿಕಾ ದೇವತೆಗಳ ಹಾಲುಂಡು ಬೆಳೆದೆ ಆರು ಮೊಗದವನಾಗಿ ಜಗದಿ ಬೆಳೆದೆ//   ಲೋಕ ಕಂಟಕ ದುರುಳ ತಾರಕನ ಉಪಟಳವ ಮೆಟ್ಟಿ ಮರ್ಧಿಸಿದೆ ಜಗದ್ರಕ್ಷಕ ಕೋಟಿಜನ್ಮ ಪುಣ್ಯಧರ ಮಹಾಸೇನ ಜ್ಞಾನಶಕ್ತಿ…
  • December 14, 2020
    ಬರಹ: Ashwin Rao K P
    ‘ವಿದ್ಯಾವಾಚಸ್ಪತಿ' ಬನ್ನಂಜೆ ಗೋವಿಂದಾಚಾರ್ಯರು ಇನ್ನಿಲ್ಲ ಎಂಬ ಸುದ್ದಿಯನ್ನು ಏಕೋ ಅರಗಿಸಿಕೊಳ್ಳಲಾಗುತ್ತಿಲ್ಲ. ಅವರ ವಿದ್ವತ್ ಪೂರ್ಣ ನುಡಿಗಳು ಇನ್ನೂ ಕಿವಿಯಲ್ಲಿ ರಿಂಗಣಿಸುತ್ತಿದೆಯೋ ಎಂದು ಅನಿಸುತ್ತಿದೆ. ಸ್ವಲ್ಪ ದಿನಗಳ ಹಿಂದೆಯಷ್ಟೇ…
  • December 14, 2020
    ಬರಹ: ಬರಹಗಾರರ ಬಳಗ
    *೧.* ಪೆಟ್ಟು ಬಿದ್ದಿದೆ ಹೊಟ್ಟೆಪಾಡಿಗೆ;ತಲೆ ಕೆಳಗಾಗಿದೆ! *೨.* ನಾನು ತಾನಾಗಿ ಹೋಗಿ ಬಿಟ್ಟರೆ; ಬಾಳು ಚಿನ್ನದ ಬೆಳೆ! *೩.* ಗೆದ್ದವರಿಗೆ ಗೆದ್ದಲು; ಹಿಡಿದರೆ ಯಶ ವಿನಾಶ!
  • December 14, 2020
    ಬರಹ: ಬರಹಗಾರರ ಬಳಗ
    ತಂಪಿನ ನೆಳಲಲಿ ವೇಣುವಿ ನಿಂಪಿನ ನಾದವನು ಕೇಳಿನಿಂತೆನು ಮುದದಿಂ| ಕೆಂಪಿನ ಬಣ್ಣದ ಚೆಲುವಲಿ ಕಂಪನು ಸೂಸುತಲಿ ನಲ್ಲೆ ಕಾದಳು ತಾನುಂ||   ಮುರಳಿಯ ನಾದಕೆ ಮನವದು ಹೊರಳಿತು ಚಣದಲಿಯೆ ತನ್ನಿಗಿಂತವನರಿತಂ| ತರುಣಿಯ ಮೋಹಕ ಚೆಲುವ ನ್ನರಿತನು ಮಾಧವನು…