February 2021

  • February 19, 2021
    ಬರಹ: Shreerama Diwana
    ಅಮ್ಮನನ್ನು ಪ್ರತ್ಯಕ್ಷ ದೇವರೆಂದು ಎಲ್ಲಾ ಸಾಹಿತ್ಯದ ಸಂದೇಶಗಳಲ್ಲೂ ಮೊದಲಿನಿಂದಲೂ ವರ್ಣಿಸಲಾಗುತ್ತಿದೆ. ಆದರೆ ಇತ್ತೀಚೆಗೆ ಅಪ್ಪನನ್ನು ಸಹ ವರ್ಣಿಸಲು ಪ್ರಾರಂಭವಾಗಿದೆ. ಹಿಂದಿನ ಬಹುತೇಕ ಸಿನಿಮಾಗಳಲ್ಲಿ - ಹಾಡುಗಳಲ್ಲಿ ತಾಯಿಯನ್ನು ಕರುಳು…
  • February 19, 2021
    ಬರಹ: ಬರಹಗಾರರ ಬಳಗ
    *ಮನುಷ್ಯತ್ವಂ ಹಿ ದುರ್ಲಭಮ್* ಜೀವಿಗಳಲ್ಲಿ ಈ ಮಾನವ ಜನ್ಮ ಎಂಬುದು ದೊಡ್ಡದು. ಅತ್ಯಂತ ಪುಣ್ಯ ಕೆಲಸಗಳಿಂದ ಮನುಷ್ಯ ಜನ್ಮ ಸಿಗುವುದಂತೆ. ಸಿಕ್ಕಿದ ಮೇಲೆ ನಾವು ಹೇಗಿರಬೇಕು? ನಾವೇ ಆಲೋಚಿಸಬೇಕಲ್ಲವೇ? ಧರ್ಮಾಚರಣೆ ಇರಲೇಬೇಕು. ಮನುಷ್ಯತ್ಯ…
  • February 19, 2021
    ಬರಹ: ಬರಹಗಾರರ ಬಳಗ
    ಒಮ್ಮೊಮ್ಮೆ ಒಮ್ಮೆಗೆ ಒಮ್ಮೆಲೆ ಇಳಿದು ಬಿಟ್ಟವರಂತೆ ಹರಡರಡಿ ಕುಳಿತಿರುತ್ತೇನೆ ಕರುಣೆಯಿಲ್ಲದ ಕಟುಕನೆಂದಂತೆ ದಾರಿಯ ಕಾಯುತ್ತಿದ್ದೇನೆ ಹೂವಿನ ಮಾಲೆಯ ಧರಿಸಿದ ಕುರಿಯಂತೆ   ಗೊತ್ತಿಲ್ಲದ್ದನ್ನು ಕಲಿತ ತಪ್ಪಿಗೋ ಏನೋ ಈಗಲೂ ಹಿಂದಿನ ಬೇಂಚಿನಲ್ಲಿಯೇ…
  • February 18, 2021
    ಬರಹ: Ashwin Rao K P
    ವಾಸುದೇವ ಬಲವಂತ ಫಡ್ಕೆ ಎಂಬ ಹೆಸರು ಕೇಳುತ್ತಲೇ ಅಂದು ಬ್ರಿಟೀಷರ ಕೈಕಾಲುಗಳು ನಡಗುತ್ತಿದ್ದವು. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ದೇಶದ ರಾಜ ಮಹಾರಾಜರೆಲ್ಲರೂ ಆಂಗ್ಲರಿಗೆ ಶರಣಾಗಿ ಈ ದೇಶಕ್ಕೆ ದಾಸ್ಯದಿಂದ ಮುಕ್ತಿಯೇ…
  • February 18, 2021
    ಬರಹ: addoor
    ವಿಜ್ನಾನ ಮತ್ತು ಶಿಕ್ಷಣ ೫೫.ಐ.ಜಿ. ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ: ಜಗತ್ತಿನ ಅತಿ ದೊಡ್ಡ ಮುಕ್ತ ವಿಶ್ವವಿದ್ಯಾಲಯ ಭಾರತದ ಸಂಸತ್ತಿನಲ್ಲಿ ೧೯೮೫ರಲ್ಲಿ ಮಂಜೂರಾದ ಕಾನೂನಿನ ಅನುಸಾರ ಈ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವನ್ನು…
  • February 18, 2021
    ಬರಹ: Shreerama Diwana
    *ಗುರುರಾಜ ಸನಿಲ್ ಅವರ "ಕಮರಿದ ಸತ್ಯಗಳು, ಚಿಗುರಿದ ಸುದ್ದಿಗಳು"* ಖ್ಯಾತ ಉರಗ ವಿಜ್ಞಾನಿ, ಪರಿಸರ ಅಧ್ಯಯನಕಾರ, ಕಥೆಗಾರ, ಲೇಖಕ ಗುರುರಾಜ ಸನಿಲ್ ಅವರ ಆರನೇ ಕೃತಿ "ಕಮರಿದ ಸತ್ಯಗಳು, ಚಿಗುರಿದ ಸುದ್ದಿಗಳು" ಎಂಬ ಲೇಖನಗಳ ಸಂಕಲನ. 2018ರಲ್ಲಿ…
  • February 18, 2021
    ಬರಹ: Shreerama Diwana
    ವರದಕ್ಷಿಣೆ ಎಂಬ ಭೂತ ತನ್ನ ತೀವ್ರತೆ ಕಳೆದುಕೊಂಡಿದೆಯೇ ? ತನ್ನ ಭಯಾನಕ ರೂಪದ ವೇಷಭೂಷಣ ಕಳಚಿದೆಯೇ ? ಕಾಲಕ್ಕೆ ತಕ್ಕಂತೆ ತನ್ನ ಗುಣಲಕ್ಷಣಗಳನ್ನು ಬದಲಾಯಿಸುತ್ತಿದೆಯೇ ? ಆಧುನಿಕ ಹೆಣ್ಣು ಮಕ್ಕಳ ರೌದ್ರಾವತಾರ ನೋಡಿ ಸ್ವತಃ ಭೂತವೇ  ಹೆದರಿದೆಯೇ…
  • February 18, 2021
    ಬರಹ: Shreerama Diwana
    ಸುತ್ತಲೂ ಕೆಂಪು ಬಣ್ಣದ ಚಿತ್ತಾರ ಚೆಲ್ಲಿದೆ ಪ್ರೀತಿ ಪ್ರೇಮದ  ಹುನ್ನಾರ  ಹೊಳೆಯುತಿಹಳು ಕೆಂಪು ಮಂದಾರ ಮಾಡಿಹಳು ಚಿಟ್ಟೆಯಂತೆ ಸಿಂಗಾರ   ಕೆಂಪು ಬಲೂನು ಹಾರಾಡುತಿದೆ ಪ್ರೇಮದಿನವು ಹತ್ತಿರ ಬರುತಿದೆ ಪ್ರೀತಿ ಹಾಡೊಂದು ಕೇಳುತಿದೆ ಪ್ರೇಮ ಲೋಕದಿ…
  • February 17, 2021
    ಬರಹ: ಬರಹಗಾರರ ಬಳಗ
    *ಬಾನಿನಲಿ ನೋಡು ಬಣ್ಣಗಳ* *ಲೆಕ್ಕ ಹಾಕುವೆಯಾ ಅವುಗಳ* *ಮುಚ್ಚದೆಯೆ ನಿನ್ನಯ ಕಂಗಳ* *ಚಾಚು ಬಾನಿನತ್ತ ನಿನ್ನ ಕೈಗಳ*   *ಕಲರವ ಮೂಡಿದೆ ನೋಟದಲಿ* *ತಳಮಳ ನೋಡಿದು ಮನದಲಿ* *ಚಿಲಿಪಿಲಿ ಹಕ್ಕಿಗಳ ನಾದದಲಿ* *ಕಾಣಿಸಿದೆ ಮಂಜಿನ ಮುಸುಕಲಿ*   *ಆಗಸದಿ…
  • February 17, 2021
    ಬರಹ: Kavitha Mahesh
    ಪುಷ್ಯ ಬಹುಳ ಅಮವಾಸ್ಯೆಯ ದಿನವನ್ನು ಸಂಗೀತದ ಪಿತಾಮಹ ಶ್ರೀ ಪುರಂದರ ದಾಸರ ಆರಾಧನೆಯ ರೂಪದಲ್ಲಿ ಆಚರಿಸಲಾಗುತ್ತದೆ. ‘ಹಸಿರು ಹಂಪೆ’ ಎಂಬ ಪುಸ್ತಕದ ಒಂದು ಅಧ್ಯಾಯ ಇಲ್ಲಿದೆ.ಓದಿ... ದೂರದಿಂದ ಬಂದವರು ನಾವಿಲ್ಲಿಗೆ ಬಂದ ಹೊಸತರಲ್ಲಿ ನಮ್ಮನ್ನು ಹಾಗೇ…
  • February 17, 2021
    ಬರಹ: Ashwin Rao K P
    ‘ಸುವರ್ಣ ಸಂಪುಟ' ಪುಸ್ತಕದಿಂದ ನಾವು ಈ ಬಾರಿ ಆಯ್ದುಕೊಂಡದ್ದು ಕವಿ ಸ.ಪ.ಗಾಂವಕರ ಅವರ ಕವನ ‘ಕವಿ'. ಈ ಕವನ ಬರೆದ ಕವಿಯ ಬಗ್ಗೆ ಬಹುತೇಕ ಮಂದಿಗೆ ತಿಳಿದಿರಲಾರದು. ಕವಿಯ ಬಗ್ಗೆ ಸಣ್ಣ ವಿವರವನ್ನು ಕವನದ ಕೊನೆಯಲ್ಲಿ ಕೊಡಲಾಗಿದೆ. ಎಲ್ಲೂ ಈ ಕವಿಯ…
  • February 17, 2021
    ಬರಹ: Shreerama Diwana
    ಬಹುತೇಕ ನಗರದ ವಠಾರಗಳಲ್ಲಿ ಬೆಳಗಿನ ಸುಪ್ರಭಾತ ಸುಮಾರು 5 ಗಂಟೆಗೆ ಪ್ರಾರಂಭವಾಗುತ್ತದೆ. ಅಲೆ ಅಲೆಯಾಗಿ, ವಿವಿಧ ಶಬ್ಧ ತರಂಗಗಳು ಕಿವಿಗಪ್ಪಳಿಸುವುದು ಒಂದು ರೋಚಕ ಅನುಭವ... ಒಂದು ಮನೆಯಿಂದ ಹೆಣ್ಣಿನ ಧ್ವನಿ ತನ್ನ ಗಂಡನಿಗೆ...‌‌ " ನೋಡಿ ಸ್ಕೂಲ್…
  • February 17, 2021
    ಬರಹ: ಬರಹಗಾರರ ಬಳಗ
    ಭೃಂಗದಂತೆ ನಲಿದು ಬಂದೆ ಮಧುವ ನೀನು ಸೇರಲು ಕಂಗಳಲ್ಲಿ ನನ್ನ ಸೆಳೆದೆ  ಒಲವ ಗೀತೆ ಹಾಡಲು   ತನುವನಪ್ಪಿ ಮನವನಪ್ಪಿ ಜೀವ ಜೀವ ಬೆರೆಯಲು ಬಾಳಜೋಡಿಯಾಗಿ ನೀನು ನನ್ನ ಹೃದಯ ಅರಿಯಲು   ಜೀವ ವೀಣೆ ನುಡಿಸಿ ಕರೆದೆ ಒಲವಿನಮೃತ ಉಣಿಸಿದೆ ಒಂದೆ ರಾಗ ಒಂದೆ…
  • February 17, 2021
    ಬರಹ: ಬರಹಗಾರರ ಬಳಗ
    ಆತ್ಮಕ್ಕೆ ಹುಟ್ಟು ಸಾವುಗಳಿಲ್ಲ. ಅದು ಅತೀತವಾದುದು. ನಾಶರಹಿತವಾದುದು ಮತ್ತು ಶಾಶ್ವತವಾದುದು. ಹೇಗೆ ಮನುಷ್ಯನು ಹಳೆಯ ಬಟ್ಟೆಯನ್ನು ಬೇಡವೆಂದು ನಿರಾಕರಿಸಿ, ಹೊಸವಸ್ತ್ರಗಳನ್ನು ಧರಿಸುವನೋ ಹಾಗೆ ಈ ಆತ್ಮ ಎಂಬುದು. ಆತ್ಮ ಎನ್ನುವುದು ನಿತ್ಯ, ಸತ್ಯ…
  • February 16, 2021
    ಬರಹ: addoor
    -ಜಪಾನಿನ ನಾರಾ ಎಂಬಲ್ಲಿರುವ ತೊಡೈಜಿ ಬೌದ್ಧ ಗುರುಕುಲದ ವಿಶಾಲ ಸಭಾಂಗಣವನ್ನು ಎಂಟನೆಯ ಶತಮಾನದ ಮಧ್ಯಕಾಲದಲ್ಲಿ ನಿರ್ಮಿಸಲಾಯಿತು. ಐವತ್ತಮೂರು ಅಡಿ ಎತ್ತರದ ಬುದ್ಧನ ಭವ್ಯ ಕಂಚಿನ ಮೂರ್ತಿ ಅಲ್ಲಿದೆ. ಹತ್ತು ಲಕ್ಷ ಪೌಂಡುಗಳಿಗಿಂತ ಅಧಿಕ ತೂಕದ ಈ…
  • February 16, 2021
    ಬರಹ: Ashwin Rao K P
    ಪಾರಿಜಾತದ ಹೂವು ತುಂಬಾನೇ ವಿಭಿನ್ನ. ಈ ಪಾರಿಜಾತ ಸಸ್ಯಕ್ಕೆ ಸ್ವರ್ಗದಿಂದ ಭೂಮಿಗೆ ಬಂದ ಸಸ್ಯ ಎಂಬ ಹೆಸರಿದೆ. ಇದರ ಪೌರಾಣಿಕ ಹಿನ್ನಲೆಯ ಬಗ್ಗೆ ಹಾಗೂ ದೇಶದಲ್ಲಿರುವ ಏಕೈಕ ಪುರಾತನ ಪಾರಿಜಾತ ವೃಕ್ಷದ ಬಗ್ಗೆ ತಿಳಿದುಕೊಳ್ಳುವ. ಈ ವೃಕ್ಷವನ್ನು…
  • February 16, 2021
    ಬರಹ: Ashwin Rao K P
    ಪ್ರಚಂಡ ಪತ್ತೇದಾರ ಪುಸ್ತಕದ ಲೇಖಕರಾದ ಬಿ.ಎಲ್.ಕೃಷ್ಣಮೂರ್ತಿಯವರು ಬೆಂಗಳೂರಿನ ಸಹಾಯಕ ಪೋಲೀಸ್ ಕಮೀಷನರ್ ಆಗಿ ನಿವೃತ್ತ ಹೊಂದಿದವರು. ಸ್ವಾತಂತ್ರ್ಯ ಪೂರ್ವ ದಿನಗಳಲ್ಲಿ ಆಂಗ್ಲರ ಆಡಳಿತದಲ್ಲಿದ್ದ ಬೆಂಗಳೂರು ದಂಡು ಪ್ರದೇಶದ ಬೆಂಗಳೂರು ಪೋಲೀಸ್…
  • February 16, 2021
    ಬರಹ: Shreerama Diwana
    ಸದ್ಗುರು ಜಗ್ಗಿ ವಾಸುದೇವ್ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯರಾದ ಅಧ್ಯಾತ್ಮ ಗುರು. ಅಧ್ಯಾತ್ಮಿಕ ಚಿಂತಕರಲ್ಲಿ ವಿವಿಧ ರೀತಿಯ ಜನರಿದ್ದಾರೆ. ನಮ್ಮ ನಿಮ್ಮ ನಡುವೆ ದೇವಸ್ಥಾನದ ಪೂಜೆ ಪುನಸ್ಕಾರ ಮಾಡುವ ಪೂಜಾರಿಗಳು, ಮಸೀದಿಗಳ ಮುಲ್ಲಾ…
  • February 16, 2021
    ಬರಹ: ಬರಹಗಾರರ ಬಳಗ
     *ಅಧ್ಯಾಯ ೯*        *ನ ಚ ಮಾಂ ತಾನಿ ಕರ್ಮಾಣಿ ನಿಬದ್ನಂತಿ ಧನಂಜಯ/* *ಉದಾಸೀನವದಾಸೀನಮಸಕ್ತಂ ತೇಷು ಕರ್ಮಸು//೯//*    ಹೇ ಅರ್ಜುನನೇ ! ಆ ಕರ್ಮಗಳಲ್ಲಿ ಆಸಕ್ತಿರಹಿತನಾಗಿ ಮತ್ತು ಉದಾಸೀನನಂತೆ ಸ್ಥಿತನಾಗಿರುವ ಪರಮಾತ್ಮನಾದ ನನ್ನನ್ನು ಆ…
  • February 15, 2021
    ಬರಹ: shreekant.mishrikoti
    ಕನ್ನಡ ರಂಗಭೂಮಿಯ ನಿರ್ದೇಶಕ ರೂ ಕ್ರಿಯಾಶೀಲ ರಂಗ ಕಾರ್ಯಕರ್ತರೂ ಆದ ಪ್ರಸನ್ನ  ಅವರು ಬರೆದ 'ಮೂಲ' ರಾಮಾಯಣ - ಭಾಗ ಒಂದು ಎಂಬ ಪುಸ್ತಕವನ್ನು ಇತ್ತೀಚೆಗೆ ಓದಿದೆ. ಅದರಲ್ಲಿ ಮನುಷ್ಯ ಮತ್ತು ನಿಸರ್ಗ ಇವುಗಳ ನಡುವಿನ ಸಮತೋಲನವನ್ನು ಪ್ರತಿಪಾದಿಸುತ್ತ…