February 2021

  • February 15, 2021
    ಬರಹ: ಬರಹಗಾರರ ಬಳಗ
    ದಾಸ ಶ್ರೇಷ್ಠರು ಶೀನ ಶೆಟ್ಟರು ಪುರಂದರಗಡದಿ ಜನಿಸದರು ದಾಸ ಪಂಕ್ತಿಯ ಅಗ್ರ ಗಣ್ಯರು ಶೀನ ಶೆಟ್ಟರು ಎನಿಸಿದರು||   ಧನದ ಮೋಹವು ಕನಕ ಮೋಹವು ಬರಲು ಶೆಟ್ಟರು ಹಿಗ್ಗಿದರು ದಾನ ಧರ್ಮವ ಬಿಟ್ಟೆ ಬಿಟ್ಟರು ಜಿಪುಣ ಗುಣವನು ತೋರಿದರು||   ಸುಗುಣ ಶೀಲಳು…
  • February 15, 2021
    ಬರಹ: Ashwin Rao K P
    ನೀವು ಸ್ವಲ್ಪ ಹಳೆಯ ಕಾಲದವರಾಗಿದ್ದು, ಕಪ್ಪು ಬಿಳುಪು ಚಿತ್ರ ನೋಡುವ ಹವ್ಯಾಸವುಳ್ಳವರಾಗಿದ್ದರೆ, ಬಾಲಿವುಡ್ ನ ಖ್ಯಾತ ನಿರ್ದೇಶಕ, ನಟ ಗುರುದತ್ ಅವರ ಪ್ಯಾಸಾ, ಕಾಗಜ್ ಕೆ ಫೂಲ್, ಸಾಹಿಬ್ ಬೀವೀ ಔರ್ ಗುಲಾಮ್, ಆರ್ ಪಾರ್ ಮುಂತಾದ ಚಿತ್ರಗಳನ್ನು…
  • February 15, 2021
    ಬರಹ: Shreerama Diwana
    ಊಟ ಸರಿಯಾಗಿ ಸೇರುತ್ತಿಲ್ಲ, ನನ್ನ ಅಚ್ಚುಮೆಚ್ಚಿನ ಹಣ್ಣು ಸಹ ರುಚಿಸುತ್ತಿಲ್ಲ, ಕಾಫಿ ಟೀ ಮಾತ್ರ ಅತ್ಯಂತ ರುಚಿಕರವಾಗಿದೆ, ಅಪರೂಪಕ್ಕೆ ಕಾಫಿ ಕುಡಿಯುತ್ತಿದ್ದವನು ಈಗ ದಿನಕ್ಕೆ ಹಲವಾರು ಬಾರಿ ಕುಡಿಯುತ್ತಿದ್ದೇನೆ, ಕುಂಬ ಕರ್ಣನಂತೆ ನಿದ್ದೆ…
  • February 15, 2021
    ಬರಹ: ಬರಹಗಾರರ ಬಳಗ
    ಗಡಿನಾಡು ಕಾಸರಗೋಡಿನಲ್ಲಿ ಕಲಾವಿದರು, ಕವಿಗಳು, ಸಾಹಿತಿಗಳು ಇನ್ನೆಷ್ಟೋ ಪ್ರತಿಭೆಗಳು ಕಾಸರಗೋಡಿನ ಮಣ್ಣಿನಿಂದ ಮುಖ್ಯವಾಹಿನಿಗೆ ಬಂದು ಮಿಂಚುತ್ತಿರುವರು. ಇದು ನಮ್ಮ ಕಾಸರಗೋಡಿನ ಪ್ರತಿಭೆಗಳು ಎಂದು ನಾವು ಹೆಮ್ಮೆ ಪಡುವ ವಿಷಯ. ಹಾಗೆಯೇ ಕಾಸರಗೋಡು…
  • February 14, 2021
    ಬರಹ: ಬರಹಗಾರರ ಬಳಗ
    ಯಾರ ಮನಸ್ಸು ನಿರ್ಮಲವಾಗಿ, ಪವಿತ್ರವಾಗಿ, ಶುದ್ಧವಾಗಿರುವುದೋ ಅಂತಹ ಮನುಷ್ಯನ ಆಲೋಚನೆಗಳು, ಕೆಲಸಗಳು, ನಿರ್ಮಲವಾಗಿ, ಉತ್ಕೃಷ್ಟವಾಗಿ, ಉಪಯುಕ್ತವಾಗಿ, ಸಾರ್ಥಕವಾಗಿರುತ್ತದೆ. ಧರ್ಮ ಬದ್ಧ ಜೀವನ ಅವನದಾಗಿರುತ್ತದೆ. ಆತ ಯಾವಾಗಲೂ ಸಂಕೋಚ…
  • February 14, 2021
    ಬರಹ: ಬರಹಗಾರರ ಬಳಗ
    ತುಳಿತವನು ಸಹಿಸಿ ಇನ್ನೆಷ್ಟು ದಿನ ಮೌನ| ಮಾತಾಡು ಮನವೆ ಮಣ್ಣಾಗುವ ಮುನ್ನ|   ಪುಟಿದೇಳು ನೀನು ದನಿಯಾಗಿ ಹೋರಾಡು ದಮನವನು ಮುರಿದು ದ್ವಜವಾಗಿ ಹಾರಾಡು|   ಮೇಲಿಲ್ಲ ಕೀಳಿಲ್ಲ ಧೈರ್ಯವಿರೆ ಸೋಲೆಲ್ಲಿ ಬೆದರಿ ಮುದುದಡಿರು ನಿಲ್ಲು ನಿನ್ನದೇ ಕಾಲಲ್ಲಿ…
  • February 14, 2021
    ಬರಹ: Shreerama Diwana
    ಗೆಳೆಯರ ಬಳಿ ಚರ್ಚೆ ಮಾಡುತ್ತಿದ್ದಾಗ ಅವರು ಹೇಳಿದರು " ಭಾರತದ ಮೂಲ ಸಂವಿಧಾನದಲ್ಲಿಯೇ ಅನೇಕ ತಪ್ಪುಗಳಿವೆ. ಕಾನೂನಿನಲ್ಲಿ ಹಲವಾರು ಲೋಪಗಳಿವೆ. ಅದರಿಂದಾಗಿಯೇ ನಮ್ಮ ವ್ಯವಸ್ಥೆ ಹದಗೆಟ್ಟಿದೆ. ರಾಜಕೀಯ ದುರ್ಬಲವಾಗಿದೆ. ಸಂವಿಧಾನದ ತಿದ್ದುಪಡಿಯ…
  • February 13, 2021
    ಬರಹ: addoor
    ಹಳ್ಳಿಯ ಗಡಿಯಲ್ಲಿದ್ದ ಬಯಲಿನಲ್ಲಿ ಮುದಿ ಕಪ್ಪು ಕುದುರೆಯೊಂದು ವಾಸ ಮಾಡುತ್ತಿತ್ತು. ವಯಸ್ಸಾದ ಕಾರಣ ಅದಕ್ಕೆ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬಯಲಿನಲ್ಲಿದ್ದ ತಾಜಾ ಹುಲ್ಲನ್ನು ತಿನ್ನುತ್ತಾ, ತನ್ನ ಯೌವನದ ದಿನಗಳನ್ನು ನೆನೆಯುತ್ತಾ ಅದು…
  • February 13, 2021
    ಬರಹ: Shreerama Diwana
    ಖಾಸಗೀಕರಣ ಮತ್ತು ಸರ್ಕಾರಿ ಆಡಳಿತ ನಿಯಂತ್ರಣ. ಯಾವುದು ಉತ್ತಮ ಮತ್ತು ಯಾರಿಗೆ ಯಾವುದು ಉತ್ತಮ ಎಂಬುದು ಒಂದು ದೊಡ್ಡ ಪ್ರಶ್ನೆ. ಅದಕ್ಕೆ ಮೊದಲು ಒಂದು ಸರಳ ವಿವರಣೆ..... ಸಾಮಾನ್ಯವಾಗಿ, ಬಡವರು, ಶ್ರಮಜೀವಿಗಳು, ಸಾಧಾರಣ ಮಟ್ಟದ ವಿದ್ಯಾವಂತರು,…
  • February 13, 2021
    ಬರಹ: Ashwin Rao K P
    ಹುಚ್ಚಾಟದ ಹುಲಿ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ…
  • February 13, 2021
    ಬರಹ: Ashwin Rao K P
    'ಏನೇ ಅನ್ನಿ, ಡಾ.ಎಸ್.ಎಲ್.ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಎಂದೋ ಬರಬೇಕಿತ್ತು. ಅವರಂಥ ಕಾದಂಬರಿಕಾರ ಮತ್ತೊಬ್ಬರಿಲ್ಲ. ಈಗಂತೂ ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ಈ ಸಲವಾದರೂ ಆ ಪ್ರಶಸ್ತಿಯನ್ನು ಡಾ.ಭೈರಪ್ಪನವರಿಗೆ ಕೊಡಬಾರದಾ ?' ಎಂದು…
  • February 13, 2021
    ಬರಹ: ಬರಹಗಾರರ ಬಳಗ
    ದಿನನಿತ್ಯ ಹಾಳಲ್ಲಿ ಮುಳುಗಿ ಮಹಾಪಾಪಿಯಾಗಿರುವೆ ನೀನು ನಿನ್ನನ್ನು ಕ್ಷಮಿಸೀತೆ ಇಲ್ಲಿ  ಈ ಸುಮಧುರ ಮಣ್ಣು    ಅವಿವೇಕದಿಂದ ನೀಚತನವನ್ನು ಅನುಸರಿಸಿದೆ ಅಜಾಗರೂಕತೆಯಿಂದ ತಪ್ಪು  ನೀನು ಎಸಗಿದೆ   ಕ್ರೂರ ಪ್ರಾಣಿಗಳಿಗಿಂತ ಕಡೆ ಇತರರಿಗೆ ನೋವಕೊಟ್ಟೆ…
  • February 12, 2021
    ಬರಹ: Ashwin Rao K P
    ನಮ್ಮ ಮನೆಯ ತರಕಾರಿ ಬಳ್ಳಿ ಹತ್ತಿರದ ಮನೆಯಲ್ಲಿ ಕಾಯಿ ಬಿಟ್ಟಿದೆ, ಈ ತರಕಾರಿ ಬಳ್ಳಿಯಲ್ಲಿ ಬೆಳೆಯದೇ ಗಿಡದಲ್ಲಾದರೂ ಬೆಳೆಯಬಾರದಿತ್ತಾ, ಸುಮ್ಮನೇ ನೆರೆಹೊರೆಯವರಿಗೆ ಕಿರಿಕಿರಿ. ಹೀಗೆಲ್ಲಾ ನಗರದಲ್ಲಿ ಸಣ್ಣ ಪುಟ್ಟ ತರಕಾರಿ ಕೃಷಿ ಮಾಡುವವರು ಯೋಚನೆ…
  • February 12, 2021
    ಬರಹ: Kavitha Mahesh
    ಅಮ್ಮ ಹೇಳುತಿದ್ದಳು ‘ಶ್ರೀಕೃಷ್ಣ ಪರಮಾತ್ಮ ಬೆಳಗಿನ ಸ್ನಾನವನ್ನು ರಾಮೇಶ್ವರದಲ್ಲಿ ಮಾಡಿದರೆ, ಬದರಿನಾಥದಲ್ಲಿ ದ್ಯಾನ ಮಾಡಿ ಪುರಿಯಲ್ಲಿ ಉಂಡು, ದ್ವಾರಕೆಯಲ್ಲಿ ಮಲಗುತ್ತಾನಂತೆ.  ಅಷ್ಟು ಮಹತ್ವ ಇದೆ ಜಗನ್ನಾಥ ಪುರಿ ನೈವೇದ್ಯ. ಅಲ್ಲಿ ನೈವೇದ್ಯದ…
  • February 12, 2021
    ಬರಹ: Shreerama Diwana
    ಪ್ರತಿಕ್ರಿಯಿಸುವ ಮುನ್ನ... ಕೆಲವು ಅಸಮಾನತೆಗಳನ್ನು ಹೋಗಲಾಡಿಸಲು ವ್ಯವಸ್ಥೆ ರೂಪಿಸಿಕೊಂಡ ಒಂದು ವಿಧಾನ ಮೀಸಲಾತಿ. ಭಾರತದಲ್ಲಿ ಬಹುಮುಖ್ಯ ಮೀಸಲಾತಿಗಳು.. ಜಾತಿ ಆಧಾರಿತ, ಲಿಂಗ ಆಧಾರಿತ,( ಗಂಡು ಹೆಣ್ಣು ಮತ್ತು ಇದೀಗ ದ್ವಿಲಿಂಗಿ ) ಪ್ರದೇಶದ…
  • February 12, 2021
    ಬರಹ: Ashwin Rao K P
    ‘ಪನ್ನೀರು' ಹನಿಗವಿತೆಗಳ ಪುಸ್ತಕವನ್ನು ರಚಿಸಿದವರು ಶಿಕ್ಷಕರಾದ ಪರಮೇಶ್ವರಪ್ಪ ಕುದರಿಯವರು. ಇವರ ಬಗ್ಗೆ ಬೆಂಗಳೂರಿನ ಸಾಹಿತಿ ವೈ.ಬಿ.ಎಚ್. ಜಯದೇವ್ ಅವರು ತಮ್ಮ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ- “ ಕನ್ನಡ ಸಾರಸ್ವತ ಲೋಕದಲ್ಲಿ ಸುಮಾರು ಮೂರು…
  • February 12, 2021
    ಬರಹ: ಬರಹಗಾರರ ಬಳಗ
    ಬೇಟವ ಕೊಡುತಲಿ ನಿಂತಿಹ ನಾರಿಯು ಕೂಟದಿ ನಲಿಯುವ ಕೌಮುದಿ ಚೋರಿಯು ಒಲವಿನ ಬಲೆಯನು ಬೀಸುತ ಹಾಸದಿ ಚೆಲುವಿನ ಕಿನ್ನರಿ ಹೃದಯವ ಲಾಸದಿ||   ಬೇಡನ ಮನವನು ಮೋಹದಿ ಕದ್ದಳು ಕಾಡುತ ಕನಸಲಿ ವಿರಹದಿ ಗೆದ್ದಳು ಮಾನಿನಿ ಕಾಂತನ ಸೆಳೆಯುತ ಮೆಲ್ಲನೆ ಜಾಣೆಯ…
  • February 11, 2021
    ಬರಹ: addoor
    ೫೩.ಯುಎಸ್‌ಎ ದೇಶದ ಸಿಲಿಕಾನ್ ವ್ಯಾಲಿಯಲ್ಲಿ ಭಾರತೀಯರ ಯಶೋಗಾಥೆ ಯುಎಸ್‌ಎ ದೇಶದ ಸಿಲಿಕಾನ್ ವ್ಯಾಲಿ ಎಂಬ ಪ್ರದೇಶವು ಮಾಹಿತಿ ತಂತ್ರಜ್ನಾನದ ಅನುಶೋಧನೆ ಮತ್ತು ಅಭಿವೃದ್ಧಿಗಾಗಿ ಜಗತ್ತಿನಲ್ಲೇ ಹೆಸರುವಾಸಿ. ೧೯೭೦ ಮತ್ತು ೧೯೮೦ರ ದಶಕಗಳಲ್ಲಿ ಭಾರತೀಯ…
  • February 11, 2021
    ಬರಹ: Ashwin Rao K P
    ಅಜ್ಜ ಹಿಂದಿ ಚಿತ್ರರಂಗದ ದಂತಕತೆಯಾದ ಪೃಥ್ವೀರಾಜ್ ಕಪೂರ್, ತಂದೆ ಖ್ಯಾತ ನಟ, ನಿರ್ಮಾಪಕ, ನಿರ್ದೇಶಕ 'ಶೋ ಮೆನ್' ರಾಜ್ ಕಪೂರ್, ಅಣ್ಣಂದಿರು ಖ್ಯಾತ ನಟರೂ, ನಿರ್ದೇಶಕರೂ ಆದ ರಣದೀರ್ ಕಪೂರ್, ರಿಷಿ ಕಪೂರ್, ಚಿಕ್ಕಪ್ಪಂದಿರೂ ಸಾಮಾನ್ಯದವರಲ್ಲ.…
  • February 11, 2021
    ಬರಹ: ಬರಹಗಾರರ ಬಳಗ
    ಸುರರ ರಮಣಿಯಾಗಿ ಹೊಳೆಯುತಿರು ಸಖಿ|| ಸುಮದೊಳು ಸುರಭಿಯನು ಹರಡುತಿರು ಸಖಿ||   ಸುಂದರ ತದ್ಯೋತದಿ ಕಂಗೊಳಿಸಿ ನಗುತಿರುವೆ|| ಸೂರ್ಯನಿಗೆ ಶಿರವನ್ನು ಮಣಿಯುತಿರು ಸಖಿ||   ಸುಲೋಚನ ಕನ್ನಿಕೆಯಾಗಿ ಹೃದಯದಿ ಅವಿತಿರುವೆ|| ಸುಮಬಾಣದಿಂದ ನಲ್ಲನ…