August 2020

  • August 08, 2020
    ಬರಹ: Ashwin Rao K P
    ಭಾರತ ಖ್ಯಾತ ಪತ್ರಕರ್ತರಾದ ಕುಲದೀಪ್ ನಯ್ಯರ್ ಅವರು ಬರೆದ ‘ಸ್ಕೂಪ್' ದೇಶದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಸಮಗ್ರವಾಗಿ ವಿಶ್ಲೇಷಿಸಿರುವ ಪುಸ್ತಕವೆಂದರೆ ತಪ್ಪಾಗಲಾರದು. ಕುಲದೀಪ್ ನಯ್ಯರ್ ಇವರ ಮೊದಲ ಕನ್ನಡಕ್ಕೆ ಭಾಷಾಂತರದೊಂಡ…
  • August 07, 2020
    ಬರಹ: Shreerama Diwana
    ಲಂಕೆಗೆ ಹಾರಿದ ಹನುಮನು ಶಂಕೆಯ ಪಡುತಿರದೆ ಸೀತೆಯನು ತಾ ನೋಳ್ಪಂ| ರಂಕದಿ ಕೃಶದಲಿ ಕೊರಗುತ ಲಂಕಿಣಿ ಕಾಯುತಲಿ ಮಾತೆ ರಾಮನ ಸತಿಯಂ||   ಬಳಿಯಲಿ ಬರುತಿಹ ರಾವಣ ಕಳೆಯಿಂ ಕುಂದಿರುವ ಜಾಹ್ನವಿ ಮುದುಡಿ ಕೂಡಲ್| ದಳದಳ ಕಂಗಳ ದೃಗುಜಲ ವಿಳಿದಿದೆ…
  • August 07, 2020
    ಬರಹ: Ashwin Rao K P
    ಊರ್ವಶಿ ಅಥವಾ ಉರ್ವಶಿಯು ಇಂದ್ರಲೋಕದ ಓರ್ವ ಅಪ್ಸರೆ. ಇಂದ್ರನ ಅಮರಾವತಿಯ ನೃತ್ಯಗಾತಿಯರಾದ ರಂಭೆ, ತಿಲೋತ್ತಮ, ಮೇನಕೆ ಮೊದಲಾದವರ ಜೊತೆಗಾರ್ತಿ. ಇವಳಿಗೂ ಮಹಾಭಾರತಕ್ಕೂ ಏನು ಸಂಬಂಧ ಎಂದು ಯೋಚಿಸುವಿರಾ? ಮಹಾಭಾರತದ ಕಥೆಗಳಲ್ಲಿ ಊರ್ವಶಿಯದ್ದೂ ಒಂದು…
  • August 06, 2020
    ಬರಹ: Shreerama Diwana
    ಪರಿಪರಿಯ ನೋವುಂಡು ಸೋತು ಸೊರಗಿದ ದೇಹ ಕೊನೆಗೊಮ್ಮೆ ಸಾಯುವುದೇ ಮೇಲೆಂದುಕೊಂಡಿತು ಅಂತರಾತ್ಮದ ಕೂಗು ಕಿವಿಗೆ ಕೇಳಿಸಿತಾಗ ಮುಂದೆ ಸಾಗಲು ದಾರಿ ನೂರಾರು ಇದೆ ಎಂದು   ಬದುಕಿನುದ್ದಕೂ ಕವಲು ದಾರಿಗಳೇ ವಿನಹ ಸರಿಯಾದ ಮಾರ್ಗವೇ ಕಾಣಲಿಲ್ಲ ಆದರೂ…
  • August 06, 2020
    ಬರಹ: Ashwin Rao K P
    ನಾವು ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ಇನ್ನೂ ಈ ಆಧುನಿಕ ಪ್ರಪಂಚದಲ್ಲಿ ವಿಜ್ಞಾನಿಗಳ ನಿಲುಕಿಗೆ ಸಿಗದ ಹಲವಾರು ವಿಷಯಗಳು ಅಡಗಿವೆ. ಈಗಾಗಲೇ ನೀವು ‘ಡೆವಿಲ್ಸ್ ಕೆಟಲ್' ಎಂಬ ನಿಗೂಢ ಜಲಪಾತದ ಬಗ್ಗೆ ಓದಿರುವಿರಿ. ಅದೇ ಸಾಲಿಗೆ ಸೇರುವ…
  • August 06, 2020
    ಬರಹ: ರಘುರಾಮ ರಾವ್ ಬೈಕಂಪಾಡಿ
    ಬೆಳಕಾಯಿತೇಳು    ಏಳೆನ್ನ ಹೃದಯ ಕನ್ಯೆ! ತಮ  ಸರಿಯಿತೇಳು ‌ಸುಮ ಬಿರಿಯಿತೇಳು     ತೆರೆಯುತಿದೆ ಜಗದ ಕಣ್ಣೆ!   ಖಗ ಗಾನದಿಂಪು ಹೂ ಹೂವ ಕಂಪು ಸಿರಿ    ಹೊತ್ತು ಸುತ್ತಿ ಸುಳಿದು ತಂಬೆಲರು ಬಂದು ಕರಕರೆಯುತಿಹುದು     ಏಳೇಳು ಚೆನ್ನೆ ಎಂದು!  …
  • August 05, 2020
    ಬರಹ: addoor
    ಅದೊಂದು ಬೃಹತ್ ಕಟ್ಟಡ. ಫುಟ್‍ಬಾಲ್ ಅಂಗಣದಂತಹ ನಾಲ್ಕು ಮಹಡಿಗಳು. ಎಲ್ಲಿಕಂಡರಲ್ಲಿ ಮೂಟೆಮೂಟೆ ಅಡಿಕೆಹಾಳೆ ತಟ್ಟೆಗಳು. ಅಲ್ಲಿರುವ ಕೆಲಸಗಾರರು ಸುಮಾರು ೫೦೦ ಹಾಗೂ ಯಂತ್ರಗಳು ನೂರಾರು. ಇದು “ಇಕೊ ಬ್ಲಿಸ್” ಅಡಿಕೆಹಾಳೆ ತಟ್ಟೆ ಕಾರ್ಖಾನೆಯ ಒಂದು…
  • August 05, 2020
    ಬರಹ: Shreerama Diwana
    ಏನೋ ಮಾಡಲು ಹೋಗಿ…  ರಾಮಣ್ಣನ ತೋಟದಲ್ಲಿ ಹಲಸು ಹಣ್ಣಾದ ಸಮಯ. ಅಳಿಲು ಮಂಗಗಳ ಉಪಟಳಕ್ಕೆ ಅವರು ಕೋವಿ ಹಿಡಿದು ಧಾವಿಸಿದ್ದರು. ಕೋತಿಯೊಂದು ಅಳಿಲಿನ ಮರಿಯನ್ನೆತ್ತಿ ಕೆಳಗೆ ಎಸೆದ ರಭಸಕ್ಕೆ ಅದರ ಕಾಲು ಮುರಿದುಕೊಂಡಿತ್ತು. ರಾಶಿ ಬಿದ್ದ ಸೊಳೆಗಳಿಂದ…
  • August 04, 2020
    ಬರಹ: Shreerama Diwana
    ನಿಜ ಬದುಕು..  ಕೊರೋನಾ ಬಂದಿತು ನಿಜವನು ಅರುಹಿತು ನಿನ್ನವರಾರಿಹರಿಲ್ಲೆಂದು... ಸುತ್ತಲು ಇರುವರು ನಿನ್ನವರೆಲ್ಲರು ಹಲ್ಲನು ಗಿಂಜುತ ಬಳಿ ಬಂದು||   ಗೆಲ್ಲುತ ದಿಟದಲಿ ನಡೆಯಲು ನೀನು ವಿಶ್ವವ ಕಾಣುವೆ ನಿನ್ನದೆಂದು... ಸೋಲಲಿ ಬಿದ್ದು…
  • August 04, 2020
    ಬರಹ: Ashwin Rao K P
    ಪಾಂಡವರು ಮತ್ತು ಕೌರವರ ನಡುವೆ ಹದಿನೆಂಟು ದಿನಗಳ ಕಾಲ ಭೀಕರ ಕುರುಕ್ಷೇತ್ರ ಯುದ್ಧ ನಡೆದ ಸಂಗತಿ ನಿಮಗೆ ಗೊತ್ತೇ ಇದೆ. ಲಕ್ಷಾಂತರ ಸೈನಿಕರು, ಅತಿರಥ ಮಹಾರಥ ರಾಜರು ಎಲ್ಲಾ ಈ ಯುದ್ಧದಲ್ಲಿ ಭಾಗವಹಿಸಿದ್ದರು. ವಿಧರ್ಭದ ರಾಜ ರುಕ್ಮಿ ಹಾಗೂ ಕೃಷ್ಣನ…
  • August 04, 2020
    ಬರಹ: Shreerama Diwana
    ಸ್ವಯಂಸ್ಪೂರ್ತಿಯೇ ಗುರುವಾಗಿ ಮೈ ಮನಸ್ಸುಗಳನ್ನು ಆವರಿಸಿದ ಫಲವಾಗಿ ಉಡುಪಿಯ ಶ್ರೀರಕ್ಷಾ ಎಂಬ ಹತ್ತನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಇಂದು ಅತ್ಯುತ್ತಮ ಚಿತ್ರ ಕಲಾವಿದೆಯಾಗಿ ಹಲವರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಪೆನ್ಸಿಲ್ ಆರ್ಟ್ ಮತ್ತು…
  • August 03, 2020
    ಬರಹ: Shreerama Diwana
    ರಕ್ಷಾಬಂಧನದ ಕುರಿತು ಒಂದು ಗಝಲ್ ಭಾವಗಳ ಪ್ರೀತಿಯ ಉನ್ಮಾದದಲಿ ತೇಲಿಸಿದೆ ಈ ರಕ್ಷಾ ಬಂಧನ| ನೋವು ನಲಿವುಗಳ ಸಮ್ಮಿಲನದಲಿ ಬೆರೆಸಿದೆ ಈ ರಕ್ಷಾ ಬಂಧನ||   ಅನುಜೆಯ ಭಾತೃ ವಾತ್ಸಲ್ಯದಲಿ ಹೃದಯವ ಸೆಳೆದಿಹುದು| ತನುವಿನ ಗ್ಲಾನಿಯನು ಒಲವಿನಲಿ ಮರೆಸಿದೆ…
  • August 03, 2020
    ಬರಹ: S.NAGARAJ
    ನನ್ನ ಉಸಿರಾಗಿ ನನ್ನ ಜೀವನಾಡಿಯಾಗಿ ಸಲುಹಿರುವೆ ಈ ತನಕ ಓ ಗುರು ರಾಘವೇಂದ್ರ ಮುಂದೆಯೂ ಸಲಹು ಶ್ರೀ ಗುರುವೇ   ಬಂದಿರುವೆ ಹೇಗೋ ಈ ಲೋಕದಿ ಕರ್ಮಫಲ ಬಂಧಿಯಾಗಿ ಸಂಯೋಗ ವಿಯೋಗ ಚಕ್ರವ್ಯೂಹದಲಿ ಸಿಲುಕಿರುವ  ಎನಗೆ ಕರುಣಿಸು ನಿನ್ನ ಚರಣದಾಸಯೋಗ  
  • August 03, 2020
    ಬರಹ: Shreerama Diwana
    ದತ್ತ ಅಕ್ಷರ *ಲೇ* ಹಳಗನ್ನಡದ ಬಣ್ಣ ( ಲಲಿತ ರಗಳೆ) ಲೇಪಿಸುವೆ ಹಳಗನ್ನಡಕೆ ನೂತನದ ಬಣ್ಣ ರೂಪದಲಿ ಕನ್ನಿಕೆಯು ನಳನಳಿಸುತಲಿ ಕಣ್ಣ| ಬಸವಣ್ಣ ಬರೆದಿಹನು ವಚನದಾ ಹಾದಿಯಲಿ ರಸಭರಿತ ಕಾವ್ಯವನ್ ‌ಬರೆಯುವೆನು ತೋಷದಲಿ||   ಅಗ್ಗಳನು…
  • August 02, 2020
    ಬರಹ: addoor
    ವಿಶ್ವಮಾನ್ಯತೆ ಪಡೆದ ಮಹಾನ್ ಕಲಾವಿದ ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್ ಅವರನ್ನು ಆಪ್ತವಾಗಿ ಈ ಪುಸ್ತಕದಲ್ಲಿ ಪರಿಚಯಿಸಿದ್ದಾರೆ ವ್ಯಾಸರಾಯ ಬಲ್ಲಾಳರು. ಇವರು, ಮುಂಬಯಿಯಲ್ಲಿ ಕಲಾನಗರದ ಹೆಬ್ಬಾರರ ಮನೆಯ ಹತ್ತಿರದಲ್ಲೇ ಸುಮಾರು ಎಂಟು ವರುಷ ಕಾಲ…
  • August 01, 2020
    ಬರಹ: addoor
    ಒಂದೂರಿನಲ್ಲೊಬ್ಬ ಗುಂಡೂಪಂತನೆಂಬ ನೀಚ ಬುದ್ಧಿಯ ಜಿಪುಣನಿದ್ದ. ಸೇವಕರಿಂದ ಕೆಲಸ ಮಾಡಿಸಿ, ಅವರಿಗೆ ಮಜೂರಿ ಕೊಡದಿರುವುದು ಅವನ ನೀಚಬುದ್ಧಿಗೊಂದು ನಿದರ್ಶನ. ಸುತ್ತಮುತ್ತಲಿನ ಹಳ್ಳಿಗಳ ಹಲವಾರು ಯುವಕರು ಅವನ ಬಳಿಗೆ ಬಂದು ಕೆಲಸ ಮಾಡಿ, ಮಜೂರಿ…
  • August 01, 2020
    ಬರಹ: Arpana M. Ishw…
    ತುಳುನಾಡಿನ ವಿಶೇಷ ಖಾದ್ಯಗಳಲ್ಲಿ ಇದು ಕೂಡ ಒಂದು. ನಮ್ಮ ಸುತ್ತಮುತ್ತಲಿನ ಪ್ರಕೃತಿಯು ಔಷಧಿಯ ಗುಣಗಳನ್ನು ಹೊಂದಿರುವುದು  ನಮಗೆ ತಿಳಿದೇ ಇದೆ.ತುಂಬೆ ಗಿಡದಿಂದ ಹಿಡಿದು ಆಲದ ಮರದವರೆಗೂ ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಔಷಧಿಗಳಿಗೆ …
  • August 01, 2020
    ಬರಹ: Arpana M. Ishw…
    ಮೊನ್ನೆ ರಾತ್ರಿ ೮ ಗಂಟೆಗೆ ಸುವರ್ಣಚಾನಲ್ ನಲ್ಲಿ ಮಹಾಭಾರತ ಧಾರವಾಹಿ ನೋಡುತ್ತಿದ್ದೆ. ಅಂದಿನ ಸಂಚಿಕೆಯಲ್ಲಿ ಪಾಂಡವರೆಲ್ಲ ದ್ಯೂತಕ್ರೀಡೆಯಲ್ಲಿ ಪರಾಜಿತಗೊಂಡು, ಕೊನೆಗೆ ಪಾಂಚಾಲಿಯನ್ನು ಪರಾಜಿತಗೊಂಡಾಗ, ಆಕೆಯ ಮೇಲೆ ನಡೆಯುವ ದೌರ್ಜನ್ಯವನ್ನು ನೋಡಿ…
  • August 01, 2020
    ಬರಹ: Ashwin Rao K P
    ಪ್ರಪಂಚದಾದ್ಯಂತ ಮನುಷ್ಯನ ಆಲೋಚನೆಗೂ ನಿಲುಕದ ಹಲವಾರು ಸಂಗತಿಗಳಿವೆ. ಕೆಲವು ಸಂಗತಿಗಳು ನೋಡಲು ನಿಗೂಢವೆಂದು ಕಂಡರೂ ಅವುಗಳಿಗೆ ವೈಜ್ಞಾನಿಕ ಕಾರಣಗಳು ಇದ್ದೇ ಇರುತ್ತವೆ. ಅದರೆ ವಿಜ್ಞಾನಕ್ಕೂ ಬಿಡಿಸಲಾಗದ ಒಗಟಾಗಿರುವ ಹಲವಾರು ಸಂಗತಿಗಳು ಈ…
  • August 01, 2020
    ಬರಹ: Shreerama Diwana
    ಚಿತ್ರವೊಂದಕ್ಕೆ ಮೂರು ಮಂದಿ ಕವಿಗಳು ತಮ್ಮ ಭಾವನಾ ಲಹರಿಯನ್ನು ಹರಿಯಬಿಟ್ಟಿದ್ದಾರೆ. ಓದಿ ಆಸ್ವಾದಿಸಿ. ಕವನ ೧ ಕಪಿಯ ಚೇಷ್ಠೆ (ಪರಿವರ್ಧಿನಿ ಷಟ್ಪದಿ) ಗಡಣವ ತೊರೆಯುತ ಬೀದಿಗೆ ಬಂದಿಹ ಗಡವವು ಕುಳಿತಿದೆ ಪತ್ರಿಕೆಯೋದುತ ಬಿಡದೆಯೆ ಸುದ್ದಿಯನೆಲ್ಲವ…