September 2022

  • September 20, 2022
    ಬರಹ: ಬರಹಗಾರರ ಬಳಗ
    ಸವಿಯಿರುವ ಬದುಕಲ್ಲಿ ಮುನ್ನುಗ್ಗಲರಿತೆನು ಕವಿದಿರುವ ಮೋಡವದು ಕರಗಿರುವ ಹಾಗೆ ಜೀವನದಿ ಪಾಠಗಳ ಕಲಿಯುತಿರುವೆ ಹೀಗೆ ಪಾವನವು ಈ ಜೀವ ಎಂಬುವುದ ತಿಳಿದಿಹೆನು ಏತರದ ಹವ್ಯಾಸವೊ ಈಜಿ ದಡ ಸೇರಿರಲು ಕಾರಣವ ಅರಿಯುತ್ತ ಮುನ್ನಡೆಯುತಿರಬೇಕು ಕನಸುಗಳ…
  • September 20, 2022
    ಬರಹ: ಬರಹಗಾರರ ಬಳಗ
    ಇದು ಸಾಧ್ಯವೋ-ಅಸಾಧ್ಯವೋ, ಆಗುತ್ತೋ -ಆಗಲ್ವೋ, ಮಾಡ್ತೀಯಾ-ಮಾಡಲ್ವಾ, ಹು-ಉಹೂ, ಐ ಕ್ಯಾನ್-ಐ ಕಾಂಟ್ ಎಸ್-ನೋ...ಹೀಗೆ ಅನೇಕ ಸಮಾನಾರ್ಥಕಗಳು ನೋಡಬಹುದು...ಈ ಮನುಷ್ಯನಿಂದ ಎಲ್ಲವೂ ಸಾಧ್ಯ. ಆದರೆ ವಿಧಿಯ ಮುಂದೆ ಆಟವಾಡಲು ಅಸಾಧ್ಯ. ಕಾಡು ,ಪೊಟರೆ-…
  • September 19, 2022
    ಬರಹ: addoor
    "ನಮ್ಮ ಜಮೀನು ನಮ್ಮ ತಾಯಿ. ಹಲವು ತಲೆಮಾರುಗಳ ಕಾಲ ಅದು ನಮ್ಮನ್ನು ಕಾಪಾಡಿದೆ. ಸರಕಾರವು ನನ್ನ ಜೀವ ಕಿತ್ತುಕೊಳ್ಳಬಹುದೇ ಹೊರತು ಜಮೀನನ್ನಲ್ಲ” ಎಂದು ವೃದ್ಧೆ ಧಾಕಿ ಬಾಯಿ ಠಾಕೂರ್ ಹೇಳುತ್ತಿದ್ದಂತೆ ನೆರೆದವರಲ್ಲಿ ವಿದ್ಯುತ್ ಸಂಚಾರ. ಅದು 15…
  • September 19, 2022
    ಬರಹ: Ashwin Rao K P
    ಸಂತ ಶಿಶುನಾಳ ಶರೀಫರ ಒಂದು ಕವಿತೆ 'ಬಿದಿರು ನಾನಾರಿಗಲ್ಲದವಳು'. ಇದರಲ್ಲಿ ಬಿದಿರಿನ ನಾನಾ ಉಪಯೋಗಗಳನ್ನು ಬಹಳ ಸೊಗಸಾಗಿ ಕವಿತೆಯ ರೂಪದಲ್ಲಿ ವರ್ಣಿಸಿದ್ದಾರೆ ಶರೀಫರು. ಹುಲ್ಲಿನ ಜಾತಿಗೆ ಸೇರುವ ಈ ಬಿದಿರು ಸಸ್ಯ, ಬೆಳೆದಾಗ ಮರದಂತೆಯೇ…
  • September 19, 2022
    ಬರಹ: Ashwin Rao K P
    ವಾಸ್ತವಿಕ ನಿಯಂತ್ರಣ ರೇಖೆಯ ಗಡಿಭಾಗದ ಪ್ರದೇಶಗಳಲ್ಲಿ ಕಳೆದೆರಡು ವರ್ಷಗಳಿಂದ ಬೀಡು ಬಿಡುವ ಮೂಲಕ ಭಾರತದ ಭದ್ರತೆಗೆ ಭೀತಿಯನ್ನುಂಟು ಮಾಡಿದ್ದ ಚೀನಾ ಸೇನೆ ಕೊನೆಗೂ ಕೊಟ್ಟ ಮಾತಿನಂತೆ ಹಿಂದಕ್ಕೆ ಸರಿದಿದೆ. ಭಾರತದ ಪಾಲಿಗೆ ಇದು ನಿರ್ಣಾಯಕ…
  • September 19, 2022
    ಬರಹ: Shreerama Diwana
    ನನ್ನ ತಾಯಿ ದೈವೀ ಸ್ವರೂಪಿ, ನನ್ನ ತಂದೆ ಮುಗ್ದ ಮತ್ತು ಶ್ರಮ ಜೀವಿ, ನನ್ನ ಅಜ್ಜ ಅಜ್ಜಿ ನಿಷ್ಕಲ್ಮಶ ಮನಸ್ಸಿನವರು, ನನ್ನ ಹೆಂಡತಿ ಪ್ರೀತಿಯ ಸಾಗರ, ನನ್ನ ಅಣ್ಣ ಮಮತೆಯ ಸಾಕಾರ ಮೂರ್ತಿ, ನನ್ನ ಅತ್ತಿಗೆ ಮಮತಾಮಯಿ, ನನ್ನ ತಂಗಿ ಕರುಣಾಮಯಿ, ನನ್ನ…
  • September 19, 2022
    ಬರಹ: ಬರಹಗಾರರ ಬಳಗ
    ತಿಳಿನೀಲ ನಭದೊಳು ಕಾರ್ಮೋಡಗಳ ತೋರಣವು ಕೈ ಬೀಸಿ ಕರೆಯುತಿದೆ ಬೆಟ್ಟ ಗುಟ್ಟಗಳ ಚಾರಣವು//   ಪ್ರಕೃತಿಯ ಸೊಬಗು ಕಾಣಲು ಮನಕೆ ಸಂತಸದ ಹೊನಲು ಬೆಳೆದ ಗಿಡ ಮರಗಳ ಸಾಲು ಆನಂದವು ಮನದಲಿ ನೆಲೆಸಲು //   ದಿನಕರನ ದಿವ್ಯ ತೇಜವೋ
  • September 19, 2022
    ಬರಹ: ಬರಹಗಾರರ ಬಳಗ
    "ಬೊಂಬೆ ಆಡ್ಸೋನು ಮೇಲೆ ಕುಂತವನೆ" ಹಾಡು ರೇಡಿಯೋದಲ್ಲಿ ಕೇಳುತ್ತಿತ್ತು. ಅರಳಿ ಕಟ್ಟೆ ಮೇಲೆ ಕುಳಿತ ಒಂದಿಷ್ಟು ಹುಡುಗರು ಮಾತನಾಡಿಕೊಳ್ಳುತ್ತಿದ್ದರು.  " ಈ ಭಗವಂತ ನಮ್ಮನ್ನ ಅಲ್ಲಲ್ಲಿ ಕಟ್ಟಿ ಹಾಕಿ ಬಿಡುತ್ತಾನೆ. ಯಾವುದೋ ಒಂದು ಕೆಲಸವನ್ನು…
  • September 18, 2022
    ಬರಹ: Ananda A
    ನಾನು ನೀನು ಸೇರಿ  ಬದುಕಬಂಡಿ ಗಾಲಿಗಳಾಗಿ  ಜೀವನರಥವ ಎಳೆಯೋಣ|| ನಾನ ನೀನು ಸೇರಿ ನದಿಯ ದಡಗಳಾಗಿ ಪ್ರೇಮ ಜೀವನದಿಯ ಸಾಗರ ತೀರದೊರೆಗೂ ಬೆಳೆಸೋಣ|| ನಾನು ನೀನು ಸೇರಿ ಹಾಯಿದೋಣಿಯ ಎಡಬಲದ ಹುಟ್ಟುಗಳಾಗಿ ದುಡಿದು ಸುಖ ಸಂಸಾರಸಾಗರ ಸೆರೋಣ|| ನಾನು…
  • September 18, 2022
    ಬರಹ: ಬರಹಗಾರರ ಬಳಗ
    ಕಾರ್ಯಕ್ರಮ ಯಾರದ್ದೋ ದೊಡ್ಡವರದ್ದು. ಊಟಕ್ಕೆ  ಸರತಿ ಸಾಲು ಆರಂಭವಾಗಿದೆ. ಅವರಿಬ್ಬರಿಗೆ ನಡೆಯುವುದಕ್ಕೂ ತುಂಬಾ ಕಷ್ಟವಾಗುತ್ತಿದೆ. ಹಲವು ವರ್ಷಗಳಿಂದ ಜೊತೆಯಾಗಿ ಜೀವನ ಸಾಗಿಸುತ್ತಿದ್ದವರು. ಇವತ್ತು ಜೊತೆಯಾಗಿ ಹೊಟ್ಟೆ ತುಂಬಾ ಊಟ ಮಾಡುವ…
  • September 18, 2022
    ಬರಹ: ಬರಹಗಾರರ ಬಳಗ
    ಉಠಾ ನ ಶೀಶ ಗಿರಾನ್-ಎ-ಫರಂಗ್ ಕೆ ಎಹ್ಸಾನ್; ಸಿಫಾಲ್-ಎ-ಹಿಂದ್ ಸೆ ಮೀನಾ-ಓ-ಜಾಮ್ ಪೈದ ಕರ್! -ಅಲ್ಲಾಮ ಇಕ್ಬಾಲ್ (ಕವಿ ಮತ್ತು ವಿದ್ವಾಂಸರು) 'ಉಲುಘ್ ಬೇಗ್' [1394 – 1449] ಖ್ಯಾತಿಯ 'ಮಿರ್ಜಾ ಮುಹಮ್ಮದ್ ಬೇಗ್' ಒಬ್ಬರು ಸುಪ್ರಸಿದ್ಧ ತೈಮೂರಿಡ್…
  • September 18, 2022
    ಬರಹ: Shreerama Diwana
    ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರಿಗೆ ಶುಭ ಕೋರುತ್ತಾ ಒಂದು ವಿಮರ್ಶಾತ್ಮಕ ಮುಕ್ತ ಅನಿಸಿಕೆ. Quality ಮತ್ತು Quantity ಸುಮಾರು ಎಂಟು ವರ್ಷಗಳು ಕಳೆದವು. ಅಚ್ಚೇದಿನ್ ಘೋಷಣೆಯೊಂದಿಗೆ ಅಧಿಕಾರಕ್ಕೇರಿದ…
  • September 18, 2022
    ಬರಹ: Shreerama Diwana
    ೧ ಒಳಿತು ಮಾಡಿದರೆ ಅದು ಪುಣ್ಯಗಳ ರಾಶಿ ಕೆಡಕು ಮಾಡಿದರೆ ಅದು ಪಾಪ ಬಿಕನಾಶಿ ಯಾವ ದೇವರ ಪೂಜೆ ಮಾಡಿದರೂ ವ್ಯರ್ಥ ಜನಸೇವೆಯೇ ಪೂಜೆ, ಇದುವೇ ಪುರುಷಾರ್ಥ. ೨ ಸಹ್ಯಾದ್ರಿಯಾಗಿರಲಿ ಜೀವನದ ಕನಸು ಕಾವೇರಿಯಂತಿರಲಿ ಮಾನವನ ಮನಸು ಜೋಗ ಜಲಪಾತವಾಗಲಿ ಗೈವ…
  • September 17, 2022
    ಬರಹ: Ashwin Rao K P
    ದೇವರ ದಯೆ ಅದೊಂದು ಬೆಳದಿಂಗಳ ರಾತ್ರಿ. ಮುಲ್ಲಾ ನಸ್ರುದ್ದೀನ್ ನಿದ್ದೆ ಹೋಗಿದ್ದ. ಫಕ್ಕನೆ ಅವನಿಗೆ ಎಚ್ಚರವಾಯಿತು. ತೆರೆದ ಕಿಟಕಿಯ ಮೂಲಕ ಅವನು ಹೊರಗೆ ನೋಟ ಹರಿಸಿದ. ಮನೆಯ ತೋಟದಲ್ಲಿ ಒಂದು ಆಕೃತಿ ಅವನಿಗೆ ಗೋಚರಿಸಿತು. ಅದು ನಿಂತಿದ್ದ ಒಂದು…
  • September 17, 2022
    ಬರಹ: Ashwin Rao K P
    'ಪರಿಮಳದ ಸುಗ್ಗಿ' ಎಂಬ ಕವಿತೆಗಳ ಸಂಗ್ರಹವನ್ನು ಸಂಪಾದಿಸಿದ್ದಾರೆ ಬಿ ಶ್ರೀನಿವಾಸ ರಾಜು ಅವರು. 'ಹೊಸತು' ಪತ್ರಿಕೆಯ ವಿವಿಧ ಸಂಚಿಕೆಗಳಲ್ಲಿ ಪ್ರಕಟವಾಗಿರುವ ಹಲವಾರು ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ವಿಷಯವಾರಾಗಿ ವಿಂಗಡಿಸಿ 'ಹೊಸತು ವಾಚಿಕೆ…
  • September 17, 2022
    ಬರಹ: addoor
    ಗುಣವತಿ ಎಂಬ ಬಾಲಕಿಗೆ ಮನೆಯ ಬಾಗಿಲಿನ ಬಳಿ ಕುಂಯ್ಗುಟ್ಟುವ ಸದ್ದು ಕೇಳಿಸಿತು. ಅವಳು ಬಾಗಿಲು ತೆರೆದು ನೋಡಿದಾಗ ಒಂದು ನಾಯಿ ಕುಂಯ್ ಕುಂಯ್ ಸದ್ದು ಮಾಡುತ್ತಿತ್ತು. ಹೊರಗೆ ಜೋರು ಮಳೆ ಸುರಿಯುತ್ತಿತ್ತು. ಆ ಹೆಣ್ಣು ನಾಯಿ ಪೂರ್ತಿ ಒದ್ದೆಯಾಗಿತ್ತು…
  • September 17, 2022
    ಬರಹ: Shreerama Diwana
    ಜಗತ್ತಿನ ಕ್ರೀಡೆಗಳಲ್ಲಿ ಪುಟ್ಬಾಲ್ ನಂತರದ ಹೆಚ್ಚು ಆಕರ್ಷಣೀಯ ಕ್ರೀಡೆ ಟೆನಿಸ್. ಬಾಕ್ಸಿಂಗ್, ಗಾಲ್ಫ್, ಬ್ಯಾಸ್ಕೆಟ್ ಬಾಲ್, ಹಾಕಿ, ಕ್ರಿಕೆಟ್, ಅಥ್ಲೆಟಿಕ್ಸ್, ಚೆಸ್ ಹೀಗೆ ನೂರಾರು ಆಟಗಳ ನಡುವೆ ಟೆನ್ನಿಸ್ ಸಹ ದೇಹ ಮನಸ್ಸುಗಳಿಗೆ ಬಹುದೊಡ್ಡ…
  • September 17, 2022
    ಬರಹ: ಬರಹಗಾರರ ಬಳಗ
    * ಸಂಸ್ಕೃತಿ ಸಂಸ್ಕಾರ ಇವೆರಡು ನಮ್ಮ ಬದುಕಿನ ತಳಪಾಯ. ನಮ್ಮ ನಡತೆಯ, ನಮ್ಮ ವೈಯಕ್ತಿಕ ನಡವಳಿಕೆಯ ಇಂಚು ಇಂಚಲ್ಲಿ, ಕಾಣಿಸಬೇಕು. ಯಾರಲ್ಲಿ ಹೇಗೆ ಮಾತನಾಡಬೇಕು, ಯಾವ ವಸ್ತ್ರ ತೊಡಬೇಕು, ಹೇಗೆ ತೊಡಬೇಕು, ಗುರು ಹಿರಿಯರು, ವೃದ್ಧರ ಆರೈಕೆ ಹೇಗೆ…
  • September 17, 2022
    ಬರಹ: ಬರಹಗಾರರ ಬಳಗ
    ಬೆನ್ನು ತಿರುಗಿಸಿ ಹೊರಟವರ ಮುಖ ಭಾವದಲ್ಲಿ ಅದೇನು ಇರಬಹುದು. ಗೊತ್ತಿಲ್ಲ. ನಮಗೆ ಬೆನ್ನು ತಿರುಗಿಸಿ ಹೊರಡುವುದಕ್ಕೆ ಮುಂಚೆ ಆತ ನಮ್ಮ ಜೊತೆಗೆ ಮಾತನಾಡಿದ್ದ. ಅದು ನೈಜತೆಯೋ ಮುಖವಾಡವೋ ಅನ್ನೋದು ನಮಗರಿವಿಲ್ಲ. ನಮಗೆ ಬೆನ್ನು ತಿರುಗಿಸಿದ ತಕ್ಷಣ…
  • September 17, 2022
    ಬರಹ: ಬರಹಗಾರರ ಬಳಗ
    ನಮ್ಮ ದೇಶ ಭಾರತ ಕೂಗಿ ಕೂಗಿ ಹೇಳುತ ನಲಿ ನಲಿದು ಪಾಡುತ ಹೆಮ್ಮೆಯಿಂದ ಬೀಗುತ   ಭರತ ಕುವರ ಆಳಿದ ಸಿಂಧೂ ನೆಲದ ಸಂಸ್ಕೃತಿ ಸಂಸ್ಕಾರ ನೆಲ ಜಲದ ಪುಣ್ಯ ಭೂಮಿ ಸಹಮತ   ವಿವಿಧತೆಯಲಿ ಏಕತೆಯ