January 2024

  • January 28, 2024
    ಬರಹ: ಬರಹಗಾರರ ಬಳಗ
    ಉದಯದಲಿ ಚರವಾಣಿ ರಿಂಗಣಿಸಿ ಎಡೆಬಿಡದೆ ಮೊದಲದನು ಹಿಡಿದಿದ್ದೆ ಗುಂಡಿಯೊತ್ತಿ ತೊದಲುತ್ತ ನುಡಿದಿದ್ದ ಹಲವಾರು ವಿಷಯಗಳ ಮೊದಲಾಯ್ತು ಮಾತುಗಳು ಸುತ್ತಿಬಳಸಿ   ಚೊಕ್ಕದಿಹ ರಂಗದಲಿ ಸನ್ಮಾನ ಮಾಡಿಸುವೆ ಕಿಕ್ಕಿರಿದು ಜನ ನಿಂತು ನೋಡುವಂತೆ ರೊಕ್ಕವನು…
  • January 27, 2024
    ಬರಹ: Ashwin Rao K P
    ಆಂಜನೇಯನಿಗೆ ಮಾಸ್ಕ್ ! ಮನೆಯಲ್ಲಿ ಹಟ ಮಾಡುತ್ತಿದ್ದ ಐದೂವರೆ ವರ್ಷದ ಪೋರನನ್ನು ಹೊರಗೆ ಸುತ್ತಾಡಿಸಿಕೊಂಡು ಬರಲು ಕರೆದೊಯ್ದೆ. ಆಗಷ್ಟೇ ಹೊಲದಿಂದ ಹಿಂತಿರುಗುತ್ತಿದ್ದ ಎತ್ತುಗಳ ಬಾಯಿಗೆ ಹಾಕಿರುವ ‘ಮಗಟ' (ಕೆಲಸದ ವೇಳೆ ಎತ್ತುಗಳು, ಬೆಳೆಗೆ ಬಾಯಿ…
  • January 27, 2024
    ಬರಹ: Ashwin Rao K P
    ಬರ ಪರಿಹಾರದ ನೆರವು ಪಡೆಯಬೇಕಾದರೆ ರಾಜ್ಯ ಸರಕಾರವು ರಾಜ್ಯ ಹಾಗೂ ಕೇಂದ್ರ ಸರಕಾರದ ಹೆಸರಿನಲ್ಲಿ ಜಂಟಿ ಬ್ಯಾಂಕ್ ಖಾತೆ ತೆರೆಯಬೇಕು. ರಾಜ್ಯ ಸರಕಾರ ಜಂಟಿ ಖಾತೆ ತೆರೆದ ಕೂಡಲೇ ಕೇಂದ್ರದಿಂದ ಹಣ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸಚಿವೆ ಶೋಭಾ…
  • January 27, 2024
    ಬರಹ: Shreerama Diwana
    " ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ " ದಾಸ ಕೀರ್ತನೆ ನೆನಪಾಗುತ್ತಿದೆ. ಈ ಕ್ಷಣಕ್ಕೆ ಮಾಜಿ ವಿರೋಧ ಪಕ್ಷದ ನಾಯಕ, ಮಾಜಿ ರಾಜ್ಯ ಬಿಜೆಪಿ ಅಧ್ಯಕ್ಷ, ಮಾಜಿ ಸಭಾಪತಿ, ಮಾಜಿ ಮುಖ್ಯಮಂತ್ರಿಯೊಬ್ಬರು ನೆನಪಾದರು. ಇಲ್ಲಿ ಹೆಸರು…
  • January 27, 2024
    ಬರಹ: ಬರಹಗಾರರ ಬಳಗ
    ಆ ಮರದಲ್ಲಿ ತುಂಬಾ ಹಣ್ಣುಗಳು. ಆ ಮರ ತುಂಬಾ ಹಣ್ಣುಗಳನ್ನು ಬಿಡ್ತಾ ಇತ್ತು. ಅಲ್ಲಿ ಅದೊಂದೇ ಮರವಲ್ಲ ಅಂತಹ ಕೆಲವಾರು ಮರಗಳು ಆ ಸ್ಥಳದಲ್ಲಿದ್ದವು. ಆ ಹಣ್ಣುಗಳನ್ನು ತಿನ್ನೋದಕ್ಕಂತಲೇ ಮಂಗಗಳು ವಾಸವಾಗಿದ್ದವು. ಆದರೆ ಮಂಗಗಳಿಗೆ ಯಾವ ಮರವನ್ನು…
  • January 27, 2024
    ಬರಹ: ಬರಹಗಾರರ ಬಳಗ
    ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ಮೊದಲಿಗೆ ಒಂದು ಒಗಟು... ಮರದ ಕಾಂಡದಲಿ ತೂತನು ಕೊರೆದು ಗೂಡನ್ನು ನಾನು ಮಾಡುವೆನು ಹಗಲಿನ ಹೊತ್ತಲಿ ಮರದಲಿ ಕೂತು ಕುಟುರ್ ಕುಟುರ್ ಕೂಗುವೆನು ಹಸುರಿನ ನಡುವಲ್ಲಿ ಕುಳಿತರೆ ಅಡಗಿ ಗುರುತಿಸಲಾರಿರಿ ನೀವೆಂದೂ..…
  • January 27, 2024
    ಬರಹ: ಬರಹಗಾರರ ಬಳಗ
    ನಮ್ಮ ದೇಶದ ರಾಷ್ಟ್ರೀಯ ಹಬ್ಬಗಳಲ್ಲಿ ಗಣರಾಜ್ಯೋತ್ಸವವೂ ಒಂದಾಗಿದೆ. ನಾವು ಈ ದಿನವನ್ನು ನಮ್ಮ ರಾಷ್ಟ್ರದ ಸಂಸ್ಕೃತಿಯ ತಳಹದಿಯಲ್ಲಿ ಆಚರಿಸುತ್ತಿದ್ದೇವೆ. ಹಿರಿಯರು ಮಾತ್ರ ತಿಳಿದುಕೊಂಡರೆ ಸಾಕೇ? ಸಾಲದು. ನಮ್ಮ ಮಕ್ಕಳಲ್ಲಿ ದೇಶಾಭಿಮಾನ, ರಾಷ್ಟ್ರದ…
  • January 27, 2024
    ಬರಹ: ಬರಹಗಾರರ ಬಳಗ
    ಕಾದುಕುಳಿತಿದೆ ಚಂದದಾಸನ ಯಾರು ಬರುವರೊ ಕೂರಲು ಬಹಳ ಮಂದಿಗೆ ಮನದಲಾಸೆಯು ಒಮ್ಮೆ ಆಸನ ಏರಲು   ಮೆತ್ತ ಮೆತ್ತನೆ ವಸ್ತ್ರ ಹಾಸಿದೆ ಅಡಿಯಲಿರುವುದ ಮುಚ್ಚಲು ಅದನು ಸರಿಸುತ ಏರಬೇಕಿದೆ ತಳದಲೇನಿದೆ ಅರಿಯಲು   ಕೆಳಗೆ ಭೀಕರ ಮುಳ್ಳು ಹಾಸಿಗೆ ಮಾಡು…
  • January 27, 2024
    ಬರಹ: addoor
    ಸುರೇಶ ಮಹಾ ಸ್ವಾರ್ಥಿ. ಒಮ್ಮೆ ಅವನು ಮೂವತ್ತು ಬಂಗಾರದ ನಾಣ್ಯಗಳನ್ನು ಕಳೆದುಕೊಂಡ. ಸ್ವಲ್ಪ ಹೊತ್ತಿನ ನಂತರ, ಸುರೇಶನನ್ನು ಭೇಟಿಯಾಗಲು ರಮೇಶ ಬಂದ. ಅವನಿಗೆ ಹಾದಿಯಲ್ಲಿ ಮೂವತ್ತು ಬಂಗಾರದ ನಾಣ್ಯಗಳು ಸಿಕ್ಕವು. ಆಗ, ತಾನು ಬಂಗಾರದ ನಾಣ್ಯಗಳನ್ನು…
  • January 26, 2024
    ಬರಹ: Ashwin Rao K P
    ದೇಶದ ಗಣರಾಜ್ಯೋತ್ಸವದ ೭೫ನೇ ವರ್ಷಾಚರಣೆಯ ಈ ವರ್ಷ ಕೇಂದ್ರ ಸರಕಾರ ನಾರಿ ಶಕ್ತಿಗೆ ಹೆಚ್ಚಿನ ಗೌರವ ನೀಡುವ ನಿಟ್ಟಿನಲ್ಲಿ ಕರ್ತವ್ಯ ಪಥ (ಮೊದಲು ರಾಜಪಥ) ದಲ್ಲಿ ನಡೆದ ಪಥಸಂಚಲನ ಕಾರ್ಯಕ್ರಮದಲ್ಲಿ ಬಹಳಷ್ಟು ಮಂದಿ ಮಹಿಳೆಯರಿಗೆ ಗೌರವ ನೀಡಿದೆ. ಈ…
  • January 26, 2024
    ಬರಹ: Ashwin Rao K P
    ಬೆಂಗಳೂರಿನ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯವರು ೨೦೦೭ರಲ್ಲಿ ಹೊರತಂದಿರುವ ಇಟಾಲಿಯನ್ ಭಾಷೆಯ ಕಾದಂಬರಿ ಫೊಂತಮಾರ. ಈ ಕಾದಂಬರಿಯು ಮೊದಲು ಬಿಡುಗಡೆಯಾದದ್ದು ೧೯೫೦ರಲ್ಲಿ. ಅಂದು ಶ್ರೀ ಹೊನ್ನಯ್ಯ ಶೆಟ್ಟಿ ಇವರು ಈ ಪುಸ್ತಕದ ಪ್ರಕಾಶಕರಾಗಿದ್ದರು…
  • January 26, 2024
    ಬರಹ: Shreerama Diwana
    ಮೂರು ಮುಖ್ಯ ‌ಸಂಭ್ರಮಗಳೋ, ಆಚರಣೆಗಳೋ, ದಿನಗಳೋ, ಸಿದ್ದಾಂತಗಳಿಗೋ, ಘಟನೆಗಳಿಗೋ, ಸಾಕ್ಷಿಯಾದ 2024 ರ ಜನವರಿ ತಿಂಗಳು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಕರ್ನಾಟಕ ಸರ್ಕಾರ, ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನ…
  • January 26, 2024
    ಬರಹ: ಬರಹಗಾರರ ಬಳಗ
    ನನ್ನ ಅಮ್ಮನನ್ನ ನೀವೆಲ್ಲರೂ ಸೇರಿ ಯಾಕೆ ಕೊಂದಿರಿ? ಅವರೇನು ತಪ್ಪು ಮಾಡಿದ್ದಾರೆ? ನನಗೆ ಆಹಾರ ತರಬೇಕು ಅನ್ನೋ ಕಾರಣಕ್ಕೆ ಅವರು ಸುತ್ತಮುತ್ತ ಆಹಾರವನ್ನು ಹುಡುಕುತ್ತಾ ಹೊರಟಿದ್ದರು. ನಮ್ಮ ಕಾಡನ್ನ ಹೇಗೂ ನೀವು ನಿಮಗೆ ಬೇಕಾದ ರೀತಿಯಲ್ಲಿ…
  • January 26, 2024
    ಬರಹ: ಬರಹಗಾರರ ಬಳಗ
    "ಇಲ್ಲ... ದೇವರಿಲ್ಲ, ಆ ದೇವಾಲಯದಲಿ ದೇವರಿಲ್ಲ ಇನ್ನು" ಎಂದನೊಬ್ಬ ಸಂತನು. ಆ ಮಾತ ಕೇಳಿದ ಅರಸ ಸಿಟ್ಟಾದನು, "ನೀನು ನಾಸ್ತಿಕನೇನು? ಅದಕೆ ಹೀಗೆ ಒರಲುತಿರುವೆಯೇನು? ಅನರ್ಘ್ಯ ರತ್ನಗಳಿಂದ, ಸ್ವರ್ಣಖಚಿತ ವಿಗ್ರಹದಿಂದ  ಭವ್ಯ ದೇವುಳವ…
  • January 26, 2024
    ಬರಹ: ಬರಹಗಾರರ ಬಳಗ
    ಯಾರ ಗೆಜ್ಜೆಯ ದನಿಯ ಸಪ್ಪಳ ನನ್ನನಿಲ್ಲಿಗೆ ಕರೆಸಿತೊ ಯಾವ ಪ್ರೀತಿಯ ಸ್ವರದ ಕರೆಗೆ ಹೃದಯ ಒಲುಮೆಯ ಕಂಡಿತೊ   ಹೊತ್ತು ಕಂತಿರೆ ಚಂದ್ರ ನಗುತಿರೆ ನಿನ್ನ ನೆನಪದು ಮೂಡಿತೊ ಎಲ್ಲೊ ಮರೆಯಲಿ ಕುಳಿತು ಕಾಡಿರೆ ನನ್ನ ಮೈಮನ ಸೋತಿತೊ   ಮಧುರ ಧ್ವನಿಯದು…
  • January 26, 2024
    ಬರಹ: ಬರಹಗಾರರ ಬಳಗ
    ನಮ್ಮ ಸಂವಿಧಾನದಡಿ ರಾಜಕೀಯ ವ್ಯವಸ್ಥೆಯ ಭದ್ರಬುನಾದಿಗಾಗಿ, ನೀಡಿರುವ ಪ್ರಬಲ ಅಸ್ತ್ರವೇ ಮತದಾನ. ಮತಚಲಾವಣೆ ನಮ್ಮ ಹಕ್ಕು ಮತ್ತು ಕರ್ತವ್ಯ ಸಹ. ಓರ್ವ ಮತದಾರ ಬಯಸಿದರೆ ಸರಕಾರದ ಆಗುಹೋಗುಗಳು ಸರಿಯಿಲ್ಲವೆಂದೆನಿಸಿದರೆ ಸ್ಥಾನದಿಂದ ಕೆಳಗಿಳಿಸಲೂ…
  • January 25, 2024
    ಬರಹ: Ashwin Rao K P
    ಪ್ರತೀ ವರ್ಷ ಜನವರಿ ೨೬ ರಂದು ಬರುವ ಗಣರಾಜ್ಯೋತ್ಸವ ದಿನ ಪ್ರತಿಯೊಬ್ಬ ಭಾರತೀಯನಿಗೆ ಹಬ್ಬವೇ ಸರಿ. ಈ ವರ್ಷ ೭೫ನೇ ಗಣರಾಜ್ಯೋತ್ಸವ ಹಬ್ಬವನ್ನು ಆಚರಿಸುತ್ತಿದ್ದೇವೆ. ಜನವರಿ ೨೬, ೧೯೫೦ರಲ್ಲಿ ಭಾರತದ ಸಂವಿಧಾನವು ಜಾರಿಯಾದ ದಿನವನ್ನು ನಾವು…
  • January 25, 2024
    ಬರಹ: Ashwin Rao K P
    ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಪುಂಖಾನುಪುಂಖ ಆಶ್ವಾಸನೆಗಳನ್ನು ನಮ್ಮ ರಾಜಕೀಯ ನೇತಾರರು, ಸರ್ಕಾರದಲ್ಲಿರುವ ಪ್ರಮುಖರು ನೀಡುತ್ತಲೇ ಇರುತ್ತಾರೆ. ಆದರೆ, ವಾಸ್ತವ ಪರಿಸ್ಥಿತಿ ಏನಿದೆ? ಆಡಳಿತ ಸುಧಾರಣೆಯ ಕುರಿತಂತೆ ಆದರ್ಶದ ಮಾತುಗಳನ್ನಾಡಿದರೂ,…
  • January 25, 2024
    ಬರಹ: Shreerama Diwana
    ಸಂವಿಧಾನ ಜಾರಿಯಾಗಿ ಸುಮಾರು 75 ವರ್ಷಗಳ ನಂತರ ಅದರ ಪ್ರಾತಿನಿಧಿಕ ರಕ್ಷಕರಾದ‌ ಭಾರತದ ಗೌರವಾನ್ವಿತ 15 ರಾಷ್ಟ್ರಪತಿಗಳ ಕಾರ್ಯನಿರ್ವಹಣೆ ಕುರಿತು ಸರಳ ಸಂಕ್ಷಿಪ್ತ ಅಭಿಪ್ರಾಯ ಎರಡು ವಾಕ್ಯಗಳಲ್ಲಿ, ಗಣರಾಜ್ಯೋತ್ಸವದ ಸಂದರ್ಭದಲ್ಲಿ...…
  • January 25, 2024
    ಬರಹ: ಬರಹಗಾರರ ಬಳಗ
    ಆ ಊರುಗಳ ನಡುವೆ ಜನರಿಗೆ ಚಲಿಸುವುದಕ್ಕೆ ಅಂತ ಬಸ್ಸೊಂದನ್ನು ಊರಿನ ಯಜಮಾನ ನಿಗದಿ ಮಾಡಿದ್ದ. ಆ ಬಸ್ಸಿನಲ್ಲಿ ಜನ ಹೋಗ್ತಾ ಬರುತ್ತಾ, ಇರುತ್ತಾರೆ. ಬಸ್ಸಿನಲ್ಲಿ ಸಿಕ್ಕಿದ ಹಣದಿಂದ ಒಂದಷ್ಟು ಪಾಲು ಯಜಮಾನನಿಗೂ ಇನ್ನೊಂದು ಪಾಲು ಅದನ್ನು…