June 2010

  • June 29, 2010
    ಬರಹ: vasanth
      ಎಲೈ ಪುಟ್ಟ ಮರಿಗಳೇ ನೀವು ತಬ್ಬಲಿಗಳಾಗಿಲ್ಲ. ಯೋಚಿಸದಿರಿ ! ನಿಮಗೂ ಸಿಗುತ್ತದೆ ಒಂದು ನೆಲೆ.   ನಿಮ್ಮಯ ಅಳುಕು ನಿಮ್ಮ ಪುಟ್ಟ ಕಂಗಳಲ್ಲೆ ಕಾಣುತಿದೆ ಭಯಗೊಳ್ಳದಿರಿ ನಮ್ಮಲ್ಲಿ ನೀವು ಕ್ಷೇಮ.   ಲೈಲಾ ಮಾರುತವಾದರೇನು ? ತೋ ಎಂದು…
  • June 29, 2010
    ಬರಹ: mannu
    ಐಐಎಂಬಿಯಲ್ಲಿ ತಮಿಳು ಸಾಮ್ರಾಜ್ಯ? ಐಐಎಂಬಿ ಅಸ್ತಿತ್ವಕ್ಕೆ ಬಂದಾಗ ದೇವರಾಜು ಅರಸು ೧೦೦ಎಕರೆ ಭೂಮಿ ಹಾಗೂ ೧೦ಲಕ್ಷ ರೂ ನೆರವು ನೀಡಿದ್ದರಂತೆ. ಆದರೆ ನಮ್ಮ ನೆಲದಲ್ಲೇ ಇದ್ದು ನಮ್ಮ ಸೌಲತ್ತು ಬಳಸಿ ನಮಗೆ ಅನ್ಯಾಯ ಮಾಡುತ್ತಿದ್ದಾರೆ.೮ ಅಸೋಸಿಯೆಟೆಡ್…
  • June 29, 2010
    ಬರಹ: BRS
    ಗೆಳೆಯ ಬಂಡ್ಲಹಳ್ಳಿ ವಿಜಯಕುಮಾರ್ ‘ಮುತ್ತಿನ ತೆನೆ’ ಎಂಬ ಹೆಸರಿನಲ್ಲಿ ಒಂದುನೂರ ಮೂವತ್ತಮೂರು ಜಾನಪದ ಹಾಡುಗಳನ್ನು ಒಂದೆಡೆ ಸಂಪಾದಿಸಿದ್ದಾರೆ. ಜಾಗೃತಿ ಪ್ರಿಂಟರ‍್ಸ್ ಪ್ರಕಟಣೆ ಮಾಡಿದೆ. ಸ್ವತಃ ಜಾನಪದ ಕಲಾವಿದರೂ ತಜ್ಞರೂ ಆದ ವಿಜಯಕುಮಾರ್…
  • June 29, 2010
    ಬರಹ: suresh nadig
    ರಾಜ್ಯ ಸರ್ಕಾರ ತೆಗದುಕೊಂಡಂತಹ ಅನೇಕ ವಿಷಯಗಳು ಚರ್ಚೆಯೇ ಆಗುತ್ತಿಲ್ಲ. ಇವುಗಳು ಜನಪರ ಇದೆಯೋ ಇಲ್ಲವೋ ಎನ್ನುವುದು ಆ ನಂತರದ ವಿಷಯ. ಆದರೆ ಇದೀಗ ನಡೆಯುತ್ತಿರುವ ಅನೇಕ ವಿದ್ಯಮಾನಗಳಿಗೆ ವಿರೋಧ ಪಕ್ಷಗಳು ಸರಿಯಾಗಿ ದನಿಯೆತ್ತದ ಕಾರಣ ಅದು ಅಲ್ಲಿಗೆ…
  • June 29, 2010
    ಬರಹ: sudhanva
    (ಇಲ್ಲಿ ಕುರುಡು ಹೆಣ್ಣೊಂದನು ಕಣ್ಣೆಂದು ಕರೆಯಲಾಗಿದೆ) ಕರೆಯಿತು ಆ ಕಣ್ಣು ನನ್ನನ್ನ, ಕನಿಕರಿಸಿತು ನನ್ನ ಎದೆಯನ್ನ ಕಣ್ಣಿರೇ ಕಂಡ ಆ ಕಣ್ಣಿಗೆ ಕವನ ಬರೆಯಲು ನಾ ಹೋದೆ,ಆ ಕಣ್ಣಿನ ಕಂಬನಿ ನೋಡಿ, ನಾ ಕಣ್ಣಿರೆರೆದೆ.ಆ ಕಣ್ಣಿಗೆ ರೆಪ್ಪೆಯ ಆಸರೆ…
  • June 29, 2010
    ಬರಹ: kavinagaraj
    ಅಂಚೆ ಪುರಾಣ - 1 ಮೊದಲಿಗೆ.. . .      ನಾನು ಅಂಚೆ ಕಛೇರಿಯಲ್ಲಿ ಒಂದು ವರ್ಷ ಮತ್ತು ಕಂದಾಯ ಇಲಾಖೆಯಲ್ಲಿ 36 ವರ್ಷಗಳು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು ಇನ್ನೂ ಎರಡು ವರ್ಷಗಳ ಸೇವಾವದಿ ಇರುವಂತೆಯೇ ಸ್ವ ಇಚ್ಛಾ ನಿವೃತ್ತಿ…
  • June 29, 2010
    ಬರಹ: asuhegde
    ಸಖೀ,ನಿನಗಾಗಿ ನಾನು ನನ್ನತನವನೇತೊರೆಯಬಹುದು,ಆರಾಮ-ಆಹಾರಎರಡನ್ನೂ ಬಿಡಬಹುದು,ನೀ ಕುಡಿಸಿದರೆನಾ ವಿಷವನ್ನೇಕುಡಿಯಬಹುದು,ನೀ ಮರೆಯಾಗೆಂದರೆ ಈ ಜಗವನೇ ತೊರೆದುಕಣ್ಮರೆಯಾಗಬಹುದು,ಆದರೆ,ಗೆಳೆಯಾ, ನೀ ತೊರೆದು ಬಿಡು, ನನ್ನ ನೀ ಮರೆತು ಬಿಡು ಎಂದರೆ,…
  • June 29, 2010
    ಬರಹ: sudhanva
    ಸುಡು ಸುಡುವ ಬಿಸಿಲಿನಲಿ ಸರ ಸರನೇ ಸರಿಯುತ,ಸರಳ ಮನಸ್ಸಿನ ಮುದಿಯೊಂದು,ಸರಾಗನೇ ಮರಬುಡಕೆ ಮೈಮರೆತು ಬಂದಿತು,ಹಸಿವು ಬಾಯರಿಕೆ ಕಂಠಕ್ಕೆ ಮಿಲುಕಿ,ಕಣ್ತುಂಬ ಕವಿದಿರುವ ಕಣ್ಣೀರನು ಚಿಮ್ಮುತ,ಕನ್ನಡಕವನು ತೆಗೆದು ಕಣ್ಣನ್ನೋರೆಸಿಕವಿಯಂತೇ ಕವನವನು…
  • June 29, 2010
    ಬರಹ: venkatesh
    ಜೋಹಾನ್ಸ್‌ಬರ್ಗ್ (ಡಿಪಿಎ):    ಸಾಕರ್ ಸಿಟಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ "ಡಿಯಾಗೊ ಮರಡೋನಾ" ಅವರ ಮಾರ್ಗದರ್ಶನದಲ್ಲಿ ಪಳಗಿದ ಅರ್ಜೆಂಟೀನಾ ೩-೧ ಗೋಲುಗಳಿಂದ ಮೆಕ್ಸಿಕೊ ತಂಡವನ್ನು ಮಣಿಸಿತು. ಕಾರ್ಲೋಸ್ ಟವೇಜ್…
  • June 29, 2010
    ಬರಹ: pavithrabp
                                   ಆತ್ಮೀಯ ರಾಶಿ,ಹೇಗಿದ್ದೀರಿ?ಅಚ್ಚರಿಯಾಯಿತಾ?ಇದ್ಯಾರು ಅ೦ತ........ನಿಮ್ಗೆ ರಾಕೇಶ್ ಗೊತ್ತಿರ್ಬೆಕಲ್ವಾ?......ರಾಕೇಶ್ ಅ೦ದ ತಕ್ಷಣ ಆಶ್ಚರ್ಯವಾಗ್ತ ಇದೆಯಾ?,ಗೊತ್ತಿಲ್ಲ, ಗೊರಿಯಿಲ್ಲ,ಹಿ೦ದಿಲ್ಲ, ಮು೦ದಿಲ್ಲ,…
  • June 29, 2010
    ಬರಹ: shreeshum
                       ನಮ್ಮ ಮನೆ ಅಂತ ಎಲ್ಲರಿಗೂ ಹೆಮ್ಮೆ ಇರುತ್ತದೆ. ಹಾಗೆಯೇ ನನಗೂ ಇದೆ . ಹಾಗಾಗಿ ಆವಾಗಾವಾಗ ಗೂಗಲ್ ಅರ್ಥ್ ಸಹಾಯದಿಂದ ಹೀಗೆ ಮನೆ ಮೇಲೆ ಹಾರಾಟ ನಡೆಸುತ್ತಾ ಇರುತ್ತೇನೆ. ಹೀಗೆ ಮನೆಯಲ್ಲಿಯೇ ಕುಳಿತು ಪ್ರಪಂಚ ಸುತ್ತುವಾಗ ಅದರ…
  • June 29, 2010
    ಬರಹ: sudhanva
    ಸುಖದ ಸುಪ್ಪತ್ತಿನೋಳ್ ಅರೆದವರ‍್ಯಾರು?? ಹೆತ್ತ ಕರುಳೋಳ್ ಬೆಚ್ಚಗೆ ಮಲಗಿಸಿದವರ‍್ಯಾರು?? ಬೆಚ್ಚನೆಯ ಮಂಚದಲಿ ಹಾಸಿಗೆ ಹಾಕಿಟ್ಟವರ‍್ಯಾರು?? ಹಿಡಿ ಅಕ್ಕಿ ಜೊಗುಳದೊಳಗಿಹಲು ಭಿಕ್ಷೇ ಬೇಡಿದವರ‍್ಯಾರು?? ಹರಿದ ಹಾಸಿಗೆಯನು ಹಸಿ ಮಾಡಿದವರ‍್ಯಾರು??…
  • June 29, 2010
    ಬರಹ: ksraghavendranavada
    ಮಿತ್ರ, ನಾ ಕ೦ಡ ಬದುಕಿನ ಕಲ್ಪನೆಯೇ ಅ೦ಥದ್ದು, ಮೇರುತಿ ಪರ್ವತದ ತುದಿಯಲ್ಲೊಮ್ಮೆ ಎರಡೂ ಕೈಗಳನ್ನೆತ್ತಿ, ಎಲ್ಲ ದು:ಖ ದುಮ್ಮಾನಗಳಿ೦ದ ದೂರಾಗಿ, ಜೋರಾಗಿ ಕೂಗಬೇಕೆ೦ದು! ಆದರೂ ಒಮ್ಮೊಮ್ಮೆ ಬದುಕು- ಭ್ರಮೆಗಳ ನಡುವೆ ತನನ! ಸ೦ಸಾರ ಸಾಗರದ, ದಿನ…
  • June 29, 2010
    ಬರಹ: yasu_srk
     ಫೇಸ್ ಬುಕ್ ನಲ್ಲಿ ಕನ್ನಡದಲ್ಲಿ ಬರೆಯಬೇಕೆ? ಜಿ ಮೇಲ್,ಯಾಹೂ ಮೇಲ್ ನಿಂದ ಕನ್ನಡದಲ್ಲಿ ಮಿಂಚೆ ಕಳಿಸಬೇಕೆ? ಜಿ ಟಾಕ್,ಯಾಹೂ ಮೆಸ್ಸೆಂಜರ್,ಫೇಸ್ ಬುಕ್ ಚಾಟ್ ನಲ್ಲಿ ಗೆಳೆಯರ ಜೊತೆ ಕನ್ನಡದಲ್ಲಿ ಹರಟೆ ಹೊಡೆಯಬೇಕೆ? ಒಂದು ಒಳ್ಳೆಯ ಲೇಖನಕ್ಕೆ…
  • June 29, 2010
    ಬರಹ: asuhegde
    ಹಿಂದೀ ಚಿತ್ರವೊಂದರಲ್ಲಿ  (ಸಾರಾಂಶ್ ೧೯೮೪) ಓರ್ವ ತಂದೆ ತನ್ನ ಮಗನ ಅಸ್ಥಿಯನ್ನು ಸ್ವೀಕರಿಸಲು ವಿಮಾನ ನಿಲ್ದಾಣಕ್ಕೆ ಹೋಗ್ತಾನೆ. ಆಗ ಆ ನಟ ತನ್ನ ಮುಖದಲ್ಲಿ ಅತೀವ ದುಃಖವನ್ನು ತೋರ್ಪಡಿಸಬೇಕು. ಹೇಗೆ ತೋರಿಸುವುದು, ಅದು ಆ ನಟನ ಮೊದಲ ಚಿತ್ರ ಬೇರೆ…
  • June 29, 2010
    ಬರಹ: gopinatha
    ಕೆಲವೊಮ್ಮೆ ಒಂದು ಚಿತ್ರ ಮಾತ್ರ ನಮ್ಮ ಗಮನ ಕೇಂದ್ರೀಕರಿಸಬಲ್ಲುದು!!!     ಅವಳ ಕೊನೆಯ ಮಾತು ಆ ಹೊಸ ಮೊಬೈಲ್ನಿಂದಾಗಿತ್ತು!!         ನಿಮಗೆ ಮೋಟರ್ ಸೈಕಲ್ ಕಾಣ್ತಾ ಇದೆಯಾ???     ಈಗ ನೀವು ಕಾಣಬಹುದಾ?     ಹೊಂಡಾ ಕ್ರೋಚ್ ರೋಕೆಟ್ ಸವಾರ…
  • June 29, 2010
    ಬರಹ: shivaram_shastri
    PCR ಎಂಬುದು ನಿಜಕ್ಕೂ ನಾನು ಇಲ್ಲಿ ಬರೆದಿರುವಷ್ಟು ನೀರಸವಾದ ಟೆಕ್ನಿಕ್ ಅಲ್ಲ ... ನನ್ನಿಂದ ಇದನ್ನು ರೋಚಕವಾಗಿ ಬರೆಯಲಾಗಲಿಲ್ಲ, ಅಷ್ಟೇ. ಜೀವ ವಿಜ್ಞಾನದ ಹಿನ್ನೆಲೆ ಇರದವರಲ್ಲಿ ನನ್ನ ಕಳಕಳಿಯ ವಿನಂತಿ. ದಯವಿಟ್ಟು ಇದನ್ನು ಓದಿ. ಎಲ್ಲೆಲ್ಲಿ…
  • June 29, 2010
    ಬರಹ: ಗಣೇಶ
    ದರ್ಪದ ಸಂಕೇತ ಖಾಕಿ ಬಟ್ಟೆ ದರ್ಪದ ಸಂಕೇತ. ಬ್ರಿಟಿಷರ ಬಳುವಳಿ. ಬ್ರಿಟಿಷರು ಹೋಗುವಾಗ ತಮ್ಮ ದೌರ್ಜನ್ಯವನ್ನು ಪೋಲೀಸರು, ರಾಜಕಾರಣಿಗಳು, ಕೋರ್ಟ್‌ಗಳಿಗೆ ಬಿಟ್ಟು ಹೋಗಿದ್ದಾರೆ. ನ್ಯಾಯಕ್ಕಾಗಿ ಹೋರಾಡುತ್ತಿರುವ ಬಡ ರೈತನ ಮೇಲೆ ರೌಡಿಗಳಿಗಿಂತ…
  • June 28, 2010
    ಬರಹ: komal kumar1231
    ಸ್ಯಾನೇ ದಿನ ಆದ್ ಮ್ಯಾಕೆ ನಮ್ಮ ಊರ್ನಾಗೆ ಕುಸ್ತಿ ಪಂದ್ಯ ಮಡಗಿದ್ವಿ. ನಿಂಗಪ್ಪನ ಚಾ ಅಂಗಡೀಲಿ ಮೀಟಿಂಗ್ ಮಡಗಿದ್ವಿ. ಕೆಟ್ಟ ಒಡೆದೋದ ಹಾಲು ಹಾಗೂ ಚಲ್ಟದ ಟೀಪುಡಿ ಚಾ ಕೊಟ್ಟ. ಲೇ ಕಾಸು ಕೊಡಕ್ಕಿಲ್ವಾ, ಕೊಡೋ ಒಂದು ರೂಪಾಯಿಗೆ ಕೆಟಿ ಹಾಕ್ತೀವ್ನಿ…
  • June 28, 2010
    ಬರಹ: ವೈಭವ
     {ಇದು ನಾನು ನನ್ನ ಎಣಿಕೆಯಿಂದ ಮತ್ತು ದ್ರಾವಿಡ ನುಡಿಗಂಟಿನ ನೆರವಿನಿಂದ ಕೊಟ್ಟಿರುವ ವಿವರಣೆ. ಇದಕ್ಕಿಂತ ಬೇರೆ ವಿವರಣೆ ಇದ್ದರೆ ಹಂಚಿಕ್ಕೊಳ್ಳಿ..ನನ್ನಿ }  ಮೊದಲಿಗೆ ನಾಂದೇಡ್ ಅಚ್ಚಗನ್ನಡದ ಹೆಸರೇ.. ಹೇಗೆ?.. ನಾದು= ಒದ್ದೆಯಾಗು, ತಣ್ಣಗಾಗು…