ಕರಗಿ ಹೋಯ್ತು
===========
out ಆಗಿ ಹಿಂದೆ ಹೊರಟಾಗಲೆಲ್ಲ
ಮತ್ತೆ crease ಗೆ ಬರುವನೆಂಬ
ಭ್ರಮೆಯ ಭಾವ
ಕರಗಿ ಹೋಯ್ತು
ಶಾಶ್ವತವಾಗಿ !
ಚಿತ್ರಮೂಲ :http://www.sampada.net/files/2008-04-…
ಗುಲಾಬಿಯು ತಾನು ಮುಳ್ಳಿನ ಜೊತೆಯಲ್ಲಿರುವ ಹಾಗೆ
==============================
ನಗುವು ಸದಾ ನೋವಿನ ಜೊತೆ ಜೊತೆಯಾಗಿಯೆಇರುತ್ತದೆ
ಗುಲಾಬಿಯು ತಾನು ಮುಳ್ಳಿನ ಜೊತೆಯಲ್ಲಿರುವ ಹಾಗೆ
ನಮಗೆ ಕಾಣಿಸದು
ಮದುವಣಗಿತ್ತಿಯ ನಗು ಸುತ್ತಲ ಸಂಭ್ರಮ…
ಕೆಲವೊಮ್ಮೆ ಯಾವುದೋ ಒಂದು ನೆನಪು ಥಟಕ್ಕನೆ ಮನಸ್ಸಿಗೆ ಬಂದು ಈಗ ಅಷ್ಟೇನೂ relevant ಅಲ್ಲದಿದ್ದರೂ ಕಸಿವಿಸಿ ಉಂಟು ಮಾಡುತ್ತದೆ.
ಈ ರೀತಿಯೇ ಇತ್ತೀಚೆಗೊಮ್ಮೆ ಕನ್ನಡದಲ್ಲಿ ಏನೋ ಟೈಪ್ ಮಾಡಿಟ್ಟುಕೊಳ್ಳುತ್ತಿರುವಾಗ ನಮ್ಮ ಕನ್ನಡ ಮೇಷ್ಟ್ರು…
ಇಂದು ತುಳಸಿ ಹಬ್ಬ. ತುಳಸಿ ಜನಪದರ ಮನೆಮನಗಳಲ್ಲಿ ಸಾಂಪ್ರದಾಯಿಕವಾಗಿ ಹಾಸುಹೊಕ್ಕಾಗಿರುವ ಬಗೆ ನೋಡಿದಾಗ ಅಚ್ಚರಿಯಾಗುತ್ತದೆ. ಅಂತಸ್ತುಗಳ ಗೊಡವೆಯಿಲ್ಲದೆ ಮನೆಯಲ್ಲಿ ಖಾಲಿ ಡಬ್ಬಕ್ಕೊ, ಹೂ ಕುಂಡಕ್ಕೊ ಹಾಕಿ ಬೆಳೆಸಿದ ಸಸಿಯಾಗೊ, ಇಲ್ಲವೆ ಅಂಗಳದಲ್ಲಿ…
ಯಾವಾಗಲೂ ಅಷ್ಟೆ,ಸ್ವಂತಕ್ಕೆ ಅನುಭವವಾಗುವ ವರೆಗೂ ಯಾರ ಮಾತೂ ಯಾರಿಗೂ ಮಹತ್ವ ವೆನಿಸುವುದಿಲ್ಲ. ಇಂದೇಕೋ ನನ್ನ ಬಾಲ್ಯದ ನೆನಪುಗಳು ಕಾಡುತ್ತಿವೆ. ನನ್ನ ಹೆತ್ತಮ್ಮ, ನಮ್ಮ ಗೌರತ್ತೆ ಇಂದು ಬಲು ನೆನಪಾಗುತ್ತಿದ್ದಾರೆ. ಕಡುಬಡವನಾಗಿದ್ದ ನಮ್ಮಪ್ಪ…
ಪ್ರತಿ ಮನುಷ್ಯನಲ್ಲು ಒಂದು ಮಗು ಮನಸ್ಸು,,,,ಆ ಮಗು ಮನಸ್ಸಿಗೆ ಮಕ್ಕಳ ದಿನದ ಶುಭಾಷಯಗಳು,,,,
ಭಾರತದಿಂದ ಮೊಟ್ಟಮೊದಲ ಬಾರಿಗೆ ಎವರೆಷ್ಟ್ ಏರಿದ ಮಹಿಳೆ ಬಚ್ಚೇಂದ್ರಿಪಾಲ್ ಅವರಿಗೆ ಸಂದರ್ಶನ ಒಂದರಲ್ಲಿ, ಹಳ್ಳಿ ಮಕ್ಕಳಿಗೂ ಹಾಗು ಪೇಟೆಯಲ್ಲಿ…
ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರು ಗ್ರಾಮದಲ್ಲಿ ಸುಮಾರು ೧೪-೧೫ ನಕ್ಸಲರ ಗುಂಪು ಕಂಡು ಬಂದ ಬಗ್ಗೆ ಮತ್ತು ಕೆಲವು ವಾಹನಗಳು, ಆಸ್ತಿ-ಪಾಸ್ತಿಗೆ ಅವರು ಹಾನಿ ಮಾಡಿದ ಬಗ್ಗೆ ದೃಷ್ಯ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ವರದಿಗಳು ಬಂದಿವೆ. ಇದನ್ನು…
ಸಂಪದದಲ್ಲಿ ಬರುವ / ಬಂದಿರುವ ಎಷ್ಟೋ ರೀತಿಯ ಬರಹ, ಲೇಖನಗಳ ವೈವಿಧ್ಯತೆ ನಿಜಕ್ಕೂ ಅಗಾಧವಾದದ್ದು. ಆದರೆ ಸಂಪದ, ಸಂಪದಿಗ, ಸಂಪದ ಆಡಳಿತದ ನೆನಪಿನ ಕುರುಹಾಗಿ ಬಂದ ಬರಹಗಳು ಹೆಚ್ಚಿರಲಾರದೆಂದು ನನ್ನ ಅನಿಸಿಕೆ. ಪ್ರತಿ ವರ್ಷ ವಾರ್ಷಿಕೋತ್ಸವದ ರೀತಿಯ…
ಸತ್ಯಾಗ್ರಹದಿಂದ ಏನೂ ಆಗೋದಿಲ್ಲ ಎಂಬ ಸತ್ಯ ತಿಳಿದು ಈಗ ತುಂಬಾ ವರ್ಷವೇ ಆಗಿದೆ. 1947 ಕ್ಕೂ ಮುನ್ನವೇ ಅದು ಮುಗಿದು ಹೋಗಿದೆ. ಆದ್ರೆ, ಅಣ್ಣಾ ಹಜಾರೆ ಮಾಡಿದ ಕ್ರಾಂತಿ ಈಗಿನ ಯುವಕರಿಗೆ ಹೋರಾಟದ ಪ್ರಭಾವವನ್ನ ತೋರಿಸಿದ್ದೇನೋ ನಿಜ. ಇತ್ತೀಚಿಗೆ…
(ಯಾವ ವರ್ಗಕ್ಕೆ ಈ ಬರಹವನ್ನು ಸೇರಿಸಬೇಕೆಂದು ನನಗೆ ತಿಳಿದಿಲ್ಲ, ಮನಸಿನಲ್ಲಿನ ತುಮುಲಗಳನ್ನು ಸುಮ್ಮನೆ ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ)
ನಾನು ಇಂದು ಸುಮ್ಮನೆ ನನ್ನ ರೂಮಿನ ಪಕ್ಕದಲ್ಲಿ ಕುಳಿತು, ಅನತಿ ದೂರದಲ್ಲಿ…
ಬೆ೦ಗಳೂರು ಕಡೆ ಬ್ರಹ್ಮಣರ ಮನೆಗೆ ಊಟಕ್ಕೆ ಹೋಗ್ಬೇಕು ರೀ ನೀವು... ಊಟದ ಮಧ್ಯ ಉಪಚಾರ ಹೇಳೋ ವಾಡಿಕೆ ಇದೆ . ಉಪಚಾರ ಹೇಳೋದಾದ್ರೆ ಏನ್ ಹೇಳ್ಬೇಕು ??
"ಸಾವಕಾಶವಾಗಿ ಊಟ ಮಾಡಿ ಅಡುಗೆ ಹೇಗಾಗಿದ್ಯೋ ಏನೋ?"
"ನಿಧಾನಕ್ಕಾಗ್ಲಿ"
ಅನ್ನೋದೆಲ್ಲಾ ಮಾಮೂಲಿ…
ಐಟಿ ಉದ್ಯೋಗಿಗಳ ವಸತಿ ಸಹಕಾರಿ ಸ೦ಘ
ಸಮಾನ ಚಿ೦ತನೆಯ ಹಲವು ಐಟಿ ಉದ್ಯೋಗಿಗಳು ಸೇರಿ ಕಟ್ಟಿದ ಸ೦ಘ ಈ ಐಟಿ ಉದ್ಯೋಗಿಗಳ ವಸತಿ ಸಹಕಾರಿ ಸ೦ಘ ನಿಯಮಿತ. ಎಲ್ಲಾ ಕ್ಷೇತ್ರದ ಐಟಿ ಉದ್ಯೋಗಿಗಳು ಒಗ್ಗಟ್ಟಾಗಿ ಬ೦ದು ಕೈಜೋಡಿಸಿ ಒ೦ದು ಒಳ್ಳೆಯ ಆರೋಗ್ಯಪೂರ್ಣ…
ದಿನವೂ ಕಾಣುವೆ ನಾ ಈಕೆಯ
ಕುಂಟುತ ಓಡಾಡುವ ಹಿರಿಯಾಕೆಯ
ಕಛೇರಿಗೆ ಹೋಗುವಾಗ ನಾ ಕಾರಲಿ
ಕಾಣುವರು ಈ ತಾಯಿ ಆ ತಿರುವಿನಲಿ
ಮೊದಲಿಗೆ ನಮ್ಮ ನಡುವೆ ಶೂನ್ಯ ನೋಟವಿತ್ತಷ್ಟೇ
ಈ ನಡುವೆ ಮುಗುಳ್ನಗೆಯೊಂದಿಗೆ ನಮಸ್ತೆಯ ನಿಷ್ಟೆ
ಹಾದು ಹೋಗಲಿ ಅವರು ಎಂದು…