ನಿಮ್ಮ ಮನೆ ದಕ್ಷಿಣ ಕನ್ನಡ ಜಿಲ್ಲೆ, ಮಲೆನಾಡು ಅಥವಾ ಕರಾವಳಿ ಕರ್ನಾಟಕದಲ್ಲಿದ್ಯಾ?? ನೀವು ಮನೆಯಲ್ಲಿ ನಿಮ್ಮ ಪೋಷಕರನ್ನು ಬಿಟ್ಟು ಬೆ೦ಗಳೂರಿಗೆ ಬ೦ದು settle ಆಗಿದ್ದೀರಾ? ಇನ್ಮೇಲೆ ಸ್ವಲ್ಪ ಹುಷಾರಾಗಿರಿ ಯಾಕ೦ದ್ರೆ ಇವತ್ತು ನ್ಯೂಸ್…
ಕಳೆದು ಹೋಗಿದೆ ಗೆಳೆಯ ,
ಬಚ್ಚಿಟ್ಟ ಹುಚ್ಚು ಹೃದಯವು
ನೆನಪಿನಂಗಡಿಯ ಸಾಲಿನಲಿ
ತುಮುಲದಲಿ ನಾನಲೆವಾಗ...
ನೀ ನನ್ನೆದುರು ಬಂದಾಗ
ಎಲ್ಲೆ ಮೀರಿ ಉಲಿಯುತ್ತಿತ್ತು,
ಕಣ್ಣೆವೆಗಳು ಮುಚ್ಚಲಾರದೆ ಮುಚ್ಚಿದಾಗ,
ಜಾರಿ ಹೋಗಿದೆಯೇನೋ ಈ ಹೃದಯ...
…
ಬರಬೇಡ ಗೆಳೆಯ
ನೀ ನನ್ನ ಸನಿಹ,
ನಾ ಕಳೆದುಹೋಗುವೆ ನಿನ್ನೊಳಗೆ...
ಮತ್ತೆ ಸಿಗಲಾರದಂತೆ;
ಹುಚ್ಚು ಮನವೀಗ
ಗೆಜ್ಜೆ ಕಟ್ಟಿದೆ ನೋಡು;
ಎದೆಯ ತುಂಬೆಲ್ಲ ಕುಣಿಯುತಿದೆ
ನನಗೆ ಹೇಳದಂತೆ...
ನನ್ನ ಮನಕೀಗ ನನ್ನ ಮೇಲೆ ಮುನಿಸು...
ನಿನ್ನ ನಾ…
ಎಣ್ಣೆಗಪ್ಪು ಮುಖ, ನಕ್ಕರೆ ಮುಂದೆ ಕಾಣುವ ಬಿಳಿಯ ಹಲ್ಲುಗಳು, ಯಾವಗಲೂ ಬನಿಯನ್ ನಲ್ಲೇ ಇರುತ್ತಿದ್ದ ತನ್ನ ಮಾಜಿ ಸ್ಟೂಡೆಂಟ್ ನರೇಶ್ ಎಂದರೆ ಮೇಷ್ಟ್ರಿಗೇನು ಇಷ್ಟವಾಗದು... ಯಾವಗಲೂ ಕ್ಲಾಸ್ಗೆ ಲೇಟ್ ಆಗಿ ಬರುವ, ಕೊನೆಯ ಬೆಂಚಿನಲ್ಲಿ ಕೂರುವ, ಆಟ…
" ಏನು ಮಾಡುವುದು ಭಾಗ್ಯಮ್ಮ? ಯಾವ ಬಂಜೆಯ ಕಣ್ಣು ತಾಗಿತ್ತೊ ಏನೊ? ಅಂತೂ ನನ್ನ ಸೊಸೆಗೆ abortion ಆಗಿಹೊಯ್ತು. ಈ ಊರಲ್ಲಿ ಬಂಜೆಯರ ಹಾವಳಿ... ಏನು ಮಾದುವುದೊ..." ಯಶೂಧಮ್ಮನವರ ಕಟು ನುಡಿಯು ಏರು ದನಿಯಲ್ಲಿ ಸಾಗಿತ್ತು...
ಒಳಗೆ ಮಾಲೆ…
ಮೊದಲ ಬಾರಿಗೆ ಮನೆಗೆ ಬರುತ್ತಿರುವ ತನ್ನ ಗೆಳೆಯರ ಉಪಚಾರದಲ್ಲಿ ಯಾವುದೇ ಲೋಪ ಬರಬಾರದೆಂದು ಮೋಹನ್ ತನ್ನ ತಾಯಿಗೆ ಮೊದಲೇ ತಾಕೀತು ಮಾಡಿದ್ದನು. ಕಮಲಮ್ಮ ಎಲ್ಲ ರೀತಿಯ ತಿಂಡಿಗಳನ್ನು ಬಹಳ ಎಚ್ಚರಿಕೆಯಿಂದ ಮಾಡಿದ್ದರು. ಮಗನೇನೂ ಹೇಳದಿದ್ದರೂ ಆತನ …
ನೆರಿಗೆ ಬಿದ್ದ ಮೊಗ, ಹಳೆಯ ಹೊಲಸಾದ ಬಟ್ಟೆ, ಗುಳಿ ಬಿದ್ದ ಕಂಗಳು... ಆದರೂ ಬದುಕಲೇಬೇಕೆಂಬ ಛಲ... ಮದನಪಲ್ಲಿ ಬಸ್ ಸ್ಟಾಂಡ್ ನಲ್ಲಿ ನನಗೆ ಕಂಡ ಆ ಅಜ್ಜನ ರೂಪ ಹೀಗಿತ್ತು... ಬಣ್ಣ ಮಾಸಿದ ಚೈನು ಉಂಗುರಗಳು, ಒಂದಷ್ಟು ಹಳೆಯದಾಗಿದ್ದ ಪ್ಲಾಸ್ಟಿಕ್…
ಮಗನ ಕಟು ನುಡಿಗೆ ಮನ ನೊಂದ ಸೀತಮ್ಮ ತನ್ನ ಬಟ್ಟೆಗಳನ್ನು ಚೀಲಕ್ಕೆ ತುಂಬಿಕೊಂಡಳು. ಊರ ಮುಂದಿನ ಯಾವುದೊ ವೃದ್ದಾಶ್ರಮಕ್ಕೆ ತನ್ನನ್ನು ಸೇರಿಸಲು ಮಗನ ಮನಸ್ಸಾದರೂ ಹೇಗೆ ಒಪ್ಪಿರಬೇಕು? ತಾನು ಊರ ಶ್ರೀಮಂತರ ಮನೆಯ ಮುಸುರೆ ತೊಳೆದು ಅವನನ್ನು ಎಮ್.ಬಿ.…
ಕಳೆದ ವರ್ಷ ಆಂಡ್ರಾಯ್ಡ್ ಮೊಬೈಲುಗಳಿಗೆ ಸಂಪದದ app ಹೊರ ತಂದಿದ್ದೆವು. ಈ ವರುಷ ರಾಜ್ಯೋತ್ಸವದ ಸಂದರ್ಭದಲ್ಲಿ ಐಪಾಡ್, ಐಫೋನಿನಲ್ಲೂ ಇದು ಲಭ್ಯವಾಗಿದೆ ಎಂಬುದು ಸಂತಸದ ವಿಷಯ. ಈಗ ಐಫೋನಿನಿಂದಲೇ ಸಂಪದದಲ್ಲಿ ಪ್ರಕಟವಾದ ಪುಟಗಳನ್ನು ಓದಬಹುದು. ಈ…
ನಾವು ( ನಾನು ಮತ್ತು ನನ್ನ ಶ್ರೀಮತಿ) ಕನ್ನಡ ಪತ್ರಿಕೆಗಳಾದ ಸುಧಾ, ತರಂಗ, ಮಯೂರ, ತುಷಾರ, ಓದುವ ಹವ್ಯಾಸವಿದ್ದವರು. ಬೆಂಗಳೂರಿನಲ್ಲಿದ್ದಾಗ, ಪ್ರಜಾವಾಣಿ, ಕನ್ನಡ ಪ್ರಭ, ವಿಜಯಕರ್ನಾಟಕ, ಡೆಕ್ಕನ್ ಹೆರಾಳ್ಡ್, ಹಿಂದು, ಪತ್ರಿಕೆಗಳು ನಮ್ಮ ಮುಂದೆ…
ಇಸ್ರೋ ಈ ದೀಪಾವಳಿಯನ್ನು ವಿಶಿಷ್ಠವಾಗಿ ಆಚರಿಸಿಕೊಂಡಿದೆ. ಪಟಾಕಿಯ ರಾಕೆಟ್ಟು ಬಿಟ್ಟು ಭೂಮಿಯ ಹದಗೆಟ್ಟ ವಾತಾವರಣವನ್ನು ಮತ್ತಷ್ಟು ಹದಗೆಡಿಸುವ ಬದಲು ನಿಜವಾದ ರಾಕೆಟ್ಟೊಂದನ್ನು ನೆರೆಮನೆಯ ಮಂಗಳನತ್ತ ಹಾರಿಸಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ…
ಕನ್ನಡ ವಿಕಿಪೀಡಿಯಕ್ಕೆ ಈಗ ದಶಮಾನೋತ್ಸವ. ಬನ್ನಿ. ಸಂಭ್ರಮದಿಂದ ಆಚರಿಸೋಣ. ವಿಕಿಪೀಡಿಯಾದಲ್ಲಿ ಜ್ಞಾನವನ್ನು ಹಂಚಿಕೊಳ್ಳುತ್ತಿರುವ ಎಲ್ಲರಿಗೂ ಅಭಿನಂದನೆಗಳು. ಕನ್ನಡ ವಿಕಿಪೀಡಿಯ ಮತ್ತಷ್ಟು ಬೆಳೆಯಲಿ, ಮತ್ತಷ್ಟು ಜ್ಞಾನದ ಸೊಗಡು ಎಲ್ಲರಿಗೂ ಹರಡಲಿ…