August 2020

  • August 20, 2020
    ಬರಹ: Shreerama Diwana
    ಉಡುಪಿ ನಗರದ ವಳಕಾಡು ನಿವಾಸಿಯಾಗಿರುವ ಶ್ರೀಕೃಷ್ಣ ಎನ್. ಶೇಟ್ ಎಳವೆಯಲ್ಲಿಯೇ ವಿವಿಧ ಕಲೆ, ಸಂಸ್ಕೃತಿಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದು, ಗುರು ಹಿರಿಯರ, ಬಂಧು ಬಳಗದ, ಕಲಾಸಕ್ತರ ಮೆಚ್ಚುಗೆ, ಅಭಿಮಾನಕ್ಕೆ ಪಾತ್ರನಾಗಿದ್ದಾನೆ.…
  • August 20, 2020
    ಬರಹ: Ananda A
    ಎಲ್ಲಾ ನಾವೇ ಮಾಡಿ ತಂದುಕೊಂಡಿದ್ದು ಈ ರೋಗ ರುಜನೆ ಖಾಯಿಲೆ, ಕಷ್ಟ ಸಂಕೋಲೆ! ಈಗ ಇದು ಗಾಳಿ‌ಯ ಸೋಂಕಾಗಿ ವಿಶ್ವವ್ಯಾಪಕವಾಗಿ ಜಗದೆಲ್ಲವನು ತರಿದು ತುಳಿದು ಶೋಕತೆಯ ಜೊತೆಗೆ ಶೋಚನೀಯತೆಯ ಕಡೆಗೆ ನಮ್ಮ ನಿಮ್ಮನೆಲ್ಲಾ ತಳ್ಳಿ ಆಡಿಸಿ ಅಳಿಸಿ…
  • August 20, 2020
    ಬರಹ: Shreerama Diwana
    ಒಲವಿನ ನೋಟದಿ ನಲ್ಲನ ಕಾಯುತ ಚೆಲುವಿನ ಬುಗ್ಗೆಯ ಮದನಾರಿ| ಬಲೆಯನು ಹೆಣೆದಿಹ ಪ್ರೀತಿಯ ಬಂಧದಿ ನಲುಮೆಯ ಕಿನ್ನರಿ ಬಳಿಸಾರಿ||   ಇಳೆಯಲಿ ಸೀತೆಯ ತೆರದಲಿ ಕಾಂಬಳು ಮಳೆಯಲಿ ನೆನೆದಿಹ ಮೊಗ್ಗಿನಲಿ| ನಳಿಸುವ ಮಲ್ಲಿಗೆ ಸೌರಭ ಸೂಸುತ ಮಿಳಿತದಿ ಕನ್ನಿಕೆ…
  • August 20, 2020
    ಬರಹ: Ashwin Rao K P
    ಗೆಳೆತನಕ್ಕೆ ಉತ್ತಮ ಉದಾಹರಣೆಯೆಂದರೆ ದುರ್ಯೋಧನ ಹಾಗೂ ಕರ್ಣ ಮತ್ತು ಕೃಷ್ಣ ಹಾಗೂ ಸುದಾಮ. ಮೊದಲ ಉದಾಹರಣೆಯಲ್ಲಿ ಉತ್ತಮ ಗೆಳೆತನವಿದ್ದರೂ ದುರ್ಯೋಧನನು ತನ್ನ ಸ್ವಾರ್ಥಕ್ಕಾಗಿ ಈ ಗೆಳೆತನವನ್ನು ಬಳಸಿಕೊಂಡ. ಕರ್ಣನಂಥಹ ವೀರಾಧಿವೀರ ಜೊತೆಗಿದ್ದರೂ…
  • August 19, 2020
    ಬರಹ: addoor
    ಅದೊಂದು ದಿನ ರಾಜನಿಗೊಂದು ಅಭಿಲಾಷೆ ಉಂಟಾಯಿತು: ಝೆನ್ ತತ್ವಗಳ ಅನುಸಾರ ತೋಟವೊಂದನ್ನು ಬೆಳೆಸಬೇಕೆಂಬಾಶೆ. ಆತ ಹೆಸರುವಾಸಿ ಝೆನ್ ಗುರುವನ್ನು ಭೇಟಿಯಾಗಿ ತನ್ನ ಅಭಿಲಾಷೆ ತಿಳಿಸಿದ. ಆ ಗುರುಗಳು ಈ ವಿಚಾರದಲ್ಲಿ ರಾಜನಿಗೆ ಮಾರ್ಗದರ್ಶನ ಮಾಡಲು…
  • August 19, 2020
    ಬರಹ: Shreerama Diwana
    ಮನಸ್ಸು ಅವನು ಸಿದ್ಧನಿರಲಿಲ್ಲ ತಪ್ಪೊಪ್ಪಿ ಬಾಗಲು.. ಟೀಕೆಗಳು ಬರುತ್ತಲೇ  ಮುಚ್ಚಿದ ಬಾಗಿಲು.!   ಸಾಮರಸ್ಯ ಒಗಟು ಒಗಟಾಗಿರಲಿ ಅದೇ ಅದರ ಸವಿಸ್ವಾರಸ್ಯ! ಒರಟು ಒಳಗಿಂದ ಹೊರಗಿರಲಿ ಬೆಸೆದು ಭಾವಗಳ ಸಾಮರಸ್ಯ!!   ತಪ್ಪು *ಅವರೇಕೆ ನಿನ್ನ ದೂರುವರು…
  • August 19, 2020
    ಬರಹ: S.NAGARAJ
    ಕತ್ತಲ ಗುಹೆಯೊಳಗೆ ಕಲ್ಲು ಹೊಡೆದಂತೆ ಬರುವ ಕಷ್ಟಕೋಟಲೆ ದಂಡು ಕಾಣುತಿದೆ ನೀರ್ಗಲ್ಲ ತುದಿಯಂತೆ   ಬೆದರಿಹುದು ಈ ಮನವು ಎಲ್ಲಿ ಉಳಿವುದೋ ಬರಡು ಬವಣೆ
  • August 19, 2020
    ಬರಹ: Ashwin Rao K P
    ಕೃಷಿಕರು ತಾವು ಬೆಳೆದ ಉತ್ಪನ್ನವನ್ನು ಮಾರುಕಟ್ಟೆಗೆ ಸಾಗಾಣಿಕೆ ಮಾಡಿ ಮಾರಾಟ ಮಾಡುವಾಗ ಕಳೆದುಕೊಳ್ಳುವ ತೂಕ ನಷ್ಟ ಶೇ. ೫ ರಿಂದ ೧೦.  ಕಾರಣ ಸರಿಯಾದ ಸಮಯದಲ್ಲಿ ಕಟಾವು ಮತ್ತು ಸಾಗಾಣಿಕೆ  ಮಾಡದೆ ಇರುವುದು. ಸಾಮಾನ್ಯವಾಗಿ ಕೃಷಿಕರು ತಮ್ಮ…
  • August 19, 2020
    ಬರಹ: Shreerama Diwana
    ಮೇದಿನಿ ಹಸಿರಲಿ ಮಿಂಚುವ ಮಾಟಕೆ ರಾಧೆಯ ನೃತ್ಯವ ನೋಡಿ ಮೇದುರ ಲಲನೆಯ ಮನಸಿನ ಭಾವಕೆ ಕೇದಿಗೆ ಘಮವದು ಕಾಡಿ..   ಕಂಗಳ ನೋಟದ ಬಾಣಕೆ ಸೋತಿದೆ ಅಂಗಳದಲ್ಲಿನ ಹಸಿರು ಸಂಗಮಗೊಂಡಿಹ ನೀರಲಿ ಬೆರೆತಿದೆ ಅಂಗದ ಝಳಪಿನ ಉಸಿರು...   ರಂಭೆಯ ನೃತ್ಯವು…
  • August 18, 2020
    ಬರಹ: ರಘುರಾಮ ರಾವ್ ಬೈಕಂಪಾಡಿ
    ಕ್ಷಣ ಕ್ಷಣದ ಬದುಕೆ ಹಾಡು ಹಾಡು ಹಾಡು ಹಾ-  ಡಾಗಿ ಸರಿವೆ ನಾ      ಬಾಳ ಬೆಳಕ ಹಾಡು ಎಲ್ಲೆ ಇರದೆ ನೆಲ ಬಾನೊಳೆಲ್ಲ ಹಿಡಿ-    ದೊಲುಮೆ ಬೆಳಕ ಜಾಡು!   ಎದೆ ತೆರೆದು ಸರಿಯೆ ಒಳ ಬೆಳಕೊಳರಳಿ    ಕ್ಷಣ ಕ್ಷಣದ ಬದುಕೆ ಹಾಡು ಒಡಲಾಳದಲ್ಲಿ ಶ್ರುತಿ…
  • August 18, 2020
    ಬರಹ: Ashwin Rao K P
    ಚೇತನ್ ಪ್ರತಾಪ್ ಸಿಂಗ್ ಚೌಹಾಣ್ ಅರ್ಥಾತ್ ಚೇತನ್ ಚೌಹಾಣ್ ತಮ್ಮ ಬದುಕಿನಲ್ಲಿ ಕ್ರಿಕೆಟ್ ಮತ್ತು ರಾಜಕೀಯ ಎಂಬ ಎರಡೂ ಇನ್ನಿಂಗ್ಸ್ ಮುಗಿಸಿ ಮರಳಲಾಗದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಆಗಸ್ಟ್ ೧೬, ೨೦೨೦ ರಂದು ನಿಧನ ಹೊಂದಿದ ಈ ಮಾಜಿ ಕ್ರಿಕೆಟಿಗ…
  • August 18, 2020
    ಬರಹ: Shreerama Diwana
    ಗಝಲ್ ೧ ಫೀನಿಕ್ಸ್ ಹಕ್ಕಿಯಂತೆ ವೈರಿಗಳ ಹುಡುಕಿ ಕೊಲ್ಲುವನು ವೀರಯೋಧ ಗರುಡ ಪಕ್ಷಿಯಂತೆ ದೇಶದ ಗಡಿಗಳಲಿ ಕಾವಲು ಕಾಯುವನು ವೀರಯೋಧ||   ಅಭಿಮನ್ಯುವಾಗಿ ಶತೃಪಡೆಯೊಳಗೆ ಶರವೇಗದಲ್ಲಿ ಧಾವಿಸುವನು ಶಬ್ಧವೇಧಿಯಾಗಿ ಹಗೆಗಳ ರಣತಂತ್ರ ವಿಫಲ ಮಾಡುವನು…
  • August 17, 2020
    ಬರಹ: addoor
    ರಾಜು ಹುಲ್ಲು ಕತ್ತರಿಸುವ ಕೆಲಸ ಮಾಡುತ್ತಿದ್ದ. ಬಡವನಾದ ಅವನು ಚಿಂಚು ಎಂಬ ಒಂದು ಗಿಳಿ ಮತ್ತು ಪಂಚು ಎಂಬ ಆಡನ್ನು ಸಾಕುತ್ತಿದ್ದ. ಕಾಡಿನಿಂದ ಹುಲ್ಲು ಕತ್ತರಿಸಿ ತಂದು ಮಾರುಕಟ್ಟೆಯಲ್ಲಿ ಮಾರುತ್ತಿದ್ದ ರಾಜುವಿಗೆ ಹೆಚ್ಚು ಆದಾಯ ಸಿಗುತ್ತಿರಲಿಲ್ಲ…
  • August 17, 2020
    ಬರಹ: Shreerama Diwana
    ಗಝಲ್ ೧   ವೇಷಕ್ಕೆ ಹಾಕಿದ್ದ ಬಣ್ಣ ರೆಜ್ಜ ಸಮಯಲ್ಲೆ ಮಾಸುತ್ತು ಗೊಂತಿರಲೀ ಕೂಸೇ ಕಿರೀಟಂಗಳ ತಲೆಲಿ ಹೊತ್ತಿದ್ದರೂ ನಡೆವಾಗ ಬೀಳುತ್ತು ಗೊಂತಿರಲೀ ಕೂಸೇ   ಎಲ್ಲವೂ ಎನ್ನಂದಲೇ ಹೇಳುವವರ ಮನೆಯೊಳಗಿನ ಮನವೆರಡೂ ಕುಸಿದಿರ್ತು ತಲಗೇರಿದ ಅಮಲು ಜೀವಿತದ…
  • August 17, 2020
    ಬರಹ: Ashwin Rao K P
    ನಾವು ಮಳೆಗಾಲದ ಮಧ್ಯ ಭಾಗದಲ್ಲಿದ್ದೇವೆ. ಹಲಸಿನ ಹಣ್ಣುಗಳು ಇನ್ನೂ ಕೆಲವು ಮರಗಳಲ್ಲಿ ನೇತಾಡುತ್ತಿವೆ. ನಮ್ಮಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ಹಣ್ಣು ಎಂದರೆ ಹಲಸಿನ ಹಣ್ಣು. ನಿಜಕ್ಕೂ ನೋಡಲು ಹೋದರೆ ಬಹು ಉಪಯೋಗಿಯಾದ ಈ ಹಣ್ಣು…
  • August 15, 2020
    ಬರಹ: addoor
    ೧೫ ಆಗಸ್ಟ್ ಭಾರತದ ಸ್ವಾತಂತ್ರ್ಯ ದಿನ. ನಮ್ಮ ಹೆಮ್ಮೆಯ ಭಾರತದ ಬಗ್ಗೆ ನಮ್ಮಲ್ಲಿ ಪುಟಿದೇಳುತ್ತದೆ ಅಭಿಮಾನ. ಈ ಅಭಿಮಾನವನ್ನು ಇನ್ನಷ್ಟು ಗಟ್ಟಿಗೊಳಿಸಲು ನಮ್ಮ ಮಾತೃಭೂಮಿಯ ಬಗ್ಗೆ ಕುತೂಹಲಕರ ಸಂಗತಿಗಳನ್ನು ತಿಳಿಯೋಣ. ಚರಿತ್ರೆ ಮತ್ತು ಸಂಸ್ಕೃತಿ…
  • August 15, 2020
    ಬರಹ: Ashwin Rao K P
    ಪತ್ತೇದಾರಿ ಕಾದಂಬರಿಗಳಿಗೆ ಹೊಸ ಭಾಷ್ಯ ಬರೆದವರು ಎನ್.ನರಸಿಂಹಯ್ಯನವರು. ಅವರು ಕಡಿಮೆ ವಿದ್ಯಾಭ್ಯಾಸ ಮಾಡಿದರೂ ೬೦-೭೦ರ ದಶಕದಲ್ಲಿ ಓದುಗರಿಗೆ ಪತ್ತೇದಾರಿಯ ಚಟ ಹಿಡಿಸಿಬಿಟ್ಟಿದ್ದರು. ಆ ಸಮಯದ ಸೀಮಿತ ಸಂಪನ್ಮೂಲಗಳಿಂದ ತಮ್ಮ ಮನದ ಶಕ್ತಿಯಿಂದ…
  • August 15, 2020
    ಬರಹ: Shreerama Diwana
    *ಸ್ವಾತಂತ್ರ್ಯೋತ್ಸವ*   ಸ್ವಾತಂತ್ರ್ಯೋತ್ಸವ ಬಂದಿತು ಬನ್ನಿರಿ ತಿರಂಗ ಭಾವುಟ ಹಾರಿಸಿರಿ ಗುಲಾಮ ಗಿರಿತನ ವಿಮುಕ್ತಿ ಹೊಂದಿದ ಸುವರ್ಣ ದಿನವಿದು ಸ್ಮರಿಸಿರಿ||   ಭಾರತ ಮಾತೆಗೆ ಜೈಘೋಷ ಹಾಕುತ ವೀರರ ಮನದಲಿ ನೆನಪಿಸಿರಿ ನಾಡಿಗೆ ಪ್ರಾಣವ ತ್ಯಾಗವ…
  • August 15, 2020
    ಬರಹ: Shreerama Diwana
    ಆಗಸ್ಟ್ 15 ನಮಗೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ದಿನ. ಪರಕೀಯರ ದಾಸ್ಯದಿಂದ ಭಾರತಮಾತೆ ಮುಕ್ತಿಯಾದ ಪುಣ್ಯ ದಿನ. ಈ ಸ್ವಾತಂತ್ರ್ಯ ನಮಗೆ ಸಿಗಲು ಹಲವಾರು ಮಂದಿ ತಮ್ಮ ಪ್ರಾಣಗಳ ಬಲಿದಾನ ನೀಡಿದ್ದಾರೆ. ನಮ್ಮ ದಕ್ಷಿಣ ಕನ್ನಡದಲ್ಲೂ…
  • August 14, 2020
    ಬರಹ: addoor
    ಝೆನ್ ಗುರು ಬಂಕೆಯವರಿಗೆ ವಯಸ್ಸಾಯಿತು. ಆಗ ಅವರ ಅಡುಗೆಯ ಮೇಲ್ವಿಚಾರಕ ಮತ್ತು ಸ್ವತಃ ಒಬ್ಬ ಭಿಕ್ಕು (ಬೌದ್ಧ ಸನ್ಯಾಸಿ) ಆದ ದೈರ್ಯೋಗೆ ಅನಿಸಿತು: ಗುರುಗಳ ಆರೋಗ್ಯ ಸುಧಾರಿಸಲಿಕ್ಕಾಗಿ ಅವರಿಗೆ ಉತ್ತಮ ಆಹಾರ ನೀಡಬೇಕು ಎಂದು. ಹಾಗಾಗಿ,…